ShareChat
click to see wallet page
search
#ಬಸವ ಜಯಂತಿ ಕರ್ನಾಟಕ ಸಾಹಿತ್ಯ ಮತ್ತು ಇತಿಹಾಸದಲ್ಲಿ ಒಬ್ಬ ವ್ಯಕ್ತಿ ಯಾವ ರೀತಿಯಾಗಿ ಸಮಾಜ ಇರಬೇಕು ಮನುಷ್ಯನ ಅಸ್ತಿತ್ವ ಏನು ಪೂಜೆಯಲ್ಲಿ,ನಡೆ-ನುಡಿ ಆಚರಣೆಯಲ್ಲಿ, ಹೇಗೆ ನಮ್ಮ ಜೀವನವನ್ನು ಸಾರ್ಥಕ ಗೊಳಿಸಿಕೊಳ್ಳಬೇಕು ಎನ್ನುವ ಮೂಲಕ ಸಮಾಜದಲ್ಲಿ ಯಾವ ರೀತಿಯಾಗಿ ಬದುಕಬೇಕು ಎಂದು ಇಡೀ ವಿಶ್ವಕ್ಕೆ ವಚನಗಳ ಮೂಲಕ ಆಚರಣೆಗಳ ಮೂಲಕ ತೋರಿಸಿಕೊಟ್ಟಂತಹ, ಕಲಿಸಿಕೊಟ್ಟಂತಹ ವಿಶ್ವಗುರು, ಧರ್ಮಗುರು, ಲಿಂಗಾಯತ್ ಧರ್ಮದ ಸಂಸ್ಥಾಪಕ, ಮಹಾ ಮಾನವತವಾದಿ, ಮಹಾಜ್ಞಾನಿ, ಭಕ್ತಿ ಭಂಡಾರಿ, ದೈವಭಕ್ತ, ಸಮಾಜ ಸುಧಾರಕ ಬಸವಣ್ಣನವರು ಅವರನ್ನು ಕನ್ನಡಿಗರಾದ ನಾವು ಸದಾ ಸ್ಮರಿಸುತ್ತಲೇ ಇರಬೇಕು ಅವರು ಕೊಟ್ಟಂತಹ ವಚನ ಸಾಹಿತ್ಯವನ್ನು ಬೆಳಸಬೇಕು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಎಲ್ಲಾ ಸಮಸ್ತ ಕನ್ನಡ ನಾಡಿನ ಜನತೆಗೆ ಮಹಾತ್ಮ ಬಸವಣ್ಣನವರ ಜಯಂತಿಯ ಹಾರ್ದಿಕ ಶುಭಾಶಯಗಳು
ಬಸವ ಜಯಂತಿ - ShareChat
01:08