ShareChat
click to see wallet page
search
#ಸಂಸ್ಕೃತ ಭಾಷೆ ಕಲಿಯಿರಿ
ಸಂಸ್ಕೃತ ಭಾಷೆ ಕಲಿಯಿರಿ - ಸಂಸತ ಗುರುಕುಲ ಡಾ ಗಣಪತಿ ಹೆಗಡೆ 9448243724 vvsanskritagurukula@gmail com ಭವತ್ಯಾಃ ಶಿರೋವೇದನಾ ಅಪಗತಾ ವಾ? ನಿನ್ನ ತಲೆನೋವು ' சலசூ ಕಡಿಮೆಯಾಯಿತೇ? ಸ್ಮಿತಾ - ನಾಸ್ತಿ ಭೋಃ; ಅದ್ಯಾಪಿ ಮಾಂ ಬಾಧತೇ| ಇಲ್ಲಮ್ಮ , ಇಂದಿಗೂ'  నెన్నన్ను బాధిసుక్తిది: ಭವತೀ ಏಕವಾರಂ ಪ್ರಕೃತಿಚಿಕಿತ್ಸಾಲಯಂ ಗಚ್ಛತು| ನೀನೊಮ್ಮೆ ಕವಿತಾ  ಪ್ರಕೃತಿಚಿಕಿತ್ಸಾಲಯಕ್ಕೆ ಹೋಗು: ಪ್ರಯೋಜನಂ ತೇನ? ಅದರಿಂದೇನು ಪ್ರಯೋಜನ? 80 ಸ್ಮಿತಾ  ತತ್ರಉತ್ತಮಃ ವೈದ್ಯಃ ಅಸ್ತಿ| ಅಲ್ಲಿ ಒಳ್ಳೆಯ ವೈದ್ಯರಿದ್ದಾರೆ. రెచికా ಸ್ಮಿತಾ - ಸಃ ಔಷಧಂ ಯಚ್ಛತಿ ವಾ? ಅವರು ಔಷಧವನ್ನು  ಕೊಡುತ್ತಾರೆಯೆ? ಕವಿತಾ - ಸತ್ಯಂ ಸಃ ಚೂರ್ಣಂ ದದಾತಿ| ಹೌದು; ಅವರು ಪುಡಿಯನ್ನು ಕೊಡುತ್ತಾರೆ: ಸ್ಮಿತಾ - ಪಥ್ಯಂ ಕಂ? ಪಥ್ಯವೇನು? ಕವಿತಾ - ಪಥ್ಯಮ್ ಅಪಿ ತೇ ಸೂಚಯಂತಿl ಆಹಾರಕ್ರಮವನ್ನೂ ಅವರು ಹೇಳುತ್ತಾರೆ: ತರ್ಹಿ ಅವಶ್ಯಂ ಗಚ್ಛಾಮಿI ಹಾಗಾದರೆ ಖಂಡಿತವಾಗಿ  ಸ್ಮಿತಾ ಹೋಗುತ್ತೇನೆ: సెమెస్య్యా ಕವಿತಾ ಕೇವಲಂ ಶಿರೋವೇದನಾ ವಾ? 9<% ಅಸ್ತಿ రాపి ವಾ? ಕೇವಲ ತಲಿನೋವು ಮಾತ್ರ ಇದೆಯೋ; ಇನ್ನೇನಾದರೂ ಸಮಸ್ಯೆ ಇದೆಯಾ? ಕಟಿವೇದನಾ ಅಪಿ ಅಸ್ತಿ| ಸೋಂಟನೋವು ಕೂಡ ಇದೆ: ಸ್ಮಿತಾ ಕಟಿವೇದನಾಯಾಃ ಕೃತೇ ತೈಲಾಭ್ಯಂಗಕರ್ಮ ಕಾರಯಂತಿl ಕವಿತಾ ಸೊಂಟನೋವಿಗೆ ತೈಲಾಭ್ಯಂಗವನ್ನು ಮಾಡಿಸುತ್ತಾರೆ. ಸಂಸತ ಗುರುಕುಲ ಡಾ ಗಣಪತಿ ಹೆಗಡೆ 9448243724 vvsanskritagurukula@gmail com ಭವತ್ಯಾಃ ಶಿರೋವೇದನಾ ಅಪಗತಾ ವಾ? ನಿನ್ನ ತಲೆನೋವು ' சலசூ ಕಡಿಮೆಯಾಯಿತೇ? ಸ್ಮಿತಾ - ನಾಸ್ತಿ ಭೋಃ; ಅದ್ಯಾಪಿ ಮಾಂ ಬಾಧತೇ| ಇಲ್ಲಮ್ಮ , ಇಂದಿಗೂ'  నెన్నన్ను బాధిసుక్తిది: ಭವತೀ ಏಕವಾರಂ ಪ್ರಕೃತಿಚಿಕಿತ್ಸಾಲಯಂ ಗಚ್ಛತು| ನೀನೊಮ್ಮೆ ಕವಿತಾ  ಪ್ರಕೃತಿಚಿಕಿತ್ಸಾಲಯಕ್ಕೆ ಹೋಗು: ಪ್ರಯೋಜನಂ ತೇನ? ಅದರಿಂದೇನು ಪ್ರಯೋಜನ? 80 ಸ್ಮಿತಾ  ತತ್ರಉತ್ತಮಃ ವೈದ್ಯಃ ಅಸ್ತಿ| ಅಲ್ಲಿ ಒಳ್ಳೆಯ ವೈದ್ಯರಿದ್ದಾರೆ. రెచికా ಸ್ಮಿತಾ - ಸಃ ಔಷಧಂ ಯಚ್ಛತಿ ವಾ? ಅವರು ಔಷಧವನ್ನು  ಕೊಡುತ್ತಾರೆಯೆ? ಕವಿತಾ - ಸತ್ಯಂ ಸಃ ಚೂರ್ಣಂ ದದಾತಿ| ಹೌದು; ಅವರು ಪುಡಿಯನ್ನು ಕೊಡುತ್ತಾರೆ: ಸ್ಮಿತಾ - ಪಥ್ಯಂ ಕಂ? ಪಥ್ಯವೇನು? ಕವಿತಾ - ಪಥ್ಯಮ್ ಅಪಿ ತೇ ಸೂಚಯಂತಿl ಆಹಾರಕ್ರಮವನ್ನೂ ಅವರು ಹೇಳುತ್ತಾರೆ: ತರ್ಹಿ ಅವಶ್ಯಂ ಗಚ್ಛಾಮಿI ಹಾಗಾದರೆ ಖಂಡಿತವಾಗಿ  ಸ್ಮಿತಾ ಹೋಗುತ್ತೇನೆ: సెమెస్య్యా ಕವಿತಾ ಕೇವಲಂ ಶಿರೋವೇದನಾ ವಾ? 9<% ಅಸ್ತಿ రాపి ವಾ? ಕೇವಲ ತಲಿನೋವು ಮಾತ್ರ ಇದೆಯೋ; ಇನ್ನೇನಾದರೂ ಸಮಸ್ಯೆ ಇದೆಯಾ? ಕಟಿವೇದನಾ ಅಪಿ ಅಸ್ತಿ| ಸೋಂಟನೋವು ಕೂಡ ಇದೆ: ಸ್ಮಿತಾ ಕಟಿವೇದನಾಯಾಃ ಕೃತೇ ತೈಲಾಭ್ಯಂಗಕರ್ಮ ಕಾರಯಂತಿl ಕವಿತಾ ಸೊಂಟನೋವಿಗೆ ತೈಲಾಭ್ಯಂಗವನ್ನು ಮಾಡಿಸುತ್ತಾರೆ. - ShareChat