ShareChat
click to see wallet page
search
#🙏ಪರಶುರಾಮ ಜಯಂತಿ🪓 #✨ಅಕ್ಷಯ ತೃತೀಯಾ Coming soon🌸 #🌿ಅಕ್ಷಯ ತೃತೀಯ ಮಹತ್ವ💖 #🔱 ಭಕ್ತಿ ಲೋಕ
🙏ಪರಶುರಾಮ ಜಯಂತಿ🪓 - ಕಥನ ಕವನ : ಪರಶುರಾಮ ಜಯಂತಿ ವಿಪ್ರ ರಾಮಭದ್ರನು ಕ್ಷತ್ರಿಯ ಗುಣ ಸಂಪನ್ನನು ಪರಮಭಕ್ತನು  ಈಶನ ಪರಶು ಅಸ್ತೃದ ಮಾಲಿಕನುI/  ಕೋಪಿಷ್ಟನು ಮಹಾ పితెసెంరేక్దేశెను ಸರ್ವ ಜನ ವೈಶಾಖ ಮಾಸ ಶುಕ್ಲ ಪಕ್ಷದ   ತೃತೀಯದಂದು ಜನಿಸಿದನು// ಭೂಲೋಕದ ದೊರೆಗಳ ಅನೀತಿಯ ಮಟ್ಟ ಹಾಕಲು   ವಿಷ್ಣುವೇ ಅವತಾರವೆತ್ತಿದನು ಹೆತ್ತ ತಾಯಿಯ ಕೊಂದವನು ಪಿತೃ ವಾಕ್ಯ ಪಾಲಕನು// ಮೂರು ವರಗಳ ಕೇಳುತಲೇ ಮಾತೆಯ ಮರಳಿ ಪಡೆದವನು ಯಿಂದಲಿ ಪರಿಸ್ಥಿತಿಗಳ ಎದುರಿಸಿ ನಿಲ್ಲುತ  ಣ ಮನುಕುಲಕೆ ನೀತಿಯ ಸಾರಿದನು// ಕಥನ ಕವನ : ಪರಶುರಾಮ ಜಯಂತಿ ವಿಪ್ರ ರಾಮಭದ್ರನು ಕ್ಷತ್ರಿಯ ಗುಣ ಸಂಪನ್ನನು ಪರಮಭಕ್ತನು  ಈಶನ ಪರಶು ಅಸ್ತೃದ ಮಾಲಿಕನುI/  ಕೋಪಿಷ್ಟನು ಮಹಾ పితెసెంరేక్దేశెను ಸರ್ವ ಜನ ವೈಶಾಖ ಮಾಸ ಶುಕ್ಲ ಪಕ್ಷದ   ತೃತೀಯದಂದು ಜನಿಸಿದನು// ಭೂಲೋಕದ ದೊರೆಗಳ ಅನೀತಿಯ ಮಟ್ಟ ಹಾಕಲು   ವಿಷ್ಣುವೇ ಅವತಾರವೆತ್ತಿದನು ಹೆತ್ತ ತಾಯಿಯ ಕೊಂದವನು ಪಿತೃ ವಾಕ್ಯ ಪಾಲಕನು// ಮೂರು ವರಗಳ ಕೇಳುತಲೇ ಮಾತೆಯ ಮರಳಿ ಪಡೆದವನು ಯಿಂದಲಿ ಪರಿಸ್ಥಿತಿಗಳ ಎದುರಿಸಿ ನಿಲ್ಲುತ  ಣ ಮನುಕುಲಕೆ ನೀತಿಯ ಸಾರಿದನು// - ShareChat