ShareChat
click to see wallet page
search
#☺ಜೀವನದ ಸತ್ಯ #✍️ ಮೋಟಿವೇಷನಲ್ ಕೋಟ್ಸ್ #🎥 Motivational ಸ್ಟೇಟಸ್
☺ಜೀವನದ ಸತ್ಯ - ಕುಂಬಾರನು ಮಾಡಿದ ಹಣತೆಯಲ್ಲಿ ಬೆಳೆದ ಹತ್ತಿಯಲ್ಲಿ ದಲಿತನು ನೇಕಾರನು ಮಾಡಿದ ದಾರದಿಂದ ಗಾಣಿಗನು ತೆಗೆದ ಎಣ್ಣೆಯಿಂದ ದೀಪವನ್ನು  ಹಚ್ಚುವಾಗ ಬ್ರಾಹ್ಮಣ: ಅದನ್ನು ಮೆಚ್ಚುವಾಗ ಭಗವಂತನೇ ಕುಲವೆಂಬುದು ಎಲ್ಲಿದೆ? ಕುಂಬಾರನು ಮಾಡಿದ ಹಣತೆಯಲ್ಲಿ ಬೆಳೆದ ಹತ್ತಿಯಲ್ಲಿ ದಲಿತನು ನೇಕಾರನು ಮಾಡಿದ ದಾರದಿಂದ ಗಾಣಿಗನು ತೆಗೆದ ಎಣ್ಣೆಯಿಂದ ದೀಪವನ್ನು  ಹಚ್ಚುವಾಗ ಬ್ರಾಹ್ಮಣ: ಅದನ್ನು ಮೆಚ್ಚುವಾಗ ಭಗವಂತನೇ ಕುಲವೆಂಬುದು ಎಲ್ಲಿದೆ? - ShareChat