Rahul Gandhi: ಭೂಸ್ವಾಧೀನ ವಿರೋಧಿಸಿ ರಾಹುಲ್ ಗಾಂಧಿ ಮೊರೆ ಹೋದ ರೈತರು.. ಪತ್ರ ಚಳುವಳಿ
ರಾಜ್ಯ ಸರ್ಕಾರ ಪ್ರಸ್ತಾಪಿಸಿರುವ 'ಬಿಡದಿ ಸಮಗ್ರ ಟೌನ್ಶಿಪ್-AI ಸಿಟಿ' ಯೋಜನೆಗಾಗಿ ನಡೆಯುತ್ತಿರುವ ಬಲವಂತದ ಭೂಸ್ವಾಧೀನ ಪ್ರಕ್ರಿಯೆ ವಿರೋಧಿಸಿ ಬಿಡದಿ ಭಾಗದ ರೈತರು ರಾಹುಲ್ ಗಾಂಧಿ (Rahul Gandhi) ಅವರಿಗೆ ಬೃಹತ್ ಪತ್ರ ಚಳುವಳಿ ಆರಂಭಿಸಿದ್ದಾರೆ.