ShareChat
click to see wallet page
search
#ಸಂಸ್ಕೃತ ಭಾಷೆ ಕಲಿಯಿರಿ
ಸಂಸ್ಕೃತ ಭಾಷೆ ಕಲಿಯಿರಿ - ಸಂಸ್ಥತಗುರುಕುಲ ಡಾ. ಗಣಪತಿ ಹೆಗಡೆ; 9448243724 vvsanskritagurukula@gmail com ವರ್ತಮಾನ ಕಾಲದ ಕ್ರಿಯಾಪದಗಳನ್ನು ಬಳಸಿ ವಾಕ್ಯಗಳನ್ನು ಹೀಗೆ ' రెజినువుదు: ಊಟವನ್ನು ನಾರಾಯಣನು ನಾರಾಯಣಃ ಭೋಜನಂ ಕರೋತಿ  ಮಾಡುತ್ತಾನೆ . ರಾತ್ರೌಅಹಂ ನಿದ್ರಾಮಿ| ರಾತ್ರಿಯಲ್ಲಿ ನಾನು ನಿದ್ರಿಸುತ್ತೇನೆ: ದೇವದತ್ತಃನಗರಂ ಗಚ್ಛತಿ| ದೇವದತ್ತನು ನಗರಕ್ಕೆಹೋಗುತ್ತಾನೆ ' ಮಾಲಾ ಪುಷ್ಪಾಣಿ ಅವಚಿನೋತಿ| ಮಾಲಾ ಹೂಗಳನ್ನು ಕೀಳುತ್ತಾಳಿ. ಇತ್ಯಾದಿ ವಾಕ್ಯಗಳಲ್ಲಿ ನಾವು ಕ್ರಿಯಾಪದಗಳನ್ನು ವರ್ತಮಾನಕಾಲದಲ್ಲಿ ಬಳಸುವುದನ್ನು ತಿಳಿದೆವು  ఇవుగళన్ను భవిష్యకారాలదల్లి అందరినాళి అథవా మొందిన ದಿನಗಳಲ್ಲಿ ಆಗುವುದನ್ನು ಸೂಚಿಸುವ ಕ್ರಿಯಾಪದವನ್ನು ಉಪಯೋಗಿಸುವ '" ರೀತಿಯನ್ನು ತಿಳಿಯೋಣ: ನಾರಾಯಣಃ ಭೋಜನಂ ಕರಿಷ್ಯತಿ | ನಾರಾಯಣನು ಊಟ ಮಾಡುವನು  ದೇವದತ್ತಃ ನಗರಂ ಗಮಿಷ್ಯತಿ| ದೇವದತ್ತನು ನಗರಕ್ಕೆಹೋಗುವನು  ಕ್ರಿಯಾರೂಪಗಳಲ್ಲಿ ಆಗುವ ಪರಿವರ್ತನೆಯನ್ನು ಗಮನಿಸಿ '" ಲೇಖಿಷ್ಯತಿ ಖಾದತಿ ಲಿಖತಿ ಖಾದಿಷ್ಯತಿl 9/ ಭವತಿ - ಭವಿಷ್ಯತಿl ಪಾಸ್ಯತಿl ಪಿಬತಿ ಪತಿಷ್ಯತಿl ಪೂಜಯತಿ ಪೂಜಯಿಷ್ಯತಿl ಪತತಿ ಚರಿಷ್ಯತಿl ಸ್ಮರತಿ ಸ್ಮರಿಷ್ಯತಿ/ ಜಪತಿ ಚರತಿ ಜಪಿಷ್ಯತಿl ಈ ವಾಕ್ಯಗಳು ಭವಿಷ್ಯತ್ಕಾಲದಲ್ಲಿವೆ; ವರ್ತಮಾನಕಾಲಕ್ಕೆ ಪರಿವರ್ತಿಸಿ  ಶ್ವಃ ಶ್ೀಧರಃ ಕಾರ್ಯಂ ಕರಿಷ್ಯತಿ | ನಾಳೆ ಶ್ರೀಧರನು ಕೆಲಸವನ್ನು ಮಾಡುವನು: ಪರಶ್ವಃ ಮಮ ಅಗಜಃ ಆಗಮಿಷ್ಯತಿ  ನಾಡಿದ್ದು ನನ್ನ ಅಣ್ಣನು ಬರುವನು  ಶ್ವಃಮೈಸೂರು ನಗರೇ ಉತ್ಸವಃ ಭವಿಷ್ಯತಿ ನಾಳಿ ಮೈಸೂರು ನಗರದಲ್ಲಿ ಉತ್ಸವವಿದೆ:  ಸಂಸ್ಥತಗುರುಕುಲ ಡಾ. ಗಣಪತಿ ಹೆಗಡೆ; 9448243724 vvsanskritagurukula@gmail com ವರ್ತಮಾನ ಕಾಲದ ಕ್ರಿಯಾಪದಗಳನ್ನು ಬಳಸಿ ವಾಕ್ಯಗಳನ್ನು ಹೀಗೆ ' రెజినువుదు: ಊಟವನ್ನು ನಾರಾಯಣನು ನಾರಾಯಣಃ ಭೋಜನಂ ಕರೋತಿ  ಮಾಡುತ್ತಾನೆ . ರಾತ್ರೌಅಹಂ ನಿದ್ರಾಮಿ| ರಾತ್ರಿಯಲ್ಲಿ ನಾನು ನಿದ್ರಿಸುತ್ತೇನೆ: ದೇವದತ್ತಃನಗರಂ ಗಚ್ಛತಿ| ದೇವದತ್ತನು ನಗರಕ್ಕೆಹೋಗುತ್ತಾನೆ ' ಮಾಲಾ ಪುಷ್ಪಾಣಿ ಅವಚಿನೋತಿ| ಮಾಲಾ ಹೂಗಳನ್ನು ಕೀಳುತ್ತಾಳಿ. ಇತ್ಯಾದಿ ವಾಕ್ಯಗಳಲ್ಲಿ ನಾವು ಕ್ರಿಯಾಪದಗಳನ್ನು ವರ್ತಮಾನಕಾಲದಲ್ಲಿ ಬಳಸುವುದನ್ನು ತಿಳಿದೆವು  ఇవుగళన్ను భవిష్యకారాలదల్లి అందరినాళి అథవా మొందిన ದಿನಗಳಲ್ಲಿ ಆಗುವುದನ್ನು ಸೂಚಿಸುವ ಕ್ರಿಯಾಪದವನ್ನು ಉಪಯೋಗಿಸುವ '" ರೀತಿಯನ್ನು ತಿಳಿಯೋಣ: ನಾರಾಯಣಃ ಭೋಜನಂ ಕರಿಷ್ಯತಿ | ನಾರಾಯಣನು ಊಟ ಮಾಡುವನು  ದೇವದತ್ತಃ ನಗರಂ ಗಮಿಷ್ಯತಿ| ದೇವದತ್ತನು ನಗರಕ್ಕೆಹೋಗುವನು  ಕ್ರಿಯಾರೂಪಗಳಲ್ಲಿ ಆಗುವ ಪರಿವರ್ತನೆಯನ್ನು ಗಮನಿಸಿ '" ಲೇಖಿಷ್ಯತಿ ಖಾದತಿ ಲಿಖತಿ ಖಾದಿಷ್ಯತಿl 9/ ಭವತಿ - ಭವಿಷ್ಯತಿl ಪಾಸ್ಯತಿl ಪಿಬತಿ ಪತಿಷ್ಯತಿl ಪೂಜಯತಿ ಪೂಜಯಿಷ್ಯತಿl ಪತತಿ ಚರಿಷ್ಯತಿl ಸ್ಮರತಿ ಸ್ಮರಿಷ್ಯತಿ/ ಜಪತಿ ಚರತಿ ಜಪಿಷ್ಯತಿl ಈ ವಾಕ್ಯಗಳು ಭವಿಷ್ಯತ್ಕಾಲದಲ್ಲಿವೆ; ವರ್ತಮಾನಕಾಲಕ್ಕೆ ಪರಿವರ್ತಿಸಿ  ಶ್ವಃ ಶ್ೀಧರಃ ಕಾರ್ಯಂ ಕರಿಷ್ಯತಿ | ನಾಳೆ ಶ್ರೀಧರನು ಕೆಲಸವನ್ನು ಮಾಡುವನು: ಪರಶ್ವಃ ಮಮ ಅಗಜಃ ಆಗಮಿಷ್ಯತಿ  ನಾಡಿದ್ದು ನನ್ನ ಅಣ್ಣನು ಬರುವನು  ಶ್ವಃಮೈಸೂರು ನಗರೇ ಉತ್ಸವಃ ಭವಿಷ್ಯತಿ ನಾಳಿ ಮೈಸೂರು ನಗರದಲ್ಲಿ ಉತ್ಸವವಿದೆ: - ShareChat