ShareChat
click to see wallet page
search
#📚ಆಧ್ಯಾತ್ಮಿಕ ಬರಹಗಳು🙏 #🙏ಭಕ್ತಿಮಯ ಕೋಟ್ಸ್😇 #😇ಬ್ರಹ್ಮಾಕುಮಾರೀಸ್ #ಬ್ರಹ್ಮಾಕುಮಾರೀಸ್ #🙏 ಆಧ್ಯಾತ್ಮ
📚ಆಧ್ಯಾತ್ಮಿಕ ಬರಹಗಳು🙏 - ಜೀವನ ಜ್ಞಯೋತಿ ತಂಟಗಾರ ಭಗವಂತ ನಮ್ಮ ಮನಸ್ಸನ್ನು ಸದಾ ಪರಿಮಳಯುಕ್ತ ಹೂವುಗಳಂತೆ ಮಾಡುತ್ತಾರೆ: o~லoen 26- జుూనా ಕು. ಮೃತ್ಯುಂಜಯ ಬ್ డాl ಚಿಂತನ ಎಲ್ಲಾ ರೀತಿಯ ಪದಗಳಿಂದ ಪರಸ್ಪರ   ಇಂದಿನ ಕಾಲದಲ್ಲಿ 02 ಅವಮಾನಿಸುವ ಅಭ್ಯಾಸವು ಸಾಮಾನ್ಯವಾಗಿದೆ: ಕಠಿಣವಾಗಿ ಮಾತನಾಡುವುದೇ ಸ್ದಾನಮಾನದ   ಸಂಕೇತವೆಂದು ತಿಳಿಯುತ್ತಾರೆ;, ಅಂತಹ ಪದಗಳು ನೋವನ್ನು ಉಂಟುಮಾಡುತ್ತವೆ.  ಅಂತಿಮವಾಗಿ, ನಮ್ಮ ದುಃಖಕ್ಕೆ ಭಗವಂತನನ್ನು ಹೊಣೆಗಾರರನ್ನಾಗಿ ಮಾಡುತ್ತೇವೆ ವಿಧಾನ ಭಗವಂತನನ್ನು "ದುಃಖಹರ್ತ ಸುಖಕರ್ತ" ಎ೦ದು ಹಾಡುತ್ತಾರೆ. ಇದರರ್ಥ ಅವನು ಎಲ್ಲರ ದುಃಖವನ್ನು ಹೋಗಲಾಡಿಸುತ್ತಾರೆ ಮತ್ತು   ಸುಖವನ್ನು ನೀಡುತ್ತಾರೆ. ಹಾಗಾದರೆ;, ಅಂತಹ ಪರಮಾತ್ಮನು ದುಃಖವನ್ನು ಏಕೆ ಉಂಟುಮಾಡುತ್ತಾರೆ? ನಮ್ಮ ಸ್ವಯಂನ ನ್ಯೂನತೆಗಳು   ಮುಳಳುಗಳ ರೀತಿ ನಮ್ಮ ಮೇಲೆ ಮತ್ತು ಇತರರ ಮೇಲೆ ನೋವನ್ನು ಉಂಟುಮಾಡುತ್ತವೆ. ಆದ್ದರಿಂದ, ತಾವು ಪರಿಶುದ್ದ ಪವಿತನಾದ ಭಗವಂತನನ್ನು ಪ್ರೀತಿಯಿಂದ ನೆನಪು ಮಾಡುತ್ತಾ ಮುತ್ತುಗಳಂತೆ ಅಮೂಲ್ಯವಾದ లబ్బగళన్ను మోశెనాడిదరి అదు ఎల్లరిగం ಸಾಂತ್ವನವನ್ನು ತರುತ್ತದೆ: ಬ್ರಹ್ಮಾಕುಮಾರಿಸ್ , ಶಿಕ್ಷಣ ವಿಭಾಗ, ಮೌಂಟ್ ಅಬು: ಜೀವನ ಜ್ಞಯೋತಿ ತಂಟಗಾರ ಭಗವಂತ ನಮ್ಮ ಮನಸ್ಸನ್ನು ಸದಾ ಪರಿಮಳಯುಕ್ತ ಹೂವುಗಳಂತೆ ಮಾಡುತ್ತಾರೆ: o~லoen 26- జుూనా ಕು. ಮೃತ್ಯುಂಜಯ ಬ್ డాl ಚಿಂತನ ಎಲ್ಲಾ ರೀತಿಯ ಪದಗಳಿಂದ ಪರಸ್ಪರ   ಇಂದಿನ ಕಾಲದಲ್ಲಿ 02 ಅವಮಾನಿಸುವ ಅಭ್ಯಾಸವು ಸಾಮಾನ್ಯವಾಗಿದೆ: ಕಠಿಣವಾಗಿ ಮಾತನಾಡುವುದೇ ಸ್ದಾನಮಾನದ   ಸಂಕೇತವೆಂದು ತಿಳಿಯುತ್ತಾರೆ;, ಅಂತಹ ಪದಗಳು ನೋವನ್ನು ಉಂಟುಮಾಡುತ್ತವೆ.  ಅಂತಿಮವಾಗಿ, ನಮ್ಮ ದುಃಖಕ್ಕೆ ಭಗವಂತನನ್ನು ಹೊಣೆಗಾರರನ್ನಾಗಿ ಮಾಡುತ್ತೇವೆ ವಿಧಾನ ಭಗವಂತನನ್ನು "ದುಃಖಹರ್ತ ಸುಖಕರ್ತ" ಎ೦ದು ಹಾಡುತ್ತಾರೆ. ಇದರರ್ಥ ಅವನು ಎಲ್ಲರ ದುಃಖವನ್ನು ಹೋಗಲಾಡಿಸುತ್ತಾರೆ ಮತ್ತು   ಸುಖವನ್ನು ನೀಡುತ್ತಾರೆ. ಹಾಗಾದರೆ;, ಅಂತಹ ಪರಮಾತ್ಮನು ದುಃಖವನ್ನು ಏಕೆ ಉಂಟುಮಾಡುತ್ತಾರೆ? ನಮ್ಮ ಸ್ವಯಂನ ನ್ಯೂನತೆಗಳು   ಮುಳಳುಗಳ ರೀತಿ ನಮ್ಮ ಮೇಲೆ ಮತ್ತು ಇತರರ ಮೇಲೆ ನೋವನ್ನು ಉಂಟುಮಾಡುತ್ತವೆ. ಆದ್ದರಿಂದ, ತಾವು ಪರಿಶುದ್ದ ಪವಿತನಾದ ಭಗವಂತನನ್ನು ಪ್ರೀತಿಯಿಂದ ನೆನಪು ಮಾಡುತ್ತಾ ಮುತ್ತುಗಳಂತೆ ಅಮೂಲ್ಯವಾದ లబ్బగళన్ను మోశెనాడిదరి అదు ఎల్లరిగం ಸಾಂತ್ವನವನ್ನು ತರುತ್ತದೆ: ಬ್ರಹ್ಮಾಕುಮಾರಿಸ್ , ಶಿಕ್ಷಣ ವಿಭಾಗ, ಮೌಂಟ್ ಅಬು: - ShareChat