ShareChat
click to see wallet page
search
##Today News paper #🧠 ಸಾಮಾನ್ಯ ಜ್ಞಾನ & ಕರೆಂಟ್ ಅಫೇರ್ಸ್ 🧠 #👨‍💼SDA & FDA ತಯಾರಿ📚 #👍 ಸ್ಪರ್ಧಾ ಸ್ಫೂರ್ತಿ 👍 #📜ಪ್ರಚಲಿತ ವಿದ್ಯಮಾನ📜
#Today News paper - ಮತಪತ್ರ ಬಳಕೆ: ದಾಜ್ಯಪಾಲಗ ಅಸ್ತು ಬೆಂಗಳೂರು: ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ವಿದ್ಯುನ್ಮಾನ ಮತ್ ಯಂತ್ರಗಳ ಬದಲಿಗೆ ಮತಪತ್ರ (ಬ್ಯಾಲೆಟ್) ಬಳಸುವ ಉದ್ದೇಶಕ್ಕಾಗಿ ' ರಾಜ್ಯ ಸರ್ಕಾರ ರೂಪಿಸಿದ್ದ ಮಸೂದೆಗೆ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅಂಕಿತ ಹಾಕಿದಾರೆ. ಉದ್ದೇಶಕ್ಕಾಗಿ ತಂದಿದ್ದ ಮಸೂದೆಗೆ ವಿಧಾನಮಂಡಲ ಈ ಅನುಮೋದನೆ ನೀಡಿತ್ತು . ರಾಜ್ಯಪಾಲರ ಅಂಕಿತದೊಂದಿಗೆ ಇದು  ಕಾಯ್ದೆಯಾಗಲಿದ್ದು. ಮುಂದಿನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮತಪತ್ರ ಬಳಕೆಗೆ ಅನುವಾಗಲಿದೆ. ಸಂವಿಧಾನದ 326ನೇ ವಿಧಿ " ಯಯಸಮ್ಮತ ಮತ್ತು ಪಾರದರ್ಶಕ ರೀತಿಯಲ್ಲಿ ಅಡಿ ಮುಕ್ತ, ನ್ಯಾ ನಡೆಸುವುದನ್ನು ಖಚಿತಪಡಿಸಿಕೊಳ್ಳಬೇಕಿದೆ.  ಚುನಾವಣೆ ல3 ವಾಗಿ; ಮತದಾರರ ಮತಪತ್ರದ ಗೋಪ್ಯತೆ ಖಚಿತಪಡಿಸಿಕೂಳ್ಳಲು ಮತ್ತು ಮತದಾರರನ್ನು ದಬ್ಬಾಳಿಕೆ; ಬೆದರಿಕೆ ಮತ್ತು ಅನಗತ್ಯಪ್ರಭಾವದಿಂದ' 8 ರಕ್ಷಿಸಿ, ಆ ಮೂಲಕ ಪ್ರಜಾಪ್ರಭುತ್ವ ಪ್ರಕ್ರಿಯೆಯ ಪಾವಿತ್ರ್ಯವನ್ನು ಸುರಕ್ಷಿತಗೊಳಿಸುವುದು ರಾಜ್ಯ ಸರ್ಕಾರದ ಉದ್ದೇಶ. ಇವಿಎಂ ' ವ್ಯಕ್ತವಾಗಿದ್ದು; ಸಾರ್ವಜನಿಕ ಕಾರ್ಯನಿರ್ವಹಣೆಯ ಕುರಿತು ಕಳವಳ ನಂಬಿಕೆ ಮರುಸ್ಥಾಪಿಸಲು ಸದೃಢ ರಹಸ್ಯ ಮತದಾನ ಪದ್ದತಿಗೆ ಮರಳುವುದು ಅವಶ್ಯಕ ಎಂದೂ ತಿದ್ದುಪಡಿ ಮಸೂದೆ ಪಸ್ತಾೋಿ పిసిరు ಪಂಚಾಯತಿಯ ಪ್ರತಿಯೊಂದು ಮತ ಕ್ಷೇತ್ರದಲ್ಲಿರಾ జిలల్లా ಚುನಾವಣಾ ಆಯೋಗದ ಮೇಲ್ವಿಚಾರಣೆ, ನಿರ್ದೇಶನ ಮತ್ತು ನಿಯಂತ್ರಣಕ್ಕೆ ಒಳಪಟ್ಟು ಮತದಾರರ ಪಟ್ಟಿ 6 ಸಿದ್ಧ ಪಡಿಸುವ ಹೊಣೆಯನ್ನು ಉಪ ద ವಿಭಾಗಾಧಿಕಾರಿಗೆ ನೀಡಲಾಗಿದೆ. ಕೇಂದ್ರ ಚುನಾವಣಾ ಆಯೋಗದ ಮತದಾರರ ಪಟ್ಟಿ ಆಧರಿಸಿ ಸ್ಥಳೀಯ ಸಂಸ್ಥೆಗಳ' ಮತದಾರರ ಪಟ್ಟಿಯನ್ನು ಸಿದ್ಧಪಡಿಸ್ ಲಾಗುತ್ತಿತ್ತು: ಅದನ್ನು ಕೈಬಿಡಲಾಗಿದೆ:  ರಾಜ್ಯ ಚುನಾವಣಾ ಆಯೋಗವೇ '  ప్రక్కివాగి మఠదారం పెట్టి ಸಿಗಲಿದೆ. ಸಿದ್ಧಪಡಿಸುವ ಅವಕಾಶ ` CS camscainiie ಮತಪತ್ರ ಬಳಕೆ: ದಾಜ್ಯಪಾಲಗ ಅಸ್ತು ಬೆಂಗಳೂರು: ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ವಿದ್ಯುನ್ಮಾನ ಮತ್ ಯಂತ್ರಗಳ ಬದಲಿಗೆ ಮತಪತ್ರ (ಬ್ಯಾಲೆಟ್) ಬಳಸುವ ಉದ್ದೇಶಕ್ಕಾಗಿ ' ರಾಜ್ಯ ಸರ್ಕಾರ ರೂಪಿಸಿದ್ದ ಮಸೂದೆಗೆ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅಂಕಿತ ಹಾಕಿದಾರೆ. ಉದ್ದೇಶಕ್ಕಾಗಿ ತಂದಿದ್ದ ಮಸೂದೆಗೆ ವಿಧಾನಮಂಡಲ ಈ ಅನುಮೋದನೆ ನೀಡಿತ್ತು . ರಾಜ್ಯಪಾಲರ ಅಂಕಿತದೊಂದಿಗೆ ಇದು  ಕಾಯ್ದೆಯಾಗಲಿದ್ದು. ಮುಂದಿನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮತಪತ್ರ ಬಳಕೆಗೆ ಅನುವಾಗಲಿದೆ. ಸಂವಿಧಾನದ 326ನೇ ವಿಧಿ " ಯಯಸಮ್ಮತ ಮತ್ತು ಪಾರದರ್ಶಕ ರೀತಿಯಲ್ಲಿ ಅಡಿ ಮುಕ್ತ, ನ್ಯಾ ನಡೆಸುವುದನ್ನು ಖಚಿತಪಡಿಸಿಕೊಳ್ಳಬೇಕಿದೆ.  ಚುನಾವಣೆ ல3 ವಾಗಿ; ಮತದಾರರ ಮತಪತ್ರದ ಗೋಪ್ಯತೆ ಖಚಿತಪಡಿಸಿಕೂಳ್ಳಲು ಮತ್ತು ಮತದಾರರನ್ನು ದಬ್ಬಾಳಿಕೆ; ಬೆದರಿಕೆ ಮತ್ತು ಅನಗತ್ಯಪ್ರಭಾವದಿಂದ' 8 ರಕ್ಷಿಸಿ, ಆ ಮೂಲಕ ಪ್ರಜಾಪ್ರಭುತ್ವ ಪ್ರಕ್ರಿಯೆಯ ಪಾವಿತ್ರ್ಯವನ್ನು ಸುರಕ್ಷಿತಗೊಳಿಸುವುದು ರಾಜ್ಯ ಸರ್ಕಾರದ ಉದ್ದೇಶ. ಇವಿಎಂ ' ವ್ಯಕ್ತವಾಗಿದ್ದು; ಸಾರ್ವಜನಿಕ ಕಾರ್ಯನಿರ್ವಹಣೆಯ ಕುರಿತು ಕಳವಳ ನಂಬಿಕೆ ಮರುಸ್ಥಾಪಿಸಲು ಸದೃಢ ರಹಸ್ಯ ಮತದಾನ ಪದ್ದತಿಗೆ ಮರಳುವುದು ಅವಶ್ಯಕ ಎಂದೂ ತಿದ್ದುಪಡಿ ಮಸೂದೆ ಪಸ್ತಾೋಿ పిసిరు ಪಂಚಾಯತಿಯ ಪ್ರತಿಯೊಂದು ಮತ ಕ್ಷೇತ್ರದಲ್ಲಿರಾ జిలల్లా ಚುನಾವಣಾ ಆಯೋಗದ ಮೇಲ್ವಿಚಾರಣೆ, ನಿರ್ದೇಶನ ಮತ್ತು ನಿಯಂತ್ರಣಕ್ಕೆ ಒಳಪಟ್ಟು ಮತದಾರರ ಪಟ್ಟಿ 6 ಸಿದ್ಧ ಪಡಿಸುವ ಹೊಣೆಯನ್ನು ಉಪ ద ವಿಭಾಗಾಧಿಕಾರಿಗೆ ನೀಡಲಾಗಿದೆ. ಕೇಂದ್ರ ಚುನಾವಣಾ ಆಯೋಗದ ಮತದಾರರ ಪಟ್ಟಿ ಆಧರಿಸಿ ಸ್ಥಳೀಯ ಸಂಸ್ಥೆಗಳ' ಮತದಾರರ ಪಟ್ಟಿಯನ್ನು ಸಿದ್ಧಪಡಿಸ್ ಲಾಗುತ್ತಿತ್ತು: ಅದನ್ನು ಕೈಬಿಡಲಾಗಿದೆ:  ರಾಜ್ಯ ಚುನಾವಣಾ ಆಯೋಗವೇ '  ప్రక్కివాగి మఠదారం పెట్టి ಸಿಗಲಿದೆ. ಸಿದ್ಧಪಡಿಸುವ ಅವಕಾಶ ` CS camscainiie - ShareChat