ShareChat
click to see wallet page
search
#🙏 ಆಧ್ಯಾತ್ಮ #ಬ್ರಹ್ಮಾಕುಮಾರೀಸ್ #😇ಬ್ರಹ್ಮಾಕುಮಾರೀಸ್ #📚ಆಧ್ಯಾತ್ಮಿಕ ಬರಹಗಳು🙏 #🙏ಭಕ್ತಿಮಯ ಕೋಟ್ಸ್😇
🙏 ಆಧ್ಯಾತ್ಮ - ನಿರ್ಭಯತೆಗೆ ಆತ್ಮ-ಹರಮಾತ್ಮ ಯಾರು ಹತ್ತು ಜ್ಞಾನ  ಸೃಷಿ దింబ ನಾಟಕ ಚಕ್ರದ ಜ್ಞಾನ ಅವಶೃಕ ಇಂದಿನ ಜಗತ್ತಿನಲ್ಲಿ ಮನುಷ್ಯಾತ್ಮರ ಪಾಪಕರ್ಮಗಳ ಪರಿಣಾಮವಾಗಿ ದುಃಖ, ಅಶಾಂತಿ ರೋಗ-ರುಜಿನಗಳು, ಯುದ್ದಗಳು ಮತ್ತು ವಿಕೋಪಗಳು ಹೆಚ್ಚಾಗುತ್ತಿವೆ: சசச ಇದರೊಂದಿಗೆ ಸಾವು-ನೋವುಗಳೂ ಹೆಚ್ಚಾಗಿ ಮಾನವನ ಮನಸ್ಸು ಭಯದಿಂದ ఆవెరిశేవాగుశిది: ఎల్లవెన్ను శండు ಈ ಭೀತಿಗೊಳಗಾಗುವುದಕ್ಕಿಂತ ಜಞ್ಾನದಿಂದ ನಿರ್ಭಯರಾಗಬೇಕಾಗುತ್ತದೆ. ಅದಕ್ಕಾಗಿ "ನಾನು' ದೇಹವಲ್ಲ , ಶಾಂತಸ್ವರೂಪವಾದ ಆತ್ಮ ಎಂಬ ಸತ್ಯವನ್ನು ಅರಿಯಬೇಕು. ಪರಮಾತ್ಮನೊಂದಿಗೆ ಯೋಗಸಂಬಂಧವನ್ನು   ಸ್ಥಾಪಿಸಿ,; ಸೃಷ್ಟಿನಾಲಕಚಕ್ರ ಮತ್ತು ಕರ್ಮಸಿದ್ದಾಂತವನ್ನು ಅರ್ಥಮಾಡಿಕೊಂಡಾಗ ಘಟನೆಗಳ ಹಿಂದೆ ಇರುವ ನ್ಯಾಯ  ಸ್ಪೃಷ್ಟವಾಗುತ್ತದೆ. ನಾನು ನನ್ನ ಕರ್ಮಗಳಿಗೆ ಜವಾಬ್ದಾರನೆಂಬ ಅರಿವು ಬಂದಾಗ ನನ್ನೊಳಗಿನ ಪರಿವರ್ತನೆ ಪ್ರಾರಂಭವಾಗುತ್ತದೆ ಪರಿವರ್ತಿತ ಆತ್ಮದ ಶುಭಚಿಂತನೆಗಳು ಸೂಕ್ಷ್ಮ ಕಂಪನಗಳಾಗಿ ಇಡೀ ಜಗತ್ತಿಗೆ ಶಾಂತಿಯ ಸಂದೇಶವನ್ನು ಹರಡುತ್ತವೆ: from ಸೃಷ್ಟಿಕರ್ತ ಬ್ರಹ್ಮಾಕುಮಾರಿಸ್' ಶಿಕ್ಷಣ ವಿಭಾಗ, ಮೌಂಟ್ ಅಬು ನಿರ್ಭಯತೆಗೆ ಆತ್ಮ-ಹರಮಾತ್ಮ ಯಾರು ಹತ್ತು ಜ್ಞಾನ  ಸೃಷಿ దింబ ನಾಟಕ ಚಕ್ರದ ಜ್ಞಾನ ಅವಶೃಕ ಇಂದಿನ ಜಗತ್ತಿನಲ್ಲಿ ಮನುಷ್ಯಾತ್ಮರ ಪಾಪಕರ್ಮಗಳ ಪರಿಣಾಮವಾಗಿ ದುಃಖ, ಅಶಾಂತಿ ರೋಗ-ರುಜಿನಗಳು, ಯುದ್ದಗಳು ಮತ್ತು ವಿಕೋಪಗಳು ಹೆಚ್ಚಾಗುತ್ತಿವೆ: சசச ಇದರೊಂದಿಗೆ ಸಾವು-ನೋವುಗಳೂ ಹೆಚ್ಚಾಗಿ ಮಾನವನ ಮನಸ್ಸು ಭಯದಿಂದ ఆవెరిశేవాగుశిది: ఎల్లవెన్ను శండు ಈ ಭೀತಿಗೊಳಗಾಗುವುದಕ್ಕಿಂತ ಜಞ್ಾನದಿಂದ ನಿರ್ಭಯರಾಗಬೇಕಾಗುತ್ತದೆ. ಅದಕ್ಕಾಗಿ "ನಾನು' ದೇಹವಲ್ಲ , ಶಾಂತಸ್ವರೂಪವಾದ ಆತ್ಮ ಎಂಬ ಸತ್ಯವನ್ನು ಅರಿಯಬೇಕು. ಪರಮಾತ್ಮನೊಂದಿಗೆ ಯೋಗಸಂಬಂಧವನ್ನು   ಸ್ಥಾಪಿಸಿ,; ಸೃಷ್ಟಿನಾಲಕಚಕ್ರ ಮತ್ತು ಕರ್ಮಸಿದ್ದಾಂತವನ್ನು ಅರ್ಥಮಾಡಿಕೊಂಡಾಗ ಘಟನೆಗಳ ಹಿಂದೆ ಇರುವ ನ್ಯಾಯ  ಸ್ಪೃಷ್ಟವಾಗುತ್ತದೆ. ನಾನು ನನ್ನ ಕರ್ಮಗಳಿಗೆ ಜವಾಬ್ದಾರನೆಂಬ ಅರಿವು ಬಂದಾಗ ನನ್ನೊಳಗಿನ ಪರಿವರ್ತನೆ ಪ್ರಾರಂಭವಾಗುತ್ತದೆ ಪರಿವರ್ತಿತ ಆತ್ಮದ ಶುಭಚಿಂತನೆಗಳು ಸೂಕ್ಷ್ಮ ಕಂಪನಗಳಾಗಿ ಇಡೀ ಜಗತ್ತಿಗೆ ಶಾಂತಿಯ ಸಂದೇಶವನ್ನು ಹರಡುತ್ತವೆ: from ಸೃಷ್ಟಿಕರ್ತ ಬ್ರಹ್ಮಾಕುಮಾರಿಸ್' ಶಿಕ್ಷಣ ವಿಭಾಗ, ಮೌಂಟ್ ಅಬು - ShareChat