ShareChat
click to see wallet page
search
#🤔ನನ್ನ ಆಲೋಚನೆಗಳು #🤔ಜೀವನದ ಪಾಠಗಳು #🖋️ ನನ್ನ ಬರಹ #👌ಜೀವನದ ಮಾತು
🤔ನನ್ನ ಆಲೋಚನೆಗಳು - ಮನದ ಬರಹ /MANADA BARAHA ಕಳಿಸಿಕೊಟ್ಟವನಿಗೊಂದು ಪತ್ರ ದಿನ : ಭೂಮಿ ಬೇಸರವಾದ ದಿನ ಇಂದ್  ಜೀವನ ಬೇಸರವಾದವನು ನೀ ಕಳಿಸಿದ ಊರಿಂದ ` . దిేరు బ్రమ్మాండె ವಿಷಯ ನೀ ಕಳಿಸಿದ ಭೂಮಿಯಲ್ಲಿ ಬದುಕಲಾಗುತ್ತಿಲ್ಲ _ ಮತ್ತೆ ಮರಳಿ ಕರೆದುಕೊಳ್ಳಲು ಕೋರಿ ಒಂದು ಪತ್ರ ಪರಮ ಪ್ರಭುವೇ ` ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಇಲ್ಲಿ ನನಗೆ ಬದುಕಲಾಗುತ್ತಿಲ್ಲ . ಈ ನನ್ನ ಆಸೆಗಳಿಗೆ ಬೆಲೆಯೇ ಇಲ್ಲವೇ ? ನಾನೇನು ಅಂಥದ್ದು ಕೇಳಿದೆ ನನ್ನ  ತಂದೆತಾಯಿ ಕಣ್ಣಿನಲ್ಲಿ ಸಂತೋಷನೋಡಬೇಕು ಎಂದೆ ಪ್ರತಿಸಾರಿಯೂ ಅವರ ಆಸೆ ನಿರಾಸೆ ಆಗುತ್ತಿದೆ-.ನನ್ನೆಲ್ಲ ಕಷ್ಟಗಳು ನೀರಿನಲ್ಲಿ ಹೋಮವಾಗುತ್ತಿದೆ ಇನ್ನ ಪ್ರೀತಿಅದು ನನಗೆ ಸಿಗದು ಎಂದರೆ ಮತ್ತೇಕೆನನ್ನ ಬದುಕಿಗೆ ಕಳಿಸಿದೆ ` ಅಷ್ಟೊಂದು ಪ್ರೀತಿಸುವಂತೆ ಹೇಳಿದೆ ? ` ಇನ್ನಸ್ನೇಹ ಎಲ್ಲರೂ ನನ್ನ ಜೊತೆಯೇ ಇದ್ದಾರೆ ಆದರೆ ಯಾರು ನನ್ನವರಲ್ಲ ` ಎಲ್ಲರನ್ನೂ ನಂಬುತ್ತೇನೆ ಆದರೆ ನನಗೀ ಮೋಸ ಮಾಡುತ್ತಾರೆ ` ನಾನು ನನ್ನ ಬದುಕಿನಲ್ಲಿ ಕಷ್ಟಕ್ಕೆ ನಾ ಹೆದರುತ್ತಿಲ್ಲಾ ಆದರೆ ಎಲ್ಲಾ ಕಷ್ಟ ್* చెట్టు . ಸಿಗುವುದಿಲ್ಲ ಎಂದರೆ ಹೇಗೆ ಹೇಳು ಇದಕ್ಕೆ ನನ್ನನು . పినెగననగి ಕಳುಹಿಸಬೇಕಿತ್ತಾ ? ಕರೆದುಕೊ ನಿನ್ನಲ್ಲಿ ವಿನಂತಿ ನೀನು ಧನ್ಯವಾದಗಳು . ಬರಿ ಪಾಠಗಳನ್ನೇ ಜೀವನದಲ್ಲಿ ಇಟ್ಟಿದ್ದಕ್ಕೆ , ಸ್ಥಳ  : ಭೂಮಿ 3-| ಇಂತ ಮನದ ಬರಹ /MANADA BARAHA ಕಳಿಸಿಕೊಟ್ಟವನಿಗೊಂದು ಪತ್ರ ದಿನ : ಭೂಮಿ ಬೇಸರವಾದ ದಿನ ಇಂದ್  ಜೀವನ ಬೇಸರವಾದವನು ನೀ ಕಳಿಸಿದ ಊರಿಂದ ` . దిేరు బ్రమ్మాండె ವಿಷಯ ನೀ ಕಳಿಸಿದ ಭೂಮಿಯಲ್ಲಿ ಬದುಕಲಾಗುತ್ತಿಲ್ಲ _ ಮತ್ತೆ ಮರಳಿ ಕರೆದುಕೊಳ್ಳಲು ಕೋರಿ ಒಂದು ಪತ್ರ ಪರಮ ಪ್ರಭುವೇ ` ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಇಲ್ಲಿ ನನಗೆ ಬದುಕಲಾಗುತ್ತಿಲ್ಲ . ಈ ನನ್ನ ಆಸೆಗಳಿಗೆ ಬೆಲೆಯೇ ಇಲ್ಲವೇ ? ನಾನೇನು ಅಂಥದ್ದು ಕೇಳಿದೆ ನನ್ನ  ತಂದೆತಾಯಿ ಕಣ್ಣಿನಲ್ಲಿ ಸಂತೋಷನೋಡಬೇಕು ಎಂದೆ ಪ್ರತಿಸಾರಿಯೂ ಅವರ ಆಸೆ ನಿರಾಸೆ ಆಗುತ್ತಿದೆ-.ನನ್ನೆಲ್ಲ ಕಷ್ಟಗಳು ನೀರಿನಲ್ಲಿ ಹೋಮವಾಗುತ್ತಿದೆ ಇನ್ನ ಪ್ರೀತಿಅದು ನನಗೆ ಸಿಗದು ಎಂದರೆ ಮತ್ತೇಕೆನನ್ನ ಬದುಕಿಗೆ ಕಳಿಸಿದೆ ` ಅಷ್ಟೊಂದು ಪ್ರೀತಿಸುವಂತೆ ಹೇಳಿದೆ ? ` ಇನ್ನಸ್ನೇಹ ಎಲ್ಲರೂ ನನ್ನ ಜೊತೆಯೇ ಇದ್ದಾರೆ ಆದರೆ ಯಾರು ನನ್ನವರಲ್ಲ ` ಎಲ್ಲರನ್ನೂ ನಂಬುತ್ತೇನೆ ಆದರೆ ನನಗೀ ಮೋಸ ಮಾಡುತ್ತಾರೆ ` ನಾನು ನನ್ನ ಬದುಕಿನಲ್ಲಿ ಕಷ್ಟಕ್ಕೆ ನಾ ಹೆದರುತ್ತಿಲ್ಲಾ ಆದರೆ ಎಲ್ಲಾ ಕಷ್ಟ ್* చెట్టు . ಸಿಗುವುದಿಲ್ಲ ಎಂದರೆ ಹೇಗೆ ಹೇಳು ಇದಕ್ಕೆ ನನ್ನನು . పినెగననగి ಕಳುಹಿಸಬೇಕಿತ್ತಾ ? ಕರೆದುಕೊ ನಿನ್ನಲ್ಲಿ ವಿನಂತಿ ನೀನು ಧನ್ಯವಾದಗಳು . ಬರಿ ಪಾಠಗಳನ್ನೇ ಜೀವನದಲ್ಲಿ ಇಟ್ಟಿದ್ದಕ್ಕೆ , ಸ್ಥಳ  : ಭೂಮಿ 3-| ಇಂತ - ShareChat