ಪ್ರಸನ್ನಕುಮಾರ್,
ShareChat
click to see wallet page
@1880087286
1880087286
ಪ್ರಸನ್ನಕುಮಾರ್,
@1880087286
ಐ ಲವ್ ಶೇರ್ ಚಾಟ್
BREAKING NEWS #🎥 Motivational ಸ್ಟೇಟಸ್ ಷಡ್ಯಂತ್ರ, ಪಿತೂರಿ ; ದರ್ಶನ್ ವಿರುದ್ದ ಸುಳ್ಳು ದಾಖಲೆ - ಬೃಹತ್ ಪ್ರತಿಭಟನೆಗೆ ಕರೆ #starbuzz #darshan #darshanthoogudeepa #darshanthoogudeepasrinivas #renukaswamycase #protest #filmindustry #sandalwood #kannadafilmindustry
🎥 Motivational ಸ್ಟೇಟಸ್ - ಪ್ರಸನ್ನಕುಮಾರ್ . ನಟ ದರ್ಶನ್ ಪ್ರಕರಣದಲ್ಲಿ ಸ್ಥಳ ಮಹಜರು ಬಗ್ಗೆ ಸುಳ್ಳು ಮಾಹಿತಿ ಆರೋಪ: ತನಿಖಾ ಅಧಿಕಾರಿ ವಿರುದ್ದ ಕೋರ್ಟ್ಗೆ ಅರ್ಜಿಸಲ್ಲಿಕೆ ಪ್ರಸನ್ನಕುಮಾರ್ . ನಟ ದರ್ಶನ್ ಪ್ರಕರಣದಲ್ಲಿ ಸ್ಥಳ ಮಹಜರು ಬಗ್ಗೆ ಸುಳ್ಳು ಮಾಹಿತಿ ಆರೋಪ: ತನಿಖಾ ಅಧಿಕಾರಿ ವಿರುದ್ದ ಕೋರ್ಟ್ಗೆ ಅರ್ಜಿಸಲ್ಲಿಕೆ - ShareChat
🥲🥲 #🎥 Motivational ಸ್ಟೇಟಸ್ 🤔🫣🤭🥲🥲
🎥 Motivational ಸ್ಟೇಟಸ್ - ShareChat
01:15
##narendramodi #🎥 Motivational ಸ್ಟೇಟಸ್
#narendramodi - ಮೋದಿ శరివార ಪರಿವಾರ' ಪರಿವಾರ' ಮೋದಿ మsది ಪರಿವಾರ್ ಮೋದಿ 0 ಪರಿವಾರ' శీ ಮೋದಿ 8 ಮೋದಿ ಪರಿವಾರ' 8 9 Soe 8 8 9 ೦ 09 95 ब8 &   8 d 8 8 9 ১০১১০ 9 9 శ్డీ 8 6 8 8 9 0 8 9 4 0 8 శ్ీ ೩ 9 ಳ 8 : 9 ವ್ದೊೋಧಿ 8 8 8 % ^ 0 0 =சச e 0 9சச 0 2 (aense rees ಮೋದಿ శరివార ಪರಿವಾರ' ಪರಿವಾರ' ಮೋದಿ మsది ಪರಿವಾರ್ ಮೋದಿ 0 ಪರಿವಾರ' శీ ಮೋದಿ 8 ಮೋದಿ ಪರಿವಾರ' 8 9 Soe 8 8 9 ೦ 09 95 ब8 &   8 d 8 8 9 ১০১১০ 9 9 శ్డీ 8 6 8 8 9 0 8 9 4 0 8 శ్ీ ೩ 9 ಳ 8 : 9 ವ್ದೊೋಧಿ 8 8 8 % ^ 0 0 =சச e 0 9சச 0 2 (aense rees - ShareChat
#🎥 Motivational ಸ್ಟೇಟಸ್ ##narendramodi
🎥 Motivational ಸ್ಟೇಟಸ್ - నెక్తి నెంకెం ಸ್ವರ್ಗಕ್ಕೆ ಹೋಗುವ ಇಚ್ಛಿ ನನಗಿಲ್ಲ . ಜೀವಿತಾವಧಿಯಲ್ಲಿ ಅ೦ಂಡ ಶ ನರ್ಗಂದ್ರನೋದಿ ಸೇವಾ Uಸ್ಟ್ (0.) shn maunur-mari sr4 irls  ಭಾರತವನ್ನು ಹಿಂದುರಾಷ್ಟರವನ್ನಾಗಿ ಕಾಣುವಇಚ್ಳಿನನಗಿದೆ ನಣೆm నెక్తి నెంకెం ಸ್ವರ್ಗಕ್ಕೆ ಹೋಗುವ ಇಚ್ಛಿ ನನಗಿಲ್ಲ . ಜೀವಿತಾವಧಿಯಲ್ಲಿ ಅ೦ಂಡ ಶ ನರ್ಗಂದ್ರನೋದಿ ಸೇವಾ Uಸ್ಟ್ (0.) shn maunur-mari sr4 irls  ಭಾರತವನ್ನು ಹಿಂದುರಾಷ್ಟರವನ್ನಾಗಿ ಕಾಣುವಇಚ್ಳಿನನಗಿದೆ ನಣೆm - ShareChat
#🎥 Motivational ಸ್ಟೇಟಸ್ ##narendramodi
🎥 Motivational ಸ್ಟೇಟಸ್ - NEWS 8 ತನ B 1 ರಾಜಕೀಯ ವರುತ್ವೇಶಕ್ಕೆ సజ్జుఞ KARNAAKA HINDUS ಮತ್ತೆ ಅಖಾಡಕ್ಕೆ ! ಫೈರ್ ಬ್ರ್ಯಾ ందో र्थ ಭಟ್ಕಳದ 'ಹಿಂದೂ ಸಂಗಮ'ದ ಮೂಲಕ ಅನಂತಕುಮಾರ್ ಹೆಗಡೆ శెంబ్ర్యా' రౌో! NEWS 8 ತನ B 1 ರಾಜಕೀಯ ವರುತ್ವೇಶಕ್ಕೆ సజ్జుఞ KARNAAKA HINDUS ಮತ್ತೆ ಅಖಾಡಕ್ಕೆ ! ಫೈರ್ ಬ್ರ್ಯಾ ందో र्थ ಭಟ್ಕಳದ 'ಹಿಂದೂ ಸಂಗಮ'ದ ಮೂಲಕ ಅನಂತಕುಮಾರ್ ಹೆಗಡೆ శెంబ్ర్యా' రౌో! - ShareChat
#🎥 Motivational ಸ್ಟೇಟಸ್ 1964ರಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿಯವರು ಪ್ರಧಾನಿಯಾಗಿದ್ದಾಗ ಅವರ ಬಳಿ ಅವರದ್ದು ಎನ್ನುವ ಸ್ವಂತ ಕಾರು ಇರಲಿಲ್ಲ. ಅವರು ತಮ್ಮ ಸ್ವಂತ ಕೆಲಸಗಳಿಗೆ ಸರಕಾರಿ ಕಾರನ್ನು ಬಳಸುತ್ತಿರಲಿಲ್ಲ. ಮಕ್ಕಳನ್ನು ಶಾಲೆಗೆ ಬಿಡಲು, ಕರೆದುಕೊಂಡು ಬರಲು ಸರಕಾರಿ ವಾಹನ ಬಳಸುವುದನ್ನು ಅವರು ಇಷ್ಟಪಡುತ್ತಿರಲಿಲ್ಲ. ಕೆಲವು ಅಧಿಕೃತ ಕಾರ್ಯಕ್ರಮಗಳಿಗೆ ಪತ್ನಿಯನ್ನು ಕರೆದುಕೊಂಡು ಹೋದರೂ, ಮಕ್ಕಳನ್ನು ಕರೆದುಕೊಂಡು ಹೋಗುತ್ತಿರಲಿಲ್ಲ. ಹೆಂಡತಿಯೊಬ್ಬಳೇ ಹೋಗುವ ಸಂದರ್ಭದಲ್ಲಿ ಸರಕಾರಿ ವಾಹನವನ್ನು ಬಳಸುವುದನ್ನು ಅವರು ಸಮ್ಮತಿಸುತ್ತಿರಲಿಲ್ಲ. ಪ್ರಧಾನಿಯ ಮಕ್ಕಳು ಶಾಲೆಗೆ ನಡೆದುಕೊಂಡು ಹೋಗಬೇಕಾಗಿತ್ತು. ಇದಕ್ಕೆ ಶಾಸ್ತ್ರಿಯವರಿಗೆ ಪಶ್ಚಾತ್ತಾಪವಿರಲಿಲ್ಲ. ಆದರೆ ತಮ್ಮ ಕಟ್ಟುಪಾಡಿನಿಂದಾಗಿ ಕುಟುಂಬದವರಿಗೆ ತೊಂದರೆಯಾಗುವುದು ಶಾಸ್ತ್ರಿಯವರ ಗಮನಕ್ಕೆ ಬಂದಿತ್ತು. ಒಮ್ಮೆ ಶಾಸ್ತ್ರಿಯವರ ಮಗ ಸುನಿಲ್ ಶಾಸ್ತ್ರಿ ತಂದೆಗೆ ತಿಳಿಯದಂತೆ, ಪ್ರಧಾನಿ ಕಚೇರಿಯ ಕಾರನ್ನು (ಸರಕಾರಿ ಕಾರು) ಖಾಸಗಿ ಕೆಲಸಕ್ಕಾಗಿ ಬಳಸಿದ್ದರು. ಇದು ತಿಳಿದ ಶಾಸ್ತ್ರಿಯವರು ತಕ್ಷಣವೇ ತಮ್ಮ ಚಾಲಕನನ್ನು ಕರೆಸಿ, ಕಾರು ಎಷ್ಟು ಕಿಲೋಮೀಟರ್ ಓಡಿದೆ ಎಂದು ಕೇಳಿದರು. ನಂತರ, ಆ ದೂರಕ್ಕೆ ತಗಲುವ ಪೆಟ್ರೋಲ್ ವೆಚ್ಚವನ್ನು ಲೆಕ್ಕ ಹಾಕಿ, ತಮ್ಮ ಸ್ವಂತ ಹಣದಿಂದ ಸರಕಾರಿ ಖಜಾನೆಗೆ ಆ ಹಣವನ್ನು ಜಮೆ ಮಾಡಿದ್ದರು. ಓಡಾಟಕ್ಕೆ ಸ್ವಂತ ಕಾರು ಇಲ್ಲದಿದ್ದರೆ ತಮ್ಮ ಕುಟುಂಬದ ಸದಸ್ಯರಿಗೆ ತೊಂದರೆಯಾಗುವುದನ್ನು ಅರಿತುಕೊಂಡ ಶಾಸ್ತ್ರಿಯವರು, ಒಂದು ಕಾರನ್ನು ಖರೀದಿಸಲು ನಿರ್ಧರಿಸಿದರು. ಆಗ ಆ ಫಿಯೆಟ್ ಕಾರಿನ ಬೆಲೆ ಹನ್ನೆರಡು ಸಾವಿರ ರುಪಾಯಿಗಳು! ಆದರೆ, ದೇಶದ ಪ್ರಧಾನಿಯ ಬ್ಯಾಂಕ್ ಖಾತೆಯಲ್ಲಿದ್ದದ್ದು ಕೇವಲ ಏಳು ಸಾವಿರ ರುಪಾಯಿಗಳು! ಶಾಸ್ತ್ರಿಯವರು ತಮ್ಮ ಸ್ನೇಹಿತರ ಬಳಿ ಕೇಳಿದ್ದಿದ್ದರೆ ಯಾರೂ ಇಲ್ಲವೆನ್ನುತ್ತಿರಲಿಲ್ಲ. ಪ್ರಧಾನಿಗೆ ಸಾಲ ಕೊಡುವುದು ಪ್ರತಿಷ್ಠೆಯ ವಿಷಯ ಎಂದು ಭಾವಿಸುತ್ತಿದ್ದರು ಅಥವಾ ಪ್ರಧಾನಿ ಮನೆ ಮುಂದೆ ಅದಕ್ಕಿಂತ ಉತ್ತಮವಾದ ಕಾರನ್ನು ನಿಲ್ಲಿಸಿರುತ್ತಿದ್ದರು. ಆದರೆ ಶಾಸ್ತ್ರಿಯವರು ಉಳಿದ ಐದು ಸಾವಿರ ರುಪಾಯಿಗಳಿಗಾಗಿ, ಯಾರಿಗೂ ಹೇಳಲಿಲ್ಲ. ಪಂಜಾಬ್ ನ್ಯಾಷನಲ್ ಬ್ಯಾಂಕ್ ನಿಂದ ಸಾಲ ಪಡೆಯಲು ನಿರ್ಧರಿಸಿದರು. ದೇಶದ ಅತ್ಯುನ್ನತ ಅಧಿಕಾರದಲ್ಲಿರುವ ವ್ಯಕ್ತಿ ಕಾರಿಗಾಗಿ ಬ್ಯಾಂಕ್ ಸಾಲಕ್ಕೆ ಅರ್ಜಿ ಹಾಕಲು ತೀರ್ಮಾನಿಸಿದರು! ‘ನಾನು ಪ್ರಧಾನಿ ಎಂಬ ಕಾರಣಕ್ಕೆ ಯಾವ ರಿಯಾಯತಿಯನ್ನೂ ನೀಡಕೂಡದು, ಬ್ಯಾಂಕಿನ ನಿಯಮಗಳನ್ನು ಪಾಲಿಸಬೇಕು’ ಎಂದು ಶಾಸ್ತ್ರಿಯವರು ಕಟ್ಟಪ್ಪಣೆ ವಿಧಿಸಿದರು. ಅಷ್ಟು ಸಣ್ಣ ಮೊತ್ತಕ್ಕೆ ಪ್ರಧಾನಿಯವರಿಗೆ ಸಾಲ ನೀಡಿದರೆ ಬ್ಯಾಂಕಿನ ಅಧ್ಯಕ್ಷರ ಕೆಂಗಣ್ಣಿಗೆ ಗುರಿಯಾಗಬೇಕಾದೀತೆಂದು ಭಾವಿಸಿದ ಬ್ಯಾಂಕ್ ಮ್ಯಾನೇಜರ್, ತಮ್ಮ ಮೇಲಾಧಿಕಾರಿಯನ್ನು ಸಂಪರ್ಕಿಸಿದರು. ಅವರು ಪ್ರಧಾನಿ ಕಚೇರಿಯಲ್ಲಿರುವ ಅಧಿಕಾರಿಯನ್ನು ಸಂಪರ್ಕಿಸಿದರು. 'ಈ ವಿಷಯದಲ್ಲಿ ಯಾವ ಕಾರಣಕ್ಕೂ ಪ್ರಧಾನಿ ಅವರ ಮನಸ್ಸನ್ನು ಬದಲಿಸಲು ಸಾಧ್ಯವಿಲ್ಲ. ನೀವು ಅವರಿಗೆ ಐದು ಸಾವಿರ ರುಪಾಯಿ ಸಾಲ ಮಂಜೂರು ಮಾಡಿ' ಎಂದು ಅವರು ಹೇಳಿದರು. ಬ್ಯಾಂಕ್ ಅಧಿಕಾರಿಗಳಿಗೆ ಬೇರೆ ದಾರಿಯೇ ಇರಲಿಲ್ಲ. ಅವರು ದೇಶದ ಪ್ರಧಾನಿಗೆ ಸಾಲ ಮಂಜೂರು ಮಾಡಿದರು. ಶಾಸ್ತ್ರಿಯವರು ಅರ್ಜಿ ಸಲ್ಲಿಸಿದ ದಿನವೇ ಸಾಲ ಮಂಜೂರಾಯಿತು. ಆದರೆ ಶಾಸ್ತ್ರಿಯವರು, 'ಸಾಮಾನ್ಯ ಜನರಿಗೆ ಎಷ್ಟು ವೇಗವಾಗಿ ಸಾಲ ಸಿಗುತ್ತದೆಯೋ ಅಷ್ಟೇ ವೇಗವಾಗಿ ನನಗೂ ಸಿಗಲಿ, ವಿಶೇಷ ಸೌಲಭ್ಯ ಬೇಡ' ಎಂದು ಸೂಚಿಸಿದ್ದರು. (ಪಂಜಾಬ್ ನ್ಯಾಷನಲ್ ಬ್ಯಾಂಕ್ ಇಂದಿಗೂ ಶಾಸ್ತ್ರಿಯವರು ಸಹಿ ಮಾಡಿದ ಆ ಸಾಲದ ಪತ್ರಗಳನ್ನು ಮತ್ತು ಮರುಪಾವತಿಯ ದಾಖಲೆಗಳನ್ನು ತನ್ನ 'ಹೆರಿಟೇಜ್ ಗ್ಯಾಲರಿ'ಯಲ್ಲಿ ಅತ್ಯಂತ ಗೌರವದಿಂದ ಕಾಪಾಡಿಕೊಂಡು ಬಂದಿರುವುದು ಬೇರೆ ಕತೆ.) ಕೊನೆಗೂ ಪಿಯಟ್ ಕಾರು ಬಂದಿತು! ಕಾರಿನ ನಂಬರ್ DLE 6! ಅದು ಆ ಕಾಲದ ಇಟಾಲಿಯನ್ ವಿನ್ಯಾಸದ 'ಪ್ರೀಮಿಯರ್ ಪದ್ಮಿನಿ'ಯ ಮುಂಚಿನ ಆವೃತ್ತಿ. ಕಾರಿನ ಒಳಾಂಗಣ ತೀರಾ ಸರಳವಾಗಿತ್ತು. ಯಾವುದೇ ಐಷಾರಾಮಿ ಸೌಲಭ್ಯಗಳಿರಲಿಲ್ಲ. ಅಷ್ಟಕ್ಕೂ ಆ ಕಾರಿನಲ್ಲಿ ಹವಾ ನಿಯಂತ್ರಣ (ಎಸಿ)ವೂ ಇರಲಿಲ್ಲ. ದುರದೃಷ್ಟವಶಾತ್, ಕಾರು ಖರೀದಿಸಿದ ಕೇವಲ ಒಂದು ವರ್ಷದೊಳಗೆ, ಅಂದರೆ 1966ರ ಜನವರಿ 11ರಂದು ಅಂದಿನ ಅವಿಭಜಿತ ರಷ್ಯಾದ ತಾಷ್ಕೆಂಟ್‌ನಲ್ಲಿ ಶಾಸ್ತ್ರಿಯವರು ನಿಗೂಢವಾಗಿ ನಿಧನರಾದರು. ಆಗ ಬ್ಯಾಂಕ್ ಸಾಲ ಇನ್ನೂ ಬಾಕಿ ಇತ್ತು. ಶಾಸ್ತ್ರಿಯವರ ನಿಧನದ ನಂತರ ಅಂದಿನ ಇಂದಿರಾ ಗಾಂಧಿಯವರ ಸರಕಾರ ಆ ಸಾಲವನ್ನು ಮನ್ನಾ ಮಾಡಲು ಮುಂದಾಯಿತು. ಆದರೆ ಶಾಸ್ತ್ರಿಯವರ ಪತ್ನಿ ಲಲಿತಾ ಶಾಸ್ತ್ರಿ ಅದನ್ನು ನಿರಾಕರಿಸಿದರು. 'ನನ್ನ ಪತಿ ಪ್ರಾಮಾಣಿಕವಾಗಿ ಬದುಕಿದವರು, ಅವರ ಹೆಸರಿನಲ್ಲಿ ಸಾಲ ಉಳಿಯಬಾರದು. ನನ್ನ ಪತಿ ಮಾಡಿದ ಸಾಲವನ್ನು ನಾನೇ ತೀರಿಸುತ್ತೇನೆ' ಎಂದು ಹೇಳಿದರಲ್ಲದೇ, ತಮ್ಮ ಉಳಿತಾಯ ಮತ್ತು ತಮಗೆ ಬರುತ್ತಿದ್ದ ಪಿಂಚಣಿ ಹಣದಿಂದ ಕಂತುಗಳಲ್ಲಿ ಆ ಸಾಲವನ್ನು ಮರುಪಾವತಿಸಲಾರಂಭಿಸಿದರು. ಈ ವಿಷಯ ಹೇಗೋ ಪತ್ರಕರ್ತರಿಗೆ ಗೊತ್ತಾಯಿತು. ಇದನ್ನು ಅವರು ಪತ್ರಿಕೆಯಲ್ಲಿ ವರದಿ ಮಾಡಿದರು. ಈ ಸುದ್ದಿ ಕಾಳ್ಗಿಚ್ಚಿನಂತೆ ದೇಶಾದ್ಯಂತ ಹರಡಿತು. ಶಾಸ್ತ್ರಿಯವರ ಕುಟುಂಬ ಸಾಲದಲ್ಲಿ ಇರುವುದನ್ನು ಸಹಿಸದ ದೇಶವಾಸಿಗಳು ಲಲಿತಾ ಶಾಸ್ತ್ರಿಯವರ ಹೆಸರಿಗೆ ಹಣವನ್ನು ಮನಿಯಾರ್ಡರ್ ಮೂಲಕ ಕಳಿಸಲಾರಂಭಿಸಿದರು. ಎಂಟಾಣೆ, ಒಂದು ರುಪಾಯಿಯಿಂದ ಹಿಡಿದು, ಕಾರಿನ ಮೂಲ ಬೆಲೆ ಹನ್ನೆರಡು ಸಾವಿರ ರುಪಾಯಿ ತನಕ ಜನ ಹಣ ಕಳಿಸಿದ್ದರು. ಕೂಲಿಕಾರರು, ಬಡವರು, ಶ್ರೀಮಂತರು ಎಂಬ ಭೇದ-ಭಾವವಿಲ್ಲದೇ ಜನ ಹಣ ಕಳಿಸಿದ್ದರು. ಒಂದು ವರ್ಷದವರೆಗೂ ಲಲಿತಾ ಶಾಸ್ತ್ರಿ ಹೆಸರಿನಲ್ಲಿ ಹಣ ಬರುತ್ತಲೇ ಇತ್ತು. 'ಯಾರೂ ಹಣ ಕಳಿಸಬೇಡಿ' ಎಂದು ಮನವಿ ಮಾಡಿಕೊಂಡರೂ ಹಣ ಬರುವುದು ನಿಂತಿರಲಿಲ್ಲ. ದೇಶದ ಮಹಾಜನತೆ ಕಳಿಸಿದ ಹಣದಲ್ಲಿ ನೂರಾರು ಕಾರುಗಳನ್ನು ಖರೀದಿಸಬಹುದಿತ್ತು. ಆದರೆ ಲಲಿತಾ ಶಾಸ್ತ್ರಿಯವರು ಒಂದು ಪೈಸೆಯನ್ನೂ ಸ್ವೀಕರಿಸಲಿಲ್ಲ. ಯಾವ ಮನಿಯಾರ್ಡರನ್ನೂ ನಗದೀಕರಿಸಲಿಲ್ಲ! ಈ ಕಾರು ಇಂದಿಗೂ ಸುಸ್ಥಿತಿಯಲ್ಲಿದೆ. ಇದು ಶಾಸ್ತ್ರಿಯವರ ಶಿಸ್ತು, ಸರಳ ಜೀವನ ಮತ್ತು ಅವರ ಕುಟುಂಬದ ಮೇಲಿನ ಪ್ರೀತಿಯ ದ್ಯೋತಕವಾಗಿ ಆ ಕಾರು ಅಲ್ಲಿ ನಿಂತಿದೆ. ಅಲ್ಲಿಂದ ಹೊರಬರುವಾಗ ಅನಿಸಿತು. *ರೋಡ್ ರೋಲರ್‌ನಂಥ ಅಧಿಕಾರವಿದ್ದರೂ, ದಾರಿಯ ಬದಿಯ ಹೂವಿನ ಗಿಡಕ್ಕೆ ಪೆಟ್ಟು ಮಾಡದೇ ಸಾಗುವ ಕಲೆಯೇ ಅಸಲಿ ರಾಜಕೀಯ* ಅಲ್ಲವೇ ?
🎥 Motivational ಸ್ಟೇಟಸ್ - DLE 6 INU DLE 6 INU - ShareChat
#🎥 Motivational ಸ್ಟೇಟಸ್ ##narendramodi ತಮ್ಮದೇ ಜನರು ಹೆಣೆದ ದ್ರೋಹದ ಜಾಲದಲ್ಲಿ ಸಿಲುಕಿ ಹುತಾತ್ಮರಾದರು ಚಂದ್ರಶೇಖರ್‌ ಆಜಾದ್ ಭಾರತದ ಸ್ವಾತಂತ್ರ್ಯ ಹೋರಾಟದ ಪ್ರಜ್ವಲಿಸುವ ಸೂರ್ಯ, ಪರಕೀಯರ ಆಡಳಿತದ ಭಾರತದಲ್ಲಿಯೂ 'ಆಜಾದ್' (ಸ್ವತಂತ್ರ) ಆಗಿ ಉಳಿದವರು, ಆದರೆ ತಮ್ಮದೇ ಜನರೇ ಹೆಣೆದ ದ್ರೋಹದ ಜಾಲದಲ್ಲಿ ಸಿಲುಕಿಕೊಂಡರು, ಅದರಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗದೆ ಅಮರರಾದವರು. ಅವರೇ ಚಂದ್ರಶೇಖರ್‌ ಆಜಾದ್. ಪ್ರಯಾಗ್‌ರಾಜ್‌ನಲ್ಲಿರುವ ಆಲ್ಫ್ರೆಡ್ ಪಾರ್ಕ್ ಇನ್ನೂ ಅವರಿಗಾದ ವಿಶ್ವಾಸಘಾತುಕತನಕ್ಕೆ ಸಾಕ್ಷಿಯಾಗಿದೆ. ಫೆಬ್ರವರಿ 27, 1931 ರಂದು, ಚಂದ್ರಶೇಖರ್ ಆಜಾದ್ ಕೇವಲ 24 ನೇ ವಯಸ್ಸಿನಲ್ಲಿ ಅಲಹಾಬಾದ್‌ನಲ್ಲಿ (ಈಗ ಪ್ರಯಾಗ್‌ರಾಜ್) ತಮ್ಮ ಅತ್ಯುನ್ನತ ತ್ಯಾಗವನ್ನು ಮಾಡಿದರು. ಈ ತ್ಯಾಗ ಕೇವಲ ಕಾಕತಾಳೀಯವಲ್ಲ ದ್ರೋಹದಿಂದ ನಡೆಸಲ್ಪಟ್ಟ ಕೃತ್ಯವಾಗಿತ್ತು. ಈ ದ್ರೋಹದ ಸುಳಿವುಗಳು ರಹಸ್ಯ ಸಿಐಡಿ ಪತ್ರದಲ್ಲಿ ಅಡಗಿದ್ದು, ಇದು ಅಲಹಾಬಾದ್‌ನ ನಿರ್ದಿಷ್ಟ ವ್ಯಕ್ತಿಯೊಬ್ಬನ ಹೆಸರನ್ನು ಉಲ್ಲೇಖಿಸುತ್ತದೆ. ಇದು ಇಂದಿಗೂ ಬಗೆಹರಿಯದ ನಿಗೂಢತೆ. ಈ ವ್ಯಕ್ತಿಯು ಪೊಲೀಸ್ ಆಡಳಿತದ ಒತ್ತಡದಲ್ಲಿ ಚಂದ್ರಶೇಖರ್ ಆಜಾದ್ ಬಗ್ಗೆ ಮಾಹಿತಿಯನ್ನು ಒದಗಿಸುತ್ತಿದ್ದ ಬ್ರಿಟಿಷ್ ಮಾಹಿತಿದಾರನಾಗಿದ್ದ. ಫೆಬ್ರವರಿ 27, 1931 ರಂದು ಅವರ ದೇಹ ತ್ಯಾಗದ ನಿಖರವಾಗಿ 7 ದಿನಗಳ ಮೊದಲು, ಚಂದ್ರಶೇಖರ್ ಆಜಾದ್ ಅವರು ಜವಾಹರಲಾಲ್ ನೆಹರು ಅವರ ಪೂರ್ವಜರ ಮನೆಯಾದ ಅಲಹಾಬಾದ್‌ನಲ್ಲಿರುವ ಆನಂದ್ ಭವನಕ್ಕೆ ಅವರನ್ನು ಭೇಟಿಯಾಗಲು ಬಂದರು. ನೆಹರು ತಮ್ಮ ಆತ್ಮಚರಿತ್ರೆ 'ಆನ್ ಆಟೋಬಯಾಗ್ರಫಿ'ಯಲ್ಲಿ ಈ ಭೇಟಿಯನ್ನು ಉಲ್ಲೇಖಿಸಿದ್ದಾರೆ. ಆತ್ಮಚರಿತ್ರೆಯಲ್ಲಿ, ಇಬ್ಬರ ನಡುವಿನ ಭೇಟಿ ಫಲಪ್ರದವಾಗಲಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಈ ಭೇಟಿ ಅನ್ನು ವಿವರಿಸುವಾಗ, ನೆಹರು ಆಜಾದ್ ಮತ್ತು ಅವರ ಸಹಚರರ ಸ್ವಾತಂತ್ರ್ಯ ಹೋರಾಟದ ಚಟುವಟಿಕೆಗಳನ್ನು 'ಭಯೋತ್ಪಾದನೆ' ಎಂದು ಉಲ್ಲೇಖಿಸಿದ್ದಾರೆ. ಪರೋಕ್ಷವಾಗಿ, ಅವರು ಕ್ರಾಂತಿಕಾರಿಗಳನ್ನು ಭಯೋತ್ಪಾದಕರೊಂದಿಗೆ ಸಮೀಕರಿಸಿದ್ದಾರೆ. ತಮ್ಮ ಆತ್ಮಚರಿತ್ರೆಯಲ್ಲಿ, ಈ ಭೇಟಿಯನ್ನು ಉಲ್ಲೇಖಿಸುವಾಗ, ನೆಹರು ಪದೇ ಪದೇ 'ಭಯೋತ್ಪಾದನೆ' ಮತ್ತು 'ಭಯೋತ್ಪಾದಕ' ಪದಗಳನ್ನು ಬಳಸುತ್ತಾರೆ. ಅಲ್ಲೇ ಚಂದ್ರಶೇಖರ್ ಆಜಾದ್ ಕೋಪದಿಂದ ಆನಂದ್ ಭವನವನ್ನು ತೊರೆದ ಬಗ್ಗೆಯೂ ಉಲ್ಲೇಖಿಸಿದ್ದಾರೆ. ಈ ಸಭೆಯ ಕೇವಲ 7 ದಿನಗಳ ನಂತರ, ಚಂದ್ರಶೇಖರ್ ಆಜಾದ್ ತಮ್ಮ ಸಹ ಕ್ರಾಂತಿಕಾರಿ ಸುಖ್ದೇವ್ ರಾಜ್ ಅವರೊಂದಿಗೆ ಅಲಹಾಬಾದ್‌ನ ಆಲ್ಫ್ರೆಡ್ ಪಾರ್ಕ್‌ನಲ್ಲಿ ಕುಳಿತು ತಮ್ಮ ಮುಂದಿನ ನಡೆಗಳನ್ನು ಯೋಜಿಸುತ್ತಿದ್ದರು. ಈ ಉದ್ಯಾನವನವು ನೆಹರು ಅವರ ಆನಂದ್ ಭವನದ ಬಳಿಯೇ ಇತ್ತು. ಇಬ್ಬರು ಕ್ರಾಂತಿಕಾರಿಗಳು ತಮ್ಮ ಹಿಂದೂಸ್ತಾನ್ ಸೋಷಿಯಲಿಸ್ಟ್ ರಿಪಬ್ಲಿಕನ್ ಅಸೋಸಿಯೇಷನ್‌ಗೆ ಸಂಬಂಧಿಸಿದ ಕಾರ್ಯಗಳನ್ನು ಚರ್ಚಿಸುತ್ತಿದ್ದಾಗ, ಮಾಹಿತಿದಾರರೊಬ್ಬರು ಬ್ರಿಟಿಷ್ ಪೊಲೀಸ್ ಅಧಿಕಾರಿ ನಾಟ್ ಬೋವರ್‌ಗೆ ಅದರ ಬಗ್ಗೆ ಸುಳಿವು ನೀಡಿದರು. ಬೋವರ್ 40 ಸಶಸ್ತ್ರ ಕಾನ್‌ಸ್ಟೆಬಲ್‌ಗಳೊಂದಿಗೆ ತಕ್ಷಣ ಆಗಮಿಸಿ ಉದ್ಯಾನವನ್ನು ಎಲ್ಲಾ ಕಡೆಯಿಂದ ಸುತ್ತುವರೆದರು. ಆಜಾದ್ ಸೂಚನೆಯ ಮೇರೆಗೆ, ಸುಖ್ದೇವ್ ರಾಜ್ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರು. ನಂತರ ನಡೆದದ್ದು ಬಹು ಸುತ್ತುವರಿದ 40 ನಿಮಿಷಗಳ ತೀವ್ರವಾದ ಗುಂಡಿನ ದಾಳಿ. ಅವರ ಬಳಿ ಇದ್ದ 6 ಗುಂಡುಗಳಿಂದ, ಆಜಾದ್ 5 ಬ್ರಿಟಿಷ್ ಪೊಲೀಸರನ್ನು ಕೊಂದರು. ಆದರೆ ತೀವ್ರವಾಗಿ ಗಾಯಗೊಂಡ ಅವರು, ಶಾಶ್ವತವಾಗಿ ಸ್ವತಂತ್ರರಾಗಿರಲು ತಮ್ಮ ಪ್ರತಿಜ್ಞೆಯನ್ನು ಈಡೇರಿಸಲು, ಕೊನೆಯ ಗುಂಡನ್ನು ತಮ್ಮ ಮೇಲೆಯೇ ಹಾರಿಸಿಕೊಂಡರು. ಚಂದ್ರಶೇಖರ್ ಆಜಾದ್ ಅವರ ಹುತಾತ್ಮತೆಯ ನಂತರ, ಬ್ರಿಟಿಷ್ ಪೊಲೀಸ್ ಅಧಿಕಾರಿ ಬೋವರ್ ತಮ್ಮ ಪುಸ್ತಕದಲ್ಲಿ ಆಜಾದ್ ಮಹಾನ್ ಧೈರ್ಯವನ್ನು ತೋರಿಸಿರುವುದಾಗಿ ಹೇಳಿದ್ದಾರೆ. ಆದರೆ ಈ ಧೈರ್ಯ ವಂಚನೆಗೆ ಬಲಿಯಾಯಿತು. ಉದ್ಯಾನವನದಲ್ಲಿ ಆಜಾದ್ ಇರುವಿಕೆಯ ಬಗ್ಗೆ ಬ್ರಿಟಿಷರಿಗೆ ಮಾಹಿತಿ ನೀಡಿದವರು ಯಾರು? ಮಾರ್ಚ್ 10, 1947 ರಂದು, ಕೇಂದ್ರ ತನಿಖಾ ಇಲಾಖೆಯಿಂದ ಬಂದ ರಹಸ್ಯ ಪತ್ರವೊಂದು ಆಜಾದ್ ಅವರಿಗೆ ದ್ರೋಹ ಬಗೆದ ಕೃತ್ಯದಲ್ಲಿ ಭಾಗಿಯಾದ 3 ಮಾಹಿತಿದಾರರು - ಸಹರಾನ್‌ಪುರದ ಇಬ್ಬರು ಮತ್ತು ಅಲಹಾಬಾದ್ ನಿಂದ ಒಬ್ಬರು ಎಂದು ಉಲ್ಲೇಖಿಸಲಾಗಿದೆ. ಈ ಮೂವರು ಯಾರು ಎಂಬುದು ಇಂದಿಗೂ ಬಹಿರಂಗವಾಗಿಲ್ಲ. (*ಈ ರೀತಿಯ ವಿಶೇಷ ಮಾಹಿತಿಗಾಗಿ ಋತಂ ಕನ್ನಡ ಸಾಮಾಜಿಕ‌‌ ಜಾಲತಾಣದ ಖಾತೆಯನ್ನು ಫಾಲೋ ಮಾಡಿ) ಚಂದ್ರಶೇಖರ್ ಆಜಾದ್ ಅವರ ಸಾವಿನ ಹಲವು ರಹಸ್ಯಗಳು ಸಿಐಡಿ ಕಡತಗಳಲ್ಲಿ ಅಡಗಿವೆ. ಈ ಕಡತವನ್ನು ಇನ್ನೂ ಲಕ್ನೋದ ಸಿಐಡಿ ಕಚೇರಿಯಲ್ಲಿ ಇಡಲಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ಇದು ಅವರ ಸಾವಿಗೆ ಸಂಬಂಧಿಸಿದ ಹಲವಾರು ಪ್ರಮುಖ ವಿವರಗಳು ಮತ್ತು ಹೇಳಿಕೆಗಳನ್ನು ಒಳಗೊಂಡಿದೆ. ಈ ಕಡತದ ಸತ್ಯವನ್ನು ಬೆಳಕಿಗೆ ತರಲು ಹಲವಾರು ಪ್ರಯತ್ನಗಳು ನಡೆದಿವೆ, ಆದರೆ ಕಾಂಗ್ರೆಸ್ ಸರ್ಕಾರ ಅದನ್ನು ಸಾರ್ವಜನಿಕಗೊಳಿಸಲು ನಿರಾಕರಿಸಿತು. ಅಷ್ಟೇ ಅಲ್ಲ, ಸ್ವಾತಂತ್ರ್ಯದ ನಂತರ, ಭಾರತ ಸರ್ಕಾರ ಒಮ್ಮೆ ಆಗಿನ ಯುಪಿ ಮುಖ್ಯಮಂತ್ರಿಗೆ ಈ ಕಡತವನ್ನು ನಾಶಮಾಡಲು ಆದೇಶಿಸಿತು, ಆದರೆ ಅವರು ಹಾಗೆ ಮಾಡಲಿಲ್ಲ. #ChandrashekharAzad
🎥 Motivational ಸ್ಟೇಟಸ್ - ಶ್ರೀ ನರೇಂದ್ರ ಮೋದಿ ಸೇವಾ ಟ್ರಸ್ಟ್ರಿ, ಪ್ರ3 ಛಡಿಯೇಟಿಗೂ ಭಾರತ್ ಮಾತಾ ಕೀ ಜಯ್ ' ಘೋಷಣೆಗೈದ ಕ್ರಾಂತಿಕಾರಿ ದೇಶಭಕ್ತ ಎಂದು ఒందశిలఖం ఆజాదా అవెం బలిదానేదినెదెందు ರ ಶತ ನಮನಗಳು ಶ್ರೀ ನರೇಂದ್ರ ಮೋದಿ ಸೇವಾ ಟ್ರಸ್ಟ್ರಿ, ಪ್ರ3 ಛಡಿಯೇಟಿಗೂ ಭಾರತ್ ಮಾತಾ ಕೀ ಜಯ್ ' ಘೋಷಣೆಗೈದ ಕ್ರಾಂತಿಕಾರಿ ದೇಶಭಕ್ತ ಎಂದು ఒందశిలఖం ఆజాదా అవెం బలిదానేదినెదెందు ರ ಶತ ನಮನಗಳು - ShareChat
#🎥 Motivational ಸ್ಟೇಟಸ್ ಜನೌಷಧಿ ಉಪಯೋಗ ಮತ್ತು ಅನುಮಾನ ಪರಿಹಾರ 🇮🇳🇮🇳🇮🇳 ನರೇಂದ್ರ ಮೋದಿಜಿ ಅವರ ಸಾಧನಾ ಔಷಧಿ ಕೇಂದ್ರ ತಪ್ಪದೇ ವೀಕ್ಷಿಸಿ ಎಲ್ಲರಿಗೂ ತಿಳಿಸಿ🙏🌷 ##narendramodi
🎥 Motivational ಸ್ಟೇಟಸ್ - ShareChat
01:33
#🎥 Motivational ಸ್ಟೇಟಸ್
🎥 Motivational ಸ್ಟೇಟಸ್ - ಮೋದಿಗೆ ಇಸ್ರೇಲ್ ಪ್ರಶಸ್ತಿ  4{00 TIMES : 5 0 ಮೋದಿಗೆ 'ಸ್ಪೀಕರ್ ಆಫ್ ದಿ ಕನೆಸೆಟ್ ಪ್ರಶಸ್ತಿ ' ಇದು ಇಸ್ರೇಲ್ನ ಅತ್ಯುನ್ನತ ಪಶಸ್ತಿಯಾಗಿದೆ WWWVIJAYATIMES.COM ಮೋದಿಗೆ ಇಸ್ರೇಲ್ ಪ್ರಶಸ್ತಿ  4{00 TIMES : 5 0 ಮೋದಿಗೆ 'ಸ್ಪೀಕರ್ ಆಫ್ ದಿ ಕನೆಸೆಟ್ ಪ್ರಶಸ್ತಿ ' ಇದು ಇಸ್ರೇಲ್ನ ಅತ್ಯುನ್ನತ ಪಶಸ್ತಿಯಾಗಿದೆ WWWVIJAYATIMES.COM - ShareChat
#🎥 Motivational ಸ್ಟೇಟಸ್ ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಮ್‌ನಲ್ಲಿ 100 ಮಿಲಿಯನ್ ಫಾಲೋವರ್‌ಗಳನ್ನು ದಾಟುವ ಮೂಲಕ, ಈ ಐತಿಹಾಸಿಕ ಮೈಲಿಗಲ್ಲು ಸಾಧಿಸಿದ ಮೊದಲ ವಿಶ್ವ ನಾಯಕರಾದರು. ಪ್ರಧಾನಿ ಮೋದಿ 2014 ರಲ್ಲಿ ಇನ್‌ಸ್ಟಾಗ್ರಾಮ್‌ಗೆ ಸೇರಿದರು, ಮತ್ತು ಅವರ ಫಾಲೋವರ್‌ಗಳ ಸಂಖ್ಯೆ ಡೊನಾಲ್ಡ್ ಟ್ರಂಪ್‌ಗಿಂತ ಎರಡು ಪಟ್ಟು ಹೆಚ್ಚಾಗಿದೆ, ಅವರು ಪ್ರಸ್ತುತ 43.2 ಮಿಲಿಯನ್ ಫಾಲೋವರ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಟ್ರಂಪ್ ನಂತರ, ಪ್ರಬೋವೊ ಸುಬಿಯಾಂಟೊ (ಇಂಡೋನೇಷ್ಯಾ) 15 ಮಿಲಿಯನ್ ಫಾಲೋವರ್‌ಗಳು, ಲೂಯಿಜ್ ಇನಾಸಿಯೊ ಲುಲಾ ಡ ಸಿಲ್ವಾ (ಬ್ರೆಜಿಲ್) 14.4 ಮಿಲಿಯನ್, ರೆಸೆಪ್ ತಯ್ಯಿಪ್ ಎರ್ಡೋಗನ್ (ಟರ್ಕಿ) 11.6 ಮಿಲಿಯನ್ ಮತ್ತು ಜೇವಿಯರ್ ಮಿಲೀ (ಅರ್ಜೆಂಟೀನಾ) 6.4 ಮಿಲಿಯನ್ ಇನ್‌ಸ್ಟಾಗ್ರಾಮ್‌ನಲ್ಲಿ ಫಾಲೋವರ್‌ಗಳನ್ನು ಹೊಂದಿದ್ದಾರೆ.
🎥 Motivational ಸ್ಟೇಟಸ್ - ಇನ್ದಾಗಾಮ್ನಲ್ಲಿ 100 ಖಿಲಿಯನ್ ಹಿಂಬಾಲಕರನ್ನು ಹೌಂಟದ ಜಗತ್ತಿನ ಮೊದಲಿ ರಾಜಕೀಯ ನಾಯಕ ನಮ್ಮ ಹೆಮ್ಮೆಯ ಮೋವೀಜ మగలనీ Narendra Modi ~ 1,208 100M following posts followers Prime Minister of Indial ಶ್ರೀ ನರೇಂದ್ರಮೋದಿ್ಸೇವಾ ಟ್ರಸ್ಟ್ ರ , shrl nar rrr-moul Sevs [sf' ಮೋಲಜಿಯ ಕೌಲ ಧೂಳಿಗೂ ಸವುನಲ್ಲದ ಗುಲಾಮರು ಎಷ್ಟೇ ವಿರೋಧಿಸಿದರು POS CARD ಮೋಲಿಜಿಯ ಜನಪಿಯತೆಯನ್ನು ತಡೆಯಲು ಸಾಧ್ಯವಿಲ್ಲ ಇನ್ದಾಗಾಮ್ನಲ್ಲಿ 100 ಖಿಲಿಯನ್ ಹಿಂಬಾಲಕರನ್ನು ಹೌಂಟದ ಜಗತ್ತಿನ ಮೊದಲಿ ರಾಜಕೀಯ ನಾಯಕ ನಮ್ಮ ಹೆಮ್ಮೆಯ ಮೋವೀಜ మగలనీ Narendra Modi ~ 1,208 100M following posts followers Prime Minister of Indial ಶ್ರೀ ನರೇಂದ್ರಮೋದಿ್ಸೇವಾ ಟ್ರಸ್ಟ್ ರ , shrl nar rrr-moul Sevs [sf' ಮೋಲಜಿಯ ಕೌಲ ಧೂಳಿಗೂ ಸವುನಲ್ಲದ ಗುಲಾಮರು ಎಷ್ಟೇ ವಿರೋಧಿಸಿದರು POS CARD ಮೋಲಿಜಿಯ ಜನಪಿಯತೆಯನ್ನು ತಡೆಯಲು ಸಾಧ್ಯವಿಲ್ಲ - ShareChat