ShareChat
click to see wallet page
search
#💓ಮನದಾಳದ ಮಾತು
💓ಮನದಾಳದ ಮಾತು - ಮದುವೆ ಅಂದರೆ ಆತುರದಲ್ಲಿ ಮಾಡುವ ನಿರ್ಧಾರವಲ್ಲ ಯಿತು " ಅಂತಲೋ , "ಹಣವಂತನಿದ್ದಾನೆ" ಅಂತಲೋ;  "ವಯಸ್ಸಾ" "ಒಳ್ಳಿಯ ಕೆಲಸದಲ್ಲಿದ್ದಾನೆ" ಅಂತಲೋ ಮದುವೆ ಮಾಡಬೇಡಿ ಯಾಕೆಂದರೆ. ಇಂದು ಬಡವನಿರುವವನು ನಾಳೆ ಶ್ರೀಮಂತನಾಗಬಹುದು . ಇಂದು ಶ್ರೀಮಂತನಿರುವವನು ನಾಳಿ ಬಡವನಾಗಬಹುದು . ಹಣ, ಆಸ್ತಿ ಅಂತಸ್ತು ಎಲ್ಲವೂ ಬದಲಾಗಬಹುದು, ಆದರೆ ' ಒಳ್ಳೆಯ ಗುಣ ಮತ್ತು ಒಳ್ಳೆಯ ಮನಸ್ಸು ಸುಲಭವಾಗಿ ಬದಲಾಗುವುದಿಲ್ಲ ನಾಲ್ಕು ಕಡೆ ವಿಚಾರಿಸಿ , ಅವನ ನಡತೆ ಹೇಗಿದೆ ' ಹೆಣ್ಣನ್ನು ಗೌರವಿಸುವ ಮನಸ್ಸಿದೆಯೇ . ಕಷ್ಟದಲ್ಲಿ ಜೆೊತೆ ನಿಲ್ಲುವ ಗುಣ ಇದೆಯೇ, . ಜವಾಬಾರಿ ಹೂರುವ ಯೋಗ್ಯತೆ ಇದೆಯೇ ಎಂದು ತಿಳಿದು ವ "ನನ್ನಮಗಳನ್ನು ಕಾಪಾಡುವ ಯೋಗ್ಯತೆ ಇವನಿಗಿದೆ" ಎಂಬ ನಂಬಿಕೆ ಬಂದಾಗ ಮಾತ್ರ ಮದುವೆ ಮಾಡಿ యరిందరి ಮದುವೆ ಎರಡು ಕುಟುಂಬಗಳ ಸಂಭ್ರಮವಾಗಿರಬಹುದು . ಆದರೆ ಒಬ್ಬ ಹೆಣ್ಣಿಗೆ ಅದು ಇಡೀ ಜೀವನ . ತಪ್ಪು ವ್ಯಕ್ತಿಯ ಕೈಗೆ ಮಗಳನ್ನು ಕೊಡುವುದು; . ಅವಳ ಕೈಗೆ ತಾಳಿ ಕಟ್ಟಿದಂತಲ್ಲ . ಅವಳ ಕನಸುಗಳಿಗೆ ಸಂಕೋಲೆ ಹಾಕಿದಂತೆ . ಆದ್ದರಿಂದ ಹಣವನ್ನಲ್ಲ, ಗುಣವನ್ನು ನೋಡಿ: ಆಸ್ತಿಯನ್ನಲ್ಲ  ಮಾನವೀಯತೆಯನ್ನು ನೋಡಿ , యాశిందెరి ఒళ్ళియి గెండె సిర్శరి  ಬಡತನದಲ್ಲೂ ನೆಮ್ಮದಿ ಇರುತ್ತದೆ ^ ಆದರೆ ಕೆಟ್ಟ ಗಂಡ ಸಿಕ್ಕರೆ; ಇರುವುದಿಲ್ಲ . ಅರಮನೆಯಲ್ಲಿ ಇದ್ದರೂ ಸಂತೋಷ ' su ಮದುವೆ ಅಂದರೆ ಆತುರದಲ್ಲಿ ಮಾಡುವ ನಿರ್ಧಾರವಲ್ಲ ಯಿತು " ಅಂತಲೋ , "ಹಣವಂತನಿದ್ದಾನೆ" ಅಂತಲೋ;  "ವಯಸ್ಸಾ" "ಒಳ್ಳಿಯ ಕೆಲಸದಲ್ಲಿದ್ದಾನೆ" ಅಂತಲೋ ಮದುವೆ ಮಾಡಬೇಡಿ ಯಾಕೆಂದರೆ. ಇಂದು ಬಡವನಿರುವವನು ನಾಳೆ ಶ್ರೀಮಂತನಾಗಬಹುದು . ಇಂದು ಶ್ರೀಮಂತನಿರುವವನು ನಾಳಿ ಬಡವನಾಗಬಹುದು . ಹಣ, ಆಸ್ತಿ ಅಂತಸ್ತು ಎಲ್ಲವೂ ಬದಲಾಗಬಹುದು, ಆದರೆ ' ಒಳ್ಳೆಯ ಗುಣ ಮತ್ತು ಒಳ್ಳೆಯ ಮನಸ್ಸು ಸುಲಭವಾಗಿ ಬದಲಾಗುವುದಿಲ್ಲ ನಾಲ್ಕು ಕಡೆ ವಿಚಾರಿಸಿ , ಅವನ ನಡತೆ ಹೇಗಿದೆ ' ಹೆಣ್ಣನ್ನು ಗೌರವಿಸುವ ಮನಸ್ಸಿದೆಯೇ . ಕಷ್ಟದಲ್ಲಿ ಜೆೊತೆ ನಿಲ್ಲುವ ಗುಣ ಇದೆಯೇ, . ಜವಾಬಾರಿ ಹೂರುವ ಯೋಗ್ಯತೆ ಇದೆಯೇ ಎಂದು ತಿಳಿದು ವ "ನನ್ನಮಗಳನ್ನು ಕಾಪಾಡುವ ಯೋಗ್ಯತೆ ಇವನಿಗಿದೆ" ಎಂಬ ನಂಬಿಕೆ ಬಂದಾಗ ಮಾತ್ರ ಮದುವೆ ಮಾಡಿ యరిందరి ಮದುವೆ ಎರಡು ಕುಟುಂಬಗಳ ಸಂಭ್ರಮವಾಗಿರಬಹುದು . ಆದರೆ ಒಬ್ಬ ಹೆಣ್ಣಿಗೆ ಅದು ಇಡೀ ಜೀವನ . ತಪ್ಪು ವ್ಯಕ್ತಿಯ ಕೈಗೆ ಮಗಳನ್ನು ಕೊಡುವುದು; . ಅವಳ ಕೈಗೆ ತಾಳಿ ಕಟ್ಟಿದಂತಲ್ಲ . ಅವಳ ಕನಸುಗಳಿಗೆ ಸಂಕೋಲೆ ಹಾಕಿದಂತೆ . ಆದ್ದರಿಂದ ಹಣವನ್ನಲ್ಲ, ಗುಣವನ್ನು ನೋಡಿ: ಆಸ್ತಿಯನ್ನಲ್ಲ  ಮಾನವೀಯತೆಯನ್ನು ನೋಡಿ , యాశిందెరి ఒళ్ళియి గెండె సిర్శరి  ಬಡತನದಲ್ಲೂ ನೆಮ್ಮದಿ ಇರುತ್ತದೆ ^ ಆದರೆ ಕೆಟ್ಟ ಗಂಡ ಸಿಕ್ಕರೆ; ಇರುವುದಿಲ್ಲ . ಅರಮನೆಯಲ್ಲಿ ಇದ್ದರೂ ಸಂತೋಷ ' su - ShareChat