ShareChat
click to see wallet page
search
#🔴ನಮ್ಮ ಕರ್ನಾಟಕ🟡 #😍 ನನ್ನ ಸ್ಟೇಟಸ್ #🙏ನಮಸ್ಕಾರ #☺ಜೀವನದ ಸತ್ಯ #📖 ನನ್ನ ಓದು
🔴ನಮ್ಮ ಕರ್ನಾಟಕ🟡 - ಜೀವನ ಜ್ಯೋತಿ ಶಕ್ತಿ సేమయది ವಿವೇಚನಾಶೀಲರಾಗಿರುವುದು ಎಂದರೆ ಸಮಯ ಎಂಬ ನಿಧಿಯನ್ನು ಸರಿಯಾಗಿ బళసిశిళ్ళువుదు: o~லoen 19 ಎಪ್ರಿಲ್ ಡಾll ಬ್ರ. ಕು. ಮೃತ್ಯುಂಜಯ e03@ ಪ್ರತಿಕೂಲ ಘಟನೆ ಸಂಭವಿಸಿದಾಗಲೆಲ್ಲ ನಮ್ಮ "ಸಮಯ" ಸರಿಯಾಗಿಲ್ಲ  ಎ೦ದು ನಾವು ಹೆಚ್ಚಾಗಿ ಹೇಳುತ್ತೇವೆ: ಕೆಲವೊಮ್ಮೆ , ಸಮಯವೆಂಬ ಸಂಪನ್ಮೂಲದ ಬಗ್ಗೆ ನಾವು ಸಾಕಷ್ಟು ಅಸಡ್ಡೆ ಹೊಂದುತ್ತೇವೆ. ಸಮಯವನ್ನು ಸರಿಯಾಗಿ బళసిశిళ్ళువుదు ఎందరి దినేవెన్ను యఠ జినువుదు ಮತ್ತು ಆ ಯೋಜನೆಯ ಪ್ರಕಾರ ಕೆಲಸ ಮಾಡುವುದು. ನಾವು ನಮ್ಮ ಹೆಚ್ಚಿನ ಸಮಯವನ್ನು ಈ ಯೋಜನೆಗಳ ಅನುಷ್ಠಾನಕ್ಕೆ ಕಳೆಯುತ್ತೇವೆ  ಆದರೂ, ಹೆಚ್ಚಿನ ಸಮಯವು ಇನ್ನೂ ವ್ಯರ್ಥವಾಗುತ್ತಿದೆ ಎ೦ದು ನಾವೆಲ್ಲರೂ ಗಮನಿಸುತ್ತೇವೆ: ವಧಾನ ಸಮಯದ ಸರಿಯಾದ ಬಳಕೆ ಎಂದರೆ ನನ್ನ ಜೀವನದಲ್ಲಿ ನಾನು ಏನು ಹೂಡಿಕೆ ಮಾಡುತ್ತಿದ್ದೇನೆ ಎಂಬುದರ ಬಗ್ಗೆ ' ಜಾಗೃತರಾಗಿರುವುದು. ರಚನಾತ್ಮಕ ಆಲೋಚನೆಗಳು; ಶಬ್ದಗಳು ಮತ್ತು ಕಾರ್ಯಗಳನ್ನು ಉತ್ಪಾದಿಸುವಲ್ಲಿ ನಾನು   ನನ್ನ ಸಮಯವನ್ನು ಹೂಡಿಕೆ ಮಾಡಿದಾಗ , ಅಪಾರ ಪ್ರಮಾಣದ ಸಮಯವನ್ನು ಉಳಿಸುತ್ತೇನೆ. ಹಿರಿಯರು  ಹೇಳುತ್ತಾರೆ: "ಭಗವಂತ ಮತ್ತು ಸಮಯವು ಜೀವನವೆಂಬ ವಾಹನದ ಎರಡು ಚಕ್ರಗಳು. ಈ ಹೂಡಿಕೆಯು ನನಗೆ ಅತ್ಯುತ್ತವ ಲಾಭವನ್ನು ನೀಡುತ್ತದೆ ಎಂಬ ದೃಢನಿಶ್ಚಯವನ್ನು ಹೊಂದಿದ್ದೇನೆ. ನಾನು ಏನೇ ಮಾಡಿದರೂ, ಅದು ಸದಾ ನನಗೆ ಸಕಾರಾತ್ಮಕ ಫಲಿತಾಂಶಗಳನ್ನು ತರುತ್ತದೆ ಎ೦ದು ಕಂಡುಕೊಂಡಿದ್ದೇನೆ: ಬ್ರಹ್ಮಾಕುಮಾರಿಸ್' ಶಿಕ್ಟಣ' విబాగ మౌంటా అబు. ಜೀವನ ಜ್ಯೋತಿ ಶಕ್ತಿ సేమయది ವಿವೇಚನಾಶೀಲರಾಗಿರುವುದು ಎಂದರೆ ಸಮಯ ಎಂಬ ನಿಧಿಯನ್ನು ಸರಿಯಾಗಿ బళసిశిళ్ళువుదు: o~லoen 19 ಎಪ್ರಿಲ್ ಡಾll ಬ್ರ. ಕು. ಮೃತ್ಯುಂಜಯ e03@ ಪ್ರತಿಕೂಲ ಘಟನೆ ಸಂಭವಿಸಿದಾಗಲೆಲ್ಲ ನಮ್ಮ "ಸಮಯ" ಸರಿಯಾಗಿಲ್ಲ  ಎ೦ದು ನಾವು ಹೆಚ್ಚಾಗಿ ಹೇಳುತ್ತೇವೆ: ಕೆಲವೊಮ್ಮೆ , ಸಮಯವೆಂಬ ಸಂಪನ್ಮೂಲದ ಬಗ್ಗೆ ನಾವು ಸಾಕಷ್ಟು ಅಸಡ್ಡೆ ಹೊಂದುತ್ತೇವೆ. ಸಮಯವನ್ನು ಸರಿಯಾಗಿ బళసిశిళ్ళువుదు ఎందరి దినేవెన్ను యఠ జినువుదు ಮತ್ತು ಆ ಯೋಜನೆಯ ಪ್ರಕಾರ ಕೆಲಸ ಮಾಡುವುದು. ನಾವು ನಮ್ಮ ಹೆಚ್ಚಿನ ಸಮಯವನ್ನು ಈ ಯೋಜನೆಗಳ ಅನುಷ್ಠಾನಕ್ಕೆ ಕಳೆಯುತ್ತೇವೆ  ಆದರೂ, ಹೆಚ್ಚಿನ ಸಮಯವು ಇನ್ನೂ ವ್ಯರ್ಥವಾಗುತ್ತಿದೆ ಎ೦ದು ನಾವೆಲ್ಲರೂ ಗಮನಿಸುತ್ತೇವೆ: ವಧಾನ ಸಮಯದ ಸರಿಯಾದ ಬಳಕೆ ಎಂದರೆ ನನ್ನ ಜೀವನದಲ್ಲಿ ನಾನು ಏನು ಹೂಡಿಕೆ ಮಾಡುತ್ತಿದ್ದೇನೆ ಎಂಬುದರ ಬಗ್ಗೆ ' ಜಾಗೃತರಾಗಿರುವುದು. ರಚನಾತ್ಮಕ ಆಲೋಚನೆಗಳು; ಶಬ್ದಗಳು ಮತ್ತು ಕಾರ್ಯಗಳನ್ನು ಉತ್ಪಾದಿಸುವಲ್ಲಿ ನಾನು   ನನ್ನ ಸಮಯವನ್ನು ಹೂಡಿಕೆ ಮಾಡಿದಾಗ , ಅಪಾರ ಪ್ರಮಾಣದ ಸಮಯವನ್ನು ಉಳಿಸುತ್ತೇನೆ. ಹಿರಿಯರು  ಹೇಳುತ್ತಾರೆ: "ಭಗವಂತ ಮತ್ತು ಸಮಯವು ಜೀವನವೆಂಬ ವಾಹನದ ಎರಡು ಚಕ್ರಗಳು. ಈ ಹೂಡಿಕೆಯು ನನಗೆ ಅತ್ಯುತ್ತವ ಲಾಭವನ್ನು ನೀಡುತ್ತದೆ ಎಂಬ ದೃಢನಿಶ್ಚಯವನ್ನು ಹೊಂದಿದ್ದೇನೆ. ನಾನು ಏನೇ ಮಾಡಿದರೂ, ಅದು ಸದಾ ನನಗೆ ಸಕಾರಾತ್ಮಕ ಫಲಿತಾಂಶಗಳನ್ನು ತರುತ್ತದೆ ಎ೦ದು ಕಂಡುಕೊಂಡಿದ್ದೇನೆ: ಬ್ರಹ್ಮಾಕುಮಾರಿಸ್' ಶಿಕ್ಟಣ' విబాగ మౌంటా అబు. - ShareChat