ನಿಮಗೆ ಗೊತ್ತೇ ನಮ್ಮ ಕನ್ನಡ ನಾಡನ್ನು ಲಿಪಿಗಳ ರಾಣಿಯ ನಾಡು ಎಂದು ಕರೆಯುತ್ತಾರೆ ಏಕೆಂದರೆ ನಮ್ಮ ಕನ್ನಡ ಲಿಪಿ ಇಡೀ ವಿಶ್ವದಲ್ಲೇ ಎಲ್ಲಾ ಲಿಪಿಗಳಿಗಿಂತಲೂ ಬರೆಯುವುದರಲ್ಲಿ ದುಂಡಾಗಿ ನೂರಕ್ಕೆ ನೂರು ಪ್ರತಿಶತ ಸರಿಯಾಗಿ ಉಚ್ಛರಿಸುತ್ತವೆ #ಈ ದಿನದ ವಿಶೇಷತೆ
#👆🏻ನನ್ನ ಮೊದಲ ಪೋಸ್ಟ್💥 ಛತ್ರಪತಿ ಶಿವಾಜಿ ಮಹಾರಾಜರು ಹಿಂದೂ ಧರ್ಮದ ರಕ್ಷಕರುಅವರ ಈ ಜನ್ಮದಿನವನ್ನು ಆಚರಿಸುವುದು, ಅವರ ಬಗ್ಗೆ ತಿಳಿದುಕೊಳ್ಳುವುದು ನಮ್ಮೆಲ್ಲಾ ಭಾರತೀಯರ ಕರ್ತವ್ಯವಾಗಿದೆ.