ShareChat
click to see wallet page
search
#ಸಂಸ್ಕೃತ ಭಾಷೆ ಕಲಿಯಿರಿ
ಸಂಸ್ಕೃತ ಭಾಷೆ ಕಲಿಯಿರಿ - ಸಂಸತಗುರುಕುಲ ಡಾ. ಗಣಪತಿ ಹೆಗಡೆ; 9448243724 vvsanskrltagurukula@gmail com ನರೇಶಃ- ಅದ್ಯತನವಾರ್ತಾಯಾಂ ಕಃ ವಿಶೇಷಃ ವಿಷಯಃ ಆಸೀತ್? ಇಂದಿನ ವಾರ್ತೆಯಲ್ಲಿ ಏನು ವಿಶೇಷವಾದ ವಿಷಯವಿತ್ತು? ಹರೀಶಃ- ದೇಶೇ ಸರ್ವತ್ರ ಕರೋನಾ ವ್ಯಾಧಿಃ ಪ್ರಸೃತಾ ವರ್ತತೇ" ಇತಿ ಅಸ್ತಿ| ದೇಶದಲ್ಲಿ ಎಲ್ಲ ಕಡೆಯೂ ಕರೋನಾ ರೋಗವು ಹರಡಿದೆ ಎಂಬ ವಿಷಯವಿದೆ. ಅದ್ಯತನಪತಿಕಾಯಾಂ ಅಪಿ ಸಃ ಏವ ವಿಷಯಃ నెరిలః- ಪರಕಟಿತಃ| ಇಂದಿನ ಪತ್ರಿಕೆಯಲ್ಲಿಯೂ ಅದೇ ವಿಷಯವು  ಪ್ರಕಟಿಸಲ್ಪಟ್ಟಿದೆ.   ಹರಿಶಃ- ಪುನಃ ಕಃ ವಿಷಯಃ ಪತ್ರಿಕಾಯಾಂ ಅಸ್ತಿ? ಇನ್ನೇನು  ವಿಷಯವಿದೆ ಪತ್ತರಿಕೆಯಲ್ಲಿ? ನರೇಶಃ- ಆದ್ಯತನ ಕಾರ್ಯಕ್ರಮಸ್ಯ ವಿಷಯಃ ಪರಕಟಿತಃl ಇಂದಿನ ಕಾರ್ಯಕ್ರಮದ ವಿಷಯವು ಪ್ರಕಟಿತವಾಗಿದೆ.  ಹರೀಶಃ- ಏವಂ ವಾ? ಹಾಗೋ? ಶ್ವಃ ಅಂದರೆ ನಾಳೆ. ನಾಳೆಯ ಎನ್ನುವುದಾದರೆ ತನ ಪ್ತ್ಯಯವನ್ನು  ಜೋಡಿಸಬೇಕು: ಶ್ವಃ+ ತನ =ಶ್ವಸ್ತನ  ర్టిః జింకిగిరువె (ః) వినెగణవు నో శారవాగి ఇదెన్ను ಪರಿವರ್ತನೆಯಾಗಿರುವುದರಿಂದ ವಿಸರ್ಗಸಂಧಿ ಎ೦ದು   ಕರೆಯುತ್ತೇವೆ. సెంభాషణియన్ను గమనిసి ಈ ಪಿತಾ- ಪುತ್ರ ಅತ್ರಆಗಚ್ಛ| ಮಗನೇ ಇಲ್ಲಿ ಬಾ' ಪುತರಃ- ಆಗತೋಸ್ಮಿ ತಾತ| ಅಪ್ಪಾ, ಬಂದಿದ್ದೇನೆ.  ಸಂಸತಗುರುಕುಲ ಡಾ. ಗಣಪತಿ ಹೆಗಡೆ; 9448243724 vvsanskrltagurukula@gmail com ನರೇಶಃ- ಅದ್ಯತನವಾರ್ತಾಯಾಂ ಕಃ ವಿಶೇಷಃ ವಿಷಯಃ ಆಸೀತ್? ಇಂದಿನ ವಾರ್ತೆಯಲ್ಲಿ ಏನು ವಿಶೇಷವಾದ ವಿಷಯವಿತ್ತು? ಹರೀಶಃ- ದೇಶೇ ಸರ್ವತ್ರ ಕರೋನಾ ವ್ಯಾಧಿಃ ಪ್ರಸೃತಾ ವರ್ತತೇ" ಇತಿ ಅಸ್ತಿ| ದೇಶದಲ್ಲಿ ಎಲ್ಲ ಕಡೆಯೂ ಕರೋನಾ ರೋಗವು ಹರಡಿದೆ ಎಂಬ ವಿಷಯವಿದೆ. ಅದ್ಯತನಪತಿಕಾಯಾಂ ಅಪಿ ಸಃ ಏವ ವಿಷಯಃ నెరిలః- ಪರಕಟಿತಃ| ಇಂದಿನ ಪತ್ರಿಕೆಯಲ್ಲಿಯೂ ಅದೇ ವಿಷಯವು  ಪ್ರಕಟಿಸಲ್ಪಟ್ಟಿದೆ.   ಹರಿಶಃ- ಪುನಃ ಕಃ ವಿಷಯಃ ಪತ್ರಿಕಾಯಾಂ ಅಸ್ತಿ? ಇನ್ನೇನು  ವಿಷಯವಿದೆ ಪತ್ತರಿಕೆಯಲ್ಲಿ? ನರೇಶಃ- ಆದ್ಯತನ ಕಾರ್ಯಕ್ರಮಸ್ಯ ವಿಷಯಃ ಪರಕಟಿತಃl ಇಂದಿನ ಕಾರ್ಯಕ್ರಮದ ವಿಷಯವು ಪ್ರಕಟಿತವಾಗಿದೆ.  ಹರೀಶಃ- ಏವಂ ವಾ? ಹಾಗೋ? ಶ್ವಃ ಅಂದರೆ ನಾಳೆ. ನಾಳೆಯ ಎನ್ನುವುದಾದರೆ ತನ ಪ್ತ್ಯಯವನ್ನು  ಜೋಡಿಸಬೇಕು: ಶ್ವಃ+ ತನ =ಶ್ವಸ್ತನ  ర్టిః జింకిగిరువె (ః) వినెగణవు నో శారవాగి ఇదెన్ను ಪರಿವರ್ತನೆಯಾಗಿರುವುದರಿಂದ ವಿಸರ್ಗಸಂಧಿ ಎ೦ದು   ಕರೆಯುತ್ತೇವೆ. సెంభాషణియన్ను గమనిసి ಈ ಪಿತಾ- ಪುತ್ರ ಅತ್ರಆಗಚ್ಛ| ಮಗನೇ ಇಲ್ಲಿ ಬಾ' ಪುತರಃ- ಆಗತೋಸ್ಮಿ ತಾತ| ಅಪ್ಪಾ, ಬಂದಿದ್ದೇನೆ. - ShareChat