ಪುರು.ದಲಿತ್.ಬದನಗುಪ್ಪೆ ಚಾಮರಾಜನಗರ
ShareChat
click to see wallet page
@1009720674
1009720674
ಪುರು.ದಲಿತ್.ಬದನಗುಪ್ಪೆ ಚಾಮರಾಜನಗರ
@1009720674
ಸಂವಿಧಾನವೇ ನನ್ನ ಧರ್ಮವೆ ಹೊರತು ಇನ್ಯಾವ ಧರ್ಮವು ನನ್ನದಲ್ಲ
#ವಿಶ್ವ ರತ್ನ ಡಾ.ಬಿ.ಆರ್.ಅಂಬೇಡ್ಕರ್
ವಿಶ್ವ ರತ್ನ ಡಾ.ಬಿ.ಆರ್.ಅಂಬೇಡ್ಕರ್ - Samvidhan Shilpi ಸನ್ಮಾಗ ನಕ್ಕಾರಿ ಹಣಕ್ಕಾರಿ ಆಸೆ ಪಡುವ ಯಾವೊಬ್ಬನು ಸಹ ನನ್ನ ಅನುಯಾಂಯು ಆಗಲಾರ ಸಂವಿಧಾನ ಶಿಲ್ಪ ಬಾಬಾಸಾಹೇಬ್ ಅಂಬೇಡರ್ Samvidhan Shilpi Samvidhan Shilpi ಸನ್ಮಾಗ ನಕ್ಕಾರಿ ಹಣಕ್ಕಾರಿ ಆಸೆ ಪಡುವ ಯಾವೊಬ್ಬನು ಸಹ ನನ್ನ ಅನುಯಾಂಯು ಆಗಲಾರ ಸಂವಿಧಾನ ಶಿಲ್ಪ ಬಾಬಾಸಾಹೇಬ್ ಅಂಬೇಡರ್ Samvidhan Shilpi - ShareChat
#ವಿಶ್ವ ರತ್ನ ಡಾ.ಬಿ.ಆರ್.ಅಂಬೇಡ್ಕರ್
ವಿಶ್ವ ರತ್ನ ಡಾ.ಬಿ.ಆರ್.ಅಂಬೇಡ್ಕರ್ - Samvidhan Shilpi ఠవు ఇరువ శత్తటియిన్ను అరియదొవరు ಹುಡುಕುಎುದಿಲ್ಲ. ಉತ್ತಿಮ 988 ல0ல శిర్షణ 6 వుజ్ణియిన్ను సంగ్యరిగిళినుత్తిది: @ C' ಸಾಣೇಬ  ಅಂಬೇಕ್ಕ5್' సIద రిరా ٢٢ Samvidhan Shilpi Samvidhan Shilpi ఠవు ఇరువ శత్తటియిన్ను అరియదొవరు ಹುಡುಕುಎುದಿಲ್ಲ. ಉತ್ತಿಮ 988 ல0ல శిర్షణ 6 వుజ్ణియిన్ను సంగ్యరిగిళినుత్తిది: @ C' ಸಾಣೇಬ  ಅಂಬೇಕ್ಕ5್' సIద రిరా ٢٢ Samvidhan Shilpi - ShareChat
#ವಿಶ್ವ ರತ್ನ ಡಾ.ಬಿ.ಆರ್.ಅಂಬೇಡ್ಕರ್
ವಿಶ್ವ ರತ್ನ ಡಾ.ಬಿ.ಆರ್.ಅಂಬೇಡ್ಕರ್ - ವುನಸ್ಸಿನ ಸ್ವಾತಂತ್ರ್ಯವೇ ನಿಜವಾದ మెనెస్సినిందా ಸ್ವಾತಂತ್ರ ஒeரி~. ಮುಕ್ತವಾಗಿರದ ವ್ಯಕ್ತಿ ಸರಪಳಿಯಿಂದ ಬಂಧಿಸಲ್ಪಡದಿದ್ದರೂ ಗುಲಾವುನೇ: " ಅಂಬೇಡ್ಕರ್ ಡಾl ಬಿಆರ್ ವುನಸ್ಸಿನ ಸ್ವಾತಂತ್ರ್ಯವೇ ನಿಜವಾದ మెనెస్సినిందా ಸ್ವಾತಂತ್ರ ஒeரி~. ಮುಕ್ತವಾಗಿರದ ವ್ಯಕ್ತಿ ಸರಪಳಿಯಿಂದ ಬಂಧಿಸಲ್ಪಡದಿದ್ದರೂ ಗುಲಾವುನೇ: " ಅಂಬೇಡ್ಕರ್ ಡಾl ಬಿಆರ್ - ShareChat
#ವಿಶ್ವ ರತ್ನ ಡಾ.ಬಿ.ಆರ್.ಅಂಬೇಡ್ಕರ್
ವಿಶ್ವ ರತ್ನ ಡಾ.ಬಿ.ಆರ್.ಅಂಬೇಡ್ಕರ್ - ಕೌರ್ಮಿಕ ಬಂಧುಗಳು ಕೌರ್ಮಿಕ ದಿನಾಚರಣೆಯ ಸತ್ಯವನ್ನು ಗೌರವಿಸಬೇಕಿದೆ ಅ೦ದರೆ ದಿನ ಕಾರ್ಮಿಕರ ಕಾನೂನುಗಳನ್ನು ಹಿತರಕ್ಷಣೆಗಾಗಿ ಹೋರಾಡಿ ఆని ಬಾಬಾಸಾಹೇಬರನ್ನು ದೇಶದ ಎಲ್ಲಾ ರೂಪಿಸಿರುವ ದಿನವನ್ನು ಗೌರವಿಸಿ ఆజరినిబిాగిది ಕಾರ್ಮಿಕರು ಈ ಈಗಲಾದರೂ ಕೌರ್ಮಿಕರು ಜಾತಿಯಿಂದ ಹಾಗೂ ಒಂದಾಗಬೇಕಿದೆ  ಕಾರ್ಮಿಕರ ರಕಣಗಾಗಿ ಹೊರಬಂದು ISIAY $0 [AppY LABOUR DAY ಕೌರ್ಮಿಕ ಬಂಧುಗಳು ಕೌರ್ಮಿಕ ದಿನಾಚರಣೆಯ ಸತ್ಯವನ್ನು ಗೌರವಿಸಬೇಕಿದೆ ಅ೦ದರೆ ದಿನ ಕಾರ್ಮಿಕರ ಕಾನೂನುಗಳನ್ನು ಹಿತರಕ್ಷಣೆಗಾಗಿ ಹೋರಾಡಿ ఆని ಬಾಬಾಸಾಹೇಬರನ್ನು ದೇಶದ ಎಲ್ಲಾ ರೂಪಿಸಿರುವ ದಿನವನ್ನು ಗೌರವಿಸಿ ఆజరినిబిాగిది ಕಾರ್ಮಿಕರು ಈ ಈಗಲಾದರೂ ಕೌರ್ಮಿಕರು ಜಾತಿಯಿಂದ ಹಾಗೂ ಒಂದಾಗಬೇಕಿದೆ  ಕಾರ್ಮಿಕರ ರಕಣಗಾಗಿ ಹೊರಬಂದು ISIAY $0 [AppY LABOUR DAY - ShareChat
#ವಿಶ್ವ ರತ್ನ ಡಾ.ಬಿ.ಆರ್.ಅಂಬೇಡ್ಕರ್
ವಿಶ್ವ ರತ್ನ ಡಾ.ಬಿ.ಆರ್.ಅಂಬೇಡ್ಕರ್ - ಗಂಟಿ   ಇದ್ದ   ಕೆಲಸದ   ಶಿಫ್ಡ್ ಸತತ 12 5 అదధియన్ను 8 ಗಂಟೆಗೆ   ಐಆಿಸಿದವರು ESI   ಐನ್*ೂರೆನ್ಸ್   ತಂದು రమిం ಅರೋಗ್ಯಜೀವನ   ಭದತೆಯನೃು  ಕಲ್ಪನಿದವರು ಕಾರ್ಮಿಕರ ಹಕ್ಕಗಳನೈು ಪತಹಾದಿಸಲು   ಟೇಡ್ ಯೂನಿಯನ್ జరిగి రెందవరు; 55 0 கீஜ ಕಾರ್ಮಕರ   ಭರತೆಗಾಗಿ ಮುಖ್ಯವಾಗಿ ಅಬೇಡ್ರ್ 700008000 0 8.905 ಮತ ল১ও, ಪಂಥದಿಂದಾಚೆಗೂ ಕಾರ್ಮಿಕರು ನೆನೆಯಲೇ బిాద ಮಹಾನಾಯಕ ಅಂಬೇಡ್ಕರ ಬಿಆರ್ 0 ಡ Nanobbadalitha Nanobbadalhal Nanobbadalitha Nanobbadalitha ಗಂಟಿ   ಇದ್ದ   ಕೆಲಸದ   ಶಿಫ್ಡ್ ಸತತ 12 5 అదధియన్ను 8 ಗಂಟೆಗೆ   ಐಆಿಸಿದವರು ESI   ಐನ್*ೂರೆನ್ಸ್   ತಂದು రమిం ಅರೋಗ್ಯಜೀವನ   ಭದತೆಯನೃು  ಕಲ್ಪನಿದವರು ಕಾರ್ಮಿಕರ ಹಕ್ಕಗಳನೈು ಪತಹಾದಿಸಲು   ಟೇಡ್ ಯೂನಿಯನ್ జరిగి రెందవరు; 55 0 கீஜ ಕಾರ್ಮಕರ   ಭರತೆಗಾಗಿ ಮುಖ್ಯವಾಗಿ ಅಬೇಡ್ರ್ 700008000 0 8.905 ಮತ ল১ও, ಪಂಥದಿಂದಾಚೆಗೂ ಕಾರ್ಮಿಕರು ನೆನೆಯಲೇ బిాద ಮಹಾನಾಯಕ ಅಂಬೇಡ್ಕರ ಬಿಆರ್ 0 ಡ Nanobbadalitha Nanobbadalhal Nanobbadalitha Nanobbadalitha - ShareChat
#ವಿಶ್ವ ರತ್ನ ಡಾ.ಬಿ.ಆರ್.ಅಂಬೇಡ್ಕರ್
ವಿಶ್ವ ರತ್ನ ಡಾ.ಬಿ.ಆರ್.ಅಂಬೇಡ್ಕರ್ - 0505 8ச నిమ్మెన్ను ಧರ್ವು ಇರುವುದು ವನುಷ್ಯನಿಗಾಗಿಯೇ   ಹೂರತುಮನುಷ್ಯ ಧರ್ಮುಕ್ಕಾಗಿ ಅಲ್ಲ: ಮನುಷ್ಯರನ್ನು ವ್ಯವಸ್ಥೆಗೆ ನೀವೇನಾದರೂ ತಂದು ಒಂದುಗೂಡಿಸುವುದರಲ್ಲಿ యలస్టిగళాగబిాదరి, మందెలు ధమణవన్ను బదలాయిసిరి: ಇರುವ ಈ ಯಾವ ಧರ್ಮ ನಿಮ್ಮನ್ನು ಮನುಷ್ಯರೆಂದು పరిగణిసువుదిల్లవుంc, నిమగి పుడియలు నిరన్ను ಕೊಡುವುದಿಲ್ಲವೋ, ఒందు ಹನಿ ನಿಮ್ಮನ್ನು ದೇವಸ್ಥಾನದೊಳಕ್ಕೆ ಸೇರಿಸುವುದಿಲ್ಲವೋ ಅಂಥ ಧರ್ಮಕ್ಕೆ; ఠాను ನಿಜವಾದ ಧರ್ವು ಎನ್ನಿಸಿಕೊಳ್ಳಲು ಯಾವ ಯೋಗ್ಯತೆಯೂ ఇల్ల ಅಂಬೇಡರ್ ಡಾಬಿ ಆರ್ 0 ಪರಿಗಣಿಸುವುದಿಲ್ಲವೋ ,/ యాచె ధచుF నిచున్నుచునువ్యరిందు  ನೀರನ್ನು ಕೊಡುವುದಿಲ್ಲವೋ;  ನಿಮಗೆ ಕುಡಿಯಲು ಒ೦ದು ಹನಿ ನಿಮ್ಮನ್ನು ದೇವಸ್ಥಾನದೊಳಕ್ಕೆ ಸೇರಿಸುವುದಿಲ್ಲವೋ " Nanobbadalitha Nanobbadalhal Nanobbadalitha Nanobbadalitha 0505 8ச నిమ్మెన్ను ಧರ್ವು ಇರುವುದು ವನುಷ್ಯನಿಗಾಗಿಯೇ   ಹೂರತುಮನುಷ್ಯ ಧರ್ಮುಕ್ಕಾಗಿ ಅಲ್ಲ: ಮನುಷ್ಯರನ್ನು ವ್ಯವಸ್ಥೆಗೆ ನೀವೇನಾದರೂ ತಂದು ಒಂದುಗೂಡಿಸುವುದರಲ್ಲಿ యలస్టిగళాగబిాదరి, మందెలు ధమణవన్ను బదలాయిసిరి: ಇರುವ ಈ ಯಾವ ಧರ್ಮ ನಿಮ್ಮನ್ನು ಮನುಷ್ಯರೆಂದು పరిగణిసువుదిల్లవుంc, నిమగి పుడియలు నిరన్ను ಕೊಡುವುದಿಲ್ಲವೋ, ఒందు ಹನಿ ನಿಮ್ಮನ್ನು ದೇವಸ್ಥಾನದೊಳಕ್ಕೆ ಸೇರಿಸುವುದಿಲ್ಲವೋ ಅಂಥ ಧರ್ಮಕ್ಕೆ; ఠాను ನಿಜವಾದ ಧರ್ವು ಎನ್ನಿಸಿಕೊಳ್ಳಲು ಯಾವ ಯೋಗ್ಯತೆಯೂ ఇల్ల ಅಂಬೇಡರ್ ಡಾಬಿ ಆರ್ 0 ಪರಿಗಣಿಸುವುದಿಲ್ಲವೋ ,/ యాచె ధచుF నిచున్నుచునువ్యరిందు  ನೀರನ್ನು ಕೊಡುವುದಿಲ್ಲವೋ;  ನಿಮಗೆ ಕುಡಿಯಲು ಒ೦ದು ಹನಿ ನಿಮ್ಮನ್ನು ದೇವಸ್ಥಾನದೊಳಕ್ಕೆ ಸೇರಿಸುವುದಿಲ್ಲವೋ " Nanobbadalitha Nanobbadalhal Nanobbadalitha Nanobbadalitha - ShareChat
#ವಿಶ್ವ ರತ್ನ ಡಾ.ಬಿ.ಆರ್.ಅಂಬೇಡ್ಕರ್
ವಿಶ್ವ ರತ್ನ ಡಾ.ಬಿ.ಆರ್.ಅಂಬೇಡ್ಕರ್ - ಈ ದೇಶದ ಜಾತಿವಾದಿಗಳ నావు ಸೇವಕರಲ್ಲ. ఈ దిి శిట్టి బిళిసిది ಮೂಲ ನಿವಾಸಿಗಳು. ಹಾಗೂ ಈ దది వారెసుదారెరు ಅಂಬೇಡ್ಕರ್ డాI బిఆరా Follow us on Samvidhan Shilpi ಈ ದೇಶದ ಜಾತಿವಾದಿಗಳ నావు ಸೇವಕರಲ್ಲ. ఈ దిి శిట్టి బిళిసిది ಮೂಲ ನಿವಾಸಿಗಳು. ಹಾಗೂ ಈ దది వారెసుదారెరు ಅಂಬೇಡ್ಕರ್ డాI బిఆరా Follow us on Samvidhan Shilpi - ShareChat
#ವಿಶ್ವ ರತ್ನ ಡಾ.ಬಿ.ಆರ್.ಅಂಬೇಡ್ಕರ್
ವಿಶ್ವ ರತ್ನ ಡಾ.ಬಿ.ಆರ್.ಅಂಬೇಡ್ಕರ್ - .vijaykarnataka.com 8 WWW: ನೋವುಂಡ 10 ಘಟನೆಗಳು  ಅಪಮಾನವೇ ಆತ್ಗೌರವ: ಸಂವಿಧಾನದ ಹಿಂದೆ ಅಂಬೇಡ್ಕರ್ ಹೋರಾಟ wwwvijaykarnatakacom ಎತ್ತಿನ ಗಾಡಿಯ ಪಯಣ ಕುಡಿಯುವ ನೀರಿಗಾಗಿ రెంబల (1900) (1901) ಗೋಣಿ ಚೀಲದ ಮೇಲೆ ` ಎಳೆಯ ಮಗು ಮರದ ' శిళగి ఆసేరి (1918) 593 &003 (1901) vijaykarn aka.co ತಾಯಿಯ ನೋವು ` ರಮಾಬಾಯಿ ತ್ಯಾಗ' ಮಗನ ಸಾಂವಿನ ಕಥೆ నించిధాని (1920) (1926) ww vijavkasnataka ১১৯১3 ৪ ০3 14 ಗಂಟೆಗಳ ಕೀಳಾದ ವರ್ತನೆ   ಕಾರ್ಮಿಕ ಶೋಷಣೆ aykarnataka com (1905) ಚೌದಾರ್ ಕೆರೆ ಕಾಳಾರಾಮ್ ದೇಗುಲ ಪ್ರವೇಶ ಚಳವಳಿ (1930) . ~3றக (1927) .vijaykarnataka.com 8 WWW: ನೋವುಂಡ 10 ಘಟನೆಗಳು  ಅಪಮಾನವೇ ಆತ್ಗೌರವ: ಸಂವಿಧಾನದ ಹಿಂದೆ ಅಂಬೇಡ್ಕರ್ ಹೋರಾಟ wwwvijaykarnatakacom ಎತ್ತಿನ ಗಾಡಿಯ ಪಯಣ ಕುಡಿಯುವ ನೀರಿಗಾಗಿ రెంబల (1900) (1901) ಗೋಣಿ ಚೀಲದ ಮೇಲೆ ` ಎಳೆಯ ಮಗು ಮರದ ' శిళగి ఆసేరి (1918) 593 &003 (1901) vijaykarn aka.co ತಾಯಿಯ ನೋವು ` ರಮಾಬಾಯಿ ತ್ಯಾಗ' ಮಗನ ಸಾಂವಿನ ಕಥೆ నించిధాని (1920) (1926) ww vijavkasnataka ১১৯১3 ৪ ০3 14 ಗಂಟೆಗಳ ಕೀಳಾದ ವರ್ತನೆ   ಕಾರ್ಮಿಕ ಶೋಷಣೆ aykarnataka com (1905) ಚೌದಾರ್ ಕೆರೆ ಕಾಳಾರಾಮ್ ದೇಗುಲ ಪ್ರವೇಶ ಚಳವಳಿ (1930) . ~3றக (1927) - ShareChat
#ವಿಶ್ವ ರತ್ನ ಡಾ.ಬಿ.ಆರ್.ಅಂಬೇಡ್ಕರ್
ವಿಶ್ವ ರತ್ನ ಡಾ.ಬಿ.ಆರ್.ಅಂಬೇಡ್ಕರ್ - Samvidhan Shilpi ಯಥಾವತ್ತಾಗಿ ನಾಬರೆದ ಸಂವಿಧಾನವು ఇన్ను ಹತ್ತು ವರ್ಷಗಳಲ್ಲಿ ಜಾರಿಯಾಗಿದ್ದೇ ಆದರೆ ಪ್ರಭುದ್ಧ ರಾಷ್ಟವಾಗುತ್ತದೆ ఈ ది eoeego -ಬಾಚಾ ನಾಹೇಬ್ Samvidhan Shilpi Samvidhan Shilpi ಯಥಾವತ್ತಾಗಿ ನಾಬರೆದ ಸಂವಿಧಾನವು ఇన్ను ಹತ್ತು ವರ್ಷಗಳಲ್ಲಿ ಜಾರಿಯಾಗಿದ್ದೇ ಆದರೆ ಪ್ರಭುದ್ಧ ರಾಷ್ಟವಾಗುತ್ತದೆ ఈ ది eoeego -ಬಾಚಾ ನಾಹೇಬ್ Samvidhan Shilpi - ShareChat
ಅಲ್ಲದೆ ಸದ್ಯಕ್ಕೆ ಅವುಗಳನ್ನು ಹೊರತರುವುದು ನನ್ನ ಕೈಯಲ್ಲಿ ಆಗುತ್ತಿಲ್ಲವಲ್ಲ ಎಂಬ ಅಸಹಾಯಕತೆ ಕೂಡ ನನ್ನನ್ನು ಕಾಡುತ್ತಿದೆ. ನನ್ನ ನಂತರವಾದರೂ ಅವುಗಳು ಪ್ರಕಟಗೊಳ್ಳಬಹುದೆಂದು ಕೊಂಡರೆ ಅಂತಹ ಸಾಧ್ಯತೆ ಕೂಡ ನನಗೆ ಕಾಣುತ್ತಿಲ್ಲ. ನನ್ನ ಚಿಂತೆಗೆ ಇದೂ ಕೂಡ ಪ್ರಮುಖ ಕಾರಣ" ಎಂದು ತಮ್ಮ ಕೃತಿಗಳು ಪ್ರಕಟವಾಗದ್ದರ ಬಗ್ಗೆ ಬಾಬಾಸಾಹೇಬರು ನೋವು ತೋಡಿಕೊಳ್ಳುತ್ತಾರೆ. ನಿಜ, ನಂತರದ ಒಂದೆರಡು ದಶಕದ ನಂತರ ಅವರ ಕೃತಿಗಳು ಸರ್ಕಾರದ ವತಿಯಿಂದ ಪ್ರಕಟಗೊಂಡಿರಬಹುದು. ಆದರೆ ಅಂಬೇಡ್ಕರರು ಬದುಕಿದ್ದಾಗಲೇ ಅವು ಪ್ರಕಟಗೊಂಡಿದ್ದರೆ? ಅಂಬೇಡ್ಕರ್ ಎಂಬ "ಅಪ್ರತಿಮ ಲೇಖಕನಿಗೆ" ಅದರಿಂದ ಸಂಪೂರ್ಣ ಆನಂದ ಸಿಗುತ್ತಿತ್ತು. ಆದರೆ? ಮುಂದುವರಿದು ತಮ್ಮ ಚಳುವಳಿಯ ಭವಿಷ್ಯದ ಬಗ್ಗೆ ಗಂಭೀರವಾಗಿ ಪ್ರಸ್ತಾಪಿಸುವ ಅವರು "ನನ್ನ ನಂತರ, ನನ್ನ ಜೀವತದ ಅವಧಿಯಲ್ಲೇ ಶೋಷಿತ ಸಮುದಾಯದ ಮಧ್ಯೆದಿಂದ ಬರುವವರೊಬ್ಬರು ನನ್ನ ಈ ಚಳುವಳಿಯನ್ನು ಮುನ್ನಡೆಸುವರೆಂದು ನಾನು ಬಯಸಿದ್ದೆ. ಆದರೆ ಈ ಸಂಧರ್ಭದಲ್ಲಿ ಅಂತಹವರಾರೂ ನನಗೆ ಕಾಣುತ್ತಿಲ್ಲ! ನನ್ನ ಸಹಪಾಠಿಗಳಲ್ಲಿ ಯಾರಲ್ಲಿ ನಾನು ಈ ಚಳುವಳಿಯನ್ನು ಮುನ್ನಡೆಸುವರೆಂದು ನಂಬಿಕೆ ಮತ್ತು ವಿಶ್ವಾಸವಿರಿಸಿದ್ದೆನೊ ಅವರು ತಮ್ಮ ಮೇಲೆ ಬೀಳಬಹುದಾದ ಈ ಅಗಾಧ ಜವಾಬ್ದಾರಿಯ ಬಗ್ಗೆ ಗಮನ ಹರಿಸುತ್ತಿಲ್ಲ. ಬದಲಿಗೆ ಅವರು ತಮ್ಮ ತಮ್ಮಲ್ಲೇ ನಾಯಕತ್ವ ಮತ್ತು ಅಧಿಕಾರಕ್ಕಾಗಿ ಕಚ್ಚಾಡುತ್ತಿದ್ದಾರೆ. ನಿಜ ಹೇಳಬೇಕೆಂದರೆ ಈ ದೇಶಕ್ಕೆ ಮತ್ತು ನನ್ನ ಜನತೆಗೆ ಸೇವೆ ಸಲ್ಲಿಸಬೇಕೆಂಬ ಅಧಮ್ಯ ಆಸೆ ನನಗೆ ಇನ್ನೂ ಇದೆ. ಆದರೆ? ಪೂರ್ವಾಗ್ರಹಪೀಡಿತ, ಜಾತಿ ಎಂಬ ರೋಗವನ್ನು ಹೊದ್ದುಕೊಂಡಿರುವ ಜನರೇ ತುಂಬಿರುವ ಈ ದೇಶದಲ್ಲಿ? ನನ್ನಂತಹವರು ಜನಿಸುವುದು ಮಹಾಪಾಪ. ಹಾಗೆಯೇ ಈಗಿರುವ ವ್ಯವಸ್ಥೆಯಲ್ಲಿ ದೇಶಕ್ಕೆ ಸಂಬಧಪಟ್ಟಂತೆ ಯಾರಾದರೊಬ್ಬರು ತಮ್ಮ ವಯಕ್ತಿಕ ಅಭಿಪ್ರಾಯಗಳನ್ನು ಮಂಡಿಸುವುದು ತುಂಬಾ ಕಷ್ಟ. ಏಕೆಂದರೆ ಇಲ್ಲಿಯ ಜನರು ಈ ದೇಶದ ಪ್ರಧಾನಿ(ನೆಹರು)ಗೆ ಒಗ್ಗದಂತಹ ಯಾವುದೇ ವಿಚಾರಗಳನ್ನು ಕೇಳುವ ತಾಳ್ಮೆಯನ್ನು ಹೊಂದಿಲ್ಲ. ಹೀಗೇ ಆದರೆ ಈ ದೇಶ ಇನ್ನೆಲ್ಲಿಗೆ ಹೋಗಿ ಮುಳುಗುತ್ತದೆಯೋ!" ಎಂದು ಅಂಬೇಡ್ಕರರು ನಿಟ್ಟುಸಿರು ಬಿಡುತ್ತಾರೆ. ಹೌದು, ಕಾಶ್ಮೀರಕ್ಕೆ ಸಂಬಂಧಿಸಿದಂತೆ, ಹಿಂದೂ ಕಾನೂನು ಸಂಹಿತೆಗೆ ಸಂಬಂದಿಸಿದಂತೆ ಅಂದಿನ ಪ್ರದಾನಿ ನೆಹರುರವರ ನಿಲುವಿನ ಬಗ್ಗೆ ಅಂಬೇಡ್ಕರರಿಗೆ ಅಸಮಾಧಾನವಿತ್ತು. ಹಾಗೆಯೇ ತಮ್ಮ ದೂರದೃಷ್ಟಿಯ ನಿಲುವನ್ನು ಒಪ್ಪದ ಈ ದೇಶದ ಜಾತೀಯ ಮನಸ್ಸುಗಳ ಬಗ್ಗೆಯೂ ಅಂಬೇಡ್ಕರರಿಗೆ ಅಷ್ಟೇ ಅಕ್ರೋಶವಿತ್ತು. ಮುಂದುವರಿದು ಅವರು "ಅದೇನೇ ಇರಲಿ ನನ್ನ ವಿರುದ್ಧ ಟೀಕೆಗಳ ಸುರಿಮಳೆಯೇ ಸುರಿದರೂ ನಾನು ಅನೇಕ ಉತ್ತಮ, ಮೆಚ್ಚುವಂತಹ ಕಾರ್ಯಗಳನ್ನು ಮಾಡಿದ್ದೇನೆ. ಹಾಗೆಯೇ ನಾನು ಸಾಯುವವರೆಗೂ ಅಂತಹ ಕಾರ್ಯಗಳನ್ನು ಮಾಡುತ್ತಲೇ ಇರುತ್ತೇನೆ" ಎನ್ನುತ್ತಾ ಇದ್ದಕ್ಕಿದ್ದಂತೆ ಗದ್ಗದಿತರಾಗುತ್ತಾರೆ. ಕಣ್ಣಾಲಿಗಳು ನೀರು ತುಂಬಿಕೊಳ್ಳುತ್ತವೆ. ಆ ಕ್ಷಣ ಬಾಬಾಸಾಹೇಬರು ಅಕ್ಷರಶಃ ಗಳಗಳನೆ ಅಳುತ್ತಾರೆ. ಹಾಗೆ ಅಳುತ್ತಾ ಸಹಾಯಕ ನಾನಕ್ ಚಂದ್ ರತ್ತುರತ್ತ ಒಮ್ಮೆ ನೊಡುತ್ತಾರೆ. ಸಹಜವಾಗಿ ರತ್ತುರವರು ಕೂಡ ಆ ಕ್ಷಣದಲ್ಲಿ ಬಾಬಾಸಾಹೇಬರ ದುಖಃದಲ್ಲಿ ಸಹಪಾಠಿಯಾಗಿರುತ್ತಾರೆ! ಬಾಬಾಸಾಹೇಬರಿಗೆ ಏನನ್ನಿಸಿತೋ? ಆ ಕಡೆ ಒಮ್ಮೆ, ಈ ಕಡೆ ಒಮ್ಮೆ ನೋಡುತ್ತಾ ಸ್ವಲ್ಪ ಸಾವರಿಸಕೊಂಡು ರತ್ತುರವನ್ನು ಸಮಾಧಾನಿಸುತ್ತಾ ಮೆಲ್ಲಗೆ ಹೇಳುತ್ತಾರೆ "ಧೈರ್ಯ ತಂದುಕೋ ರತ್ತು. ಎದೆಗುಂದಬೇಡ. ಎಂದಾದರೊಂದುದಿನ ಈ ಜೀವನ ಕೊನೆಗೊಳ್ಳಲೇಬೇಕು!" "ಜೀವನ.... ಕೊನೆ...." ಬಾಬಾಸಾಹೇಬರ ಈ ಮಾತುಕೇಳುತ್ತಲೆ ರತ್ತು ಅಘಾತಕ್ಕೊಳಗಾದರು. ಅವರ ಈ ಮಾತಿನ ಅರ್ಥವಾದರೂ ಏನು ಎಂದು ಗಾಭರಿಗೊಂಡರು. ಆ ಕ್ಷಣ ಏನು ಮಾಡಬೇಕೆಂದು ರತ್ತುರವರಿಗೆ ತೋಚದೆ ಇರುವಾಗ ಬಾಬಾಸಾಹೇಬರೇ ತಮ್ಮ ಕಣ್ಣ ನೀರು ವರೆಸಿಕೊಂಡು ಕೈಯನ್ನು ಸ್ವಲ್ಪ ಮೇಲೆ ಎತ್ತಿ ಹೀಗೆ ಹೇಳುತ್ತಾರೆ. "ನಾನಕ್ ಚಂದ್, ನನ್ನ ಜನರಿಗೆ ಹೇಳು, ನಾನು ಇದುವರೆವಿಗೂ ಏನನ್ನು ಸಾಧಿಸಿರುವೆನೋ ಅದನ್ನು ನನ್ನ ಜೀವನಪರ್ಯಂತ ನನ್ನ ಶತ್ರುಗಳ ಜೊತೆ ಕಾದಾಡುತ್ತಾ, ಅನಿಯತ ಸಮಸ್ಯೆಗಳನ್ನು ಎದುರಿಸುತ್ತಾ, ನಿರಂತರ ನೋವನ್ನು ಅನುಭವಿಸುತ್ತಾ ಪಡೆದಿದ್ದೇನೆ. ತುಂಬಾ ಶ್ರಮವಹಿಸಿ ನಾನೀ ಹೋರಾಟದ ರಥವನ್ನು ಈಗ ಅದು ಎಲ್ಲಿದೆಯೋ ಅಲ್ಲಿಯವರೆಗೆ ತಂದಿದ್ದೇನೆ. ಏನೇ ಅಡೆತಡೆ ಬರಲಿ, ಅದರ ಮಾರ್ಗದಲ್ಲಿ ಎಂತಹದ್ದೇ ಏರುಪೇರುಗಳಾಗಲೀ, ತೊಂದರೆಗಳಾಗಲೀ ಆ ಹೋರಾಟದ ರಥ ಮುನ್ನಡೆಯಲೇ ಬೇಕು. ಅಕಸ್ಮಾತ್ ಈ ರಥವನ್ನು ನನ್ನ ಜನ ಮತ್ತು ನನ್ನ ಸಹಪಾಠಿಗಳು ಮುನ್ನಡೆಸಲು ಸಾಧ್ಯವಾಗದಿದ್ದರೆ ಈಗ ಅದು ಎಲ್ಲಿದೆಯೋ ಅದನ್ನು ಅಲ್ಲಿಯೇ ಇರಲು ಬಿಡಬೇಕು. ಯಾವುದೇ ಸಂದರ್ಭದಲ್ಲಿಯೂ, ಯಾವುದೇ ಕಾರಣಕ್ಕೂ ಅದನ್ನು ಹಿಂದೆ ಸರಿಯಲು ಬಿಡಬಾರದು. ನನ್ನ ಅನಾರೋಗ್ಯದ ಸಂದರ್ಭದಲ್ಲಿ ಇದು ನನ್ನ ಜನರಿಗೆ ನಾನು ನೀಡುತ್ತಿರುವ ಸಂದೇಶ. ಬಹುಶಃ ನನ್ನ ಕೊನೆಯ ಸಂದೇಶ. ‘ಇದನ್ನು ನೀನು ಅವರಿಗೆ ಹೇಳು...', ‘ಹೋಗು... ಅವರಿಗೆ ಹೇಳು...', ‘ಹೋಗು... ಅವರಿಗೆ ಹೇಳು..." ಎನ್ನುತ್ತಾ ಅಂಬೇಡ್ಕರರು ‘ನಿದ್ರೆಗೆ ಹೊರಳುತ್ತಾರೆ. ಪುರು.ದಲಿತ್.ಬದನಗುಪ್ಪೆ ಚಾಮರಾಜನಗರ ಪುರು.ದಲಿತ್.ಬದನಗುಪ್ಪೆ ಚಾಮರಾಜನಗರ #ವಿಶ್ವ ರತ್ನ ಡಾ.ಬಿ.ಆರ್.ಅಂಬೇಡ್ಕರ್
ವಿಶ್ವ ರತ್ನ ಡಾ.ಬಿ.ಆರ್.ಅಂಬೇಡ್ಕರ್ - ShareChat