Team Santosh Lad
877 views • 13 days ago
"ರಾಜಕೀಯ ಲಾಭಕ್ಕಾಗಿ ಕೆಲವರು ಛತ್ರಪತಿ ಶಿವಾಜಿ ಮಹಾರಾಜರ ಇತಿಹಾಸವನ್ನು ತಿರುಚಿ, ತಪ್ಪು ಮಾಹಿತಿಯನ್ನು ಹರಡುತ್ತಿದ್ದಾರೆ.
ಆದರೆ ಛತ್ರಪತಿ ಶಿವಾಜಿ ಮಹಾರಾಜರು ಎಂದಿಗೂ ಮುಸ್ಲಿಂ ವಿರೋಧಿಗಳಾಗಿರಲಿಲ್ಲ. ಅವರು ಸರ್ವಧರ್ಮ ಸಮಭಾವವನ್ನು ಪಾಲಿಸಿದ, ಎಲ್ಲ ಸಮುದಾಯಗಳಿಗೂ ಸಮಾನ ನ್ಯಾಯ ನೀಡಿದ ಮಹಾನ್ ರಾಜರು. ಯಾವುದೇ ಧರ್ಮ ಅಥವಾ ಜಾತಿಯ ವಿರುದ್ಧ ಅವರು ದ್ವೇಷವನ್ನು ಹೊಂದಿರಲಿಲ್ಲ. ಅವರು ಎಲ್ಲರನ್ನೂ ಜೊತೆಯಾಗಿ ಕರೆದುಕೊಂಡು ರಾಜ್ಯವನ್ನು ಕಟ್ಟಿದರು." ಸಂತೋಷ್ ಲಾಡ್🔥 #ಸಂತೋಷ್ ಲಾಡ್ #ನಾಯಕ #ನಮ್ಮ ಹುಬ್ಬಳ್ಳಿ ಧಾರವಾಡ #ಕರ್ನಾಟಕ #ಕಾಂಗ್ರೆಸ್
12 shares