ಬಸಪ್ಪ ಈಶ್ವರ ಕಡಕೋಳ 273225845
ಶ್ರೀ ಚಂದ್ರಗಿರಿದೇವಿ ಹಾಗೂ
ಶ್ರೀ ಸದಾಶಿವ ಅಜ್ಜನವರ ಜಾತ್ರಾ ಮಹೋತ್ಸವ ಬುದವಾರ ದಿನಾಂಕ 15-07-2026 ರಂದು ಬೆಳಿಗ್ಗೆ ಕೃಷ್ಣಾ ನದಿಯಿಂದ ಶ್ರೀ ಸದಾಶಿವ ಮತ್ತು ಚಂದ್ರವ್ವ ತಾಯಿಯ ಪಲ್ಲಕ್ಕಿ ಉತ್ಸವ ಸಕಲ ವಾದ್ಯ ಮೇಳಗಳೋಂದಿಗೆ ಬಹು ವಿಜೃಂಭಣೆಯಿಂದ ಶ್ರೀ ಮಠಕ್ಕೆ ಆಗಮಿಸುವದು ಮತ್ತು ಜೋಡು ಕುದರೆಗಾಡಿ ಓಟದ ಸ್ಪರ್ಧೆ ನಂತರ ಉಡಿ ತುಂಬುವ ಕಾರ್ಯಕ್ರಮ ಜರುಗುವದು ಮದ್ಯಾಹ್ನ 12-00 ಗಂಟೆಗೆ ಪೂಜ್ಯರಿಂದ ಆಶೀರ್ವಚನ ತದನಂತರ ಮಹಾಪ್ರಸಾದ ನಂತರ ಕಳಸಾರೋಹನ ಕಾರ್ಯಕ್ರಮ ಸಾಯಂಕಾಲ ೦5-00 ಗಂಟೆಗೆ ರಥೋತ್ಸವ ವಿಜೃಂಭಣೆಯಿಂದ ನೇರವರುವದು. ಗುರುವಾರ ದಿನಾಂಕ 16-07-2026 ರಂದು ಬೆಳಿಗ್ಗೆ 10-00 ಗಂಟೆಗೆ ಶ್ರೀಮಠದ ಪಂಕ್ತಿ ಪ್ರಸಾದ ಜರುಗುವದು ಮತ್ತು ತೇರಬಂಡಿ ಬಂಡೆ ಸ್ಪರ್ಧೆ ಎರಡು ಹಲ್ಲಿನ ಹೋರಿಗಳು ನಂತರ ಪ್ರಸಿದ್ದ ಕಲಾವಿದರಿಂದ ಭಜನಾ ಕಾರ್ಯಕ್ರಮ ಜರುಗುವದು ಕಾರಣ ಸಕಲ ಸದ್ಭಕ್ತರು ತಮ್ಮ ತನು ಮನ ಧನ ಸಹಾಯ ಸೇವೆ ಸಲ್ಲಿಸಿ ಪುನೀತರಾಗಬೇಕಾಗಿ ವಿನಂತಿ
÷ ಸ್ಥಳ ÷
ಶ್ರೀ ಗುರು ಚಕ್ರವರ್ತಿ ಸದಾಶಿವ ಮುತ್ಯಾರ ಹೇಬ್ಬಾಳಟ್ಟಿ ಮಠ ಸುಕ್ಷೇತ್ರ ಕಡಕೋಳ ಆರ್ ಸಿ ಪ್ಲಾಟ ಕಿನಾಲ ಹತ್ತಿರ ವಿಜಯಪುರ ಮತ್ತು ಮೈಗೂರ ಬೈಪಾಸ ರಸ್ತೆ ಜಮಖಂಡಿ
🙏🏼🌹🚩🛕 #🙏 ಭಕ್ತಿ ವಿಡಿಯೋಗಳು 🌼 #🔴ನಮ್ಮ ಕರ್ನಾಟಕ🟡 #🔱 ಭಕ್ತಿ ಲೋಕ #💪 ಜೈ ಹನುಮಾನ್ 🚩 #ರೈತ