ShareChat
click to see wallet page
search
#🙏ಭಕ್ತಿಮಯ ಕೋಟ್ಸ್😇 #😇ಬ್ರಹ್ಮಾಕುಮಾರೀಸ್ #🙏 ಆಧ್ಯಾತ್ಮ #ಬ್ರಹ್ಮಾಕುಮಾರೀಸ್ #📚ಆಧ್ಯಾತ್ಮಿಕ ಬರಹಗಳು🙏
🙏ಭಕ್ತಿಮಯ ಕೋಟ್ಸ್😇 - "&e@e ದೇವರು  "ಇಬ್ಬರು ಮೂವರು ದೇವರೆಂದು ಉಬ್ಬಿ ಮಾತನಾಡಬೇಡ; ಒಬ್ಬನೆ ಕಾಣಿರೋ ಇಬ್ಬರೆಂಬುದು ಹುಸಿನೋಡಾ, ಕೂಡಲಸಂಗವದೇವನಲ್ಲದೆ ಇಲ್ಲವೆಂದಿತು ವೇದಯ . ಎ೦ದು ಬಸವಣ್ಣನವರು ಹೇಳಿದ್ದಾ 0. ಈ ವಚನದಲ್ಲಿ ಬಸವಣ್ಣನವರು ಒ೦ದು ಮಹತ್ವದ  ಸತ್ಯವನ್ನು ಸರಳವಾಗಿ, ಸ್ಪೃಷ್ಟವಾಗಿ ಹೇಳುತ್ತಾರೆ. ಮನುಷ್ಯರು ದೇವರನ್ನು ಹಲವಾರು ರೂಪಗಳಲ್ಲಿ ಹಲವಾರು ಹೆಸರಿನಲ್ಲಿ ಆರಾಧಿಸುತ್ತಾರೆ. 'ದೇವತೆಗಳನ್ನು' దివెం నెమోనె మోడి ఆరాధినువుదు కెవ్పు' ఎందు ನಿರಾಕಾರ ಪರಮಾತ್ಮ (ದೇವರು) ಹೇಳುತ್ತಾನೆ: ಸೀತೆ, ವಿಷ್ಣು, ಅಂಬೆ, ಗಣಪತಿ ಎ೦ದು ಬೇರೆ నావు శృత్యె Eon ಬೇರೆ ದೇವತೆಗಳನ್ನು ದೇವರ ರೂಪದಲ್ಲಿ ಪೂಜಿಸುತ್ತೇನೆ: ಒಬ್ಬ ದೇವರನ್ನು ಅರಿಯದವನು ಮಾತ್ರ ದೇವತೆಗಳನ್ನು ದೇವರ ರೂಪದಲ್ಲಿ ಪೂಜಿಸಲು ಸಾಧ್ಯ . ದೇವಾನುದೇವತೆಗಳಿಗೂ ಹಾಗೂ  ದೇವರಿಗೂ ఒబ్బ ಅಜಗಜಾಂತರ ವ್ಯತ್ಯಾಸವಿದೆ. ಒಬ್ಬ ದೇವರಿಗೆ ಜಾತಿ-ಧರ್ಮ- ಕುಲ-ಪಂಗಡ ಯಾವುದು ಇಲ್ಲ . ದೇವರು ಜಾತಿ ಧರ್ಮ, ಇವುಗಳಿಂದ ಗುರುತಿಸಿಕೊಳ್ಳುವುದಿಲ್ಲ ಕುಲ, ಪಂಗಡ ತಿಳಿದುಕೊಳ್ಳಿ  ದೇವರು ಸರ್ವಧರ್ಮದವರು ಒಪ್ುೃವ ನಿರಾಕಾರ ಜ್ಯೋತಿರ್ಬಿಂದು ಸ್ವರೂಪದಲ್ಲಿದ್ದಾ 0. ಈ ವಚನವು ಸಮಾಜದಲ್ಲಿ ಏಕತೆಯನ್ನು ಸಾರುತ್ತದೆ: ಧರ್ಮ, ಜಾತಿ, ಪೂಜಾ ವಿಧಾನಗಳ ಆಧಾರದ ಮೇಲೆ ವಿಭಜನೆ ಮಾಡದೇ , ಎಲ್ಲರೂ ಒಂದೇ ಪರಮಾತ್ಮನ ಮಕ್ಕಳು  ಎ೦ದು ಅರಿತು ಬದುಕಬೇಕು. ಇದು ಸಮಾಜದಲ್ಲಿ ಶಾಂತಿ ಮತ್ತು ಸಹೋದರತ್ವವನ್ನು ಬೆಳೆಸುತ್ತದೆ. ಒಬ್ಬ ದೇವರನ್ನು   ಅರಿತು ನಮ್ಮ ಜೀವನವನ್ನು ಸುಂದರಮಯವಾಗಿ ಮಾಡಿಕೊಳ್ಳಬೇಕು ಎನ್ನುವ ಆಸೆ ಇದ್ದರೆ ಒಮ್ಮೆ  ಬ್ರಹ್ಮಾಕುಮಾರಿ ಸಂಸ್ಠೆಯನ್ನು ಸಂಪರ್ಕಿಸಿಿ ಬ್ಹಾಘಾಮಾರಿಸ್ ಅಬು್ from ಸೃಷ್ಟಿಕರ್ತ "&e@e ದೇವರು  "ಇಬ್ಬರು ಮೂವರು ದೇವರೆಂದು ಉಬ್ಬಿ ಮಾತನಾಡಬೇಡ; ಒಬ್ಬನೆ ಕಾಣಿರೋ ಇಬ್ಬರೆಂಬುದು ಹುಸಿನೋಡಾ, ಕೂಡಲಸಂಗವದೇವನಲ್ಲದೆ ಇಲ್ಲವೆಂದಿತು ವೇದಯ . ಎ೦ದು ಬಸವಣ್ಣನವರು ಹೇಳಿದ್ದಾ 0. ಈ ವಚನದಲ್ಲಿ ಬಸವಣ್ಣನವರು ಒ೦ದು ಮಹತ್ವದ  ಸತ್ಯವನ್ನು ಸರಳವಾಗಿ, ಸ್ಪೃಷ್ಟವಾಗಿ ಹೇಳುತ್ತಾರೆ. ಮನುಷ್ಯರು ದೇವರನ್ನು ಹಲವಾರು ರೂಪಗಳಲ್ಲಿ ಹಲವಾರು ಹೆಸರಿನಲ್ಲಿ ಆರಾಧಿಸುತ್ತಾರೆ. 'ದೇವತೆಗಳನ್ನು' దివెం నెమోనె మోడి ఆరాధినువుదు కెవ్పు' ఎందు ನಿರಾಕಾರ ಪರಮಾತ್ಮ (ದೇವರು) ಹೇಳುತ್ತಾನೆ: ಸೀತೆ, ವಿಷ್ಣು, ಅಂಬೆ, ಗಣಪತಿ ಎ೦ದು ಬೇರೆ నావు శృత్యె Eon ಬೇರೆ ದೇವತೆಗಳನ್ನು ದೇವರ ರೂಪದಲ್ಲಿ ಪೂಜಿಸುತ್ತೇನೆ: ಒಬ್ಬ ದೇವರನ್ನು ಅರಿಯದವನು ಮಾತ್ರ ದೇವತೆಗಳನ್ನು ದೇವರ ರೂಪದಲ್ಲಿ ಪೂಜಿಸಲು ಸಾಧ್ಯ . ದೇವಾನುದೇವತೆಗಳಿಗೂ ಹಾಗೂ  ದೇವರಿಗೂ ఒబ్బ ಅಜಗಜಾಂತರ ವ್ಯತ್ಯಾಸವಿದೆ. ಒಬ್ಬ ದೇವರಿಗೆ ಜಾತಿ-ಧರ್ಮ- ಕುಲ-ಪಂಗಡ ಯಾವುದು ಇಲ್ಲ . ದೇವರು ಜಾತಿ ಧರ್ಮ, ಇವುಗಳಿಂದ ಗುರುತಿಸಿಕೊಳ್ಳುವುದಿಲ್ಲ ಕುಲ, ಪಂಗಡ ತಿಳಿದುಕೊಳ್ಳಿ  ದೇವರು ಸರ್ವಧರ್ಮದವರು ಒಪ್ುೃವ ನಿರಾಕಾರ ಜ್ಯೋತಿರ್ಬಿಂದು ಸ್ವರೂಪದಲ್ಲಿದ್ದಾ 0. ಈ ವಚನವು ಸಮಾಜದಲ್ಲಿ ಏಕತೆಯನ್ನು ಸಾರುತ್ತದೆ: ಧರ್ಮ, ಜಾತಿ, ಪೂಜಾ ವಿಧಾನಗಳ ಆಧಾರದ ಮೇಲೆ ವಿಭಜನೆ ಮಾಡದೇ , ಎಲ್ಲರೂ ಒಂದೇ ಪರಮಾತ್ಮನ ಮಕ್ಕಳು  ಎ೦ದು ಅರಿತು ಬದುಕಬೇಕು. ಇದು ಸಮಾಜದಲ್ಲಿ ಶಾಂತಿ ಮತ್ತು ಸಹೋದರತ್ವವನ್ನು ಬೆಳೆಸುತ್ತದೆ. ಒಬ್ಬ ದೇವರನ್ನು   ಅರಿತು ನಮ್ಮ ಜೀವನವನ್ನು ಸುಂದರಮಯವಾಗಿ ಮಾಡಿಕೊಳ್ಳಬೇಕು ಎನ್ನುವ ಆಸೆ ಇದ್ದರೆ ಒಮ್ಮೆ  ಬ್ರಹ್ಮಾಕುಮಾರಿ ಸಂಸ್ಠೆಯನ್ನು ಸಂಪರ್ಕಿಸಿಿ ಬ್ಹಾಘಾಮಾರಿಸ್ ಅಬು್ from ಸೃಷ್ಟಿಕರ್ತ - ShareChat