ShareChat
click to see wallet page
search
ನಾಡಿನ ಸಮಸ್ತ ಜನತೆಗೆ ಸಾಮಾಜಿಕ ಕ್ರಾಂತಿಯ ಹರಿಕಾರ, ಮಹಾ ಮಾನವತಾವಾದಿ ಅಣ್ಣ ಬಸವಣ್ಣನವರ ಜಯಂತಿಯ ಹಾರ್ದಿಕ ಶುಭಾಶಯಗಳು. ವಚನಗಳ ಮೂಲಕ ಸಾಮಾಜಿಕ ಕ್ರಾಂತಿಯನ್ನೇ ಮಾಡಿದ, ಮೇಲು-ಕೀಳು ಎಂಬ ಸಾಮಾಜಿಕ ಪಿಡುಗುಗಳ ನಿರ್ಮೂಲನೆಗೆ ಅವಿರತವಾಗಿ ಶ್ರಮಿಸಿದ ಕಾಯಕ ಯೋಗಿ, ಬಸವಣ್ಣನವರ ಕಾರ್ಯ ಹಾಗೂ ಆದರ್ಶಗಳು ನಮಗೆ ಸದಾ ಸ್ಪೂರ್ತಿ. #✨ಅಕ್ಷಯ ತೃತೀಯಾ ಸ್ಟೇಟಸ್🌸 #🔱 ಭಕ್ತಿ ಲೋಕ
✨ಅಕ್ಷಯ ತೃತೀಯಾ ಸ್ಟೇಟಸ್🌸 - ಕೊಯಕದೇ 0@8 ಕ್ಾಯಕನೇ ಕೈರಾಶ್ ಸಾಂಸ್ಕೃತಿಕ ನಾಯಕ; ಸಮಾಜ ಸುಧಾರಕ; ವಿಶ್ವಗುರು ಬಸ್ದಜ್ಞಣೋತ ನವರ ಜಯಂತಿಯ ಹಾರ್ದಿಕ ಶುಭಾಶಯಗಳು ಕೊಯಕದೇ 0@8 ಕ್ಾಯಕನೇ ಕೈರಾಶ್ ಸಾಂಸ್ಕೃತಿಕ ನಾಯಕ; ಸಮಾಜ ಸುಧಾರಕ; ವಿಶ್ವಗುರು ಬಸ್ದಜ್ಞಣೋತ ನವರ ಜಯಂತಿಯ ಹಾರ್ದಿಕ ಶುಭಾಶಯಗಳು - ShareChat