renu
ShareChat
click to see wallet page
@1754268995
1754268995
renu
@1754268995
ಐ ಲವ್ ಶೇರ್ ಚಾಟ್
"ಪ್ರೀತಿಯ ಪಾರಿವಾಳ (ಅಧ್ಯಾಯ -262)", https://kannada.pratilipi.com/story/osebkgrlbhaa?utm_source=android&utm_medium=text_share #🖋️ ನನ್ನ ಬರಹ ಭಾರತೀಯ ಭಾಷೆಗಳಲ್ಲಿ ಅನಿಯಮಿತ ಕಥೆಗಳನ್ನು ಸಂಪೂರ್ಣ ಉಚಿತವಾಗಿ ಓದಿ,ರಚಿಸಿ ಮತ್ತು ಕೇಳಿರಿ
🖋️ ನನ್ನ ಬರಹ - ದುಬೈ ಬಂದರಿನಲ್ಲಿ ಕಿರಣ್ ಜ್ವಾಲಾ ಕೊಟ್ಜಿದ್ದ ಆ ಹೈ-ಟೆಕ್ ಮಾಸ್ಕ್ ಧರಿಸಿ, ಕತ್ತಲೆಯಲ್ಲಿ ಹಳೆಯ ಕಂಟೈನರ್ಗಳ ಮರೆಯಲ್ಲಿ ಅವಿತು ಕುಳಿತಿದ್ದ . ಅವನಿಗೆ ಸೂರ್ಯನ ಇಯರ್ ಫೋನ್ ಮೂಲಕ ಸಂದೇಶ ಬರುತ್ತಲೇ ಇತ್ತು. ಅವನ ಕಿವಿಯಲ್ಲಿದ್ದ ಸಣ್ಣ ಇಯರ್ಫೋನ್ ಮೂಲಕ ಸೂರ್ಯನ ಧ್ವನಿ ಕೇಳಿಸಿತು. ಬ್ಯಾಕ್-ಅಪ್ ಟೀಮ್ ಹತ್ತಿರದಲ್ಲೇ ಇದೆ. ಆದರೆ ನೀನು ಹಡಗು ಕಿರಣ್ , ಲಂಗರು ಹಾಕುವವರೆಗೆ ಯಾವುದೇ ಸದ್ದು ಮಾಡಬೇಡ. ಜ್ವಾಲಾ ಎಲ್ಲಿಯೂ ಕಾಣಿಸುತ್ತಿಲ್ಲ , ಜಾಗರೂಕನಾಗಿರು. ರುದ್ರಪ್ರತಾಪನ ಸೈನ್ಯ ನಿನಗಿಂತ ದೊಡ್ಡದಿದೆ; " ಎಂದು ಸೂರ್ಯ ಎಚ್ಚರಿಸಿದ. ಪ್ರೀತಿಯ ಪಾರಿವಾಳ (ಅಧ್ಯಾಯ -262) ಪ್ರತಿಲಿಪಿ ರೇಣು. ಯಸ್. ಯಚ್ ದುಬೈ ಬಂದರಿನಲ್ಲಿ ಕಿರಣ್ ಜ್ವಾಲಾ ಕೊಟ್ಜಿದ್ದ ಆ ಹೈ-ಟೆಕ್ ಮಾಸ್ಕ್ ಧರಿಸಿ, ಕತ್ತಲೆಯಲ್ಲಿ ಹಳೆಯ ಕಂಟೈನರ್ಗಳ ಮರೆಯಲ್ಲಿ ಅವಿತು ಕುಳಿತಿದ್ದ . ಅವನಿಗೆ ಸೂರ್ಯನ ಇಯರ್ ಫೋನ್ ಮೂಲಕ ಸಂದೇಶ ಬರುತ್ತಲೇ ಇತ್ತು. ಅವನ ಕಿವಿಯಲ್ಲಿದ್ದ ಸಣ್ಣ ಇಯರ್ಫೋನ್ ಮೂಲಕ ಸೂರ್ಯನ ಧ್ವನಿ ಕೇಳಿಸಿತು. ಬ್ಯಾಕ್-ಅಪ್ ಟೀಮ್ ಹತ್ತಿರದಲ್ಲೇ ಇದೆ. ಆದರೆ ನೀನು ಹಡಗು ಕಿರಣ್ , ಲಂಗರು ಹಾಕುವವರೆಗೆ ಯಾವುದೇ ಸದ್ದು ಮಾಡಬೇಡ. ಜ್ವಾಲಾ ಎಲ್ಲಿಯೂ ಕಾಣಿಸುತ್ತಿಲ್ಲ , ಜಾಗರೂಕನಾಗಿರು. ರುದ್ರಪ್ರತಾಪನ ಸೈನ್ಯ ನಿನಗಿಂತ ದೊಡ್ಡದಿದೆ; " ಎಂದು ಸೂರ್ಯ ಎಚ್ಚರಿಸಿದ. ಪ್ರೀತಿಯ ಪಾರಿವಾಳ (ಅಧ್ಯಾಯ -262) ಪ್ರತಿಲಿಪಿ ರೇಣು. ಯಸ್. ಯಚ್ - ShareChat
"🔥 ರುದ್ರವಂಶ 🔥 (ಅಧ್ಯಾಯ - 22)", https://kannada.pratilipi.com/story/2acwvuj33vbh?utm_source=android&utm_medium=text_share #🖋️ ನನ್ನ ಬರಹ ಭಾರತೀಯ ಭಾಷೆಗಳಲ್ಲಿ ಅನಿಯಮಿತ ಕಥೆಗಳನ್ನು ಸಂಪೂರ್ಣ ಉಚಿತವಾಗಿ ಓದಿ,ರಚಿಸಿ ಮತ್ತು ಕೇಳಿರಿ
🖋️ ನನ್ನ ಬರಹ - ರುದ್ರ ಮತ್ತೆ ಸೂರ್ಯ ಪರಸ್ಪರ ನೋಡಿಕೊಂಡರು. ಅವರಿಬ್ಬರ ಕಂಗಳಲ್ಲೂ ಈಗ ಸಣ್ಣಗಿನ ಭರವಸೆ ತುಂಬಿತ್ತು . ಆವತ್ತು ಈ ಪತ್ರ ಬರೆದ ಮೇಲೆ ಅಪ್ಪ ಬಹಳ ದಿನಗಳ ಕಾಲ ಯಾರೋ ಬರ್ತಾರೆ ಅಂತ ಕಾಯುತ್ತಿದ್ದರು: ಆದರೆ ಅಲ್ಲಿಂದ ಯಾವುದೇ ಪ್ರತಿಕ್ರಿಯೆ బందింలిల్ల ' ಎನ್ನುತ್ತಾ ಪತ್ರವನ್ನು ರುದ್ರನ ಕೈಗೆ ನೀಡಿದರು  ರುದ್ರ ಕುತೂಹಲ ತಾಳಲಾರದೆ ಕೇಳಿದ, ಮಂಜಣ್ಣ , 'ಮಠದಲ್ಲಿ ಒಂದಷ್ಟು ತೊಂದರೆಗಳಿವೆ' ಅಂತ ಈ ಪತ್ರದಲ್ಲಿ ಬರೆದಿದ್ದಾರೆ. ಅದರ ಅರ್ಥವೇನು? ಮಂಜಣ್ಣನ మొఖ గంభింవాయిరు: ರುದ್ರವಂಶ (ಅಧ್ಯಾಯ" 22) ಪ್ರತಿಲಿಪಿ ರೇಣು. ಯಸ್. ಯಚ್ ರುದ್ರ ಮತ್ತೆ ಸೂರ್ಯ ಪರಸ್ಪರ ನೋಡಿಕೊಂಡರು. ಅವರಿಬ್ಬರ ಕಂಗಳಲ್ಲೂ ಈಗ ಸಣ್ಣಗಿನ ಭರವಸೆ ತುಂಬಿತ್ತು . ಆವತ್ತು ಈ ಪತ್ರ ಬರೆದ ಮೇಲೆ ಅಪ್ಪ ಬಹಳ ದಿನಗಳ ಕಾಲ ಯಾರೋ ಬರ್ತಾರೆ ಅಂತ ಕಾಯುತ್ತಿದ್ದರು: ಆದರೆ ಅಲ್ಲಿಂದ ಯಾವುದೇ ಪ್ರತಿಕ್ರಿಯೆ బందింలిల్ల ' ಎನ್ನುತ್ತಾ ಪತ್ರವನ್ನು ರುದ್ರನ ಕೈಗೆ ನೀಡಿದರು  ರುದ್ರ ಕುತೂಹಲ ತಾಳಲಾರದೆ ಕೇಳಿದ, ಮಂಜಣ್ಣ , 'ಮಠದಲ್ಲಿ ಒಂದಷ್ಟು ತೊಂದರೆಗಳಿವೆ' ಅಂತ ಈ ಪತ್ರದಲ್ಲಿ ಬರೆದಿದ್ದಾರೆ. ಅದರ ಅರ್ಥವೇನು? ಮಂಜಣ್ಣನ మొఖ గంభింవాయిరు: ರುದ್ರವಂಶ (ಅಧ್ಯಾಯ" 22) ಪ್ರತಿಲಿಪಿ ರೇಣು. ಯಸ್. ಯಚ್ - ShareChat
"💙ಹೃದಯ ಬರೆದ ಮೌನ (ಅಧ್ಯಾಯ - 21)", https://kannada.pratilipi.com/story/le7p9elkibvk?utm_source=android&utm_medium=text_share #🖋️ ನನ್ನ ಬರಹ ಭಾರತೀಯ ಭಾಷೆಗಳಲ್ಲಿ ಅನಿಯಮಿತ ಕಥೆಗಳನ್ನು ಸಂಪೂರ್ಣ ಉಚಿತವಾಗಿ ಓದಿ,ರಚಿಸಿ ಮತ್ತು ಕೇಳಿರಿ
🖋️ ನನ್ನ ಬರಹ - పెెళ్తిద్దియా ಸಿದ್ಧಾರ್ಥ್ ಅವನ ಗಲ್ಲ ಹಿಡಿದು ಮೇಲಕ್ಕೆತ್ತಿ, ১ ಸ್ಪಷ್ಟವಾಗಿ ಹೇಳು: " ಎಂದು ಘರ್ಜಿಸಿದ: ಲೋಕೇಶ್? ನಡುಗುತ್ತಾ ಬಿಕ್ಕಳಿಸಿ ಮತ್ತೆ ಹೇಳಿದ , ಲೋಕೇಶ್ ನಿಜವಾಗಿಯೂ ಆ ನಿಹಾರಿಕಾ ಸಿಂಗ್ ಯಾರು ಸಿದ್ದಾರ್ಥ್ ಸರ್ . ಅಂತ ನನಗೂ ಪೂರ್ತಿಯಾಗಿ ಗೂತ್ತಿಲ್ಲ ಸರ್! ಆದರೆ ಅವಳು ನನ್ನನ್ನು నిమ్మే ' శిఆళలిల్ల; ನಿಮ್ಮ ಕಂಪನಿಯ ಫೈಲ್ಸ್ ಬಗ್ಗೆ ಮಾತ್ರ భిిటియదాగ బరి ಮನೆತನದ ಹಳೆಯ ವ್ಯವಹಾರಗಳ ಬಗ್ಗೆ ಕೂಡ ಕೇಳಿದ್ಭು ' ಸಿದ್ಧಾರ್ಥ್ ಅವನ ಕಾಲರ್ ಬಿಗಿಯಾಗಿ ಹಿಡಿದು;, ಹಳೆಯ ವ್ಯವಹಾರನಾ ? ಅದ್ಯಾವುದು ? ಅವಳಿಗೆ ಅದ್ಯಾಕೆ ಬೇಕಂತೆ? ಎಂದು ಕೆಂಡಕಾರಿದ. శృదయి బరిద మౌన (అధ్యాయి 21) ಪ್ರತಿಲಿಪಿ ರೇಣು. ಯಸ್ ಯಚ್ పెెళ్తిద్దియా ಸಿದ್ಧಾರ್ಥ್ ಅವನ ಗಲ್ಲ ಹಿಡಿದು ಮೇಲಕ್ಕೆತ್ತಿ, ১ ಸ್ಪಷ್ಟವಾಗಿ ಹೇಳು: " ಎಂದು ಘರ್ಜಿಸಿದ: ಲೋಕೇಶ್? ನಡುಗುತ್ತಾ ಬಿಕ್ಕಳಿಸಿ ಮತ್ತೆ ಹೇಳಿದ , ಲೋಕೇಶ್ ನಿಜವಾಗಿಯೂ ಆ ನಿಹಾರಿಕಾ ಸಿಂಗ್ ಯಾರು ಸಿದ್ದಾರ್ಥ್ ಸರ್ . ಅಂತ ನನಗೂ ಪೂರ್ತಿಯಾಗಿ ಗೂತ್ತಿಲ್ಲ ಸರ್! ಆದರೆ ಅವಳು ನನ್ನನ್ನು నిమ్మే ' శిఆళలిల్ల; ನಿಮ್ಮ ಕಂಪನಿಯ ಫೈಲ್ಸ್ ಬಗ್ಗೆ ಮಾತ್ರ భిిటియదాగ బరి ಮನೆತನದ ಹಳೆಯ ವ್ಯವಹಾರಗಳ ಬಗ್ಗೆ ಕೂಡ ಕೇಳಿದ್ಭು ' ಸಿದ್ಧಾರ್ಥ್ ಅವನ ಕಾಲರ್ ಬಿಗಿಯಾಗಿ ಹಿಡಿದು;, ಹಳೆಯ ವ್ಯವಹಾರನಾ ? ಅದ್ಯಾವುದು ? ಅವಳಿಗೆ ಅದ್ಯಾಕೆ ಬೇಕಂತೆ? ಎಂದು ಕೆಂಡಕಾರಿದ. శృదయి బరిద మౌన (అధ్యాయి 21) ಪ್ರತಿಲಿಪಿ ರೇಣು. ಯಸ್ ಯಚ್ - ShareChat
"ಪ್ರೀತಿಯ ಪಾರಿವಾಳ (ಅಧ್ಯಾಯ - 260)", https://kannada.pratilipi.com/story/fs9yv4tdjnab?utm_source=android&utm_medium=text_share #🖋️ ನನ್ನ ಬರಹ ಭಾರತೀಯ ಭಾಷೆಗಳಲ್ಲಿ ಅನಿಯಮಿತ ಕಥೆಗಳನ್ನು ಸಂಪೂರ್ಣ ಉಚಿತವಾಗಿ ಓದಿ,ರಚಿಸಿ ಮತ್ತು ಕೇಳಿರಿ
🖋️ ನನ್ನ ಬರಹ - ಗೆ ಹನಿಯುತ್ತಿದ್ದ ಮಳೆಯನ್ನು ದಿಟ್ಟಿಸಿದ ಸೂರ್ಯ. ಕಿಟಕಿಯ ಸಣ್ಣಗ கon ಆವರಿಸಿಕೊಂಡಿದ್ದ ನೀರಿನ ಹನಿಗಳಲ್ಲಿ ತನ್ನ ಬೆರಳುಗಳಿಂದ ಗಾಜಿನ ಮೇಲೆ 'ಭುವಿ' ಎಂದು ಬರೆದು ಮತ್ತೆ ಅಳಿಸಿ ಹಾಕಿದ. ಅವನ ಎದೆಯೊಳಗೆ ಒಂದು ರೀತಿಯ ತಳಮಳವಿತ್ತು . ನಾಳೆ ರಾತ್ರಿ ನಡೆಯಲಿರುವ ಆ ಸಮರದಲ್ಲಿ ಭುವಿಕಾಳ ಅಸ್ತಿತ್ವದ ನಿಜವಾದ ಸುಳಿವು ಸಿಗಬಹುದೇ ಅಥವಾ ಅವಳು ಅವನನ್ನು ಕೇವಲ ನೆರಳಾಗಿ ಮಾತ್ರ ಉಳಿಯುವಳೇ ಎಂಬ ಆತಂಕ ಸೂರ್ಯನಿಗೆ ಗೂತ್ತು, ಜ್ವಾಲಾ ಎಂಬ ಸುನಾಮಿ ಅಪ್ಪಳಿಸಿದರೆ ಕಾಡುತ್ತಿತ್ತು, ಯಾರೂ ಉಳಿಯುವುದಿಲ್ಲ ಎಂದು;, ಆದರೆ ಆ ಸುನಾಮಿಯ ಅಡಿಯಲ್ಲಿ ಮುಳುಗುತ್ತಿರುವ ಸತ್ಯವನ್ನು ಹೊರತೆಗೆಯುವುದು ಅವನಿಗೆ ಈಗ ಮುಖ್ಯವಾಗಿತ್ತು. ಪ್ರೀತಿಯ ಪಾರಿವಾಳ (ಅಧ್ಯಾಯ 260) ಪ್ರತಿಲಿಪಿ ರೇಣು. ಯಸ್ ಯಚ್ ಗೆ ಹನಿಯುತ್ತಿದ್ದ ಮಳೆಯನ್ನು ದಿಟ್ಟಿಸಿದ ಸೂರ್ಯ. ಕಿಟಕಿಯ ಸಣ್ಣಗ கon ಆವರಿಸಿಕೊಂಡಿದ್ದ ನೀರಿನ ಹನಿಗಳಲ್ಲಿ ತನ್ನ ಬೆರಳುಗಳಿಂದ ಗಾಜಿನ ಮೇಲೆ 'ಭುವಿ' ಎಂದು ಬರೆದು ಮತ್ತೆ ಅಳಿಸಿ ಹಾಕಿದ. ಅವನ ಎದೆಯೊಳಗೆ ಒಂದು ರೀತಿಯ ತಳಮಳವಿತ್ತು . ನಾಳೆ ರಾತ್ರಿ ನಡೆಯಲಿರುವ ಆ ಸಮರದಲ್ಲಿ ಭುವಿಕಾಳ ಅಸ್ತಿತ್ವದ ನಿಜವಾದ ಸುಳಿವು ಸಿಗಬಹುದೇ ಅಥವಾ ಅವಳು ಅವನನ್ನು ಕೇವಲ ನೆರಳಾಗಿ ಮಾತ್ರ ಉಳಿಯುವಳೇ ಎಂಬ ಆತಂಕ ಸೂರ್ಯನಿಗೆ ಗೂತ್ತು, ಜ್ವಾಲಾ ಎಂಬ ಸುನಾಮಿ ಅಪ್ಪಳಿಸಿದರೆ ಕಾಡುತ್ತಿತ್ತು, ಯಾರೂ ಉಳಿಯುವುದಿಲ್ಲ ಎಂದು;, ಆದರೆ ಆ ಸುನಾಮಿಯ ಅಡಿಯಲ್ಲಿ ಮುಳುಗುತ್ತಿರುವ ಸತ್ಯವನ್ನು ಹೊರತೆಗೆಯುವುದು ಅವನಿಗೆ ಈಗ ಮುಖ್ಯವಾಗಿತ್ತು. ಪ್ರೀತಿಯ ಪಾರಿವಾಳ (ಅಧ್ಯಾಯ 260) ಪ್ರತಿಲಿಪಿ ರೇಣು. ಯಸ್ ಯಚ್ - ShareChat
"ಪ್ರೀತಿಯ ಪಾರಿವಾಳ (ಅಧ್ಯಾಯ - 259)", https://kannada.pratilipi.com/story/mogqnwsu5xh2?utm_source=android&utm_medium=text_share #🖋️ ನನ್ನ ಬರಹ ಭಾರತೀಯ ಭಾಷೆಗಳಲ್ಲಿ ಅನಿಯಮಿತ ಕಥೆಗಳನ್ನು ಸಂಪೂರ್ಣ ಉಚಿತವಾಗಿ ಓದಿ,ರಚಿಸಿ ಮತ್ತು ಕೇಳಿರಿ
🖋️ ನನ್ನ ಬರಹ - ಆ ಕಡೆಯಿಂದ ಸೂರ್ಯನಿಗೆ ಉಸಿರು ಕಟ್ಟಿದಂತಾಯಿತು: ಕಿರಣ್ 85 ಮೌನವಾಗುತ್ತಿದ್ದಂತೆ ಅವನ ಎದೆಬಡಿತ ಜೋರಾಯಿತು: ಹೇಳಿದೃು ' ? భువిరా బగ్గి అవెళిగి ಹೇಳು ಕಿರಣ್. ಜ್ವಾಲಾ ಏನು ಗೊತ್ತಿದೆಯಂತಾ ? ಯಾಕೆ ಸುಮ್ಮನಾದೆ? ಕಿರಣ್ , ಮಾತಾಡು! అవెన ಧ್ವನಿಯಲ್ಲಿ ಎಂದೂ ಇಲ್ಲದ ನಡುಕವಿತ್ತು. ಗಡುಸಾಗಿ ಕೇಳಿ ಬರುತ್ತಿದ್ದ ಕಂಚಿನ ಕಂಠವೂ ಈಗ ದೈನ್ಯತೆಯಿಂದ ಕಂಪಿಸುತ್ತಿತ್ತು. ಮಾತುಕತೆಯನ್ನು ನಿಧಾನವಾಗಿ ವಿವರಿಸಿದ . ಕಿರಣ್ ಜ್ವಾಲಾ ಜೊತೆಗಿನ ಫೋಟೋವನ್ನು ನೋಡಿ, ಫೋಟೋದಲ್ಲಿರೋ ನಾನು ತೋರಿಸಿದ 88 ಹುಡುಗಿ ಈ ಜಗತ್ತಿನಲ್ಲೇ ಇಲ್ಲ' ವೆಂದು ಹೇಳಿದ್ಭೃು ಸರ್ ಎಂದು ಕಿರಣ್ ದನಿಯಲ್ಲಿ ಹೇಳಿದ: ಭಾರವಾದ ಪ್ರೀತಿಯ ಪಾರಿವಾಳ (ಅಧ್ಯಾಯ 259) ಪ್ರತಿಲಿಪಿ ರೇಣು. ಯಸ್ ಯಚ್ ಆ ಕಡೆಯಿಂದ ಸೂರ್ಯನಿಗೆ ಉಸಿರು ಕಟ್ಟಿದಂತಾಯಿತು: ಕಿರಣ್ 85 ಮೌನವಾಗುತ್ತಿದ್ದಂತೆ ಅವನ ಎದೆಬಡಿತ ಜೋರಾಯಿತು: ಹೇಳಿದೃು ' ? భువిరా బగ్గి అవెళిగి ಹೇಳು ಕಿರಣ್. ಜ್ವಾಲಾ ಏನು ಗೊತ್ತಿದೆಯಂತಾ ? ಯಾಕೆ ಸುಮ್ಮನಾದೆ? ಕಿರಣ್ , ಮಾತಾಡು! అవెన ಧ್ವನಿಯಲ್ಲಿ ಎಂದೂ ಇಲ್ಲದ ನಡುಕವಿತ್ತು. ಗಡುಸಾಗಿ ಕೇಳಿ ಬರುತ್ತಿದ್ದ ಕಂಚಿನ ಕಂಠವೂ ಈಗ ದೈನ್ಯತೆಯಿಂದ ಕಂಪಿಸುತ್ತಿತ್ತು. ಮಾತುಕತೆಯನ್ನು ನಿಧಾನವಾಗಿ ವಿವರಿಸಿದ . ಕಿರಣ್ ಜ್ವಾಲಾ ಜೊತೆಗಿನ ಫೋಟೋವನ್ನು ನೋಡಿ, ಫೋಟೋದಲ್ಲಿರೋ ನಾನು ತೋರಿಸಿದ 88 ಹುಡುಗಿ ಈ ಜಗತ್ತಿನಲ್ಲೇ ಇಲ್ಲ' ವೆಂದು ಹೇಳಿದ್ಭೃು ಸರ್ ಎಂದು ಕಿರಣ್ ದನಿಯಲ್ಲಿ ಹೇಳಿದ: ಭಾರವಾದ ಪ್ರೀತಿಯ ಪಾರಿವಾಳ (ಅಧ್ಯಾಯ 259) ಪ್ರತಿಲಿಪಿ ರೇಣು. ಯಸ್ ಯಚ್ - ShareChat
"🔥 ರುದ್ರವಂಶ 🔥 (ಅಧ್ಯಾಯ -10)", https://kannada.pratilipi.com/story/kemmrjaoexek?utm_source=android&utm_medium=text_share #🖋️ ನನ್ನ ಬರಹ ಭಾರತೀಯ ಭಾಷೆಗಳಲ್ಲಿ ಅನಿಯಮಿತ ಕಥೆಗಳನ್ನು ಸಂಪೂರ್ಣ ಉಚಿತವಾಗಿ ಓದಿ,ರಚಿಸಿ ಮತ್ತು ಕೇಳಿರಿ
🖋️ ನನ್ನ ಬರಹ - ರುದ್ರ ತನ್ನ ಹೆಬ್ಬೆರಳನ್ನು ಮಸೂರದ ಮೇಲೆ ಇಟ್ಚ: 0 ಒಂದು ಕ್ಷಣ ಅವನ ರಕ್ತದ ಬಡಿತಕ್ಕೆ ಆ ಸಿಲಿಂಡರ್ ಮಿಡಿದಂತಾಯಿತು. ಇದ್ದಕ್ಕಿದ್ದಂತೆ ಆ ಮಸೂರದ ಒಳಗಿನಿಂದ ಒಂದು ಮಂದವಾದ ನೀಲಿ ಬಣ್ಣದ ಬೆಳಕು ಹೊರಬಂದು ಕಣ್ಣೆದುರಿಗಿದ್ದ ಕಗ್ಗತ್ತಲ ಬಂಡೆಗಳ ಮೇಲೆ ಬಿತ್ತು. ಆ ಬೆಳಕು ಒಂದು ನಕ್ಷತ್ರದಂತೆ ಮಿನುಗುತ್ತಾ, ದಾರಿ ಸಣ್ಣಾ ಇಲ್ಲವೆಂದುಕೊಂಡಿದ್ದ  బృంఠా బండిగళ నేడువిన 3 ಸೀಳನ್ನು ; శిఠ-రిసిరు: ದಂಗಾಗಿ ಹೋದರು. ಮೀರಾ ಹತ್ತಿರ ಬಂದು ಆ ఎల్లయ బిళరన్ను ನೋಡಿದಳು. ರುದ್ರವಂಶ (అధ్యాయి-10) ಪ್ರತಿಲಿಪಿ ರೇಣು. ಯಸ್. ಯಚ್ ರುದ್ರ ತನ್ನ ಹೆಬ್ಬೆರಳನ್ನು ಮಸೂರದ ಮೇಲೆ ಇಟ್ಚ: 0 ಒಂದು ಕ್ಷಣ ಅವನ ರಕ್ತದ ಬಡಿತಕ್ಕೆ ಆ ಸಿಲಿಂಡರ್ ಮಿಡಿದಂತಾಯಿತು. ಇದ್ದಕ್ಕಿದ್ದಂತೆ ಆ ಮಸೂರದ ಒಳಗಿನಿಂದ ಒಂದು ಮಂದವಾದ ನೀಲಿ ಬಣ್ಣದ ಬೆಳಕು ಹೊರಬಂದು ಕಣ್ಣೆದುರಿಗಿದ್ದ ಕಗ್ಗತ್ತಲ ಬಂಡೆಗಳ ಮೇಲೆ ಬಿತ್ತು. ಆ ಬೆಳಕು ಒಂದು ನಕ್ಷತ್ರದಂತೆ ಮಿನುಗುತ್ತಾ, ದಾರಿ ಸಣ್ಣಾ ಇಲ್ಲವೆಂದುಕೊಂಡಿದ್ದ  బృంఠా బండిగళ నేడువిన 3 ಸೀಳನ್ನು ; శిఠ-రిసిరు: ದಂಗಾಗಿ ಹೋದರು. ಮೀರಾ ಹತ್ತಿರ ಬಂದು ಆ ఎల్లయ బిళరన్ను ನೋಡಿದಳು. ರುದ್ರವಂಶ (అధ్యాయి-10) ಪ್ರತಿಲಿಪಿ ರೇಣು. ಯಸ್. ಯಚ್ - ShareChat
"🔥 ರುದ್ರವಂಶ 🔥 (ಅಧ್ಯಾಯ -9)", https://kannada.pratilipi.com/story/qdfyn7olcgpr?utm_source=android&utm_medium=text_share #🖋️ ನನ್ನ ಬರಹ ಭಾರತೀಯ ಭಾಷೆಗಳಲ್ಲಿ ಅನಿಯಮಿತ ಕಥೆಗಳನ್ನು ಸಂಪೂರ್ಣ ಉಚಿತವಾಗಿ ಓದಿ,ರಚಿಸಿ ಮತ್ತು ಕೇಳಿರಿ
🖋️ ನನ್ನ ಬರಹ - ನಾಲ್ವರೂ ಮನೆಯ ಹಿಂಬಾಗಿಲಿನಿಂದ ಹೊರಬಂದರು. ಅಲ್ಲಿ ವೀರಸಿಂಹನ ಹಳೆಯ 'ಜೀಪ್' ನಿಂತಿತ್ತು. ಅದು ನೋಡಲು ಹಳೆಯದಾಗಿದ್ದರೂ, ಮಲೆನಾಡಿನ ಕಡಿದಾದ ದಾರಿಗಳಿಗೆ ಅದೇ ಸೂಕ್ತವಾಗಿತ್ತು . ಜೀಪ್ ಸ್ಟಾರ್ಟ್ ಆಗುತ್ತಿದ್ದಂತೆಯೇ ರುದ್ರನ ಫೋನ್ಗೆ ಒಂದು ನೋಟಿಫಿಕೇಶನ್ ಬಂತು. ಅದೊಂದು ಅನಾಮಧೇಯ ನಂಬರ್ನಿಂದ ಬಂದ అదెన్ను ಓಪನ್ ಮಾಡಿದ ತಕ್ಷಣ ಅವನ ಕಣ್ಣುಗಳು ಫೋಟೋ ಆಗಿತ್ತು. ರುದ್ರ 0 ಅರಳಿದವು. ಆ ಫೋಟೋದಲ್ಲಿ ಮಲ್ಲೇಶ್ವರಂ ಮನೆಯ ಹೊರಗೆ ಯಾರೋ ಒಬ್ಬ ವ್ಯಕ್ತಿ ಕತ್ತಲಲ್ಲಿ ನಿಂತು ಇವರನ್ನೇ ನೋಡುತ್ತಿದ್ದ ನೆರಳು ಸ್ಪಷ್ಟವಾಗಿತ್ತು ! ರುದ್ರವಂಶ (ಅಧ್ಯಾಯ -9) ಪ್ರತಿಲಿಪಿ రిణు యనో యజో ನಾಲ್ವರೂ ಮನೆಯ ಹಿಂಬಾಗಿಲಿನಿಂದ ಹೊರಬಂದರು. ಅಲ್ಲಿ ವೀರಸಿಂಹನ ಹಳೆಯ 'ಜೀಪ್' ನಿಂತಿತ್ತು. ಅದು ನೋಡಲು ಹಳೆಯದಾಗಿದ್ದರೂ, ಮಲೆನಾಡಿನ ಕಡಿದಾದ ದಾರಿಗಳಿಗೆ ಅದೇ ಸೂಕ್ತವಾಗಿತ್ತು . ಜೀಪ್ ಸ್ಟಾರ್ಟ್ ಆಗುತ್ತಿದ್ದಂತೆಯೇ ರುದ್ರನ ಫೋನ್ಗೆ ಒಂದು ನೋಟಿಫಿಕೇಶನ್ ಬಂತು. ಅದೊಂದು ಅನಾಮಧೇಯ ನಂಬರ್ನಿಂದ ಬಂದ అదెన్ను ಓಪನ್ ಮಾಡಿದ ತಕ್ಷಣ ಅವನ ಕಣ್ಣುಗಳು ಫೋಟೋ ಆಗಿತ್ತು. ರುದ್ರ 0 ಅರಳಿದವು. ಆ ಫೋಟೋದಲ್ಲಿ ಮಲ್ಲೇಶ್ವರಂ ಮನೆಯ ಹೊರಗೆ ಯಾರೋ ಒಬ್ಬ ವ್ಯಕ್ತಿ ಕತ್ತಲಲ್ಲಿ ನಿಂತು ಇವರನ್ನೇ ನೋಡುತ್ತಿದ್ದ ನೆರಳು ಸ್ಪಷ್ಟವಾಗಿತ್ತು ! ರುದ್ರವಂಶ (ಅಧ್ಯಾಯ -9) ಪ್ರತಿಲಿಪಿ రిణు యనో యజో - ShareChat
"ಮೌನದ ಅಂಗಳದಲ್ಲಿ ಅವಳು...(ಅಧ್ಯಾಯ -11)", https://kannada.pratilipi.com/story/uyhj1z4d9png?utm_source=android&utm_medium=text_share #🖋️ ನನ್ನ ಬರಹ ಭಾರತೀಯ ಭಾಷೆಗಳಲ್ಲಿ ಅನಿಯಮಿತ ಕಥೆಗಳನ್ನು ಸಂಪೂರ್ಣ ಉಚಿತವಾಗಿ ಓದಿ,ರಚಿಸಿ ಮತ್ತು ಕೇಳಿರಿ
🖋️ ನನ್ನ ಬರಹ - ಬೆಂಗಳೂರಿನ ಜಡಿಮಳೆಯಲ್ಲಿ ಅಚಿಂತ್ಯ ಅನ್ವಿತಾಳ ಸುರಕ್ಷತೆಯ ಬಗ್ಗೆ ಯೋಚಿಸುತ್ತಿದ್ದರೆ;, ಇತ್ತ ಮೈಸೂರಿನ ಹಳೆಯ ಬಡಾವಣೆಯೊಂದರಲ್ಲಿ ಪ್ರೀತಂ ಒಬ್ಬ ವ್ಯಕ್ತಿಯನ್ನು ಹುಡುಕುತ್ತಿದ್ದ . ಹಳೆಯ ಕಾಲದ ಮನೆಯೊಂದರ ಮುಂದೆ ನಿಂತ ಪ್ರೀತಂ, ಅದರ ಬಾಗಿಲಿನ ಮೇಲಿದ್ದ ನೇಮ್ ಪ್ಲೇಟ್ ಗಮನಿಸಿದ, శివలింగం; నివృత్తె బ్యాంరో మ్యోనిజరా ಪ್ರೀತಂ ಬೆಲ್ ಹೊಡೆದ ಸ್ವಲ್ಪ ಹೊತ್ತಿನಲ್ಲೇ ಒಬ್ಬ ಇಳಿವಯಸ್ಸಿನ ವ್ಯಕ್ತಿ ಲ್ಲಿ ಯಾರೋ ಅಪರಿಚಿತರು ಬಂದಿದ್ದಾರೆಂಬ ಬಾಗಿಲು ತೆರೆದರು: ಅವರ ಕಣ್ಣ 50) ಸಂಶಯವಿತ್ತು. ಮೌನದ ಅಂಗಳದಲ್ಲಿ ಅವಳು: . (ಅಧ್ಯಾಯ -11) ಪ್ರತಿಲಿಪಿ ರೇಣು. ಯಸ್. ಯಚ್ ಬೆಂಗಳೂರಿನ ಜಡಿಮಳೆಯಲ್ಲಿ ಅಚಿಂತ್ಯ ಅನ್ವಿತಾಳ ಸುರಕ್ಷತೆಯ ಬಗ್ಗೆ ಯೋಚಿಸುತ್ತಿದ್ದರೆ;, ಇತ್ತ ಮೈಸೂರಿನ ಹಳೆಯ ಬಡಾವಣೆಯೊಂದರಲ್ಲಿ ಪ್ರೀತಂ ಒಬ್ಬ ವ್ಯಕ್ತಿಯನ್ನು ಹುಡುಕುತ್ತಿದ್ದ . ಹಳೆಯ ಕಾಲದ ಮನೆಯೊಂದರ ಮುಂದೆ ನಿಂತ ಪ್ರೀತಂ, ಅದರ ಬಾಗಿಲಿನ ಮೇಲಿದ್ದ ನೇಮ್ ಪ್ಲೇಟ್ ಗಮನಿಸಿದ, శివలింగం; నివృత్తె బ్యాంరో మ్యోనిజరా ಪ್ರೀತಂ ಬೆಲ್ ಹೊಡೆದ ಸ್ವಲ್ಪ ಹೊತ್ತಿನಲ್ಲೇ ಒಬ್ಬ ಇಳಿವಯಸ್ಸಿನ ವ್ಯಕ್ತಿ ಲ್ಲಿ ಯಾರೋ ಅಪರಿಚಿತರು ಬಂದಿದ್ದಾರೆಂಬ ಬಾಗಿಲು ತೆರೆದರು: ಅವರ ಕಣ್ಣ 50) ಸಂಶಯವಿತ್ತು. ಮೌನದ ಅಂಗಳದಲ್ಲಿ ಅವಳು: . (ಅಧ್ಯಾಯ -11) ಪ್ರತಿಲಿಪಿ ರೇಣು. ಯಸ್. ಯಚ್ - ShareChat
"ಹೃದಯ ಬರೆದ ಮೌನ (ಅಧ್ಯಾಯ -17)", https://kannada.pratilipi.com/story/btpbgnc5vmhk?utm_source=android&utm_medium=text_share #🖋️ ನನ್ನ ಬರಹ ಭಾರತೀಯ ಭಾಷೆಗಳಲ್ಲಿ ಅನಿಯಮಿತ ಕಥೆಗಳನ್ನು ಸಂಪೂರ್ಣ ಉಚಿತವಾಗಿ ಓದಿ,ರಚಿಸಿ ಮತ್ತು ಕೇಳಿರಿ
🖋️ ನನ್ನ ಬರಹ - ಸಿದ್ಧಾರ್ಥ್ನ ಕಣ್ಣುಗಳು ಕೆಂಪಾದವು . ತನ್ನ ಕ್ಯಾಬಿನ್ನಲ್ಲಿ ತನ್ನ ಎದುರೇ ಕುಳಿತು ಇಷ್ಟು ಧೈರ್ಯವಾಗಿ ಮಾತನಾಡುವ ಹೆಣ್ಣನ್ನು ಅವನು ನೋಡಿರಲಿಲ್ಲ . ಭಯ ಅನ್ನೋದು ಸಿದ್ಧಾರ್ಥ್ ಅಗರ್ವಾಲ್ ಡಿಕ್ಷನರಿಯಲ್ಲೇ ಇಲ್ಲ ಮಿಸ್ ನಿಮ್ಮ್ ಆಫರ್ ಅನ್ನು ನಾನು ಕನ್ಸಿಡರ್ ಮಾಡಬೇಕಂದ್ರೆ, ಮೊದಲು ১৯১০০১. ಹಲ್ಲು ಈ ಕಂಪನಿಯ ಶಕ್ತಿಯನ್ನು ನೀವು ಅರ್ಥ ಮಾಡಿಕೊಳ್ಳಬೇಕು, ಎಂದು ಕಚ್ಚಿ ಹೇಳಿದ: ಡಿಕ್ಷನರಿಯಲ್ಲಿ బదిణడింsశి అదిను పిస్టెరి అల్పల్ల మిస్టెరా கக. ಸಿದ್ದಾರ್ಥ್ ? ಅದು ಮನಸ್ಸಿನಲ್ಲಾಗುವ ತಳಮಳದ ಸಂಕೇತ ಅಷ್ಟೇ ಎಂದು ೀ ಕಟುವಾಗಿ ವಾದಿಸಿ ನಕ್ಕಳು ನಿಹಾರಿಕಾ. ಅಷ್ಟೇ ಬರೆದ ಮೌನ (ಅಧ್ಯಾಯ -17) ಹೃದಯ ಪ್ರತಿಲಿಪಿ ರೇಣು. ಯಸ್. ಯಚ್ ಸಿದ್ಧಾರ್ಥ್ನ ಕಣ್ಣುಗಳು ಕೆಂಪಾದವು . ತನ್ನ ಕ್ಯಾಬಿನ್ನಲ್ಲಿ ತನ್ನ ಎದುರೇ ಕುಳಿತು ಇಷ್ಟು ಧೈರ್ಯವಾಗಿ ಮಾತನಾಡುವ ಹೆಣ್ಣನ್ನು ಅವನು ನೋಡಿರಲಿಲ್ಲ . ಭಯ ಅನ್ನೋದು ಸಿದ್ಧಾರ್ಥ್ ಅಗರ್ವಾಲ್ ಡಿಕ್ಷನರಿಯಲ್ಲೇ ಇಲ್ಲ ಮಿಸ್ ನಿಮ್ಮ್ ಆಫರ್ ಅನ್ನು ನಾನು ಕನ್ಸಿಡರ್ ಮಾಡಬೇಕಂದ್ರೆ, ಮೊದಲು ১৯১০০১. ಹಲ್ಲು ಈ ಕಂಪನಿಯ ಶಕ್ತಿಯನ್ನು ನೀವು ಅರ್ಥ ಮಾಡಿಕೊಳ್ಳಬೇಕು, ಎಂದು ಕಚ್ಚಿ ಹೇಳಿದ: ಡಿಕ್ಷನರಿಯಲ್ಲಿ బదిణడింsశి అదిను పిస్టెరి అల్పల్ల మిస్టెరా கக. ಸಿದ್ದಾರ್ಥ್ ? ಅದು ಮನಸ್ಸಿನಲ್ಲಾಗುವ ತಳಮಳದ ಸಂಕೇತ ಅಷ್ಟೇ ಎಂದು ೀ ಕಟುವಾಗಿ ವಾದಿಸಿ ನಕ್ಕಳು ನಿಹಾರಿಕಾ. ಅಷ್ಟೇ ಬರೆದ ಮೌನ (ಅಧ್ಯಾಯ -17) ಹೃದಯ ಪ್ರತಿಲಿಪಿ ರೇಣು. ಯಸ್. ಯಚ್ - ShareChat
#👆🏻ನನ್ನ ಮೊದಲ ಪೋಸ್ಟ್💥 "ಪ್ರೀತಿಯ ಪಾರಿವಾಳ (ಅಧ್ಯಾಯ - 244)", https://kannada.pratilipi.com/story/2a2f5yvtz8cs?utm_source=android&utm_medium=text_share ಭಾರತೀಯ ಭಾಷೆಗಳಲ್ಲಿ ಅನಿಯಮಿತ ಕಥೆಗಳನ್ನು ಸಂಪೂರ್ಣ ಉಚಿತವಾಗಿ ಓದಿ,ರಚಿಸಿ ಮತ್ತು ಕೇಳಿರಿ
👆🏻ನನ್ನ ಮೊದಲ ಪೋಸ್ಟ್💥 - ಸೂರ್ಯನ ಎದೆಯಲ್ಲಿ ಮಿಂಚಿನ ಸಂಚಲನವಾಯಿತು. ಭುವಿಕಾಳಿಗೆ  ಇಷ್ಟೆಲ್ಲಾ ವಿಷಯಗಳು ಮೊದಲೇ ತಿಳಿದಿತ್ತೇ? ಅವಳು ಕೇವಲ ಅಸಹಾಯಕ ಹುಡುಗಿಯಲ್ಲ, ಬದಲಾಗಿ ಒಳಗೂಳಗೆ ಜ್ವಾಲೆಯನ್ನೇ ಹೊತ್ತು ಕುಳಿತಿದ್ದಾಳೆ ಎಂಬುದು ಅವನಿಗೆ ಈಗ ಅರ್ಥವಾಯಿತು: ಹಾಗಾದ್ರೆ ಇದೇ ದ್ವೇಷಕ್ಕೆ ಕಪ್ಪು ನೆರಳಿನ ಮುಖವಾಡವನ್ನು ಭುವಿಕ ಧರಿಸಿದಳೇ ? ಎನ್ನುವ ಅನುಮಾನವು ಕ್ಷಣದಲ್ಲಿ ಸೂರ್ಯನನ್ನು ಕಾಡಿತು. ಭುವಿಕಾಳ ಮಾತುಗಳು ಸೂರ್ಯನ ತಲೆಯಲ್ಲಿ ಸಾವಿರ ಪ್ರಶ್ನೆಗಳನ್ನು ಹುಟ್ಟುಹಾಕಿದವು . ಪ್ರೀತಿಯ ಪಾರಿವಾಳ (ಅಧ್ಯಾಯ 244) ಪ್ರತಿಲಿಪಿ ರೇಣು. ಯಸ್ ಯಚ್ ಸೂರ್ಯನ ಎದೆಯಲ್ಲಿ ಮಿಂಚಿನ ಸಂಚಲನವಾಯಿತು. ಭುವಿಕಾಳಿಗೆ  ಇಷ್ಟೆಲ್ಲಾ ವಿಷಯಗಳು ಮೊದಲೇ ತಿಳಿದಿತ್ತೇ? ಅವಳು ಕೇವಲ ಅಸಹಾಯಕ ಹುಡುಗಿಯಲ್ಲ, ಬದಲಾಗಿ ಒಳಗೂಳಗೆ ಜ್ವಾಲೆಯನ್ನೇ ಹೊತ್ತು ಕುಳಿತಿದ್ದಾಳೆ ಎಂಬುದು ಅವನಿಗೆ ಈಗ ಅರ್ಥವಾಯಿತು: ಹಾಗಾದ್ರೆ ಇದೇ ದ್ವೇಷಕ್ಕೆ ಕಪ್ಪು ನೆರಳಿನ ಮುಖವಾಡವನ್ನು ಭುವಿಕ ಧರಿಸಿದಳೇ ? ಎನ್ನುವ ಅನುಮಾನವು ಕ್ಷಣದಲ್ಲಿ ಸೂರ್ಯನನ್ನು ಕಾಡಿತು. ಭುವಿಕಾಳ ಮಾತುಗಳು ಸೂರ್ಯನ ತಲೆಯಲ್ಲಿ ಸಾವಿರ ಪ್ರಶ್ನೆಗಳನ್ನು ಹುಟ್ಟುಹಾಕಿದವು . ಪ್ರೀತಿಯ ಪಾರಿವಾಳ (ಅಧ್ಯಾಯ 244) ಪ್ರತಿಲಿಪಿ ರೇಣು. ಯಸ್ ಯಚ್ - ShareChat