ShareChat
click to see wallet page
search
#💪 ಜೈ ಹನುಮಾನ್ 🚩 #🔱 ಭಕ್ತಿ ಲೋಕ #🔱ಮಲೆ ಮಹದೇಶ್ವರ🙏 #🙏 ಭಕ್ತಿ ವಿಡಿಯೋಗಳು 🌼 #😆ಫನ್ನಿ ಸ್ಟೇಟಸ್
💪 ಜೈ ಹನುಮಾನ್ 🚩 - ಶುಭೋದಯ ಏನೇ ಆಗಲಿ, ರೋಗ-ರುಜಿನಗಳು ಬಂದರೂ   ಅಥವಾ ಕಾಡಿದರೂ 'ಅಯ್ಯೋ, ಅಯ್ಯೋ' ಎ೦ದು  ನರಳದೆ, ಗೊಣಗಾಡದೆ, ಸೂಕ್ತ ಔಷಧೋಪಚಾರ ಮಾಡಿಕೊಂಡು , ಆಹಾರ-ವಿಹಾರವನ್ನು  ಸರಿಪಡಿಸಿಕೊಂಡು, ಪರಮಾತ್ಮನನ್ನು ನೆನಸುತ್ತಾ ಸಂತೋಷದಿಂದ ಜೀವನ ನಡೆಸುವುದೇ ಬುದ್ದಿವಂತರ ಲಕ್ಷಣ. ಬ್ರಹ್ಮಾಕುಮಾರಿಸ್, శిర్షెణ విభాగ మౌంటా అబు: ಶುಭೋದಯ ಏನೇ ಆಗಲಿ, ರೋಗ-ರುಜಿನಗಳು ಬಂದರೂ   ಅಥವಾ ಕಾಡಿದರೂ 'ಅಯ್ಯೋ, ಅಯ್ಯೋ' ಎ೦ದು  ನರಳದೆ, ಗೊಣಗಾಡದೆ, ಸೂಕ್ತ ಔಷಧೋಪಚಾರ ಮಾಡಿಕೊಂಡು , ಆಹಾರ-ವಿಹಾರವನ್ನು  ಸರಿಪಡಿಸಿಕೊಂಡು, ಪರಮಾತ್ಮನನ್ನು ನೆನಸುತ್ತಾ ಸಂತೋಷದಿಂದ ಜೀವನ ನಡೆಸುವುದೇ ಬುದ್ದಿವಂತರ ಲಕ್ಷಣ. ಬ್ರಹ್ಮಾಕುಮಾರಿಸ್, శిర్షెణ విభాగ మౌంటా అబు: - ShareChat