ಪ್ರಸನ್ನಕುಮಾರ್,
ShareChat
click to see wallet page
@1880087286
1880087286
ಪ್ರಸನ್ನಕುಮಾರ್,
@1880087286
ಐ ಲವ್ ಶೇರ್ ಚಾಟ್
#🎥 Motivational ಸ್ಟೇಟಸ್ ಬಡವರಿಗೆ ಬದುಕಲು ಜಾಗಕ್ಕಾಗಿ ಹೋರಾಡಿ ಮಾಡಿದ ಜೀವ ಡಿಕೆ ರವಿ. ಶ್ರೀಮಂತರಿಗೆ ಮೋಜು ಮಸ್ತಿ ಮಾಡಲು ಬಡವರ ಜಾಗದಲ್ಲಿ ರೆಸಾರ್ಟ್ ಕಟ್ಟಿದ ಧೀರ cj ರಾಯ್,
🎥 Motivational ಸ್ಟೇಟಸ್ - ಬಡವರಿಗೆ ಬದುಕಲು ಜಾಗಕ್ಕಾಗಿ ಹೋರಾಡಿ ಮಿಡಿದ ಜೀವ ಡಿಕೆ ರವಿ ಶ್ರೀಮಂತರಿಗೆ ಮೋಜು ಮಸ್ತಿ ಮಾಡಲು ಬಡವರ ಜಾಗದಲ್ಲಿ ರೆಸಾರ್ಟ್ ಕಟ್ಟಿದ ಧೀರ cj ರಾಯ್ ಬಡವರಿಗೆ ಬದುಕಲು ಜಾಗಕ್ಕಾಗಿ ಹೋರಾಡಿ ಮಿಡಿದ ಜೀವ ಡಿಕೆ ರವಿ ಶ್ರೀಮಂತರಿಗೆ ಮೋಜು ಮಸ್ತಿ ಮಾಡಲು ಬಡವರ ಜಾಗದಲ್ಲಿ ರೆಸಾರ್ಟ್ ಕಟ್ಟಿದ ಧೀರ cj ರಾಯ್ - ShareChat
#🎥 Motivational ಸ್ಟೇಟಸ್ ಬಡವರಿಗೆ ಬದುಕಲು ಜಾಗಕ್ಕಾಗಿ ಹೋರಾಡಿ ಮಾಡಿದ ಜೀವ ಡಿಕೆ ರವಿ. ಶ್ರೀಮಂತರಿಗೆ ಮೋಜು ಮಸ್ತಿ ಮಾಡಲು ಬಡವರ ಜಾಗದಲ್ಲಿ ರೆಸಾರ್ಟ್ ಕಟ್ಟಿದ ಧೀರ cj ರಾಯ್,
🎥 Motivational ಸ್ಟೇಟಸ್ - MRBRO KANNADIGA ಬಡವರಿಗೆ ಬದುಕಲು ಜಾಗಕ್ಕಾಗಿ ಹೋರಾಡಿ ಮಾಡಿದ ಜೀವ ಡಿಕೆ ರವಿ ಶ್ರೀಮಂತರಿಗೆ ಮೋಜು ಮಸ್ತಿ ಮಾಡಲು ಬಡವರ ಜಾಗದಲ್ಲಿ ರೆಸಾರ್ಟ್ ಕಟ್ಟಿದ ಧೀರ CJ ರಾಯ್ MR BRO KANNADIGA MRBRO KANNADIGA ಬಡವರಿಗೆ ಬದುಕಲು ಜಾಗಕ್ಕಾಗಿ ಹೋರಾಡಿ ಮಾಡಿದ ಜೀವ ಡಿಕೆ ರವಿ ಶ್ರೀಮಂತರಿಗೆ ಮೋಜು ಮಸ್ತಿ ಮಾಡಲು ಬಡವರ ಜಾಗದಲ್ಲಿ ರೆಸಾರ್ಟ್ ಕಟ್ಟಿದ ಧೀರ CJ ರಾಯ್ MR BRO KANNADIGA - ShareChat
#🎥 Motivational ಸ್ಟೇಟಸ್ ರಾಜ್ಯದಲ್ಲಿ ಎಗ್ಗಿಲ್ಲದೆ ನಡೆಯುತ್ತಿರುವ ಡ್ರಗ್ಸ್ ದಂಧೆಗೆ ಕಡಿವಾಣ ಹಾಕುವಲ್ಲಿ ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲವಾಗಿದ್ದು, ನಮ್ಮ ಯುವಕರ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿದೆ. ಬೆಳಗಾವಿ ಅಧಿವೇಶನದಲ್ಲಿ ಇದರ ಬಗ್ಗೆ ಪ್ರಸ್ತಾಪ ಮಾಡಿದ ಸಂದರ್ಭದಲ್ಲಿ "ಡ್ರಗ್ಸ್ ದಂಧೆ ಎಲ್ಲ ರಾಜ್ಯಗಳಲ್ಲಿಯೂ ಇದೆ" ಎಂದು ಇದರ ಗಂಭೀರತೆ ಅರಿಯದೆ ಗೃಹ ಸಚಿವ @DrParameshwara ಅವರು ಉಡಾಫೆ ಉತ್ತರ ಕೊಟ್ಟಿದ್ದರು. ಶೌರ್ಯ, ಸಾಹಸ, ದಕ್ಷತೆಗೆ ಹೆಸರುವಾಸಿಯಾಗಿದ್ದ ಕರ್ನಾಟಕ ಪೊಲೀಸ್ ಇಲಾಖೆ ಕಾಂಗ್ರೆಸ್ ಸರ್ಕಾರದ ಅಸಮರ್ಥತೆಯಿಂದ ನಿತ್ರಾಣವಾಗಿದೆ. ಕರ್ನಾಟಕದಲ್ಲಿ ನಡೆಯುತ್ತಿರುವ ಡ್ರಗ್ಸ್ ದಂಧೆ ಪತ್ತೆ ಹಚ್ಚಲು, ಡ್ರಗ್ಸ್ ದಂಧೆಕೋರರನ್ನು ಹಾಕಲು ಮಹಾರಾಷ್ಟ ಪೊಲೀಸರು ಬರಬೇಕಾದರೆ ಕರ್ನಾಟಕದ ಪೊಲೀಸ್ ಇಲಾಖೆ ಏನು ಮಾಡುತ್ತಿದೆ? ರಾಜ್ಯದ ಗುಪ್ತಚರ ಇಲಾಖೆ ಏನು ಮಾಡುತ್ತಿದೆ? ಯುವ ಜನಾಂಗದ ಭವಿಷ್ಯಕ್ಕೆ ಮಾರವಾಗಿರುವ ಈ ಡ್ರಗ್ಸ್ ದಂಧೆಯನ್ನ ಅತ್ಯಂತ ಗಂಭೀರವಾಗಿ ಪರಿಗಣಿಸಿ ಇದಕ್ಕೆ ಕಡಿವಾಣ ಹಾಕಲು ಕೂಡಲೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳದಿದ್ದರೆ ಸರ್ಕಾರದ ವಿರುದ್ಧ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು @INCKarnataka ಸರ್ಕಾರಕ್ಕೆ ಎಚ್ಚರಿಕೆ ಕೊಡುತ್ತಿದ್ದೇವೆ,, ಪ್ರಸನ್ನ ಕುಮಾರ್ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಉಸ್ತುವಾರಿ ಅಧ್ಯಕ್ಷರು ಮೈಸೂರು ಮತ್ತು ಚಾಮರಾಜನಗರ 9886884668
🎥 Motivational ಸ್ಟೇಟಸ್ - ಸೂರಲ್ಲಿಮತ್ತೊಂದು ಹೈಟಿಕ್ ಡ್ರಗ್ಸ್ ಫ್ಯಾಕ್ಟರಿ!" 3 ರಾಸಾಯನಿಕದ ಹೆಸರಲ್ಲಿ ಡ್ರಗ್ಸ್ ಉತ್ಪಾದನೆಗೆ ಸಜ್ಜು: ದೆಹಲಿ ಎನ್ಸಿಬಿ ದಾಳಿ ವೇಳೆ ಸ್ಫೋಟಕ ಮಾಹಿತಿ ಗುಜರಾತ್ನ ಮಹೀಂದ್ರ ಸೆರೆ | ಜೈಲಲ್ಲಿದ್ದಾಗ ಡ್ರಗ್ಸ್ ಕುರಿತು ಪಡೆದಿದ್ದ ಜ್ಞಾನ ಬಳಸಿ ಫ್ಯಾಕ್ಟರಿ ಸ್ಥಾಪಿಸಿದ್ದ ! ` ಮತ್ೊಮ್ಮೆ: ರ್ರಾರಹಮಸತ್ತುಬುಜಿರಾತರುವ " ಇದು ಫಿನಾಯಿಲ್ ಫ್ಯಾಕ್ಟರಿ ಇತ್ತೀಚೆಗೆ ಗುಜರಾತಲ್ಲಿ ಕರ್ನಾಟಕ' ನೋಂದಣ ಕಾರು;, ಡ್ರಗ್ಸ್ಪತ್ತೆ ; ಮಾದಕವಸ್ತು ನಯಂತ್ರಣ ಬ್ಯೂರೋ ಆಂತಾ ಮೈಸೂರಿನಲ್ಲಿ ಎನ್ಸಿಬಿ ಅಧಿಕಾರಿಗಳು ' ಕಳ್ಳಸಾಗಣೆ ಭೇದಿಸಿದೆಹಾಗೂ 10 ತನಿಖೆವೇಳಿ ಪ್ರಮುಖ ಆರೋಪಿ ರಾಜ ಬಾಲ ದಾಳಿ ನಡೆಸಿರುವುದು ಫಾಲೋಅಪ್ ಮಾದಕವಸ್ತು ಮೌಲ್ಕ ಕೋಟಿ ಮಹೀಂದ್ರಾ ಸೇರಿ ನಾಲ್ವರಮಾಹಿತಿ  ಕೇಸ್ ಅಷ್ಟೇ . ಅಲ್ಲಿ ಡ್ರಗ್ಸ್ ತಯಾರು ' ವಶಪಡಿಸಿಕೊಂಡು ನಾಲ್ಜರನ್ನು ಬಂಧಿಸಿದೆ ಕಚ್ಚಾವಸ್ತು ಮಾಡುವ ಯಾವುದೇ ಆಸುಳಿವಿನ ಮೇರೆಗೆ మృెనేురెల్లి ಕರ್ನಾಟಕದ   ಸಾಂಸ್ಕೃತಿಕ ' ~దె ವೇಳಿ ಸಿಕ್ಕಿಲ್ಲ. ಅದು ಫಿನಾಯಿಲ್ ತಯಾರು . ಅಲ್ಲಿಹೈಟೆಕ್ ಫ್ಯಾಕ್ಟರಿ ಪತ್ತೆ ದಾಳಿ ನಗರಿ ಸೂರಿನಲ್ಲಿ ಗುಪ್ತ టెరో ದಗೆ ಕ್ಚರಿ. ಗುಜರಾತ್ನಲ್ಲಿ ಮಾಡುವ ಫಾ ಘಟಕವನ್ನು; (ಡ್ರಗ್ ಕಾರ್ಖಾನೆ) రిగాలతా ದನಾ ధునిర యింక్ె ఆళవెదిసి ఆకెల్యె ಸಿಕ್ಕ ಆರೋಪಿಗಳ ಸಂಬಂಧಿಕರನ್ನು ಅಧಿಕಾರಿಗಳು ವಿಚಾರಣೆ ` gzease5 ಪತ್ತೆಹಚ್ಚದ: ಕೆಲ ತಿಂಗಳ' ಮಹಾ ಉತ್ಪಾದನೆ. ಈ ಸಂಬಂಧ ' మోదిద్దు . ~ಪಡೆದಿಲ್ಲ:' దెగా ಯಾರನ್ನು ಸಹ ವಶಕ್ಕೆ  ರಾಷ್ಟ್ರಪೊಲೀಸರ ತಂಡ ಮೈ డెగా ಮಹೀಂದ್ರ ಆಪ್ತಗಣಪತ್ಲಾಲ್ ಸೆರೆ' '.ಪರಮೇಶ್ವರ ಗೃಹ ಸಚಿವ '" ಪತ್ತೆಮಾಡಿತ್ತು. 13 ಡಾದಿ; ತಯಾರಿಕಾ ಫಟಕ್ ಸೂರಲ್ಲಿಮತ್ತೊಂದು ಹೈಟಿಕ್ ಡ್ರಗ್ಸ್ ಫ್ಯಾಕ್ಟರಿ!" 3 ರಾಸಾಯನಿಕದ ಹೆಸರಲ್ಲಿ ಡ್ರಗ್ಸ್ ಉತ್ಪಾದನೆಗೆ ಸಜ್ಜು: ದೆಹಲಿ ಎನ್ಸಿಬಿ ದಾಳಿ ವೇಳೆ ಸ್ಫೋಟಕ ಮಾಹಿತಿ ಗುಜರಾತ್ನ ಮಹೀಂದ್ರ ಸೆರೆ | ಜೈಲಲ್ಲಿದ್ದಾಗ ಡ್ರಗ್ಸ್ ಕುರಿತು ಪಡೆದಿದ್ದ ಜ್ಞಾನ ಬಳಸಿ ಫ್ಯಾಕ್ಟರಿ ಸ್ಥಾಪಿಸಿದ್ದ ! ` ಮತ್ೊಮ್ಮೆ: ರ್ರಾರಹಮಸತ್ತುಬುಜಿರಾತರುವ " ಇದು ಫಿನಾಯಿಲ್ ಫ್ಯಾಕ್ಟರಿ ಇತ್ತೀಚೆಗೆ ಗುಜರಾತಲ್ಲಿ ಕರ್ನಾಟಕ' ನೋಂದಣ ಕಾರು;, ಡ್ರಗ್ಸ್ಪತ್ತೆ ; ಮಾದಕವಸ್ತು ನಯಂತ್ರಣ ಬ್ಯೂರೋ ಆಂತಾ ಮೈಸೂರಿನಲ್ಲಿ ಎನ್ಸಿಬಿ ಅಧಿಕಾರಿಗಳು ' ಕಳ್ಳಸಾಗಣೆ ಭೇದಿಸಿದೆಹಾಗೂ 10 ತನಿಖೆವೇಳಿ ಪ್ರಮುಖ ಆರೋಪಿ ರಾಜ ಬಾಲ ದಾಳಿ ನಡೆಸಿರುವುದು ಫಾಲೋಅಪ್ ಮಾದಕವಸ್ತು ಮೌಲ್ಕ ಕೋಟಿ ಮಹೀಂದ್ರಾ ಸೇರಿ ನಾಲ್ವರಮಾಹಿತಿ  ಕೇಸ್ ಅಷ್ಟೇ . ಅಲ್ಲಿ ಡ್ರಗ್ಸ್ ತಯಾರು ' ವಶಪಡಿಸಿಕೊಂಡು ನಾಲ್ಜರನ್ನು ಬಂಧಿಸಿದೆ ಕಚ್ಚಾವಸ್ತು ಮಾಡುವ ಯಾವುದೇ ಆಸುಳಿವಿನ ಮೇರೆಗೆ మృెనేురెల్లి ಕರ್ನಾಟಕದ   ಸಾಂಸ್ಕೃತಿಕ ' ~దె ವೇಳಿ ಸಿಕ್ಕಿಲ್ಲ. ಅದು ಫಿನಾಯಿಲ್ ತಯಾರು . ಅಲ್ಲಿಹೈಟೆಕ್ ಫ್ಯಾಕ್ಟರಿ ಪತ್ತೆ ದಾಳಿ ನಗರಿ ಸೂರಿನಲ್ಲಿ ಗುಪ್ತ టెరో ದಗೆ ಕ್ಚರಿ. ಗುಜರಾತ್ನಲ್ಲಿ ಮಾಡುವ ಫಾ ಘಟಕವನ್ನು; (ಡ್ರಗ್ ಕಾರ್ಖಾನೆ) రిగాలతా ದನಾ ధునిర యింక్ె ఆళవెదిసి ఆకెల్యె ಸಿಕ್ಕ ಆರೋಪಿಗಳ ಸಂಬಂಧಿಕರನ್ನು ಅಧಿಕಾರಿಗಳು ವಿಚಾರಣೆ ` gzease5 ಪತ್ತೆಹಚ್ಚದ: ಕೆಲ ತಿಂಗಳ' ಮಹಾ ಉತ್ಪಾದನೆ. ಈ ಸಂಬಂಧ ' మోదిద్దు . ~ಪಡೆದಿಲ್ಲ:' దెగా ಯಾರನ್ನು ಸಹ ವಶಕ್ಕೆ  ರಾಷ್ಟ್ರಪೊಲೀಸರ ತಂಡ ಮೈ డెగా ಮಹೀಂದ್ರ ಆಪ್ತಗಣಪತ್ಲಾಲ್ ಸೆರೆ' '.ಪರಮೇಶ್ವರ ಗೃಹ ಸಚಿವ '" ಪತ್ತೆಮಾಡಿತ್ತು. 13 ಡಾದಿ; ತಯಾರಿಕಾ ಫಟಕ್ - ShareChat
#🎥 Motivational ಸ್ಟೇಟಸ್
🎥 Motivational ಸ್ಟೇಟಸ್ - ShareChat @M. R Manvith Gowda బరరిగి నిన్న ఒళ్ళకన శాణదిద్దరినంకి ಆ ಪರಮಾತನಿಗೆ ಕಂಡರೆ ಸಾಕಂತೆ ಎಂದ ಎನ್ನ ಸರ್ವಜ್ಞ ८( 3 ్ ' ShareChat @M. R Manvith Gowda బరరిగి నిన్న ఒళ్ళకన శాణదిద్దరినంకి ಆ ಪರಮಾತನಿಗೆ ಕಂಡರೆ ಸಾಕಂತೆ ಎಂದ ಎನ್ನ ಸರ್ವಜ್ಞ ८( 3 ్ ' - ShareChat
#🎥 Motivational ಸ್ಟೇಟಸ್ ಭಾರತೀಯ ನಗರಗಳಲ್ಲಿ ಪ್ರತಿದಿನ ಬೆಳಿಗ್ಗೆ 5:30 ರ ಸುಮಾರಿಗೆ ಹನುಮಾನ್ ಚಾಲೀಸಾ ನುಡಿಸಲು ಸ್ಪೀಕರ್‌ಗಳ ವ್ಯವಸ್ಥೆ ಮಾಡಲಾಗುತ್ತದೆ! ಪ್ರತಾಪ್‌ಗಢದಿಂದ ಪ್ರಾರಂಭವಾಗಿ ಶೀಘ್ರದಲ್ಲೇ ಹೆಚ್ಚಿನ ಸ್ಥಳಗಳಲ್ಲಿ ಸ್ಥಾಪಿಸಲಾಗುವುದು 🔊🙏
🎥 Motivational ಸ್ಟೇಟಸ್ - ಭಾರತೀಯ ನಗರಗಳಲ್ಲಿ ಪ್ರತಿದಿನ ಬೆಳಿಗ್ಗೆ 5:30 ರ ಸುಮಾರಿಗೆ ಹನುಮಾನ್ ಚಾಲೀಸಾ ನುಡಿಸಲು ಸ್ಪೀಕರ್ಗಳ ವ್ಯವಸ್ಥೆ ಮಾಡಲಾಗುತ್ತದೆ! ನರೇಂದಮೋದಿ ಸೇವಾ ಟಸ್ಸಡ್ (0) 98 shri narendramodi seva trust (r  cancts ಟಾರತ೮ಸಿ ಪ್ರತಾಪ್ಗಢದಿಂದ ಪ್ರಾರಂಭವಾಗಿ ಶೀಘ್ರದಲ್ಲೇ ಹೆಚ್ಚಿನ ಸ್ಥಳಗಳಲ್ಲಿ ಸ್ಥಾಪಿಸಲಾಗುವುದು ಭಾರತೀಯ ನಗರಗಳಲ್ಲಿ ಪ್ರತಿದಿನ ಬೆಳಿಗ್ಗೆ 5:30 ರ ಸುಮಾರಿಗೆ ಹನುಮಾನ್ ಚಾಲೀಸಾ ನುಡಿಸಲು ಸ್ಪೀಕರ್ಗಳ ವ್ಯವಸ್ಥೆ ಮಾಡಲಾಗುತ್ತದೆ! ನರೇಂದಮೋದಿ ಸೇವಾ ಟಸ್ಸಡ್ (0) 98 shri narendramodi seva trust (r  cancts ಟಾರತ೮ಸಿ ಪ್ರತಾಪ್ಗಢದಿಂದ ಪ್ರಾರಂಭವಾಗಿ ಶೀಘ್ರದಲ್ಲೇ ಹೆಚ್ಚಿನ ಸ್ಥಳಗಳಲ್ಲಿ ಸ್ಥಾಪಿಸಲಾಗುವುದು - ShareChat
#🏏T20 World Cup: ಭಾರತದ ವಿರುದ್ಧ ಪಂದ್ಯ Boycott ಮಾಡಿದ ಪಾಕಿಸ್ತಾನ😱
🏏T20 World Cup: ಭಾರತದ ವಿರುದ್ಧ ಪಂದ್ಯ Boycott ಮಾಡಿದ ಪಾಕಿಸ್ತಾನ😱 - ~   / m ೩ ೩ @ g 4 44 ~   / m ೩ ೩ @ g 4 44 - ShareChat
#🏏T20 World Cup: ಭಾರತದ ವಿರುದ್ಧ ಪಂದ್ಯ Boycott ಮಾಡಿದ ಪಾಕಿಸ್ತಾನ😱
🏏T20 World Cup: ಭಾರತದ ವಿರುದ್ಧ ಪಂದ್ಯ Boycott ಮಾಡಿದ ಪಾಕಿಸ್ತಾನ😱 - నెమ్మే 12 ವರ್ಷಗಳ ನಂತರ ಕರ್ನಾಟಕ Bulldozer IMandyahaidan trolls AED % ४ JM A NC I 0 Id CCL champions ಆಗಿದ್ದಾರೆ ರಾಜ್ಯ್ ವೇ ಖುಷಿ ಪಡುವ ಸುದ್ದಿ  ಇಡೀ నెమ్మే 12 ವರ್ಷಗಳ ನಂತರ ಕರ್ನಾಟಕ Bulldozer IMandyahaidan trolls AED % ४ JM A NC I 0 Id CCL champions ಆಗಿದ್ದಾರೆ ರಾಜ್ಯ್ ವೇ ಖುಷಿ ಪಡುವ ಸುದ್ದಿ  ಇಡೀ - ShareChat
ಮಾಜಿ ಉಪಮುಖ್ಯಮಂತ್ರಿಗಳು, ಉನ್ನತ ಶಿಕ್ಷಣ ಸಚಿವರು, ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಡಾ.ಅಶ್ವಥ್ ನಾರಾಯಣ್ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು 🌷🌷🙏🙏#AshwathNarayan #🎥 Motivational ಸ್ಟೇಟಸ್
🎥 Motivational ಸ್ಟೇಟಸ್ - q68 q68 - ShareChat
#🔴ಬಜೆಟ್ 2026: ಬಹು ಮುಖ್ಯವಾದ ಕೇಂದ್ರದ ಭರವಸೆಗಳು📢 ಕೇಂದ್ರ ಬಜೆಟ್‌ನಲ್ಲಿ, ಭಾರತ ಸರ್ಕಾರವು ರಕ್ಷಣಾ ವೆಚ್ಚವನ್ನು ಗಣನೀಯವಾಗಿ ಹೆಚ್ಚಿಸಿದೆ. ವಿಶೇಷವಾಗಿ ಕಳೆದ ವರ್ಷದ ಭದ್ರತಾ ಸವಾಲುಗಳ ನಂತರ, ಹೈಟೆಕ್ ಆಧುನೀಕರಣ ಮತ್ತು ಸ್ವಾವಲಂಬನೆಗೆ ಈ ಬಜೆಟ್‌ನಲ್ಲಿ ಹೆಚ್ಚಿನ ಒತ್ತು ನೀಡಲಾಗಿದೆ. *​₹7.85 ಲಕ್ಷ ಕೋಟಿ* ಮೊತ್ತದ ರಕ್ಷಣಾ ಬಜೆಟ್‌ನ ಪ್ರಮುಖ ಮುಖ್ಯಾಂಶಗಳು ಇಲ್ಲಿವೆ: ​# 1. ದಾಖಲೆ ಮಟ್ಟದ ಅನುದಾನ ​ಒಟ್ಟು ಹಂಚಿಕೆ: ರಕ್ಷಣಾ ಸಚಿವಾಲಯಕ್ಕೆ ಒಟ್ಟು ₹7.85 ಲಕ್ಷ ಕೋಟಿ ನೀಡಲಾಗಿದ್ದು, ಇದು ಕಳೆದ ವರ್ಷಕ್ಕಿಂತ (₹6.81 ಲಕ್ಷ ಕೋಟಿ) ಸುಮಾರು 15% ರಷ್ಟು ಹೆಚ್ಚಾಗಿದೆ. ​ಆಧುನೀಕರಣ (ಬಂಡವಾಳ ವೆಚ್ಚ): ಹೊಸ ಶಸ್ತ್ರಾಸ್ತ್ರಗಳು, ವಿಮಾನಗಳು ಮತ್ತು ಯುದ್ಧನೌಕೆಗಳ ಖರೀದಿಗಾಗಿ ₹2.31 ಲಕ್ಷ ಕೋಟಿ (28% ಏರಿಕೆ) ಮೀಸಲಿಡಲಾಗಿದೆ. ​ಕಾರ್ಯಾಚರಣೆ ವೆಚ್ಚ: ಸಂಬಳ, ಉಪಕರಣಗಳ ನಿರ್ವಹಣೆ ಮತ್ತು ಸನ್ನದ್ಧತೆಗಾಗಿ ₹3.65 ಲಕ್ಷ ಕೋಟಿ ಹಂಚಿಕೆ ಮಾಡಲಾಗಿದೆ. ​# 2. "ಆತ್ಮನಿರ್ಭರ" (ಸ್ವಾವಲಂಬನೆ) ಉಪಕ್ರಮಗಳು ​ಭಾರತವನ್ನು ರಕ್ಷಣಾ ಉತ್ಪಾದನಾ ಕೇಂದ್ರವನ್ನಾಗಿ ಮಾಡಲು ಸರ್ಕಾರವು ಹೆಚ್ಚಿನ ಆದ್ಯತೆ ನೀಡಿದೆ: ​ಕಸ್ಟಮ್ಸ್ ಸುಂಕ ವಿನಾಯಿತಿ: ವಿಮಾನದ ಬಿಡಿಭಾಗಗಳ ತಯಾರಿಕೆಗೆ ಬೇಕಾದ ಕಚ್ಚಾ ವಸ್ತುಗಳ ಮೇಲಿನ ಮೂಲ ಕಸ್ಟಮ್ಸ್ ಸುಂಕವನ್ನು ರದ್ದುಗೊಳಿಸಲಾಗಿದೆ. ಇದು ದೇಶೀಯ ಎಂಆರ್‌ಒ (MRO) ಉದ್ಯಮಕ್ಕೆ ಸಹಕಾರಿಯಾಗಲಿದೆ. ​ದೇಶೀಯ ಖರೀದಿ: ಆಧುನೀಕರಣ ಬಜೆಟ್‌ನ ಬಹುಪಾಲು ಮೊತ್ತವನ್ನು (₹1 ಲಕ್ಷ ಕೋಟಿಗಿಂತ ಹೆಚ್ಚು) ಭಾರತೀಯ ರಕ್ಷಣಾ ತಯಾರಕರಿಂದ ವಸ್ತುಗಳನ್ನು ಖರೀದಿಸಲು ಬಳಸಲಾಗುವುದು. ​ದುರ್ಲಭ ಖನಿಜಗಳ ಕಾರಿಡಾರ್: ಸುಧಾರಿತ ಕ್ಷಿಪಣಿ ವ್ಯವಸ್ಥೆಗಳಿಗೆ ಅಗತ್ಯವಿರುವ ಖನಿಜಗಳನ್ನು ಪಡೆಯಲು ಒಡಿಶಾ, ಕೇರಳ, ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ "ರೇರ್ ಅರ್ಥ್ ಕಾರಿಡಾರ್‌ಗಳನ್ನು" ಸ್ಥಾಪಿಸಲಾಗುವುದು. ​# 3. ಪ್ರಮುಖ ಯೋಜನೆಗಳು ​ಹೆಚ್ಚುವರಿ ಹಣಕಾಸು ನೆರವಿನಿಂದ ಈ ಕೆಳಗಿನ ಯೋಜನೆಗಳು ವೇಗವನ್ನು ಪಡೆದುಕೊಳ್ಳಲಿವೆ: ​ವಾಯುಯಾನ: ಹೆಚ್ಚುವರಿ ರಫೇಲ್ ಯುದ್ಧ ವಿಮಾನಗಳು ಮತ್ತು ಸ್ವದೇಶಿ ಎಎಮ್‌ಸಿಎ (AMCA) ಯುದ್ಧ ವಿಮಾನಗಳ ಅಭಿವೃದ್ಧಿ. ​ನೌಕಾದಳ: ಮುಂದಿನ ಪೀಳಿಗೆಯ ಜಲಾಂತರ್ಗಾಮಿ ನೌಕೆಗಳು ಮತ್ತು ನೌಕಾಪಡೆಗೆ ಬೇಕಾದ ವಿಮಾನಗಳು. ​ತಂತ್ರಜ್ಞಾನ: ಡ್ರೋನ್ ತಂತ್ರಜ್ಞಾನ ಮತ್ತು ಎಐ (AI) ಆಧಾರಿತ ಯುದ್ಧ ವ್ಯವಸ್ಥೆಗಳ ಮೇಲೆ ಹೆಚ್ಚಿನ ಗಮನ. ​ಗಡಿ ಮೂಲಸೌಕರ್ಯ : ಗಡಿ ರಸ್ತೆ ಸಂಸ್ಥೆಗೆ (BRO) ಹೆಚ್ಚಿನ ಅನುದಾನ ನೀಡುವ ಮೂಲಕ ಗಡಿ ಪ್ರದೇಶಗಳಲ್ಲಿ ರಸ್ತೆ ನಿರ್ಮಾಣಕ್ಕೆ ವೇಗ ನೀಡಲಾಗುವುದು. ​# 4. ನಿವೃತ್ತಿ ವೇತನ ಮತ್ತು ಕಲ್ಯಾಣ ​ರಕ್ಷಣಾ ಪೆನ್ಷನ್: ಅನುಭವಿ ಸೈನಿಕರು ಮತ್ತು ಅವರ ಕುಟುಂಬಗಳ ಕಲ್ಯಾಣಕ್ಕಾಗಿ ಪೆನ್ಷನ್ ಮೊತ್ತವನ್ನು ₹1.71 ಲಕ್ಷ ಕೋಟಿಗೆ ಏರಿಸಲಾಗಿದೆ.
🔴ಬಜೆಟ್ 2026: ಬಹು ಮುಖ್ಯವಾದ ಕೇಂದ್ರದ ಭರವಸೆಗಳು📢 - ಕೇಂದ್ರ ಬಜೆಟ್ ಏರಿಕೆ ಪಟ್ಟಿ ಇಳಿಕೆ ப 48? 03 ಬೀಡಿ ಬಿಯರ್ , ವಿಸ್ಕಿ , ರಮ್ ಪಾದರಕ್ಷೆಗಳ ದರ ಸಿಗರೇಟ್ ಮತ್ತು ತಂಬಾಕು ಲಿಥೀಯಂ ಬ್ಯಾಟರಿ ಮಸಾಲ ಪಾನ್  నిఐబు లుచ్చన్నగళ బిలి ಆಮದು ಮಾಡಿದ ಎಲೆಕ್ಟ್ರಾನಿಕ್ಸ್ ಸಿಎನ್ಜಿ ಬಯೋಗ್ಯಾಸ್ ಟಲಿಕಾಂ ಉಪಕರಣಗಳು ಕ್ಯಾನ್ಸರ್ ಮತ್ತು ಶುಗರ್ ಔಷಧಿಗಳ ಬೆಲೆ ಇತರ 17 ಔಷಧಿಗಳ ಬೆಲೆ ರ ಕೇಂದ್ರ ಬಜೆಟ್ ಏರಿಕೆ ಪಟ್ಟಿ ಇಳಿಕೆ ப 48? 03 ಬೀಡಿ ಬಿಯರ್ , ವಿಸ್ಕಿ , ರಮ್ ಪಾದರಕ್ಷೆಗಳ ದರ ಸಿಗರೇಟ್ ಮತ್ತು ತಂಬಾಕು ಲಿಥೀಯಂ ಬ್ಯಾಟರಿ ಮಸಾಲ ಪಾನ್  నిఐబు లుచ్చన్నగళ బిలి ಆಮದು ಮಾಡಿದ ಎಲೆಕ್ಟ್ರಾನಿಕ್ಸ್ ಸಿಎನ್ಜಿ ಬಯೋಗ್ಯಾಸ್ ಟಲಿಕಾಂ ಉಪಕರಣಗಳು ಕ್ಯಾನ್ಸರ್ ಮತ್ತು ಶುಗರ್ ಔಷಧಿಗಳ ಬೆಲೆ ಇತರ 17 ಔಷಧಿಗಳ ಬೆಲೆ ರ - ShareChat
#🎥 Motivational ಸ್ಟೇಟಸ್
🎥 Motivational ಸ್ಟೇಟಸ್ - ಹುಣಸೂರು ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ ಜಡಿ ಹರೀತ್ ಗೌಡ ಅವರಿಗೆ ಜನ್ಮದಿನದ லலாச ಪ್ರಸನ್ನ ಕುಮಾರ್ , ಶ್ರೀ ನರೇಂದ್ರ ಮೋದಿ ಸೇವಾ ಟ್ರಸ್ಟ್ ರಿ, ಸಂಸ್ಥಾಪಕ ಅಧ್ಯಕ್ಷರು   ಹುಣಸೂರು ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ ಜಡಿ ಹರೀತ್ ಗೌಡ ಅವರಿಗೆ ಜನ್ಮದಿನದ லலாச ಪ್ರಸನ್ನ ಕುಮಾರ್ , ಶ್ರೀ ನರೇಂದ್ರ ಮೋದಿ ಸೇವಾ ಟ್ರಸ್ಟ್ ರಿ, ಸಂಸ್ಥಾಪಕ ಅಧ್ಯಕ್ಷರು - ShareChat