ShareChat
click to see wallet page
search
#🚨ಡಿ ಬಾಸ್ ಗೆ ಒಂದು ವರ್ಷ ಜೈಲೇ ಗತಿ! ಫ್ಯಾನ್ಸ್ ಗೆ ಆಘಾತ 💔
🚨ಡಿ ಬಾಸ್ ಗೆ ಒಂದು ವರ್ಷ ಜೈಲೇ ಗತಿ! ಫ್ಯಾನ್ಸ್ ಗೆ ಆಘಾತ 💔 - FilmiBeat ದರ್ಶನ್ ಜಾಮೀನು ಅರ್ಜಿ ವಜಾ ಮಾಡಿದ ಸುಪ್ರೀಂ ಕೋರ್ಟ್ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲುವಾಸ ಅನುಭವಿಸುತ್ತಿರುವ ನಟ ದರ್ಶನ್ ಅವರಿಗೆ ಸುಪ್ರೀಂ ಕೋರ್ಟ್ ಇ೦ದು (ಮೇ 15, 2026) ದೊಡ್ಡ ಶಾಕ್ ನೀಡಿದೆ. ವಿಚಾರಣೆ ವಿಳಂಬವಾಗುತ್ತಿದೆ ಎಂಬ ಕಾರಣ ನೀಡಿ ಸಲ್ಲಿಸಲಾಗಿದ್ದ ಅರ್ಜಿಯನ್ನು ; ಪರ್ದೀವಾಲಾ ಅವರಿದ್ದ ಪೀಠವು జామిను ನ್ಯಾಯಮೂರ್ತಿ ವಜಾಗೊಳಿಸಿದೆ. "ವಿಚಾರಣೆ ಪೂರ್ಣಗೊಳಿಸಲು ಒ೦ದು ವರ್ಷ ಸಮಯ ನೀಡುತ್ತೇವೆ; ಅಲ್ಲಿಯವರೆಗೆ ಜಾಮೀನು ನೀಡಲು ಸಾಧ್ಯವಿಲ್ಲ' ಎ೦ದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಈ ತೀರ್ಪಿನಿಂದಾಗಿ ದರ್ಶನ್ ಅವರು ಕನಿಷ್ಠ 2027ರ ಮೇ ತಿಂಗಳವರೆಗೂ ಜೈಲಿನಲ್ಲೇ ಇರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ: FilmiBeat ದರ್ಶನ್ ಜಾಮೀನು ಅರ್ಜಿ ವಜಾ ಮಾಡಿದ ಸುಪ್ರೀಂ ಕೋರ್ಟ್ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲುವಾಸ ಅನುಭವಿಸುತ್ತಿರುವ ನಟ ದರ್ಶನ್ ಅವರಿಗೆ ಸುಪ್ರೀಂ ಕೋರ್ಟ್ ಇ೦ದು (ಮೇ 15, 2026) ದೊಡ್ಡ ಶಾಕ್ ನೀಡಿದೆ. ವಿಚಾರಣೆ ವಿಳಂಬವಾಗುತ್ತಿದೆ ಎಂಬ ಕಾರಣ ನೀಡಿ ಸಲ್ಲಿಸಲಾಗಿದ್ದ ಅರ್ಜಿಯನ್ನು ; ಪರ್ದೀವಾಲಾ ಅವರಿದ್ದ ಪೀಠವು జామిను ನ್ಯಾಯಮೂರ್ತಿ ವಜಾಗೊಳಿಸಿದೆ. "ವಿಚಾರಣೆ ಪೂರ್ಣಗೊಳಿಸಲು ಒ೦ದು ವರ್ಷ ಸಮಯ ನೀಡುತ್ತೇವೆ; ಅಲ್ಲಿಯವರೆಗೆ ಜಾಮೀನು ನೀಡಲು ಸಾಧ್ಯವಿಲ್ಲ' ಎ೦ದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಈ ತೀರ್ಪಿನಿಂದಾಗಿ ದರ್ಶನ್ ಅವರು ಕನಿಷ್ಠ 2027ರ ಮೇ ತಿಂಗಳವರೆಗೂ ಜೈಲಿನಲ್ಲೇ ಇರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ: - ShareChat