ShareChat
click to see wallet page
search
#💓ಮನದಾಳದ ಮಾತು
💓ಮನದಾಳದ ಮಾತು - ಬದುಕಿದ್ದಾಗ ಸರಿಯಾಗಿ ಊಟ ಹಾಕಲಿಲ್ಲ ' ಸತ್ತ ಮೇಲೆ ತಿಥಿಯೆಂದು ವ ಬಾರಿ ಭೋಜನ ಬಡಿಸಿದರು: ಉಷಾರಿಲ್ಲದೆ ಇದ್ದಾಗ ಸ್ನಾನ ಮಾಡಿಸಲಿಲ್ಲ: ಆದ್ರೆ ಸತ್ತಾಗ ಹೆಣವನ್ನು ಸುಗಂಧ ' ದ್ರವ್ಯಗಳಿಂದ ಸ್ನಾನ ಮಾಡಿಸಿದರು: ಬದುಕಿದ್ದಾಗ ತೊಡಲು ಬಟ್ಟಿ ಕೊಡಲಿಲ್ಲ.. ಸತ್ತ ಹೆಣಕ್ಕೆ ದುಬಾರಿ ಹೊಸ ಬಟ್ಟೆ ತೊಡಿಸಿದರು: ಕಷ್ಟದಲ್ಲಿದ್ದಾಗ ನೋಡಿ ನಕ್ಕರು: ಸತ್ತಾಗ ನೋಡಿ ಅತ್ತರು: ಕೊಡಲಿಲ್ಲ ಇದ್ದಾಗ ಗೌರವ ಸತ್ತಾಗ  ಹೆಣಕ್ಕೆ ಭಕ್ತಿ ಭಾವದಿ ನಮಸ್ಕರಿಸಿದರು: ao১n ತಿರಸ್ಕಾಂ 0. ಪುರಸ್ಕಾರ ರ.. ಇದುವೇ ನಮ್ಮ ಸತ್ತಾಗ ಸಮಾಜ Text_campass ಬದುಕಿದ್ದಾಗ ಸರಿಯಾಗಿ ಊಟ ಹಾಕಲಿಲ್ಲ ' ಸತ್ತ ಮೇಲೆ ತಿಥಿಯೆಂದು ವ ಬಾರಿ ಭೋಜನ ಬಡಿಸಿದರು: ಉಷಾರಿಲ್ಲದೆ ಇದ್ದಾಗ ಸ್ನಾನ ಮಾಡಿಸಲಿಲ್ಲ: ಆದ್ರೆ ಸತ್ತಾಗ ಹೆಣವನ್ನು ಸುಗಂಧ ' ದ್ರವ್ಯಗಳಿಂದ ಸ್ನಾನ ಮಾಡಿಸಿದರು: ಬದುಕಿದ್ದಾಗ ತೊಡಲು ಬಟ್ಟಿ ಕೊಡಲಿಲ್ಲ.. ಸತ್ತ ಹೆಣಕ್ಕೆ ದುಬಾರಿ ಹೊಸ ಬಟ್ಟೆ ತೊಡಿಸಿದರು: ಕಷ್ಟದಲ್ಲಿದ್ದಾಗ ನೋಡಿ ನಕ್ಕರು: ಸತ್ತಾಗ ನೋಡಿ ಅತ್ತರು: ಕೊಡಲಿಲ್ಲ ಇದ್ದಾಗ ಗೌರವ ಸತ್ತಾಗ  ಹೆಣಕ್ಕೆ ಭಕ್ತಿ ಭಾವದಿ ನಮಸ್ಕರಿಸಿದರು: ao১n ತಿರಸ್ಕಾಂ 0. ಪುರಸ್ಕಾರ ರ.. ಇದುವೇ ನಮ್ಮ ಸತ್ತಾಗ ಸಮಾಜ Text_campass - ShareChat