ShareChat
click to see wallet page
search
https://www.facebook.com/share/r/1YiNJKWQC7/ #☺ಜೀವನದ ಸತ್ಯ
☺ಜೀವನದ ಸತ್ಯ - ShareChat
१.४ ह प्रतिक्रिया · ६८ शेअर | ರಾಜ್‌ಕುಮಾರ್‌ ಅವರಿಗೆ ಎರಡು ಬಗೆಯ ನಿರ್ದೇಶಕರಿದ್ದರು. ರಾಜ್‌ಕುಮಾರ್‌ ಅವರ ಸಿನಿಮಾಗಳ ನಿರ್ದೇಶಕರುಗಳು ಹಾಗೂ ರಾಜ್‌ಕುಮಾರ್‌ ಅವರಿಗೆ ನೈತಿಕವಾಗಿ ಜನರು ನಿರ್ದೇಶಕರಾಗಿದ್ದರು. ಜನ ನನ್ನ ಹತ್ರ ಮಾಡಿಸಿದ್ರು ಹಾಗಾಗಿ ನಾನು ಮಾಡಿದೆ ಅಂತ ರಾಜ್‌ಕುಮಾರ್‌ ಹೇಳುತ್ತಿದ್ದರು. ಸಿಗರೇಟ್‌ ಸೇದಬೇಡಿ, ಕುಡಿಯಬೇಡಿ ಅಣ್ಣಾ ಅಂತ ಜನರು ಹೇಳಿದ್ರು. ನಂತರ ಅವರು ಅಂತಹ ಪಾತ್ರಗಳನ್ನು ನಿರ್ವಹಿಸಲಿಲ್ಲ. ಪ್ಯಾಂಟು ಹಾಕೋಬೇಡಿ, ನಿಮಗೆ ಪಂಚೆ-ಶರ್ಟ್‌ ಚೆಂದ ಅಂತ ಜನರು ಹೇಳಿದ್ರು. ನಂತರ ರಾಜ್‌ಕುಮಾರ್‌ ಅವರು ಶುಭ್ರವಾದ ಬಿಳಿಯ ವಸ್ತ್ರದಲ್ಲೇ ಇರುತ್ತಿದ್ದರು. ಇದನ್ನೆಲ್ಲ ರೂಪಿಸಿದವರು ಜನರು. ರಾಜ್‌ಕುಮಾರ್‌ ಅವರು ಎಂತಹ ಪಾತ್ರ ಮಾಡಬೇಕು ಅಂತ ನೈತಿಕ ನಿರ್ದೇಶನ ಕೊಟ್ಟವರು ಪ್ರಜೆಗಳು. ಪ್ರಜೆಗಳಿಗನುಗುಣವಾಗಿ ತಮ್ಮ ಅಭಿನಯವನ್ನು ಮಾಡಿದವರು ರಾಜ್‌ಕುಮಾರ್‌ ಅವರು. ಹಾಗಾಗಿ ರಾಜ್‌ಕುಮಾರ್‌ ಅವರು ಈ ದೇಶ ಕಂಡಂತ ಅತ್ಯದ್ಭುತ ಪ್ರಜಾಪ್ರತಿಭೆ ಆದರು. ಬರಗೂರು ರಾಮಚಂದ್ರಪ್ಪ, ಹಿರಿಯ ಸಾಹಿತಿ, ನಿರ್ದೇಶಕರು #appu #annavru #kannada #DrRajkumar #sandalwood #BaraguruRamachandrappa | Kannada Loc
ರಾಜ್‌ಕುಮಾರ್‌ ಅವರಿಗೆ ಎರಡು ಬಗೆಯ ನಿರ್ದೇಶಕರಿದ್ದರು. ರಾಜ್‌ಕುಮಾರ್‌ ಅವರ ಸಿನಿಮಾಗಳ ನಿರ್ದೇಶಕರುಗಳು ಹಾಗೂ ರಾಜ್‌ಕುಮಾರ್‌ ಅವರಿಗೆ ನೈತಿಕವಾಗಿ ಜನರು ನಿರ್ದೇಶಕರಾಗಿದ್ದರು. ಜನ ನನ್ನ...