ಮೊಬೈಲ್ ಯುಗದಲ್ಲೂ ಹುಚ್ಚು ಹಿಡಿಸಿರುವ ಅಕ್ಷರ ಮಾಂತ್ರಿಕ ಎಂದೇ ಹೆಸರು ವಾಸಿಯಾಗಿರುವ "ರವಿ ಬೆಳಗೆರೆಯವರಿಗೆ" ಹೃತ್ಪೂರ್ವಕ ಧನ್ಯವಾದಗಳನ್ನ ಅರ್ಪಿಸಲೇ ಬೇಕು. ನಿಜ ಹೇಳ್ಬೇಕು ಅಂದ್ರೆ ನಂಗೆ ಯಾವ ಕಥೆಯನ್ನಾಗಲಿ , ಕಾದಂಬರಿಯನ್ನಾಗಲಿ ಓದುವ ಅಭ್ಯಾಸವೇ ಇಲ್ಲ ಅಯ್ಯೋ! ಸಾಕಪ್ಪ, ಯಾವುದಾದ್ರು ಸ್ಪರ್ಧಾತ್ಮಕ ಪುಸ್ತಕ ಓದಿ ಒಂದು ಸರ್ಕಾರಿ ಕೆಲಸ ತೆಗೆದುಕೊಳ್ಳೋಣ ಅಂತಿದ್ದ ನಂಗೆ ಈ ಸೋಶಿಯಲ್ ಮೀಡಿಯಾದಲ್ಲಿ ಪದೇ ಪದೇ ಕೇಳಿ ಬರುತ್ತಿದ್ದ ಒಂದೇ ಒಂದು ಶಬ್ದವೇ "ಹೇಳಿ ಹೋಗು ಕಾರಣ" ಪುಸ್ತಕ ನನ್ನ ದಾರಿ ಬದಲಿಸಿ ಓದುವ ಹಾಗೆ ಮಾಡಿಬಿಟ್ಟಿದೆ...... #😍 ನನ್ನ ಸ್ಟೇಟಸ್ #💓ಮನದಾಳದ ಮಾತು
00:45


