Mangala hospital
1K views 1 months ago AI indicator
ಹೊಟ್ಟೆಯ ಬಲಭಾಗದ ಕೆಳಭಾಗದಲ್ಲಿ ನೋವು, ಜ್ವರ, ವಾಂತಿ ಅಥವಾ ಹಸಿವು ಕಡಿಮೆಯಾಗುವುದು Acute Appendicitis‌ನ ಲಕ್ಷಣಗಳಾಗಿರಬಹುದು. ಸಮಯಕ್ಕೆ ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆಯುವುದು ಅತ್ಯಂತ ಮುಖ್ಯ. ಲ್ಯಾಪರೋಸ್ಕೋಪಿಕ್ ಶಸ್ತ್ರಚಿಕಿತ್ಸೆಯ ಮೂಲಕ ಸುರಕ್ಷಿತ ಮತ್ತು ಪರಿಣಾಮಕಾರಿ ಚಿಕಿತ್ಸೆ ಸಾಧ್ಯ. 👨‍⚕️ ಡಾ. ನಂದನ್ ಅಶೋಕ್ ಸರ್ಜಿಕಲ್ ಗ್ಯಾಸ್ಟ್ರೋಎಂಟರಾಲಜಿಸ್ಟ್ & HPB ಸರ್ಜನ್ 📍 ಮಂಗಳ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ಹಾಸನ #AcuteAppendicitis #Appendicitis #AppendixSurgery #LaparoscopicSurgery #DrNandanAshok #SurgicalGastroenterology #HPBSurgeon #MangalaHospital #Hassan #HealthAwareness #EmergencyCare #MinimalAccessSurgery #KannadaHealth #HealthcareReels #HospitalBranding ##KARNATAKA #📘 Education 🖍️ #episodic
13 shares

More like this