ShareChat
click to see wallet page
search
#🙏 ಭಕ್ತಿ ವಿಡಿಯೋಗಳು 🌼 #🔱 ಭಕ್ತಿ ಲೋಕ #🙏ಭಕ್ತಿ ಸ್ಟೇಟಸ್ ವಿಡಿಯೋ🎥 #🔱ಮಲೆ ಮಹದೇಶ್ವರ🙏 #💪 ಜೈ ಹನುಮಾನ್ 🚩
🙏 ಭಕ್ತಿ ವಿಡಿಯೋಗಳು 🌼 - ఆక్మభావది ವಯಾಪಕ ದೂರದಿಂದ ನೋಡಿದಾಗ ಎಲ್ಲವೂ ಚಿಕ್ಕದಾಗಿ ಕಾಣುತ್ತದೆ: ಆದರೆ ಹತ್ತಿರದಿಂದ ನೋಡಿದಾಗ ಅದೇ ವಸ್ತು ಅಥವಾ ಘಟನೆ ಬಹಳ ದೊಡ್ಡದಾಗಿ ತೋರುತ್ತದೆ. ಈ ಸತ್ಯವು ಕೇವಲ ಭೌತಿಕ ಜಗತ್ತಿಗೆ ಮಾತ್ರವಲ್ಲ , ನಮ್ಮ ಆಂತರಿಕ ಜೀವನಕ್ಕೂ ಅನ್ವಯಿಸುತ್ತದೆ: ಮನುಷ್ಯನು ದೇಹಭಾವ ಅಥವಾ ಜೀವಭಾವದಲ್ಲಿ ಬದುಕುತ್ತಿರುವಾಗ ಸಣ್ಯಾ ಸಣ್ಣಾ ವಿಷಯಗಳಿಗೂ ಹೆಚ್ಚಿನ ಮಹತ್ವ ನೀಡುತ್ತಾನೆ. ಯಾರಾದರೂ ಹೇಳಿದ ಒಂದು   ಮಾತು, ಒ೦ದು ಸಣ್ಣಾ ನಷ್ಟ, ಒ೦ದು ಚಿಕ್ಕ ಅವಮಾನ ' ಅಥವಾ ಒ೦ದು ನಿರೀಕ್ಷೆಯ ಭಂಗವೂ ಅವನಿಗೆ ಬಹಳ ದೊಡ್ಡದಾಗಿ ಕಾಣುತ್ತದೆ. ಏಕೆಂದರೆ ಅವನ ದೃಷ್ಟಮಿ , సి(మికెవాగిరశ్తాది: ಆದರೆ ಆತ್ಮಭಾವದಲ್ಲಿ ಸ್ಥಿತರಾದಾಗ ದೃಷ್ಟಿ ಕೋನವೇ ಬದಲಾಗುತ್ತದೆ. ಆತ್ಮವು ತನ್ನ ನಿಜವಾದ ಸ್ವರೂಪವನ್ನು, ಅರಿತುಕೊಂಡಾಗ ದೊಡ್ಡದು-ಚಿಕ್ಕದು, ಲಾಭ-ನಷ್ಟ, ` ಸುಖ-ದುಃಖ ಎಂಬ ಭೇದಗಳು ನಿಧಾನವಾಗಿ ಕರಗುತ್ತವೆ. ಗುಣಾತೀತ ಸ್ಥಿತಿಯಲ್ಲಿ ಮನುಷ್ಯನು ಎಲ್ಲವನ್ನೂ ` ಸಮಭಾವದಿಂದ ನೋಡುವ ಶಕ್ತಿಯನ್ನು ಪಡೆಯುತ್ತಾನೆ. ಇದಕ್ಕೆ ಭೂಮಿಯೇ ಒ೦ದು ಉತ್ತಮ ಉದಾಹರಣೆ. ನಾವು ಭೂಮಿಯ ಮೇಲೆಯೇ ಇರುವುದರಿಂದ ಅದು ಅಪಾರ ದೊಡ್ಡದಾಗಿ ಕಾಣುತ್ತದೆ. ಆದರೆ ಅಂತರಿಕ್ಷದಿಂದ  ನೋಡಿದಾಗ ಅದೇ ಭೂಮಿ ಒಂದು ಚಿಕ್ಕ ಬಿಂದುವಿನಂತೆ ಕಾಣುತ್ತದೆ. ಇನ್ನೂ  ವ್ಯಾಪಕವಾದ ಬ್ರಹ್ಮಾಂಡದ   ದೃಷ್ಟಿಯಲ್ಲಿ ನೋಡಿದರೆ ಭೂಮಿಯೇ ಕಾಣಿಸುವುದಿಲ್ಲ . ವಸ್ತು ಬದಲಾಗಿಲ್ಲ , ಆದರೆ ದೃಷ್ಟಿಕೋನ ಬದಲಾಗಿದೆ: ಹಾಗೆಯೇ ಜೀವನದಲ್ಲಿಯೂ ಸಮಸ್ಯೆಗಳು, ಸಂಬಂಧಗಳು  ಮತ್ತು ಪರಿಸ್ದಿತಿಗಳು ನಮ್ಮ ದೇಹಭಾವದ ದೃಷ್ಟಿಯಲ್ಲಿ ದೊಡ್ಡದಾಗಿ ಕಾಣುತ್ತವೆ. ಆದರೆ ಆತ್ಮಜ್ಞ್ಯಾನದ ಎತ್ತರಕ್ಕೆ  వరిదాగ అవుగళ వుభావె శడిమెయాగుక్తిది ఆగ ಮನಸ್ಸಿನಲ್ಲಿ ಶಾಂತಿ, ಸ್ಹಿರತೆ ಮತ್ತು ಸಮತ್ವ ಬೆಳೆಯುತ್ತದೆ. ಬ್ರಹ್ಮಾಕುಮಾರಿಸ್" ಸೃಷ್ಟಿಕರ್ತ from ಶಿಕ್ಷಣ ವಿಭಾಗ, ಮೌಂಟ್ ಅಬು ఆక్మభావది ವಯಾಪಕ ದೂರದಿಂದ ನೋಡಿದಾಗ ಎಲ್ಲವೂ ಚಿಕ್ಕದಾಗಿ ಕಾಣುತ್ತದೆ: ಆದರೆ ಹತ್ತಿರದಿಂದ ನೋಡಿದಾಗ ಅದೇ ವಸ್ತು ಅಥವಾ ಘಟನೆ ಬಹಳ ದೊಡ್ಡದಾಗಿ ತೋರುತ್ತದೆ. ಈ ಸತ್ಯವು ಕೇವಲ ಭೌತಿಕ ಜಗತ್ತಿಗೆ ಮಾತ್ರವಲ್ಲ , ನಮ್ಮ ಆಂತರಿಕ ಜೀವನಕ್ಕೂ ಅನ್ವಯಿಸುತ್ತದೆ: ಮನುಷ್ಯನು ದೇಹಭಾವ ಅಥವಾ ಜೀವಭಾವದಲ್ಲಿ ಬದುಕುತ್ತಿರುವಾಗ ಸಣ್ಯಾ ಸಣ್ಣಾ ವಿಷಯಗಳಿಗೂ ಹೆಚ್ಚಿನ ಮಹತ್ವ ನೀಡುತ್ತಾನೆ. ಯಾರಾದರೂ ಹೇಳಿದ ಒಂದು   ಮಾತು, ಒ೦ದು ಸಣ್ಣಾ ನಷ್ಟ, ಒ೦ದು ಚಿಕ್ಕ ಅವಮಾನ ' ಅಥವಾ ಒ೦ದು ನಿರೀಕ್ಷೆಯ ಭಂಗವೂ ಅವನಿಗೆ ಬಹಳ ದೊಡ್ಡದಾಗಿ ಕಾಣುತ್ತದೆ. ಏಕೆಂದರೆ ಅವನ ದೃಷ್ಟಮಿ , సి(మికెవాగిరశ్తాది: ಆದರೆ ಆತ್ಮಭಾವದಲ್ಲಿ ಸ್ಥಿತರಾದಾಗ ದೃಷ್ಟಿ ಕೋನವೇ ಬದಲಾಗುತ್ತದೆ. ಆತ್ಮವು ತನ್ನ ನಿಜವಾದ ಸ್ವರೂಪವನ್ನು, ಅರಿತುಕೊಂಡಾಗ ದೊಡ್ಡದು-ಚಿಕ್ಕದು, ಲಾಭ-ನಷ್ಟ, ` ಸುಖ-ದುಃಖ ಎಂಬ ಭೇದಗಳು ನಿಧಾನವಾಗಿ ಕರಗುತ್ತವೆ. ಗುಣಾತೀತ ಸ್ಥಿತಿಯಲ್ಲಿ ಮನುಷ್ಯನು ಎಲ್ಲವನ್ನೂ ` ಸಮಭಾವದಿಂದ ನೋಡುವ ಶಕ್ತಿಯನ್ನು ಪಡೆಯುತ್ತಾನೆ. ಇದಕ್ಕೆ ಭೂಮಿಯೇ ಒ೦ದು ಉತ್ತಮ ಉದಾಹರಣೆ. ನಾವು ಭೂಮಿಯ ಮೇಲೆಯೇ ಇರುವುದರಿಂದ ಅದು ಅಪಾರ ದೊಡ್ಡದಾಗಿ ಕಾಣುತ್ತದೆ. ಆದರೆ ಅಂತರಿಕ್ಷದಿಂದ  ನೋಡಿದಾಗ ಅದೇ ಭೂಮಿ ಒಂದು ಚಿಕ್ಕ ಬಿಂದುವಿನಂತೆ ಕಾಣುತ್ತದೆ. ಇನ್ನೂ  ವ್ಯಾಪಕವಾದ ಬ್ರಹ್ಮಾಂಡದ   ದೃಷ್ಟಿಯಲ್ಲಿ ನೋಡಿದರೆ ಭೂಮಿಯೇ ಕಾಣಿಸುವುದಿಲ್ಲ . ವಸ್ತು ಬದಲಾಗಿಲ್ಲ , ಆದರೆ ದೃಷ್ಟಿಕೋನ ಬದಲಾಗಿದೆ: ಹಾಗೆಯೇ ಜೀವನದಲ್ಲಿಯೂ ಸಮಸ್ಯೆಗಳು, ಸಂಬಂಧಗಳು  ಮತ್ತು ಪರಿಸ್ದಿತಿಗಳು ನಮ್ಮ ದೇಹಭಾವದ ದೃಷ್ಟಿಯಲ್ಲಿ ದೊಡ್ಡದಾಗಿ ಕಾಣುತ್ತವೆ. ಆದರೆ ಆತ್ಮಜ್ಞ್ಯಾನದ ಎತ್ತರಕ್ಕೆ  వరిదాగ అవుగళ వుభావె శడిమెయాగుక్తిది ఆగ ಮನಸ್ಸಿನಲ್ಲಿ ಶಾಂತಿ, ಸ್ಹಿರತೆ ಮತ್ತು ಸಮತ್ವ ಬೆಳೆಯುತ್ತದೆ. ಬ್ರಹ್ಮಾಕುಮಾರಿಸ್" ಸೃಷ್ಟಿಕರ್ತ from ಶಿಕ್ಷಣ ವಿಭಾಗ, ಮೌಂಟ್ ಅಬು - ShareChat