#👆🏻ನನ್ನ ಮೊದಲ ಪೋಸ್ಟ್💥 https://basavamedia.com/gramagala-bilvapa-uddana/.https://basavamedia.com/gramagala-bilvapa-uddana/ಬಿಜೆಪಿ ಇಂಡಿಯಾ

‘ಮರ ಬೆಳೆಸಿ–ಧರೆ ಉಳಿಸಿ’ ಪರಿಸರ ಸಂರಕ್ಷಣೆ ಅಭಿಯಾನಕ್ಕೆ ಚಾಲನೆ
ಪೂಜ್ಯ ಉದ್ದಾನ ಸ್ವಾಮೀಜಿ ಅವರಿಂದ ಭಕ್ತರಿಗೆ ಬಿಲ್ವಪತ್ರೆ ಸಸಿ ವಿತರಣೆ ಗುಂಡ್ಲುಪೇಟೆ: ಪರಿಸರ ಸಂರಕ್ಷಣೆ ಮತ್ತು ಶರಣ ಸಂಸ್ಕೃತಿಯ ಮೌಲ್ಯಗಳ ಉಳಿವಿಗೆ ಮತ್ತು ರಕ್ಷಣೆಗೆ ಪ್ರತಿಯೊಬ್ಬರೂ ತಮ್ಮ ಗ್ರಾಮದಲ್ಲಿ ಬಿಲ್ವಪತ್ರೆ ವೃಕ್ಷವನ್ನು ಬೆಳೆಸುವ ಸಂಕಲ್ಪ ಮಾಡಬೇಕು ಮತ್ತು ಪರಿಸರ ಉಳಿಸಲು ಮುಂದಾಗಬೇಕು ಎಂದು ಪೂಜ್ಯ ಮೂಡುಗೂರು ಇಮ್ಮಡಿ ಉದ್ದಾನ ಸ್ವಾಮೀಜಿ ಕರೆ ನೀಡಿದರು. ತಾಲೂಕಿನ ಮೂಡುಗೂರು ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಚಿನ್ಮಯಜ್ಞಾನಿ ಚೆನ್ನಬಸವಣ್ಣನವರ ದಾಸೋಹ ಭವನ ಮುಂದಿನ ತಿಂಗಳಲ್ಲಿ ಲೋಕಾರ್ಪಣೆಯಾಗಲಿರುವ ಹಿನ್ನೆಲೆಯಲ್ಲಿ, ತಾಲೂಕಿನ ವಿವಿಧ ಗ್ರಾಮಗಳಲ್ಲಿ ಭಕ್ತರನ್ನು...


