ShareChat
click to see wallet page
search
ತಕ್ಷಶಿಲಾ ಗುರುಕುಲ ಮಹಾವಿದ್ಯಾಲಯ ಬೆಂಗಳೂರು ನೆಲಮಂಗಲ #🙏ನಮಸ್ಕಾರ #🎥 Motivational ಸ್ಟೇಟಸ್
🙏ನಮಸ್ಕಾರ - ಮನಸ್ಸನ್ನು ಕಾಮ ಕ್ರೋಧಾದಿಗಳಿಗೆ ವಶಮಾಡದೆ ಭಾವನೆಗಳನ್ನು ಸಾಧ್ಯವಾದಷ್ಟು ಸಾತ್ತಿವಕ ತುಂಬಿಕೊಂಡು ಪರಮಾತ್ಮ ಚಿಂತನೆಯಲ್ಲಿ ಕಾಲವನ್ನು ಕಳೆಯುತ್ತಿರುವವರಿಗೆ ಪರಮೇಶ್ವರನ ಅನುಗ್ರಹವು ಅವಶ್ಯವಾಗಿ ಆಗುವುದು ಗುರುವಿನ ಅನುಗ್ರಹವು ಇರಬೇಕೆಂದು ಇತಿಹಾಸ ಪುರಾಣಗಳಲ್ಲಿ ಹೇಳಿರುವುದೂ ಆಗುರುವಿನ ದೊಡ್ಡವರು ಹೇಳುತ್ತಿರುವುದೂ ನಿಜ. ಅನುಗ್ರಹವೂ ಪರಮೇಶ್ವರನ ಅನುಗ್ರಹದಿಂದಲೇ ಪರಮೇಶ್ವರನ ಅನುಗ್ರಹವಿಲ್ಲದೆ ಸದ್ಗುರುವಿನ ಆಗಬೇಕು. ದರ್ಶನವಾಗಲಿ ಸಚ್ಛಾಸ್ತೃದ ಉಪದೇಶವಾಗಲಿ ಎಂದಿಗೂ దింరియలారదు: ಸತ್ಯಸ್ಯ ಸತ್ಯಂ ಮನಸ್ಸನ್ನು ಕಾಮ ಕ್ರೋಧಾದಿಗಳಿಗೆ ವಶಮಾಡದೆ ಭಾವನೆಗಳನ್ನು ಸಾಧ್ಯವಾದಷ್ಟು ಸಾತ್ತಿವಕ ತುಂಬಿಕೊಂಡು ಪರಮಾತ್ಮ ಚಿಂತನೆಯಲ್ಲಿ ಕಾಲವನ್ನು ಕಳೆಯುತ್ತಿರುವವರಿಗೆ ಪರಮೇಶ್ವರನ ಅನುಗ್ರಹವು ಅವಶ್ಯವಾಗಿ ಆಗುವುದು ಗುರುವಿನ ಅನುಗ್ರಹವು ಇರಬೇಕೆಂದು ಇತಿಹಾಸ ಪುರಾಣಗಳಲ್ಲಿ ಹೇಳಿರುವುದೂ ಆಗುರುವಿನ ದೊಡ್ಡವರು ಹೇಳುತ್ತಿರುವುದೂ ನಿಜ. ಅನುಗ್ರಹವೂ ಪರಮೇಶ್ವರನ ಅನುಗ್ರಹದಿಂದಲೇ ಪರಮೇಶ್ವರನ ಅನುಗ್ರಹವಿಲ್ಲದೆ ಸದ್ಗುರುವಿನ ಆಗಬೇಕು. ದರ್ಶನವಾಗಲಿ ಸಚ್ಛಾಸ್ತೃದ ಉಪದೇಶವಾಗಲಿ ಎಂದಿಗೂ దింరియలారదు: ಸತ್ಯಸ್ಯ ಸತ್ಯಂ - ShareChat