ShareChat
click to see wallet page
search
#🧠 ಸಾಮಾನ್ಯ ಜ್ಞಾನ & ಕರೆಂಟ್ ಅಫೇರ್ಸ್ 🧠 #📜ಪ್ರಚಲಿತ ವಿದ್ಯಮಾನ📜 ##Today News paper #👨‍💼SDA & FDA ತಯಾರಿ📚 #👍 ಸ್ಪರ್ಧಾ ಸ್ಫೂರ್ತಿ 👍
🧠 ಸಾಮಾನ್ಯ ಜ್ಞಾನ & ಕರೆಂಟ್ ಅಫೇರ್ಸ್ 🧠 - ಅಡಕತ್ತರಿಯಲ್ಲಿಖಾತರಿ విబి-జి రామోజి టిcరాఛా రాణలి ಯೌವುದೇ ಆಡಳಿತದಲ್ಲಿ ಯೋಜನೆಗಳ ಹೆಸರು   ಬದಲಾವಣೆ ಮತ್ತು ಆಡಳಿತಾತ್ಮಕ' ಪ್ಕ್ರಿಯೆಗಳಾದರೂ;, ಅವು ಜನಸಾಮಾನ್ಯರ ಹೊಟ್ಟೆಪಾಡಿಗೆ ಅಡ್ಡಿ ಪಲಟಗಳು ಸಹಜ್ ತರಬಾರದು. ಎರಡು ದಶಕಗಳ ಕಾಲ ಗ್ರಾಮೀಣ ಭಾಗದ ಆರ್ಥಿಕ ಬೆನ್ನೆಲುಬಾಗಿದ್ದ ರಾಷ್ಠ್ರೀಯ   ಗ್ರಾಮೀಣ   ಉದ್ಯೋಗ   ಖಾತ್ರಿ ಕಾಯಿದೆಯನ್ನು ಮಹಾತ್ಮ ಗಾಂಧಿ (ಮನರೇಗಾ) ಕೇಂದ್ರ ಸರಕಾರವು 'ಎಕಸಿತ್ ಭಾರತ್- ಗ್ಯಾರಂಟಿ ಫಾರ್ ರೋಜ್ಗಾರ್ ಆಂಡ್ ಆಜೀವಕ ಮಿಷನ್' (ವಬಿ-ಜಿರಾಮ್ ಜಿ) ಎಂದು ಮರುನಾಮಕರಣ ಮಾಡಿ ಜಾರಿಗೆತಂದಿದೆ ಆದರೆ; ಹೊಸಆರ್ಥಿಕವರ್ಷ ಆರಂಭವಾಗಿತಿಂಗಳು ಕಳಿದರೂ ನೂತನ " கல் ಯೋಜನೆಯು' ఆగదిరువుదు ವಿಪರ್ಯಾಸಯ च९ळe 'ಟೇಕಾಫ್' 800 ১১১F৪০ బదుప ಗೊಂದಲದಲ್ಲಿ  ಬಡ బదలావణియి ಮೂರಾಬಟ್ಟೆಯಾಗುತ್ತಿರುವುದು ಸರಿಯಲ್ಲ;  ಹೊಸಯೋಜನೆಯಡಿಕೆಲಸದದಿನಗಳನ್ನು ]00ರಂದ [25 ದಿನಗಳಿಗೆಹೆಚ್ಚಿಸಿರುವುದು ಮತ್ತು ಕೂಲಿಯನ್ನು 370 ರೂಪಾಯಿಗೆ ಏರಿಸಿರುವುದು ಸ್ವಾಗತಾರ್ಹ ಬದಲಾವಣೆಗಳೇ ಹೌದು. ಆದರೆ; ಈ ಆಕರ್ಷಕ ಅ೦ಕಿ-ಅಂಶಗಳು ವಾಸ್ತವದಲ್ಲಿ ಅನುಷ್ಠಾನಗೊಳ್ಳಲು ಆಗತ್ಯ ಪಂಚಾಯಿತಿಗಳ ಮೆಟ್ಟಿಲೇರಿಲ್ಲ ಇದರ ನೇರ ವರುವ ಮಾರ್ಗಸೂಚಿಗಳು ಇನ್ನೂ 79 ಆರಂಭವಾಗುತ್ತಿಲ್ಲ ಹಳಿಯ ಬಾಕಿ ಉಳಿದಿರುವ ಪರಿಣಾಮುವಾಗಿ ಹೊಸ ಕಾಮಗಾರಿಗಳು ಉದ್ಯೋ ೀಗಗಳು ಅರ್ಧದಷ್ಟುಕಡಿತಗೊಂಡಿವೆ: ಕಾವಗಾರಿಗಳನ್ನೇನೆಚಿಕೊಂಡಿರುವಕಾರಣ ದಾವಣಗೆರೆಯಂಥ ಜಲ್ಲೆಗಳಲ್ಲಿ ಪ್ರತಿದಿನ ಕೆಲಸ ಪಡೆಯುತ್ತಿದ್ದ ಕಾರ್ಮಿಕರ ಸಂಖ್ಯೆ 21 ಸಾವಿರದಿಂದ 8 ಸಾವಿರಕ್ಕೆ ಕುಸಿದಿದೆ. ಬೇಸಿಗೆಯ ಬಿರುಬಿಸಿಲಿನಲ್ಲಿ ಕೃಷಿ ಚಟುವಟಿಕೆಗಳೂ ಕೈಯಲ್ಲಿಕಲಸವೂ ಇಲ್ಲದೆಬಡಕುಟುಂಬಗಳು ಇಂದು ಪರಿತಪಿಸುತ್ತಿವೆ.  ಇಲ್ಲದೆ; ಇನ್ನೊಂದಡೆ; ಈ ಯೋಜನೆಯ ಬದಲಾವಣೆಯು ಕೇಂದ್ರ ಮತ್ತು ರಾಜ್ಯಸರಕಾರಗಳ '" ಸಮರಕ್ಕೂ = ವೇದಿಕೆಯಾಗಿದೆ. ಕೇಂದ್ರದ ಹೊಸ ನೀತಿಯ ವಿರುದ್ಧ ನಡುವಿನ ರಾಜಕೀಯ ಸುಪ್ರೀಂಕೋರ್ಟ್ ಮೆಟ್ಟಿಲೇರಲು  ರಾಜ್ಯ ಸಚಿವ ಸಂಪುಟ ನಿರ್ಧರಿಸಿದೆ:.  ಒಕ್ಕೂಟ' ವ್ಯವಸ್ಥೆಯಲ್ಲಿ ಆಡಳಿತಾತ್ಮ ಭಿನ್ನಾಭಿಪ್ರಾಯಗಳು   ಇರುವುದು   ಸಹಜ;  ಆದರೆ" ಈ ಜಟಾಪಟಿಯನಡುವೆಬಡಕೂಲಿ ಕಾರ್ಮಿಕರು ಬಲಿಪುಗಳಾಗುತ್ತಿದ್ದಾರೆ ಎನ್ನುವುದಂತೂ ವಾಸ್ತವ. ಕಾನೂನು ಹೋರಾಟ ಮತ್ತು ನೀತಿಗಳ ಸ್ಪಷ್ಟತೆಯ ಹೆಸರಿನಲ್ಲಿ ಕಾಲಹರಣ ' ಮಾಡುವುದು ಬಡವರ ಹೊಟ್ಟಿಯ ಮೇಲಿಹೊಡೆದಂತೆ: ಕೇಂದ್ರ ಸರಕಾರವು ಕೂಡಲೇ ಹೊಸ ಯೋಜನೆಯ ಅನುಷ್ಠಾನಕ್ಕೆ ಬೇಕಾದ ತಾಂತ್ರಿಕ ಅಡೆತಡೆಗಳನ್ನು ನಿವಾರಿಸಬೇಕದೆ   ಕೇವಲ ಹೆಸರಿನ ಮಾರ್ಪಾಡಿಗಿಂತ  ಕೆಲಸದ ವೇಗ ಮುಖ್ಯಎಂಬುದನ್ನು ಅರಿತು, ಶಳಮಟ್ಟದ ಪಂಚಾಯಿತಿಗಳಿಗೆ ಸ್ಪಷ್ಟಮಾರ್ಗಸೂಚಿಗಳನ್ನು . ತಲುಪಿಸಬೇಕು. ಹಾಗೆಯೇ ರಾಜ್ಯ ಸರಕಾರವೂ ರಾಜಕೀಯ ಪ್ರತಿಷ್ಠೆಯನ್ನು మాడన బదిగుబ్టు = ಇರುವ ವ್ಯವಸ್ಥೆಯಲ್ಲೇ ಕಾರ್ಮಿಕರಿಗೆ ಹೇಗೆ ಗರಿಷ್ಠ ಅನುಕೂಲ  ಸಮಾಕದ_>ಾರುರ ಐಷಯದಲ್ಲಿ ಬಗ್ಗೆ ಗಮನಹರಿಸಬೇಕು. ಕೇಂದ್ರ ಎಂಬ ದುತ್ತು ರಾಜ್ಯಗಳ ನಡುವೆ ಇರುವುದು ಪ್ರಜಾಪಭುತದ ದುರಂತ; ಬಡವರ ಬದುಕು ಕೇವಲ ಅಫಿಡವಿಟ್ ಮತ್ತು ಮಾರ್ಗಸೂಚಿಗಳ ನಡುವೆ ಸಿಲುಕದೆ ಆದಷ್ಟು? ಯಬೇಗ 'ದುಡಿಯುವಕೈಗಳಿಗೆ ಕೆಲಸ' ಸಿಗುವಂತಾಗಲಿ: 217 ಅಡಕತ್ತರಿಯಲ್ಲಿಖಾತರಿ విబి-జి రామోజి టిcరాఛా రాణలి ಯೌವುದೇ ಆಡಳಿತದಲ್ಲಿ ಯೋಜನೆಗಳ ಹೆಸರು   ಬದಲಾವಣೆ ಮತ್ತು ಆಡಳಿತಾತ್ಮಕ' ಪ್ಕ್ರಿಯೆಗಳಾದರೂ;, ಅವು ಜನಸಾಮಾನ್ಯರ ಹೊಟ್ಟೆಪಾಡಿಗೆ ಅಡ್ಡಿ ಪಲಟಗಳು ಸಹಜ್ ತರಬಾರದು. ಎರಡು ದಶಕಗಳ ಕಾಲ ಗ್ರಾಮೀಣ ಭಾಗದ ಆರ್ಥಿಕ ಬೆನ್ನೆಲುಬಾಗಿದ್ದ ರಾಷ್ಠ್ರೀಯ   ಗ್ರಾಮೀಣ   ಉದ್ಯೋಗ   ಖಾತ್ರಿ ಕಾಯಿದೆಯನ್ನು ಮಹಾತ್ಮ ಗಾಂಧಿ (ಮನರೇಗಾ) ಕೇಂದ್ರ ಸರಕಾರವು 'ಎಕಸಿತ್ ಭಾರತ್- ಗ್ಯಾರಂಟಿ ಫಾರ್ ರೋಜ್ಗಾರ್ ಆಂಡ್ ಆಜೀವಕ ಮಿಷನ್' (ವಬಿ-ಜಿರಾಮ್ ಜಿ) ಎಂದು ಮರುನಾಮಕರಣ ಮಾಡಿ ಜಾರಿಗೆತಂದಿದೆ ಆದರೆ; ಹೊಸಆರ್ಥಿಕವರ್ಷ ಆರಂಭವಾಗಿತಿಂಗಳು ಕಳಿದರೂ ನೂತನ " கல் ಯೋಜನೆಯು' ఆగదిరువుదు ವಿಪರ್ಯಾಸಯ च९ळe 'ಟೇಕಾಫ್' 800 ১১১F৪০ బదుప ಗೊಂದಲದಲ್ಲಿ  ಬಡ బదలావణియి ಮೂರಾಬಟ್ಟೆಯಾಗುತ್ತಿರುವುದು ಸರಿಯಲ್ಲ;  ಹೊಸಯೋಜನೆಯಡಿಕೆಲಸದದಿನಗಳನ್ನು ]00ರಂದ [25 ದಿನಗಳಿಗೆಹೆಚ್ಚಿಸಿರುವುದು ಮತ್ತು ಕೂಲಿಯನ್ನು 370 ರೂಪಾಯಿಗೆ ಏರಿಸಿರುವುದು ಸ್ವಾಗತಾರ್ಹ ಬದಲಾವಣೆಗಳೇ ಹೌದು. ಆದರೆ; ಈ ಆಕರ್ಷಕ ಅ೦ಕಿ-ಅಂಶಗಳು ವಾಸ್ತವದಲ್ಲಿ ಅನುಷ್ಠಾನಗೊಳ್ಳಲು ಆಗತ್ಯ ಪಂಚಾಯಿತಿಗಳ ಮೆಟ್ಟಿಲೇರಿಲ್ಲ ಇದರ ನೇರ ವರುವ ಮಾರ್ಗಸೂಚಿಗಳು ಇನ್ನೂ 79 ಆರಂಭವಾಗುತ್ತಿಲ್ಲ ಹಳಿಯ ಬಾಕಿ ಉಳಿದಿರುವ ಪರಿಣಾಮುವಾಗಿ ಹೊಸ ಕಾಮಗಾರಿಗಳು ಉದ್ಯೋ ೀಗಗಳು ಅರ್ಧದಷ್ಟುಕಡಿತಗೊಂಡಿವೆ: ಕಾವಗಾರಿಗಳನ್ನೇನೆಚಿಕೊಂಡಿರುವಕಾರಣ ದಾವಣಗೆರೆಯಂಥ ಜಲ್ಲೆಗಳಲ್ಲಿ ಪ್ರತಿದಿನ ಕೆಲಸ ಪಡೆಯುತ್ತಿದ್ದ ಕಾರ್ಮಿಕರ ಸಂಖ್ಯೆ 21 ಸಾವಿರದಿಂದ 8 ಸಾವಿರಕ್ಕೆ ಕುಸಿದಿದೆ. ಬೇಸಿಗೆಯ ಬಿರುಬಿಸಿಲಿನಲ್ಲಿ ಕೃಷಿ ಚಟುವಟಿಕೆಗಳೂ ಕೈಯಲ್ಲಿಕಲಸವೂ ಇಲ್ಲದೆಬಡಕುಟುಂಬಗಳು ಇಂದು ಪರಿತಪಿಸುತ್ತಿವೆ.  ಇಲ್ಲದೆ; ಇನ್ನೊಂದಡೆ; ಈ ಯೋಜನೆಯ ಬದಲಾವಣೆಯು ಕೇಂದ್ರ ಮತ್ತು ರಾಜ್ಯಸರಕಾರಗಳ '" ಸಮರಕ್ಕೂ = ವೇದಿಕೆಯಾಗಿದೆ. ಕೇಂದ್ರದ ಹೊಸ ನೀತಿಯ ವಿರುದ್ಧ ನಡುವಿನ ರಾಜಕೀಯ ಸುಪ್ರೀಂಕೋರ್ಟ್ ಮೆಟ್ಟಿಲೇರಲು  ರಾಜ್ಯ ಸಚಿವ ಸಂಪುಟ ನಿರ್ಧರಿಸಿದೆ:.  ಒಕ್ಕೂಟ' ವ್ಯವಸ್ಥೆಯಲ್ಲಿ ಆಡಳಿತಾತ್ಮ ಭಿನ್ನಾಭಿಪ್ರಾಯಗಳು   ಇರುವುದು   ಸಹಜ;  ಆದರೆ" ಈ ಜಟಾಪಟಿಯನಡುವೆಬಡಕೂಲಿ ಕಾರ್ಮಿಕರು ಬಲಿಪುಗಳಾಗುತ್ತಿದ್ದಾರೆ ಎನ್ನುವುದಂತೂ ವಾಸ್ತವ. ಕಾನೂನು ಹೋರಾಟ ಮತ್ತು ನೀತಿಗಳ ಸ್ಪಷ್ಟತೆಯ ಹೆಸರಿನಲ್ಲಿ ಕಾಲಹರಣ ' ಮಾಡುವುದು ಬಡವರ ಹೊಟ್ಟಿಯ ಮೇಲಿಹೊಡೆದಂತೆ: ಕೇಂದ್ರ ಸರಕಾರವು ಕೂಡಲೇ ಹೊಸ ಯೋಜನೆಯ ಅನುಷ್ಠಾನಕ್ಕೆ ಬೇಕಾದ ತಾಂತ್ರಿಕ ಅಡೆತಡೆಗಳನ್ನು ನಿವಾರಿಸಬೇಕದೆ   ಕೇವಲ ಹೆಸರಿನ ಮಾರ್ಪಾಡಿಗಿಂತ  ಕೆಲಸದ ವೇಗ ಮುಖ್ಯಎಂಬುದನ್ನು ಅರಿತು, ಶಳಮಟ್ಟದ ಪಂಚಾಯಿತಿಗಳಿಗೆ ಸ್ಪಷ್ಟಮಾರ್ಗಸೂಚಿಗಳನ್ನು . ತಲುಪಿಸಬೇಕು. ಹಾಗೆಯೇ ರಾಜ್ಯ ಸರಕಾರವೂ ರಾಜಕೀಯ ಪ್ರತಿಷ್ಠೆಯನ್ನು మాడన బదిగుబ్టు = ಇರುವ ವ್ಯವಸ್ಥೆಯಲ್ಲೇ ಕಾರ್ಮಿಕರಿಗೆ ಹೇಗೆ ಗರಿಷ್ಠ ಅನುಕೂಲ  ಸಮಾಕದ_>ಾರುರ ಐಷಯದಲ್ಲಿ ಬಗ್ಗೆ ಗಮನಹರಿಸಬೇಕು. ಕೇಂದ್ರ ಎಂಬ ದುತ್ತು ರಾಜ್ಯಗಳ ನಡುವೆ ಇರುವುದು ಪ್ರಜಾಪಭುತದ ದುರಂತ; ಬಡವರ ಬದುಕು ಕೇವಲ ಅಫಿಡವಿಟ್ ಮತ್ತು ಮಾರ್ಗಸೂಚಿಗಳ ನಡುವೆ ಸಿಲುಕದೆ ಆದಷ್ಟು? ಯಬೇಗ 'ದುಡಿಯುವಕೈಗಳಿಗೆ ಕೆಲಸ' ಸಿಗುವಂತಾಗಲಿ: 217 - ShareChat