ShareChat
click to see wallet page
search
#☺ಜೀವನದ ಸತ್ಯ #📖 ನನ್ನ ಓದು #🙏ನಮಸ್ಕಾರ #🔴ನಮ್ಮ ಕರ್ನಾಟಕ🟡 #😍 ನನ್ನ ಸ್ಟೇಟಸ್
☺ಜೀವನದ ಸತ್ಯ - ಜ್ಯೋತಿ 89@{ g008 ಶಾಂತಿಯಾಗಿರುವುದು ಎಂದರೆ ಇತರರಿಗೆ ಶಾಂತಿಯ ಕಿರಣಗಳನ್ನು ಹರಡುವುದು, ರಾಜಯೋಗಿ ಎಪ್ರಿಲ್ 10 ಕು. ಮೃತ್ಯುಂಜಯ బ) ಡಾI| ಚಿಂತನ ನಮಗೆ ತೊಂದರೆಯಾದಾಗ ಸಾಮಾನ್ಯವಾಗಿ ಇತರರನ್ನು ದೂಷಿಸುತ್ತೇವೆ. ನಮಗೆ ಅಸ್ವಸ್ತತೆ ಉಂಟುಮಾಡಿದ್ದು , ಇತರರು ಅಥವಾ ಬಾಹ್ಯ ಸಂದರ್ಭಗಳು ಎಂಬ ತಪು್ ಕಲ್ಪನೆಯನ್ನು ಹೊಂದುತ್ತೇವೆ ಈ ರೀತಿಯ ಮನಸ್ಸಿನ ಸ್ಥಿತಿಯನ್ನು ಇಷ್ಟಪಡದಿದ್ದರೂ, ಅದನ್ನು  ಬದಲಾಯಿಸಲು  ನಾವು ಹೆಚ್ಚಾಗಿ ಗಮನಾರ್ಹ ಪ್ರಯತ್ನ ಮಾಡುವುದಿಲ್ಲ . ನಮ್ಮ ಅಸಮಾಧಾನದಿಂದಾಗಿ ಸುತ್ತಲಿನ ಸೈೇಹಿತರು ಮತ್ತು ಕುಟುಂಬದ ಸದಸ್ಯರು ಸಹ ತೊಂದರೆಯನ್ನು అనుభవినుకారి: ವಧಾನ ತಿಯನ್ನು ಪರಿವರ್ತಿಸಲು ಮೊದಲು, ನಾನು ಏಕೆ ಈ ಪರಿಸ್ಿ ತೊಂದರೆಯನ್ನು ಅನುಭವಿಸುತ್ತಿದ್ದೇನೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಯಾವುದೇ ಪರಿಸ್ಿತಿಯನ್ನು ಎದುರಿಸಲು ಸ್ಹಿರ ಮತ್ತು ಶಕ್ತಿಶಾಲಿ ಮನಸ್ಸು ಬೇಕು;, ಇದನ್ನು ಬೆಳೆಸಿಕೊಳ್ಳಲು ನಾನು ಪ್ರತಿದಿನ ಪರಮಾತ್ಮನ ಬಗ್ಗೆ  ಧ್ಯಾನಿಸುತ್ತೇನೆ ಮತ್ತು ಅವರ ಮಧುರ ದಿವ್ಯ  ಮಾತುಗಳನ್ನು ಅಧ್ಯಯನ ಮಾಡುತ್ತೇನೆ. ಈ ಆಧ್ಯಾತ್ಮಿಕ ಅಭ್ಯಾಸಗಳು ನನ್ನ ಮನಸ್ಸನ್ನು ಉತ್ಕೃಷ್ಟಗೊಳಿಸುತ್ತವೆ; ನನ್ನ ಆಂತರಿಕ ಸಂಘರ್ಷಗಳನ್ನು ಪರಿಹರಿಸುತ್ತವೆ ಮತ್ತು ನನ್ನ ಶಾಂತಿಯ ಅರಿವನ್ನು  ಪುನಃ ಸ್ಥಾಪಿಸುತ್ತವೆ. ನಂತರ ನನ್ನ ಶಾಂತಿಯುತ ಕಿರಣಗಳು ಹೊರಹೊಮ್ಮಿ, ಇತರರಿಗೂ  ಶಾಂತಿಯನ್ನು ತರುತ್ತದೆ: ಬ್ರಹ್ಮಾಕುಮಾರಿಸ್' ಶಿಕ್ಷಣ ವಿಭಾಗ, ಮೌಂಟ್ ಅಬು: ಜ್ಯೋತಿ 89@{ g008 ಶಾಂತಿಯಾಗಿರುವುದು ಎಂದರೆ ಇತರರಿಗೆ ಶಾಂತಿಯ ಕಿರಣಗಳನ್ನು ಹರಡುವುದು, ರಾಜಯೋಗಿ ಎಪ್ರಿಲ್ 10 ಕು. ಮೃತ್ಯುಂಜಯ బ) ಡಾI| ಚಿಂತನ ನಮಗೆ ತೊಂದರೆಯಾದಾಗ ಸಾಮಾನ್ಯವಾಗಿ ಇತರರನ್ನು ದೂಷಿಸುತ್ತೇವೆ. ನಮಗೆ ಅಸ್ವಸ್ತತೆ ಉಂಟುಮಾಡಿದ್ದು , ಇತರರು ಅಥವಾ ಬಾಹ್ಯ ಸಂದರ್ಭಗಳು ಎಂಬ ತಪು್ ಕಲ್ಪನೆಯನ್ನು ಹೊಂದುತ್ತೇವೆ ಈ ರೀತಿಯ ಮನಸ್ಸಿನ ಸ್ಥಿತಿಯನ್ನು ಇಷ್ಟಪಡದಿದ್ದರೂ, ಅದನ್ನು  ಬದಲಾಯಿಸಲು  ನಾವು ಹೆಚ್ಚಾಗಿ ಗಮನಾರ್ಹ ಪ್ರಯತ್ನ ಮಾಡುವುದಿಲ್ಲ . ನಮ್ಮ ಅಸಮಾಧಾನದಿಂದಾಗಿ ಸುತ್ತಲಿನ ಸೈೇಹಿತರು ಮತ್ತು ಕುಟುಂಬದ ಸದಸ್ಯರು ಸಹ ತೊಂದರೆಯನ್ನು అనుభవినుకారి: ವಧಾನ ತಿಯನ್ನು ಪರಿವರ್ತಿಸಲು ಮೊದಲು, ನಾನು ಏಕೆ ಈ ಪರಿಸ್ಿ ತೊಂದರೆಯನ್ನು ಅನುಭವಿಸುತ್ತಿದ್ದೇನೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಯಾವುದೇ ಪರಿಸ್ಿತಿಯನ್ನು ಎದುರಿಸಲು ಸ್ಹಿರ ಮತ್ತು ಶಕ್ತಿಶಾಲಿ ಮನಸ್ಸು ಬೇಕು;, ಇದನ್ನು ಬೆಳೆಸಿಕೊಳ್ಳಲು ನಾನು ಪ್ರತಿದಿನ ಪರಮಾತ್ಮನ ಬಗ್ಗೆ  ಧ್ಯಾನಿಸುತ್ತೇನೆ ಮತ್ತು ಅವರ ಮಧುರ ದಿವ್ಯ  ಮಾತುಗಳನ್ನು ಅಧ್ಯಯನ ಮಾಡುತ್ತೇನೆ. ಈ ಆಧ್ಯಾತ್ಮಿಕ ಅಭ್ಯಾಸಗಳು ನನ್ನ ಮನಸ್ಸನ್ನು ಉತ್ಕೃಷ್ಟಗೊಳಿಸುತ್ತವೆ; ನನ್ನ ಆಂತರಿಕ ಸಂಘರ್ಷಗಳನ್ನು ಪರಿಹರಿಸುತ್ತವೆ ಮತ್ತು ನನ್ನ ಶಾಂತಿಯ ಅರಿವನ್ನು  ಪುನಃ ಸ್ಥಾಪಿಸುತ್ತವೆ. ನಂತರ ನನ್ನ ಶಾಂತಿಯುತ ಕಿರಣಗಳು ಹೊರಹೊಮ್ಮಿ, ಇತರರಿಗೂ  ಶಾಂತಿಯನ್ನು ತರುತ್ತದೆ: ಬ್ರಹ್ಮಾಕುಮಾರಿಸ್' ಶಿಕ್ಷಣ ವಿಭಾಗ, ಮೌಂಟ್ ಅಬು: - ShareChat