ShareChat
click to see wallet page
search
#💪ಉತ್ತರ ಕರ್ನಾಟಕ ಮಂದಿ #💪🏻 ನಮ್ಮ ತುಳುನಾಡು #🔴ನಮ್ಮ ಕರ್ನಾಟಕ🟡 #🧡ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ 🧡
💪ಉತ್ತರ ಕರ್ನಾಟಕ ಮಂದಿ - ನಿಮ್ಮ ಮೊಬೈಲ್ ನಲ್ಲಿ ಇಂದು ಸೈರನ್ ಮೊಳಗಿದರೆ ' ಆತಂಕ ಬೇಡ: ಇದು ತುರ್ತು ಎಚ್ಚರಿಕೆ' ಪರೀಕ್ಷೆ ಬೆಂಗಳೂರಿನ ನಾಗರಿಕರ ಮೊಬೈಲ್ಗಳಿಗೆ ಶನಿವಾರ (ಮೇ' 2) ತುರ್ತು ಎಚ್ಚರಿಕೆ ಸಂದೇಶಗಳು (Emergency Alert) ೊ ಬರಲಿವೆ . ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ` (NDMA) ಹಮ್ಮಿ ಕೊಂಡಿರುವ 'ಸೆಲ್ ಬ್ರಾಡ್ಕಾಸ್ಟಿಂಗ್ ವ್ಯವಸ್ಥೆಯ ತಾಂತ್ರಿಕ ಪರೀಕ್ಷೆಯ ಭಾಗವಾಗಿ ಈ ಅಲರ್ಟ್ ಸಂದೇಶಗಳನ್ನು ಕಳುಹಿಸಲಾಗುತ್ತಿದೆ. ನಿಮ್ಮ ಮೊಬೈಲ್ ನಲ್ಲಿ ಇಂದು ಸೈರನ್ ಮೊಳಗಿದರೆ ' ಆತಂಕ ಬೇಡ: ಇದು ತುರ್ತು ಎಚ್ಚರಿಕೆ' ಪರೀಕ್ಷೆ ಬೆಂಗಳೂರಿನ ನಾಗರಿಕರ ಮೊಬೈಲ್ಗಳಿಗೆ ಶನಿವಾರ (ಮೇ' 2) ತುರ್ತು ಎಚ್ಚರಿಕೆ ಸಂದೇಶಗಳು (Emergency Alert) ೊ ಬರಲಿವೆ . ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ` (NDMA) ಹಮ್ಮಿ ಕೊಂಡಿರುವ 'ಸೆಲ್ ಬ್ರಾಡ್ಕಾಸ್ಟಿಂಗ್ ವ್ಯವಸ್ಥೆಯ ತಾಂತ್ರಿಕ ಪರೀಕ್ಷೆಯ ಭಾಗವಾಗಿ ಈ ಅಲರ್ಟ್ ಸಂದೇಶಗಳನ್ನು ಕಳುಹಿಸಲಾಗುತ್ತಿದೆ. - ShareChat