ಉದಯ್ ಶಂಕರ್
ShareChat
click to see wallet page
@1164018448
1164018448
ಉದಯ್ ಶಂಕರ್
@1164018448
ಐ ಲವ್ ಶೇರ್ ಚಾಟ್
#💓 ಪ್ರೀತಿ #💓ಲವ್ ಸ್ಟೇಟಸ್ #😍 ನನ್ನ ಸ್ಟೇಟಸ್ #🏆ShareChat Gifts #💕ಎರಡು ಹೃದಯಗಳು
💓 ಪ್ರೀತಿ - ಕನ್ನಡದವನು ನಾನು ಕನ್ನಡವೇ ಸತ್ಯ   ಕನ್ನಡವೇ ನನ್ನ ಉಸಿರು ಕನ್ನಡವೇ ನಿತ್ಯ ಕನ್ನಡವೇ ಶಾಶ್ವತ ಎಂಬ ನಂಬಿಕೆ ಮತ್ತು నెవెన్ను అళవడిసిఓంండు నాగిదెరి ಶ್ವಾ: ನಿಜವಾದ ಕನ್ನಡಿಗರಾಗಿ ಬಾಳಲು ಸಾಧ್ಯ ಉದಯ್ ಶಂಕರ್ Picture Quotes & Creator @ ಕನ್ನಡದವನು ನಾನು ಕನ್ನಡವೇ ಸತ್ಯ   ಕನ್ನಡವೇ ನನ್ನ ಉಸಿರು ಕನ್ನಡವೇ ನಿತ್ಯ ಕನ್ನಡವೇ ಶಾಶ್ವತ ಎಂಬ ನಂಬಿಕೆ ಮತ್ತು నెవెన్ను అళవడిసిఓంండు నాగిదెరి ಶ್ವಾ: ನಿಜವಾದ ಕನ್ನಡಿಗರಾಗಿ ಬಾಳಲು ಸಾಧ್ಯ ಉದಯ್ ಶಂಕರ್ Picture Quotes & Creator @ - ShareChat
#💕ಎರಡು ಹೃದಯಗಳು #🏆ShareChat Gifts #😍 ನನ್ನ ಸ್ಟೇಟಸ್ #💓ಲವ್ ಸ್ಟೇಟಸ್ #💓 ಪ್ರೀತಿ
💕ಎರಡು ಹೃದಯಗಳು - ಜೀವನದಲ್ಲಿ ಸಾಧನೆ ಎಂಬುದು ಆಗಸದಂತೆ ಅದಕ್ಕೆ ಕೊನೆ ಎಂಬುದು ಇಲ್ಲವೆ ಇಲ್ಲ ಒಂದು ಭಾಗದಲ್ಲಿ ಕೊನೆಯಾಯಿತು ಎಂದು ಭಾವಿಸುತ್ತೇವೆ ಆದರೆ ಅದು ಇನ್ನೊಂದು ಭಾಗದಲ್ಲಿ ಹೊಸದಾಗಿ ಪ್ರಾರಂಭವಾಗುತ್ತದೆ ಮತ್ತೆಮತ್ತೆ ಅದೇ ಪ್ರಾರಂಭ ಅದೇ ಕೊನೆ ಎಂಬ ನಂಬಿಕೆ ಮತ್ತು ವಿಶ್ವಾಸವನ್ನು ಅಳವಡಿಸಿಕೊಂಡು ಸಾಗುವಂತೆ ಮಾಡುತ್ತದೆ ಉದಯ್ ಶಂಕರ್ Picture Quotes & Creator | ಜೀವನದಲ್ಲಿ ಸಾಧನೆ ಎಂಬುದು ಆಗಸದಂತೆ ಅದಕ್ಕೆ ಕೊನೆ ಎಂಬುದು ಇಲ್ಲವೆ ಇಲ್ಲ ಒಂದು ಭಾಗದಲ್ಲಿ ಕೊನೆಯಾಯಿತು ಎಂದು ಭಾವಿಸುತ್ತೇವೆ ಆದರೆ ಅದು ಇನ್ನೊಂದು ಭಾಗದಲ್ಲಿ ಹೊಸದಾಗಿ ಪ್ರಾರಂಭವಾಗುತ್ತದೆ ಮತ್ತೆಮತ್ತೆ ಅದೇ ಪ್ರಾರಂಭ ಅದೇ ಕೊನೆ ಎಂಬ ನಂಬಿಕೆ ಮತ್ತು ವಿಶ್ವಾಸವನ್ನು ಅಳವಡಿಸಿಕೊಂಡು ಸಾಗುವಂತೆ ಮಾಡುತ್ತದೆ ಉದಯ್ ಶಂಕರ್ Picture Quotes & Creator | - ShareChat
#💓 ಪ್ರೀತಿ #💓ಲವ್ ಸ್ಟೇಟಸ್ #😍 ನನ್ನ ಸ್ಟೇಟಸ್ #🏆ShareChat Gifts #💕ಎರಡು ಹೃದಯಗಳು
💓 ಪ್ರೀತಿ - ಮನದಾಳದ ಆಸೆಗಳಿಗೆ ತೆರೆಬಿದ್ದಿದೆ ಮನಸ್ಸುಗಳಲ್ಲಿ ಅರಿಯಲು ಸಾಧ್ಯವಾಗದ  ಸ್ಥಿತಿನಿರ್ಮಾಣವಾಗಿದೆ ಹೇಳಲು ನೂರಾರು ಕಥೆಗಳು ಇದ್ದರೇನು ಎಲ್ಲವನ್ನು ಮುಚ್ಚಿಡಲು. ಕಾಣದ ಮನಸ್ಥಿತಿ ఒక్తడవన్నుజిబ్బినుత్తదిఎంబ భావని ಮೂಡುವಂತೆ ಸಾಗುತ್ತಿದೆ ಬದುಕು ಉದಯ್ ಶಂಕರ್ Picture Quotes & Creator {@ ಮನದಾಳದ ಆಸೆಗಳಿಗೆ ತೆರೆಬಿದ್ದಿದೆ ಮನಸ್ಸುಗಳಲ್ಲಿ ಅರಿಯಲು ಸಾಧ್ಯವಾಗದ  ಸ್ಥಿತಿನಿರ್ಮಾಣವಾಗಿದೆ ಹೇಳಲು ನೂರಾರು ಕಥೆಗಳು ಇದ್ದರೇನು ಎಲ್ಲವನ್ನು ಮುಚ್ಚಿಡಲು. ಕಾಣದ ಮನಸ್ಥಿತಿ ఒక్తడవన్నుజిబ్బినుత్తదిఎంబ భావని ಮೂಡುವಂತೆ ಸಾಗುತ್ತಿದೆ ಬದುಕು ಉದಯ್ ಶಂಕರ್ Picture Quotes & Creator {@ - ShareChat
#💕ಎರಡು ಹೃದಯಗಳು #🏆ShareChat Gifts #😍 ನನ್ನ ಸ್ಟೇಟಸ್ #💓ಲವ್ ಸ್ಟೇಟಸ್ #💓 ಪ್ರೀತಿ
💕ಎರಡು ಹೃದಯಗಳು - ನಗುನಗುತಾ ನಲಿ ಏನೇ ಆಗಲಿ ನಗುಇದ್ದರೆ ಸಾಕು ಬದುಕಿನಲ್ಲಿ ಎಷ್ಟೇ ಪರೀಕ್ಷೆಗಳು ಬಂದರು ಆತ್ಮವಿಶ್ವಾಸದಿಂದ ಸಾಗುವಂತೆ ಮಾಡುವುದು. ಮೊಗದಲ್ಲಿ ಸಂತಸ ಆನಿಮ್ಮ ಮಂದಹಾಸದ ಸಂಭ್ರಮ ಸಡಗರದಿಂದ ಕಾಣುವಂತೆ ಮಾಡುತ್ತಿರುವುದು ನಗು ಎಂಬುದು ಉದಯ್ ಶಂಕರ್ Picture Quotes & Creator ನಗುನಗುತಾ ನಲಿ ಏನೇ ಆಗಲಿ ನಗುಇದ್ದರೆ ಸಾಕು ಬದುಕಿನಲ್ಲಿ ಎಷ್ಟೇ ಪರೀಕ್ಷೆಗಳು ಬಂದರು ಆತ್ಮವಿಶ್ವಾಸದಿಂದ ಸಾಗುವಂತೆ ಮಾಡುವುದು. ಮೊಗದಲ್ಲಿ ಸಂತಸ ಆನಿಮ್ಮ ಮಂದಹಾಸದ ಸಂಭ್ರಮ ಸಡಗರದಿಂದ ಕಾಣುವಂತೆ ಮಾಡುತ್ತಿರುವುದು ನಗು ಎಂಬುದು ಉದಯ್ ಶಂಕರ್ Picture Quotes & Creator - ShareChat
#💓 ಪ್ರೀತಿ #💓ಲವ್ ಸ್ಟೇಟಸ್ #😍 ನನ್ನ ಸ್ಟೇಟಸ್ #🏆ShareChat Gifts #💕ಎರಡು ಹೃದಯಗಳು
💓 ಪ್ರೀತಿ - ಜೀವ ಇರುವವರೆಗೂ ಜೀವನ ಜೀವಹೋದ ಮರುಕ್ಷಣವೇ ನಿರ್ಜೀವದ ಬದುಕು ಜೀವ ಇದ್ದಾಗ ಜೀವನದಲ್ಲಿ ನಾವು ಎಷ್ಟು ಜನರ ಹೃದಯದಲ್ಲಿ ಶಾಶ್ವತವಾಗಿ ಉಳಿಯುವಂತೆ ಸಾಗಿದೆವು ಎಂಬುದರ ಮೇಲೆ ಜೀವ ಮತ್ತು ಜೀವನಕ್ಕೆ ಒಂದು ಗೌರವದ ಸ್ಥಾನಮಾನ ಉದಯ್ ಶಂಕರ್ Picture Quotes & Creator {@ ಜೀವ ಇರುವವರೆಗೂ ಜೀವನ ಜೀವಹೋದ ಮರುಕ್ಷಣವೇ ನಿರ್ಜೀವದ ಬದುಕು ಜೀವ ಇದ್ದಾಗ ಜೀವನದಲ್ಲಿ ನಾವು ಎಷ್ಟು ಜನರ ಹೃದಯದಲ್ಲಿ ಶಾಶ್ವತವಾಗಿ ಉಳಿಯುವಂತೆ ಸಾಗಿದೆವು ಎಂಬುದರ ಮೇಲೆ ಜೀವ ಮತ್ತು ಜೀವನಕ್ಕೆ ಒಂದು ಗೌರವದ ಸ್ಥಾನಮಾನ ಉದಯ್ ಶಂಕರ್ Picture Quotes & Creator {@ - ShareChat
#💕ಎರಡು ಹೃದಯಗಳು #🏆ShareChat Gifts #😍 ನನ್ನ ಸ್ಟೇಟಸ್ #💓ಲವ್ ಸ್ಟೇಟಸ್ #💓 ಪ್ರೀತಿ
💕ಎರಡು ಹೃದಯಗಳು - ಶ್ರೀಶಿವಕುಮಾರ ಮಹಾಸ್ವಾಮಿಗಳು ಎಂದರೆ ಉಲ್ಲಾಸ ಉತ್ಸಾಹ ಮತ್ತು ಆತ್ಮವಿಶ್ವಾಸದ ಚಿಲುಮೆಯಂತೆ ಸಾಗಿದ  ಸಾಕಾರ ಮೂರ್ತಿ.. ಅವರ ದೇಹಕ್ಕೆ ಸುಖವನ್ನು ನೀಡದೆ ಸದಾ ಕಾಯಕದಲ್ಲಿ ಹೊಸ ಹೊಸ ಕನಸುಗಳು ಹೊತ್ತು ಸಾಗುವ ಮೂಲಕ ದೇಹವನ್ನು ದಂಡಿಸಿದ ಮಹಾನ್ ಸಾಧ್ವಿ . ಉತ್ಸಾಹದಿಂದ ಸಾಗಿ ಯುವ ಪೀಳಿಗೆಗೆ ಸದಾ ಉದಾಹರಣೆಯಾಗಿ ಬದುಕಿನಲ್ಲಿ ಸಾರ್ಥಕತೆ ಪಡೆಯುವುದು ಎಂಬುದನ್ನೂ ಜಗತ್ತಿಗೆ ಸಾರಿದ ಮಹಾನ್ ದೈವ... கen ಉದಯ್ ಶಂಕರ್ Picture Quotes & Creator Pq ಶ್ರೀಶಿವಕುಮಾರ ಮಹಾಸ್ವಾಮಿಗಳು ಎಂದರೆ ಉಲ್ಲಾಸ ಉತ್ಸಾಹ ಮತ್ತು ಆತ್ಮವಿಶ್ವಾಸದ ಚಿಲುಮೆಯಂತೆ ಸಾಗಿದ  ಸಾಕಾರ ಮೂರ್ತಿ.. ಅವರ ದೇಹಕ್ಕೆ ಸುಖವನ್ನು ನೀಡದೆ ಸದಾ ಕಾಯಕದಲ್ಲಿ ಹೊಸ ಹೊಸ ಕನಸುಗಳು ಹೊತ್ತು ಸಾಗುವ ಮೂಲಕ ದೇಹವನ್ನು ದಂಡಿಸಿದ ಮಹಾನ್ ಸಾಧ್ವಿ . ಉತ್ಸಾಹದಿಂದ ಸಾಗಿ ಯುವ ಪೀಳಿಗೆಗೆ ಸದಾ ಉದಾಹರಣೆಯಾಗಿ ಬದುಕಿನಲ್ಲಿ ಸಾರ್ಥಕತೆ ಪಡೆಯುವುದು ಎಂಬುದನ್ನೂ ಜಗತ್ತಿಗೆ ಸಾರಿದ ಮಹಾನ್ ದೈವ... கen ಉದಯ್ ಶಂಕರ್ Picture Quotes & Creator Pq - ShareChat
#💓 ಪ್ರೀತಿ #💓ಲವ್ ಸ್ಟೇಟಸ್ #😍 ನನ್ನ ಸ್ಟೇಟಸ್ #🏆ShareChat Gifts #💕ಎರಡು ಹೃದಯಗಳು
💓 ಪ್ರೀತಿ - ಕನ್ನಡದ ಪ್ರತಿಅಕ್ಷರವೂ ಒಂದೊಂದು ಇತಿಹಾಸದ ಪುಟಗಳಲ್ಲಿ ಸೇರುವಂತೆ ಅರ್ಥವನ್ನು ಕೊಡುವ ಮಹಾನ್ಬಾಷ ಕನ್ನಡ ಭಾಷೆ ಮನೆ ಮನೆಯಲ್ಲೂ ಮನಸ್ಸು ಮನಸ್ಸುಗಳಲ್ಲಿ ಬೆಳಗುವಂತೆ ಮಾಡುವ ಒಂದು ಶ್ರೇಷ್ಠತೆಯ ಸಂಕೇತ ಉದಯ್ ಶಂಕರ್ Picture Quotes & Creator 0 ಕನ್ನಡದ ಪ್ರತಿಅಕ್ಷರವೂ ಒಂದೊಂದು ಇತಿಹಾಸದ ಪುಟಗಳಲ್ಲಿ ಸೇರುವಂತೆ ಅರ್ಥವನ್ನು ಕೊಡುವ ಮಹಾನ್ಬಾಷ ಕನ್ನಡ ಭಾಷೆ ಮನೆ ಮನೆಯಲ್ಲೂ ಮನಸ್ಸು ಮನಸ್ಸುಗಳಲ್ಲಿ ಬೆಳಗುವಂತೆ ಮಾಡುವ ಒಂದು ಶ್ರೇಷ್ಠತೆಯ ಸಂಕೇತ ಉದಯ್ ಶಂಕರ್ Picture Quotes & Creator 0 - ShareChat
#💕ಎರಡು ಹೃದಯಗಳು #🏆ShareChat Gifts #😍 ನನ್ನ ಸ್ಟೇಟಸ್ #💓ಲವ್ ಸ್ಟೇಟಸ್ #💓 ಪ್ರೀತಿ
💕ಎರಡು ಹೃದಯಗಳು - ಶೀನಿವಾಸ ಗೋವಿಂದ ವೆಂಕಟರಮಣ ಗೋವಿಂದ ಭಕ್ತರ ನಂಬಿಕೆಯ ಶಕ್ತಿ ಗೋವಿಂದ ತಿರುಮಲ ವಾಸ ಗೋವಿಂದ ಜಗದೋದ್ಧಾರಕ ಗೋವಿಂದ ಮನಸ್ಸು ಸ್ವರ್ಗದ ವಾಸಿ ಗೋವಿಂದ ನೆನೆದರೆ ಸಾಕು ಮನಸ್ಸುಗಳಲ್ಲಿ ಉತ್ಸಾಹ ಉಲ್ಲಾಸ ಆತ್ಮವಿಶ್ವಾಸ ತುಂಬುವ ಮಹಾನ್ ದೈವಶ್ರೀಗೋವಿಂದ ಉದಯ್ ಶಂಕರ್ Picture Quotes & Creator ಶೀನಿವಾಸ ಗೋವಿಂದ ವೆಂಕಟರಮಣ ಗೋವಿಂದ ಭಕ್ತರ ನಂಬಿಕೆಯ ಶಕ್ತಿ ಗೋವಿಂದ ತಿರುಮಲ ವಾಸ ಗೋವಿಂದ ಜಗದೋದ್ಧಾರಕ ಗೋವಿಂದ ಮನಸ್ಸು ಸ್ವರ್ಗದ ವಾಸಿ ಗೋವಿಂದ ನೆನೆದರೆ ಸಾಕು ಮನಸ್ಸುಗಳಲ್ಲಿ ಉತ್ಸಾಹ ಉಲ್ಲಾಸ ಆತ್ಮವಿಶ್ವಾಸ ತುಂಬುವ ಮಹಾನ್ ದೈವಶ್ರೀಗೋವಿಂದ ಉದಯ್ ಶಂಕರ್ Picture Quotes & Creator - ShareChat
#💓 ಪ್ರೀತಿ #💓ಲವ್ ಸ್ಟೇಟಸ್ #😍 ನನ್ನ ಸ್ಟೇಟಸ್ #🏆ShareChat Gifts #💕ಎರಡು ಹೃದಯಗಳು
💓 ಪ್ರೀತಿ - ಶ್ರೀಶಿವಕುಮಾರ ಮಹಾಸ್ವಾಮಿಗಳ ಜೀವನ ಶೈಲಿ ಎಂಬುದು   ಶಾಶ್ವತವಾಗಿ ಉಳಿಯುವ ಇತಿಹಾಸ. ಕಾಯಕದ ಮೂಲಕ ಮನೆ ಮನೆಯಲ್ಲೂ ಮನಸ್ಸು . ಮನಸ್ಸುಗಳಲ್ಲಿ ಹೊಸ ಸಂಚಲನ ಮೂಡಿಸಿದ ಮಹಾನ್ ದೈವ ಶ್ರೀಶಿವಕುಮಾರ ಮಹಾಸ್ವಾಮಿಗಳು . ಜೀವ ಇರುವವರೆಗೂ ಕಾಯ ವಾಚ ಮನಸ್ಸ ಜೀವನದಲ್ಲಿ ಹೇಗೆ ' ಸಾಗಬೇಕು ಎಂಬ ಜಾಗೃತಿಯನ್ನು ಮೂಡಿಸುವ ಮೂಲಕ ಕೋಟಿ ಕೋಟಿ ಹೃದಯಗಳಿಗೆ ದಾರಿದೀಪವಾಗಿ ಸನ್ಮಾರ್ಗದ " ಹಾದಿಯಲ್ಲಿ ಸಾಗಿದ ಶಿವನ ವರಪುತ್ರಶ್ರೀ ಶಿವಕುಮಾರ   మెహాన్బామిగళు . ಉದಯ್ ಶಂಕರ್ Picture Quotes & Creator @ ಶ್ರೀಶಿವಕುಮಾರ ಮಹಾಸ್ವಾಮಿಗಳ ಜೀವನ ಶೈಲಿ ಎಂಬುದು   ಶಾಶ್ವತವಾಗಿ ಉಳಿಯುವ ಇತಿಹಾಸ. ಕಾಯಕದ ಮೂಲಕ ಮನೆ ಮನೆಯಲ್ಲೂ ಮನಸ್ಸು . ಮನಸ್ಸುಗಳಲ್ಲಿ ಹೊಸ ಸಂಚಲನ ಮೂಡಿಸಿದ ಮಹಾನ್ ದೈವ ಶ್ರೀಶಿವಕುಮಾರ ಮಹಾಸ್ವಾಮಿಗಳು . ಜೀವ ಇರುವವರೆಗೂ ಕಾಯ ವಾಚ ಮನಸ್ಸ ಜೀವನದಲ್ಲಿ ಹೇಗೆ ' ಸಾಗಬೇಕು ಎಂಬ ಜಾಗೃತಿಯನ್ನು ಮೂಡಿಸುವ ಮೂಲಕ ಕೋಟಿ ಕೋಟಿ ಹೃದಯಗಳಿಗೆ ದಾರಿದೀಪವಾಗಿ ಸನ್ಮಾರ್ಗದ " ಹಾದಿಯಲ್ಲಿ ಸಾಗಿದ ಶಿವನ ವರಪುತ್ರಶ್ರೀ ಶಿವಕುಮಾರ   మెహాన్బామిగళు . ಉದಯ್ ಶಂಕರ್ Picture Quotes & Creator @ - ShareChat
#💕ಎರಡು ಹೃದಯಗಳು #🏆ShareChat Gifts #😍 ನನ್ನ ಸ್ಟೇಟಸ್ #💓ಲವ್ ಸ್ಟೇಟಸ್ #💓 ಪ್ರೀತಿ
💕ಎರಡು ಹೃದಯಗಳು - ಕಲೆ ಎಂಬುದು ಒಂದು ಪವಿತ್ರವಾದ ಶಕ್ತಿ ಕಲೆಯನ್ನು ಕರಗತ ಮಾಡಿಕೊಂಡು ಸಾಗಿದರೆ ಸಿಗುವುದೇ " ನಿಜವಾದ ನಾಯಕನ ಪಟ್ಟ ಬದುಕಿನಲ್ಲಿ ಹೃದಯ ಶ್ರೀಮಂತಿಕೆ ಮತ್ತು ಗೌರವವನ್ನು ಕರಗತ ಮಾಡಿಕೊಂಡು ಸಾಗಿದರೆ ಸಿಗುವುದೇ ನಿಜವಾದ ಗೌರವದ ஜலலை ಉದಯ್ ಶಂಕರ್ Picture Quotes & Creator @ ಕಲೆ ಎಂಬುದು ಒಂದು ಪವಿತ್ರವಾದ ಶಕ್ತಿ ಕಲೆಯನ್ನು ಕರಗತ ಮಾಡಿಕೊಂಡು ಸಾಗಿದರೆ ಸಿಗುವುದೇ " ನಿಜವಾದ ನಾಯಕನ ಪಟ್ಟ ಬದುಕಿನಲ್ಲಿ ಹೃದಯ ಶ್ರೀಮಂತಿಕೆ ಮತ್ತು ಗೌರವವನ್ನು ಕರಗತ ಮಾಡಿಕೊಂಡು ಸಾಗಿದರೆ ಸಿಗುವುದೇ ನಿಜವಾದ ಗೌರವದ ஜலலை ಉದಯ್ ಶಂಕರ್ Picture Quotes & Creator @ - ShareChat