ಪ್ರಸನ್ನಕುಮಾರ್,
ShareChat
click to see wallet page
@1880087286
1880087286
ಪ್ರಸನ್ನಕುಮಾರ್,
@1880087286
ಐ ಲವ್ ಶೇರ್ ಚಾಟ್
#🎥 Motivational ಸ್ಟೇಟಸ್
🎥 Motivational ಸ್ಟೇಟಸ್ - ShareChat
1- ಒಂದು ಮಿಸ್‌ ಕಾಲ್‌ನಲ್ಲಿ ಗ್ಯಾಸ್ ಸಿಲಿಂಡರ್ 2- ಆನ್‌ಲೈನ್‌ ಬಿಲ್ ಪಾವತಿ 3- ಯುಪಿಐ ಪಾವತಿ 4- ಡಿಜಿ ಲಾಕರ್ 5- ಜನ ಔಷಧಿ ಕೇಂದ್ರ 6- ಲೈಫ್ ಕಾರ್ಡ್ 7- ಹೊಸ ಸಂಸತ್ ಭವನ 8- ಉಚಿತ ಲಸಿಕೆ 9- ಜನ ಧನ್ ಯೋಜನೆ 10- ಸರ್ಜಿಕಲ್ ಸ್ಟ್ರೈಕ್ 11- ಆಪರೇಶನ್ ಸಿಂಧೂರ್ 12- ತ್ರಿಪಲ್ ತಲಾಖ್ ಕಾಯಿದೆ 13- ಆಧಾರ್ ಲಿಂಕ್ 14- ಫಾಸ್ಟ್ ಟ್ಯಾಗ್ 15- ಚಿನಾಬ್ ಸೇತು 16- ಜಮ್ಮು ಸುರಂಗ ಯೋಜನೆ 17- ಗಂಗಾ ಎಕ್ಸ್‌ಪ್ರೆಸ್‌ವೇ 18- ಕಾಶಿ ಕಾರಿಡಾರ್ 19- ವಿಶ್ವನಾಥ ಕಾರಿಡಾರ್ 20- ಕೇದಾರನಾಥ ಪುನರ್ ನಿರ್ಮಾಣ 21- ಶ್ರೀ ರಾಮ ಮಂದಿರ ನಿರ್ಮಾಣ 22- ಸುಕನ್ಯಾ ಸಮೃದ್ಧಿ ಯೋಜನೆ 23- ಶೌಚಾಲಯ ನಿರ್ಮಾಣ 24- ರೈಲ್ವೆ ಹಳಿ ಡಬಲ್ ಲೈನ್ ಮಾಡುವುದು 25- ರೈಲ್ವೆ ನಿಲ್ದಾಣಗಳ ವಿಸ್ತರಣೆ 26- ಟಿಕೆಟ್ ಬುಕ್ಕಿಂಗ್ ದಿನಗಳನ್ನು ಕಡಿಮೆ ಮಾಡುವುದು 27- ಟಿಕೆಟ್ ರದ್ದತಿ ಸೌಲಭ್ಯ ಸುಧಾರಣೆ 28- ಗೋಲ್ಡನ್ ಕ್ವಾಡ್ರಿಲೇಟರಲ್ ಯೋಜನೆ 29- ಭಾರತಮಾಲಾ ಯೋಜನೆ 30- 18 ಹೊಸ AIIMS ನಿರ್ಮಾಣ 31- SIR 32- ಮಹಾತ್ಮ ಗಾಂಧಿ ಸೇತುವೆ ಪುನರ್ ನಿರ್ಮಾಣ 33- ಭೂಪೆನ್ ಹಜಾರಿಕಾ ಸೇತು 34- ಸೇನೆಯ ಆಧುನಿಕೀಕರಣ 35- ಮೇಕ್ ಇನ್ ಇಂಡಿಯಾ 36- ಡ್ರೋನ್ ಕ್ರಾಂತಿ 37- ರೈತರ ಖಾತೆಗೆ ನೇರ ಹಣ ಜಮಾ 38- ರೇಷನ್ ಡಿಜಿಟಲೀಕರಣ 39- ಉಚಿತ ರೇಷನ್ 40- ಗರ್ಲ್ ಸುಮಂಗಲಾ ಯೋಜನೆ 41- ಜಿಎಸ್‌ಟಿ ಜಾರಿಗೆ ತರಿಕೆ 42- ಜಿಎಸ್‌ಟಿ ಕಡಿತ 43- ಸಾಂಸ್ಕೃತಿಕ ಪರಂಪರೆ ರಕ್ಷಣೆ 44- ಕೆರೆಗಳ ನಿರ್ಮಾಣ 45- ಪ್ರತಿ ಮನೆಗೂ ನಳದ ನೀರು 46- 22 ಗಂಟೆಗಳ ವಿದ್ಯುತ್ 47- ಆದಾಯ ತೆರಿಗೆಯಲ್ಲಿ ವಿನಾಯಿತಿ 48- ವಿಧಿ 370 ರದ್ದು 49- 553 ಹೊಸ ರೈಲ್ವೆ ನಿಲ್ದಾಣಗಳು 50- 1500 ಹೊಸ ಓವರ್ ಬ್ರಿಡ್ಜ್‌ಗಳು 51- 200 ಅನಗತ್ಯ ಕಾಯಿದೆಗಳ ರದ್ದು 52- ಇಡಿ ಮೂಲಕ ಭ್ರಷ್ಟಾಚಾರಿಗಳ ಮೇಲೆ ದಾಳಿ 53- ಫಾಸ್ಟ್ ಟ್ಯಾಗ್‌ಗೆ ವರ್ಷಪೂರ್ತಿ ₹3000 ರಿಯಾಯಿತಿ 54- ಇವಿಎಂನಲ್ಲಿ ವಿವಿಪ್ಯಾಟ್ ಜಾರಿಗೆ 55- ಕರ್ತವ್ಯ ಪಥ 56- ನೋಟುಗಳಲ್ಲಿ ಸಾಂಸ್ಕೃತಿಕ ಪರಂಪರೆ ಚಿತ್ರಗಳು 57- ನಾಳಂದಾ ವಿಶ್ವವಿದ್ಯಾಲಯ ಪುನರ್ ನಿರ್ಮಾಣ 58- ತೇಜಸ್ ದೇಶೀಯ ಉತ್ಪಾದನೆ 59- ಮೊಬೈಲ್ ತಯಾರಿಕೆಯಲ್ಲಿ ಸ್ವಾವಲಂಬನೆ 60- ಕರೆನ್ಸಿ ಯೋಜನೆ 61- ಉಜ್ವಲ ಯೋಜನೆ 62- ಸುರಕ್ಷಾ ವಿಮೆ 63- 390 ಹೊಸ ವಿಶ್ವವಿದ್ಯಾಲಯಗಳು 64- 7 ಹೊಸ IIT 65- 7 ಹೊಸ IIM 66- 16 ಹೊಸ IIIT 67- 300 ಹೊಸ ಮೆಡಿಕಲ್ ಕಾಲೇಜುಗಳು 68- ಪಾಂಬನ್ ಸೇತು ನಿರ್ಮಾಣ 69- ಋಷಿಕೇಶ್ – ಕರ್ಣಪ್ರಯಾಗ ರೈಲ್ವೆ ಯೋಜನೆ 70- ಉತ್ತರಾಖಂಡ ಚಾರ್ಧಾಮ್ ರಸ್ತೆ ಯೋಜನೆ 71- ಬ್ರಹ್ಮೋಸ್ ಉತ್ಪಾದನಾ ಘಟಕ 72- ಅಮೇಠಿಯಲ್ಲಿ ಅಸಾಲ್ಟ್ ರೈಫಲ್ ಕಾರ್ಖಾನೆ 73- ವಂದೇ ಭಾರತ್ ಆಧುನಿಕ ರೈಲುಗಳು 74- ವಕ್ಫ್ ಬೋರ್ಡ್ ಆಸ್ತಿ ಕಾಯಿದೆ 75- ರೈಲ್ವೆಯಲ್ಲಿ ಬಯೋ ಟಾಯ್ಲೆಟ್ 76- ಕಾರ್ಮಿಕ ಹಿತ ಕಾಯಿದೆಗಳ ಜಾರಿ 77- ಗ್ರಾಮ ಯೋಜನೆ ಜಾರಿ 78- ರಸ್ತೆ ನಿರ್ಮಾಣದಲ್ಲಿ ಚೀನಾವನ್ನು ಮೀರಿದ ಭಾರತ 79- 12 ಲಕ್ಷ ಯುವಕರಿಗೆ ಸರ್ಕಾರಿ ಉದ್ಯೋಗ 80- 8 ಲಕ್ಷಕ್ಕಿಂತ ಹೆಚ್ಚು ವಾಣಿಜ್ಯ ಪರವಾನಗಿ ವಿತರಣೆ 81- 80,000 ಹೊಸ ಪೆಟ್ರೋಲ್ ಪಂಪ್‌ಗಳು 82- ಸೌರ ವಿದ್ಯುತ್ ಯೋಜನೆಗಳು 83- ರೈಲ್ವೆ ಬಜೆಟ್ ಸಾಮಾನ್ಯ ಬಜೆಟ್‌ಗೆ ವಿಲೀನ 84- 9000 ಕ್ಕೂ ಹೆಚ್ಚು ಹೊಸ ಶಾಲೆಗಳು 85- ಅಕ್ರಮ ನಿರ್ಮಾಣಗಳ ಮೇಲೆ ಬುಲ್ಡೋಜರ್ ಕ್ರಮ 86- ಗಡಿಯಲ್ಲಿ ಕಠಿಣ ನಿಗಾವಹಣೆ 87- ಭಯೋತ್ಪಾದನೆ ವಿರುದ್ಧ ಸೇನೆಗೆ ಮುಕ್ತ ಕೈ 88- ಕೌಶಲ್ಯ ಅಭಿವೃದ್ಧಿ ಯೋಜನೆ 89- ಹಣಕಾಸು ಮೌಲ್ಯೀಕರಣ ಯೋಜನೆ 90- ಟೋಲ್ ಪಾಯಿಂಟ್‌ಗಳನ್ನು ಕಡಿಮೆ ಮಾಡಿ ಫಾಸ್ಟ್ ಟ್ಯಾಗ್ ಸೌಲಭ್ಯ 91- ಚಂದ್ರಯಾನ 92- ಮಂಗಳ ಮಿಷನ್ 93- ಬಹು ಉಪಗ್ರಹ ಸ್ಥಿರೀಕರಣ 94- ಬಿಹಾರದಲ್ಲಿ ನೆರೆಪೀಡಿತ ಪ್ರದೇಶಗಳ ಕಡಿತ 95- ಲೈನ್ ಫಿನಿಶ್ ಯೋಜನೆ 96- ಸ್ಮಾರ್ಟ್ ಸಿಟಿ ವಿಸ್ತರಣೆ 97- ರೈತರಿಗೆ ಯೂರಿಯಾ ಕೋಟಿಂಗ್ 98- ಪಿಎಫ್ ಹಣ ತೆಗೆಯುವುದು ಸುಲಭ 99- ಖಾಸಗಿ ಮತ್ತು ದೇಶೀಯ ಕ್ಷೇತ್ರದಲ್ಲಿ 5 ಕೋಟಿ ಹೊಸ ಉದ್ಯೋಗ ಸೃಷ್ಟಿ 100- ಕೃಷಿ ಕಾಯಿದೆಗಳು ಜಾರಿಗೆ ಬಂದಿದ್ದರೆ ಮಧ್ಯವರ್ತಿತನ ಅಂತ್ಯವಾಗುತ್ತಿತ್ತು ಮತ್ತು ಅಕ್ರಮ ಆಕ್ರಮಣಗಳು ಕಡಿಮೆಯಾಗುತ್ತಿತ್ತು ಆದ್ದರಿಂದ ಬಿಜೆಪಿ ಮತ್ತು #ಮೋದಿ_ಜಿ ಅವರೊಂದಿಗೆ ದೃಢವಾಗಿ ನಿಲ್ಲಿ ಮತ್ತು ವಿರೋಧ ಪಕ್ಷದ ಸಂಚುಗಳನ್ನು ಅರ್ಥಮಾಡಿಕೊಳ್ಳಿ. ಒಂದು ದೇಶ – ಒಂದು #ಚುನಾವಣೆ. ಜನಸಂಖ್ಯೆ ನಿಯಂತ್ರಣ ಕಾಯಿದೆ ಕೂಡ ಜಾರಿಗೆ ಬರಬೇಕು... (ಶ್ರೀ ನರೇಂದ್ರ ಮೋದಿ ಸೇವಾ ಟ್ರಸ್ಟ್ ರಿ,) ನೀವು #ಬಿಜೆಪಿಗೆ ಮತ ಹಾಕಿದ್ದರಿಂದ ಕಾಶ್ಮೀರದಲ್ಲಿ ಕಲ್ಲೆಸೆತ 90% ಕಡಿಮೆಯಾಯಿತು, ರಾಮ ಮಂದಿರ #ನಿರ್ಮಾಣವಾಯಿತು, ಕಾಶಿ ವಿಶ್ವನಾಥ ಕಾರಿಡಾರ್ ನಿರ್ಮಾಣವಾಯಿತು, 370 ರದ್ದು ಮಾಡಲಾಯಿತು, ಉಗ್ರ ದಾಳಿಗಳಿಗೆ ಪ್ರತಿಯಾಗಿ ಪಾಕಿಸ್ತಾನಕ್ಕೆ #ಮನೆಯೊಳಗೆ ನುಗ್ಗಿ ಪ್ರತೀಕಾರ ತೀರಿಸಲಾಯಿತು🌷 🙏 ಶ್ರೀ ನರೇಂದ್ರ ಮೋದಿ ಸೇವಾ ಟ್ರಸ್ಟ್ ರಿ, Narendra Modi Amit Shah MYogiAdityanath #🎥 Motivational ಸ್ಟೇಟಸ್
🎥 Motivational ಸ್ಟೇಟಸ್ - ಶ್ರೀ ನರೇಂದ್ರ ಮೋದಿ ಸೇವಾ ಟ್ರಸ್ಬ್ರಿ " ಶ್ರೀ ನರೇಂದ್ರ ಮೋದಿ ಸೇವಾ ಟ್ರಸ್ಟ್ ರಿ, ಶ್ರೀ ನರೇಂದ್ರ ಮೋದಿ ಸೇವಾ ಟ್ರಸ್ಬ್ರಿ " ಶ್ರೀ ನರೇಂದ್ರ ಮೋದಿ ಸೇವಾ ಟ್ರಸ್ಟ್ ರಿ, - ShareChat
#🎥 Motivational ಸ್ಟೇಟಸ್ 🌍🔥 2026ರಲ್ಲಿ ಜಗತ್ತಿನ ರಾಜಕೀಯದಲ್ಲಿ ಮುಂಚೂಣಿಯ ನಾಯಕರು ಯಾರು? 🇮🇳 ಭಾರತದಲ್ಲಿ ನರೇಂದ್ರ ಮೋದಿ ಇನ್ನೂ ಬಲಿಷ್ಠ ನಾಯಕ! 77% ಜನಮೆಚ್ಚುಗೆ ದರದೊಂದಿಗೆ ಅವರು ಅಪ್ರತಿಹತವಾಗಿ ಮುಂದುವರಿಯುತ್ತಿದ್ದಾರೆ 💪🗳️ 🇲🇽 ಮೆಕ್ಸಿಕೋದಲ್ಲಿ ಹೊಸ ಮುಖ – ಕ್ಲೌಡಿಯಾ ಶೇನ್‌ಬಾಮ್ ಹೊಸ ಶಕ್ತಿ, ಹೊಸ ದಿಕ್ಕು ನೀಡುತ್ತಿದ್ದಾರೆ 🌟🇲🇽 🇦🇷 ಅರ್ಜೆಂಟಿನಾದಲ್ಲಿ ಹಾವಿಯರ್ ಮಿಲೇಯಿ ಧೈರ್ಯಶಾಲಿ ನಿರ್ಧಾರಗಳಿಂದ ವೇಗವಾಗಿ ಮೆಚ್ಚುಗೆ ಪಡೆಯುತ್ತಿದ್ದಾರೆ 🚀🔥 🇦🇺 ಆಸ್ಟ್ರೇಲಿಯಾದಲ್ಲಿ ಆಂಥನಿ ಅಲ್ಬನೀಸ್ ಶಾಂತ ಮತ್ತು ಸ್ಥಿರ ನಾಯಕತ್ವದಿಂದ ದೇಶವನ್ನು ಮುನ್ನಡೆಸುತ್ತಿದ್ದಾರೆ 🌊🤝 🇺🇸 ಮತ್ತು ಅಮೆರಿಕಾದಲ್ಲಿ ಡೊನಾಲ್ಡ್ ಟ್ರಂಪ್ ಮತ್ತೆ ಭರ್ಜರಿ ಹಿಂತಿರುಗಿದ್ದಾರೆ! ರಾಜಕೀಯ ಕಣ ಮತ್ತೆ ಕಾವುಗೊಂಡಿದೆ 🇺🇸🔥 (ಶ್ರೀ ನರೇಂದ್ರ ಮೋದಿ ಸೇವಾ ಟ್ರಸ್ಟ್ ರಿ,) 🌐 ಜಾಗತಿಕ ರಾಜಕೀಯ ದಿನೇದಿನೇ ರೋಚಕವಾಗುತ್ತಿದೆ! ಮುಂದಿನ ತಿಂಗಳಲ್ಲಿ ಯಾರು ಮೇಲೇಳುತ್ತಾರೆ? ಯಾರು ಕುಸಿಯುತ್ತಾರೆ? ಕಾದು ನೋಡೋಣ! 👀📊 Narendra Modi Amit Shah MYogiAdityanath
🎥 Motivational ಸ್ಟೇಟಸ್ - ವಿಶ್ವದ ಟಾಪ್ 5 ಜನಪ್ರಿಯ నాయశరు ನರೇಂದ್ರ ಮೋದಿ 77% ಕ್ಲಾಡಿಯಾ ಶೀನ್ಬಾಮ್ 69% ಜೇವಿಯರ್  ಮಿಲೀ 62% ಆಂಥೋನಿ ಅಲ್ಲನೀಸ್ 54% ಡೊನಾಲ್ಲ್ ಟಂಪ್ 49% ಶ್ರೀ ನರೇಂದ್ರ ಮೋದಿ ಸೇವಾ ಟ್ರಸ್ಟ್ರಿ ಆಸಸ್ಟೇಲಿಯಾ భారకె ಅರ್ಜೆಂಟೀನಾ 3880 యుచసో ವಿಶ್ವದ ಟಾಪ್ 5 ಜನಪ್ರಿಯ నాయశరు ನರೇಂದ್ರ ಮೋದಿ 77% ಕ್ಲಾಡಿಯಾ ಶೀನ್ಬಾಮ್ 69% ಜೇವಿಯರ್  ಮಿಲೀ 62% ಆಂಥೋನಿ ಅಲ್ಲನೀಸ್ 54% ಡೊನಾಲ್ಲ್ ಟಂಪ್ 49% ಶ್ರೀ ನರೇಂದ್ರ ಮೋದಿ ಸೇವಾ ಟ್ರಸ್ಟ್ರಿ ಆಸಸ್ಟೇಲಿಯಾ భారకె ಅರ್ಜೆಂಟೀನಾ 3880 యుచసో - ShareChat
#📿🔱ಮಹಾಶಿವರಾತ್ರಿ ಶುಭಾಶಯ🔱📿 Skip to contentSkip to content Set Language Menu Home > ಹಬ್ಬ-ಉತ್ಸವ-ವ್ರತ > ಮಹಾಶಿವರಾತ್ರಿ > ಮಹಾಶಿವರಾತ್ರಿ (Mahashivratri 2026) ಮಹಾಶಿವರಾತ್ರಿ (Mahashivratri 2026) February 12, 2023 Share this on : ಮಹಾಶಿವರಾತ್ರಿ ಯಾವಾಗ ಇದೆ ? ಮಹಾಶಿವರಾತ್ರಿ ಭಾರತದಾದ್ಯಂತ ಆಚರಿಸಲ್ಪಡುವ ವಿಶೇಶ ವ್ರತ. ಮಹಾಶಿವರಾತ್ರಿ ಎಂದರೆ ಶಿವನ ವಿಶ್ರಾಂತಿಯ ಕಾಲ. ಮಾಘ ಕೃಷ್ಣ ಚತುರ್ದಶಿಯಂದು, ದೇವಲೋಕದಲ್ಲಿ (ಅಲ್ಲಿಯ ಕಾಲಗಣನೆಗನುಸಾರ ಪ್ರತಿ ದಿನ) ಶಿವನು ರಾತ್ರಿಯ ಒಂದು ಪ್ರಹರ ವಿಶ್ರಾಂತಿಯನ್ನು ಪಡೆಯುವಾಗ, ಅದು ಪೃಥ್ವಿಯ ಮೇಲೆ ವರ್ಷಕ್ಕೊಂದು ಸಲ ಮಹಾಶಿವರಾತ್ರಿ ಎಂದು ಆಚರಿಸಲಾಗುತ್ತದೆ. 2026 ರಲ್ಲಿ ಮಹಾಶಿವರಾತ್ರಿ ಫೆಬ್ರವರಿ 15 ರಂದು ಆಚರಿಸಲಾಗುವುದು. ಮಹಾಶಿವರಾತ್ರಿ – ಮಹತ್ವ ಏನು ? ಮಹಾಶಿವರಾತ್ರಿಯ ಕಾಲದಲ್ಲಿ ಶಿವತತ್ತ್ವದ ಕಾರ್ಯ ನಿಂತುಹೋಗುತ್ತದೆ ಅಂದರೆ ಆ ಸಮಯದಲ್ಲಿ ಶಿವನು ಧ್ಯಾನಾವಸ್ಥೆಯಿಂದ ಸಮಾಧಿ ಅವಸ್ಥೆಗೆ ಹೋಗುತ್ತಾನೆ. ಶಿವನ ಸಮಾಧಿಸ್ಥಿತಿ ಅಂದರೆ ಶಿವನು ತನಗಾಗಿ ಸಾಧನೆ ಮಾಡುವ ಕಾಲ. ಈ ಸಮಯದಲ್ಲಿ ತಿಳಿದೋ ತಿಳಿಯದೆಯೋ ಶಿವ ಪೂಜೆ-ಉಪಾಸನೆ ಮಾಡಿದ್ದಲ್ಲಿ, ಆ ಉಪಾಸನೆಯಲ್ಲಿ ಏನಾದರೂ ಕುಂದು ಕೊರತೆಯಿದ್ದರೂ, ಫಲ ಮಾತ್ರ ೧೦೦ ಶೇ. ದೊರೆಯುತ್ತದೆ. ಮಹಾಶಿವರಾತ್ರಿಯ ದಿನ ಶಿವತತ್ತ್ವವು ಎಂದಿಗಿಂತ ೧೦೦೦ ಪಟ್ಟು ಹೆಚ್ಚು ಕಾರ್ಯನಿರತವಾಗಿರುತ್ತದೆ. ಈ ದಿನ ಮಾಡುವ ಉಪಾಸನೆಯಿಂದ ಹೆಚ್ಚಿನ ಪ್ರಮಾಣದಲ್ಲಿ ಶಿವ ತತ್ತ್ವದ ಲಾಭವೂ ಆಗುತ್ತದೆ. ಈ ಕಾಲಾವಧಿಯಲ್ಲಿ ವಿಶ್ವದ ತಮೋಗುಣವನ್ನು ಶಿವತತ್ತ್ವ ಸ್ವೀಕರಿಸುವುದಿಲ್ಲ. ಆದುದರಿಂದ ವಿಶ್ವದಲ್ಲಿ ತಮೋಗುಣ ಬಹಳ ಹೆಚ್ಚಾಗುತ್ತದೆ. ಅದರ ಪರಿಣಾಮ ನಮ್ಮ ಮೇಲಾಗಬಾರದೆಂದು ಮಹಾಶಿವರಾತ್ರಿಯ ವ್ರತವನ್ನು ಕೈಗೊಂಡು ಶಿವತತ್ತ್ವವನ್ನು ಆಕರ್ಷಿಸಬೇಕು. ಮಹಾಶಿವರಾತ್ರಿ ವ್ರತವನ್ನು ಹೇಗ ಮಾಡಬೇಕು ? ಮಹಾಶಿವರಾತ್ರಿ ವ್ರತಕ್ಕೆ ‘ಉಪವಾಸ, ಪೂಜೆ ಮತ್ತು ಜಾಗರಣೆ’ ಹೀಗೆ ಮೂರು ಅಂಗಗಳಾಗಿವೆ. ಮಾಘ ಕೃಷ್ಣ ತ್ರಯೋದಶಿಯಂದು ಏಕಭುಕ್ತರಾಗಿರಬೇಕು (ಒಪ್ಪೊತ್ತಿನ ಊಟ ಮಾಡುವುದು). ಚತುರ್ದಶಿಯಂದು ಬೆಳಗ್ಗೆ ಮಹಾಶಿವರತ್ರಿ ವ್ರತದ ಸಂಕಲ್ಪವನ್ನು ಮಾಡಿ ಸಾಯಂಕಾಲ ನದಿಯಲ್ಲಿ ಅಥವಾ ಕೆರೆಯಲ್ಲಿ ಶಾಸ್ತ್ರೋಕ್ತವಾಗಿ ಸ್ನಾನ ಮಾಡಬೇಕು. ಭಸ್ಮ ಮತ್ತು ರುದ್ರಾಕ್ಷಿಗಳನ್ನು ಧರಿಸಬೇಕು. ಪ್ರದೋಷಕಾಲದಲ್ಲಿ ಶಿವನ ದೇವಸ್ಥಾನಕ್ಕೆ ಹೋಗಬೇಕು. ಶಿವನ ಧ್ಯಾನವನ್ನು ಮಾಡಬೇಕು, ಆಮೇಲೆ ಷೋಡಶೋಪಚಾರ ಪೂಜೆಯನ್ನು ಮಾಡಿ ಭವ ಭಾವಿನಿ ಪ್ರೀತ್ಯರ್ಥ ತರ್ಪಣವನ್ನು ನೀಡಬೇಕು. ಶಿವನಿಗೆ 108 ಕಮಲಗಳನ್ನು ಅಥವಾ ಬಿಲ್ವಪತ್ರೆಗಳನ್ನು ನಾಮಮಂತ್ರ ಸಹಿತ ಅರ್ಪಿಸಬೇಕು. ಆಮೇಲೆ ಪುಷ್ಪಾಂಜಲಿಯನ್ನು ಅರ್ಪಿಸಿ ಅರ್ಘ್ಯ ನೀಡಬೇಕು. ಪೂಜೆ, ಸ್ತೋತ್ರಪಠಣ ಮತ್ತು ಮೂಲಮಂತ್ರ ಜಪದ ನಂತರ ಶಿವನ ಮಸ್ತಕದ ಮೇಲಿನ ಒಂದು ಹೂವನ್ನು ತಮ್ಮ ತಲೆಯ ಮೇಲಿಟ್ಟುಕೊಳ್ಳಬೇಕು ಮತ್ತು ಕ್ಷಮಾಯಾಚನೆ ಮಾಡಬೇಕು. ಯಾಮಪೂಜೆ ಶಿವರಾತ್ರಿಯಂದು ರಾತ್ರಿಯ ನಾಲ್ಕು ಪ್ರಹರಗಳಲ್ಲಿ ನಾಲ್ಕು ಪೂಜೆಗಳನ್ನು ಮಾಡಬೇಕೆಂಬ ವಿಧಾನವಿದೆ. ಅದಕ್ಕೆ ‘ಯಾಮಪೂಜೆ’ ಎನ್ನುತ್ತಾರೆ. ಪ್ರತಿಯೊಂದು ಯಾಮಪೂಜೆಯಲ್ಲಿ ದೇವರಿಗೆ ಅಭ್ಯಂಗಸ್ನಾನ ಮಾಡಿಸಬೇಕು, ಅನುಲೇಪನ ಮಾಡಿ ಧೋತ್ರಾ, ಮಾವಿನ ಹಾಗೂ ಬಿಲ್ವದ ಎಲೆಗಳನ್ನು ಅರ್ಪಿಸಬೇಕು. ಅಕ್ಕಿಯ ಹಿಟ್ಟಿನ ೨೬ ದೀಪಗಳನ್ನು ಮಾಡಿ ಅವುಗಳನ್ನು ದೇವರಿಗೆ ಬೆಳಗಬೇಕು. ಪೂಜೆಯ ನಂತರ ೧೦೮ ದೀಪಗಳನ್ನು ದಾನ ಮಾಡಬೇಕು. ಪ್ರತಿಯೊಂದು ಪೂಜೆಯ ಮಂತ್ರಗಳು ಬೇರೆಬೇರೆಯಾಗಿರುತ್ತವೆ, ಅವುಗಳಿಂದ ಅರ್ಘ್ಯವನ್ನು ನೀಡಬೇಕು. ನೃತ್ಯ, ಗೀತೆ, ಕಥಾಶ್ರವಣ ಮುಂತಾದ ವಿಷಯಗಳಿಂದ ಜಾಗರಣೆಯನ್ನು ಮಾಡಬೇಕು. ಬೆಳಗ್ಗೆ ಸ್ನಾನ ಮಾಡಿ ಮತ್ತೊಮ್ಮೆ ಶಿವ ಪೂಜೆ ಮಾಡಬೇಕು. ಉಪವಾಸವನ್ನು ಬಿಡುವಾಗ ಬ್ರಾಹ್ಮಣಭೋಜನ ನೀಡಬೇಕು. ಆಶೀರ್ವಾದ ಪಡೆದುಕೊಂಡು ವ್ರತದ ಸಮಾಪ್ತಿ ಮಾಡಬೇಕು. 12, 14 ಅಥವಾ 24 ವರ್ಷ ಈ ವ್ರತವನ್ನು ಆಚರಿಸಿದ ನಂತರ ಅದರ ಉದ್ಯಾಪನೆ (ವ್ರತದ ಪರಿಹಾರ) ಯನ್ನು ಮಾಡಬೇಕು. ಮಹಾಶಿವರಾತ್ರಿ ದಿನ ಇವನ್ನು ತಪ್ಪದೇ ಮಾಡಿ ! ದಿನವಿಡೀ ಶಿವನ ನಾಮಜಪ ಮಾಡಿ ಸಾಧ್ಯವಾದರೆ ಶಿವಲಿಂಗಕ್ಕೆ ಅಭಿಷೇಕವನ್ನು ಮಾಡಿ ಶಿವನಿಗೆ ಬಿಳಿ ಅಕ್ಷತೆ, ಬಿಳಿ ಹೂವು, ಬಿಲ್ವಪತ್ರೆ ಅರ್ಪಿಸಿ ಪೂಜೆ ಮಾಡಿ ಶಿವನ ದೇವಸ್ಥಾನಕ್ಕೆ ಹೋಗಿ ದರ್ಶನ ಪಡೆಯಿರಿ ಓಂ ನಮಃ ಶಿವಾಯ| ನಾಮವನ್ನು ಆದಷ್ಟು ಹೆಚ್ಚು ಜಪಿಸಿ ಮಹಾಶಿವರಾತ್ರಿಯ ದಿನ ಶಿವತತ್ತ್ವವು ಎಂದಿಗಿಂತ ೧೦೦೦ ಪಟ್ಟು ಹೆಚ್ಚು ಕಾರ್ಯನಿರತವಾಗಿರುತ್ತದೆ. ಶಿವತತ್ತ್ವದ ಲಾಭವು ಹೆಚ್ಚು ಪ್ರಮಾಣದಲ್ಲಿ ಸಿಗಲು ಮಹಾಶಿವರಾತ್ರಿಯ ದಿನ ಭಾವಪೂರ್ಣವಾಗಿ ಓಂ ನಮಃ ಶಿವಾಯ| ನಾಮವನ್ನು ಆದಷ್ಟು ಹೆಚ್ಚು ಜಪಿಸಿ. ಈ ದಿನ ನಾಮಜಪವನ್ನು ಮಾಡುವ ಜೀವಕ್ಕೆ ಶಿವನ ಸೂಕ್ಷ್ಮ ಶಕ್ತಿ ಸಿಗುತ್ತದೆ. Audio Player 00:00 00:00 ಓಂ ನಮಃ ಶಿವಾಯ| ಜಪವನ್ನು ಕೇಳಿ, ಅದರೊಂದಿಗೆ ಜಪಿಸಿ ! ಮಹಾಶಿವರಾತ್ರಿಯಂದು ಮಾತ್ರವಲ್ಲ, ಇತರ ಹಬ್ಬಹರಿದಿನಗಳಂದು ಕೂಡ ಸಾಧನೆಯೆಂದು ಏನು ಮಾಡಿದರೆ ನಮಗೆ ಹೆಚ್ಚಿನ ಆಧ್ಯಾತ್ಮಿಕ ಲಾಭವಾಗುತ್ತದೆ ಎಂದು ತಿಳಿದುಕೊಳ್ಳಲು ಸನಾತನದ ಆನ್‌ಲೈನ್ ಸತ್ಸಂಗಗಳಲ್ಲಿ ಭಾಗವಹಿಸಿ ! ಕೆಳಗಿನ ಬಟನ್ ಒತ್ತಿ, ಇಂದೇ ನಿಮ್ಮ ಹೆಸರನ್ನು ನೋಂದಾಯಿಸಿ… Register Here ಶಿವಲಿಂಗಕ್ಕೆ ಅಭಿಷೇಕ ಮಾಡುವುದು ಶಿವ ತತ್ತ್ವದ ಹೆಚ್ಚಿನ ಲಾಭವಾಗಬೇಕೆಂದು ಶಿವಲಿಂಗಕ್ಕೆ ಅಭಿಷೇಕವನ್ನು ಮಾಡುತ್ತಾರೆ. ಇದರಲ್ಲಿ ರುದ್ರಾಭಿಷೇಕ, ಅಘುರುದ್ರ, ಮಹಾರುದ್ರ, ಅತಿರುದ್ರ ಮುಂತಾದ ವಿಧಗಳಿವೆ. ರುದ್ರಾಭಿಷೇಕವೆಂದರೆ ರುದ್ರದ ಒಂದು ಆವರ್ತನ. ಅಘುರುದ್ರ ಎಂದರೆ ರುದ್ರದ 121 ಆವರ್ತನೆಗಳು, ಮಹಾರುದ್ರ ಎಂದರೆ 11 ಲಘುರುದ್ರ, ಮತ್ತು ಅತಿರುದ್ರ ಎಂದರೆ 11 ಮಹಾರುದ್ರ. ತಣ್ಣೀರು, ಹಾಲು ಅಥವಾ ಪಂಚಾಮೃತದಿಂದ ಶಿವಲಿಂಗಕ್ಕೆ ಅಭಿಷೇಕವನ್ನು ಮಾಡುತ್ತಾರೆ. 14ನೇ ಶತಮಾನದ ಮೊದಲು ಶಿವಲಿಂಗಕ್ಕೆ ಕೇವಲ ನೀರಿನಿಂದ ಅಭಿಷೇಕವನ್ನು ಮಾಡಲಾಗುತ್ತಿತ್ತು. ಏಕೆಂದರೆ ಹಾಲು ಮತ್ತು ತುಪ್ಪ ಇವು ‘ಸ್ಥಿತಿ’ಯ ಪ್ರತೀಕವೆಂದೂ, ‘ಲಯ’ದ ದೇವತೆಯಾದ ಶಿವನ ಪೂಜೆಯಲ್ಲಿ ಅವುಗಳು ನಿಷಿದ್ಧವೆಂದೂ ಉಪಯೋಗಿಸಲಾಗುತ್ತಿರಲಿಲ್ಲ. ಕ್ರಮೇಣ, ಹಾಲನ್ನು ಶಕ್ತಿಯ ಪ್ರತೀಕವೆಂದು ತಿಳಿಯಲಾಯಿತು, ಆದುದರಿಂದ ಪಂಚಾಮೃತ, ಹಾಲಿನ ಅಭಿಷೇಕವನ್ನು ಮಾಡಲಾಗುತ್ತಿದೆ. ಶಿವಲಿಂಗಕ್ಕೆ ಭಸ್ಮವನ್ನು ಹಚ್ಚುವುದು ಇತರ ದೇವತೆಗಳಿಗೆ ಪೂಜೆ ಸಲ್ಲಿಸಿದ ನಂತರ, ಮೂರ್ತಿ ಅಥವಾ ಚಿತ್ರಕ್ಕೆ ಅರಿಶಿಣ ಕುಂಕುಮವನ್ನು ಹಚ್ಚುತ್ತೇವೆ. ಆದರೆ ಶಿವಲಿಂಗದ ಪೂಜೆಯಲ್ಲಿ ಅರಿಶಿಣ ಕುಂಕುಮವನ್ನು ನಿಷಿದ್ಧವೆಂದು ಪರಿಗಣಿಸಲಾಗಿದೆ. ಮಣ್ಣಿನಲ್ಲಿ ಬೆಳೆಯುವ ಅರಿಶಿಣವು ಉತ್ಪತ್ತಿಯ ಪ್ರತೀಕವಾಗಿದೆ. ಕುಂಕುಮವನ್ನು ಅರಿಶಿಣದಿಂದ ತಯಾರಿಸಲಾಗುವುದರಿಂದ, ಅದು ಕೂಡ ಉತ್ಪತ್ತಿಯ ಪ್ರತೀಕವಾಗಿದೆ. ಶಿವನು ‘ಲಯ’ದ ದೇವತೆಯಾಗಿರುವುದರಿಂದ, ಶಿವಪೂಜೆಯಲ್ಲಿ ಉತ್ಪತ್ತಿಯ ಪ್ರತೀಕವಾದ ಅರಿಶಿಣ ಕುಂಕುಮವನ್ನು ಉಪಾಯೋಗಿಸಲಾಗುವುದಿಲ್ಲ. ಭಸ್ಮವು ಲಯದ ಪ್ರತೀಕವಾಗಿದೆ. ಶಿವಲಿಂಗಕ್ಕೆ ಭಸ್ಮದಿಂದ 3 ಸಮಾನಾಂತರ ಪಟ್ಟೆಗಳನ್ನು ಎಳೆದು ಶಿವಾಕ್ಷವನ್ನು ಬರೆಯಲಾಗುತ್ತಾರೆ. ಶಿವಪೂಜೆಯಲ್ಲಿ ಬಿಳಿ ಅಕ್ಷತೆಯನ್ನು ಉಪಯೋಗಿಸುವುದು ಬಿಳಿ ಅಕ್ಷತೆಯು ವೈರಾಗ್ಯ, ಅಂದರೆ ನಿಷ್ಕಾಮ ಸಾಧನೆಯ ದ್ಯೋತಕವಾಗಿದೆ. ನಿರ್ಗುಣಕ್ಕೆ ಸಂಬಂಧಿಸಿದ ಮೂಲ ಉಚ್ಚದೇವತೆಗಳ ಲಹರಿಗಳು ಬಿಳಿ ಅಕ್ಷತೆಗಳತ್ತ ಆಕರ್ಷಿಸಲ್ಪಡುತ್ತವೆ. ಶಿವನು ಉಚ್ಚದೇವತೆ ಮತ್ತು ಹೆಚ್ಚು ನಿರ್ಗುಣಕ್ಕೆ ಸಂಬಂಧಿಸಿದ ದೇವತೆ. ಆದುದರಿಂದ ಶಿವಪೂಜೆಯಲ್ಲಿ ಬಿಳಿ ಅಕ್ಷತೆಗಳನ್ನು ಉಪಯೋಗಿಸುವುದರಿಂದ ಶಿವತತ್ತ್ವದ ಹೆಚ್ಚು ಲಾಭವಾಗುತ್ತದೆ. ಶಿವನಿಗೆ ಬಿಳಿ ಹೂವುಗಳನ್ನು ಅರ್ಪಿಸುವುದು ಶಿವನಿಗೆ ರಜನೀಗಂಧ, ಮಲ್ಲಿಗೆ, ಜಾಜಿ, ಮತ್ತು ಇರವಂತಿ (ಏಳುಸುತ್ತಿನ ಮಲ್ಲಿಗೆ) ಬಿಳಿ ಹೂವುಗಳನ್ನು ಅರ್ಪಿಸಬೇಕು. ಹೂವುಗಳನ್ನು ಹತ್ತು ಅಥವಾ ಹತ್ತರ ಗುಣಾಕಾರದಲ್ಲಿ ಅರ್ಪಿಸಬೇಕು. ಹೂವುಗಳನ್ನು ಅರ್ಪಿಸುವಾಗ ಅವುಗಳ ತೊಟ್ಟು ಶಿವನತ್ತ ಮತ್ತು ದಳಗಳು ನಮ್ಮತ್ತ ಮಾಡಿಡಬೇಕು. ಶಿವತತ್ತ್ವವನ್ನು ಆಕರ್ಶಿಸಿ ಪ್ರಕ್ಷೇಪಿಸುವ ರಂಗೋಲಿ ಮಹಾಶಿವರಾತ್ರಿಯಂದು ಶಿವನ ತತ್ತ್ವವನ್ನು ಆಕರ್ಶಿಸುವ ಈ ರಂಗೋಲಿಯನ್ನು ಬಿಡಿಸುವುದರಿಂದ ವಾತಾವರಣದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಶಾಂತಿಯು ಪ್ರಕ್ಷೇಪಿಸುವುದರಿಂದ ನಮಗೆ ಶಿವತತ್ತ್ವದ ಹೆಚ್ಚಿನ ಲಾಭವಾಗುತ್ತದೆ. (ಸ್ಪಷ್ಟವಾಗಿ ನೋಡಲು ಕ್ಲಿಕ್ ಮಾಡಿ) ಬಿಲ್ವಾರ್ಚನೆ – ಶಿವನಿಗೆ ಪ್ರಿಯವಾದ ಬಿಲ್ವಪತ್ರೆಯನ್ನು ಅರ್ಪಿಸುವುದು ತ್ರಿದಲಂ ತ್ರಿಗುಣಾಕಾರಂ ತ್ರಿನೇತ್ರಂ ಚ ತ್ರಯಾಯುಧಮ್ | ತ್ರಿಜನ್ಮಪಾಪಸಂಹಾರಂ ಏಕಬಿಲ್ವಂ ಶಿವಾರ್ಪಣಮ್ || – ಬಿಲ್ವಾಷ್ಟಕ, ಶ್ಲೋಕ ೧ ಅರ್ಥ : ಮೂರು ಎಲೆಗಳಿರುವ, ತ್ರಿಗುಣಗಳಂತಿರುವ, ಮೂರು ಕಣ್ಣುಗಳಂತಿರುವ, ಮೂರು ಆಯುಧಗಳಂತಿರುವ ಮತ್ತು ಮೂರು ಜನ್ಮಗಳ ಪಾಪಗಳನ್ನು ನಾಶ ಮಾಡುವ ಈ ಬಿಲ್ವಪತ್ರೆಯನ್ನು ನಾನು ಶಿವನಿಗೆ ಅರ್ಪಿಸುತ್ತೇನೆ. ‘ಓಂ ನಮಃ ಶಿವಾಯ’ ಈ ಮಂತ್ರವನ್ನು ಜಪಿಸುತ್ತಾ ಅಥವಾ ಭಗವಾನ್ ಶಂಕರನ ಒಂದು ಹೆಸರನ್ನು ಉಚ್ಚರಿಸುತ್ತಾ ಒಂದೊಂದೆ ಬಿಲ್ವಪತ್ರೆಯನ್ನು ಶಿವಲಿಂಗಕ್ಕೆ ಅರ್ಪಿಸುವುದನ್ನು ಬಿಲ್ವಾರ್ಚನೆ ಎನ್ನುತ್ತಾರೆ. ಬಿಲ್ವಪತ್ರೆಗೆ ಸಂಬಂಧಿಸಿದಂತೆ ಈ ನಿಯಮಗಳೇನಾದರೂ ನಿಮಗೆ ತಿಳಿದಿವೆಯೇ ? ಬಿಲ್ವಪತ್ರೆಯ ಮರದಲ್ಲಿ ದೇವತೆಗಳು ವಾಸಿಸುತ್ತಾರೆ. ಆದುದರಿಂದ ಬಿಲ್ವಪತ್ರೆಯ ಮರದ ಬಗ್ಗೆ ಕೃತಜ್ಞತೆಯ ಭಾವವಿಟ್ಟುಕೊಂಡು, ಪ್ರಾರ್ಥನೆ ಸಲ್ಲಿಸಿದ ನಂತರ ಬಿಲ್ವಪತ್ರೆಯನ್ನು (ಎಲೆಗಳನ್ನು) ಆರಿಸಬೇಕು. ಸೋಮವಾರ, ಚತುರ್ಥಿ, ಅಷ್ಟಮಿ ಹಾಗೂ ಅಮಾವಾಸ್ಯೆಯ ತಿಥಿಗಳಂದು, ಹಾಗೆಯೇ ಸಂಕ್ರಾಂತಿಯ ಸಮಯದಲ್ಲಿ ಬಿಲ್ವಪತ್ರೆಗಳನ್ನು ಆರಿಸುವುದು ನಿಷಿದ್ಧವೆಂದು ಪರಿಗಣಿಸಲಾಗಿದೆ. ಶಿವನಿಗೆ ಬಿಲ್ವಪತ್ರೆ ಅತ್ಯಂತ ಪ್ರಿಯವಾದದ್ದು, ಆದುದರಿಂದ ನಿಷಿದ್ಧ ಕಾಲವನ್ನು ಬಿಟ್ಟು ಹಿಂದಿನ ದಿನ ಆರಿಸಿದ ಬಿಲ್ವಪತ್ರಗಳನ್ನು ಅರ್ಪಿಸಬಹುದು. ಬಿಲ್ವಪತ್ರೆಗಳಲ್ಲಿ ದೇವತೆಗಳ ತತ್ತ್ವವ ಅತ್ಯಧಿಕ ಪ್ರಮಾಣದಲ್ಲಿರುವುದರಿಂದ ಅನೇಕ ದಿನಗಳ ವರೆಗೆ ಅದು ಹಾಗೇಯೇ ಇರುತ್ತದೆ. ಶಿವಲಿಂಗಕ್ಕೆ ಬಿಲ್ವಪತ್ರೆಯನ್ನು ಹೇಗೆ ಅರ್ಪಿಸಬೇಕು ? ಸಾಮಾನ್ಯ ಉಪಾಸಕರ ಪ್ರಕೃತಿಯು ತಾರಕವಾಗಿರುವುದರಿಂದ ಇಂತಹವರು ಶಿವನ ತಾರಕ ತತ್ತ್ವದ ಲಾಭವನ್ನು ಪಡೆದುಕೊಳ್ಳಲು ತೊಟ್ಟನ್ನು ಲಿಂಗದ ಕಡೆಗೆ ಮತ್ತು ಎಲೆಗಳ ತುದಿಗಳನ್ನು ನಮ್ಮೆಡೆಗೆ ಮಾಡಿ ಬಿಲ್ವಪತ್ರೆಯನ್ನು ಅರ್ಪಿಸಬೇಕು. ಶಿವನ ಮಾರಕ ರೂಪದ ಉಪಾಸನೆಯನ್ನು ಮಾಡುವವರು ತೊಟ್ಟನ್ನು ನಮ್ಮ ಕಡೆಗೆ ಮತ್ತು ಎಲೆಗಳ ತುದಿಗಳನ್ನು ಶಿವನೆಡೆಗೆ ಮಾಡಿ ಬಿಲ್ವಪತ್ರೆಯನ್ನು ಅರ್ಪಿಸಬೇಕು. ಬಿಲ್ವಪತ್ರೆಗಳನ್ನು ಇಡೀ ಶಿವಲಿಂಗವು ಪೂರ್ತಿಯಾಗಿ ಮುಚ್ಚುವಂತೆ ಅರ್ಪಿಸಬೇಕು. ಬಿಲ್ವಪತ್ರೆಗಳನ್ನು ಮೂರ್ತಿಯ ಚರಣಗಳಿಂದ (ಲಿಂಗದ ಕೆಳಭಾಗದಿಂದ) ಅರ್ಪಿಸಲು ಪ್ರಾರಂಭಿಸಿ ಮೇಲ್ಭಾಗಕ್ಕೆ ಹೋಗಬೇಕು. ಇದರಿಂದ ಬಿಲ್ವಾರ್ಚನೆಯನ್ನು ಚರಣಗಳಿಂದ ಪ್ರಾರಂಭಿಸಿದ ಲಾಭವಾಗುತ್ತದೆ. ಬಿಲ್ವಪತ್ರೆಯ ಮಹತ್ವ ಮಹಾಶಿವರಾತ್ರಿಯಂದು ಈ ಸುಗಂಧದ ಊದುಬತ್ತಿಯನ್ನು ಹಚ್ಚಿ ಮಹಾಶಿವರಾತ್ರಿಯಂದು ವಿಶೇಷವಾಗಿ ಕೇದಗೆಯ ಸುಗಂಧವಿರುವ ಊದುಬತ್ತಿಗಳನ್ನು ಹಾಗೂ ಅತ್ತರ್ ಅರ್ಪಿಸಬೇಕು. ಆದರೆ ಶಿವನ ನಿತ್ಯದ ಉಪಾಸನೆ ಮಾಡುವುದಾದರೆ ಮಲ್ಲಿಗೆ ಅಥವಾ ಹೀನಾ ಊದುಬತ್ತಿಗಳನ್ನು, ಹಾಗೆಯೇ ಇವುಗಳ ಅತ್ತರ್ ಕೂಡ ಪೂಜೆಯಲ್ಲಿ ಉಪಯೋಗಿಸಲಾಗುತ್ತದೆ. ದೇವಸ್ಥಾನಗಳಿಗೆ ತೆರಳಿ ಶಿವನ ದರ್ಶನ ಪಡೆಯುವುದು ಶಿವಲಿಂಗದ ದರ್ಶನವನ್ನು ಹೀಗೆ ಪಡೆಯಬೇಕು ಶಿವಾಲಯದಲ್ಲಿ ಶಿವನ ದರ್ಶನ ಪಡೆಯುವ ಮುನ್ನ ನಂದಿಯ ಎರಡೂ ಕೊಂಬುಗಳಿಗೆ ಕೈಮುಟ್ಟಿಸಿ ಅದರ ದರ್ಶನ ಪಡೆಯಬೇಕು. ಶ್ರೀ ಗುರುಚರಿತ್ರೆಯಲ್ಲಿ ಹೇಳಿರುವಂತೆ ನಂದಿಯ ಬಲಬದಿಗೆ ಕುಳಿತುಕೊಂಡು ಅಥವಾ ನಿಂತುಕೊಂಡು ಎಡಗೈಯನ್ನು ನಂದಿಯ ವೃಷಣದ ಮೇಲಿಡಬೇಕು. ಬಲಗೈಯ ತರ್ಜನಿ (ಹೆಬ್ಬೆರಳಿನ ಸಮೀಪದ ಬೆರಳು) ಮತ್ತು ಹೆಬ್ಬೆರಳನ್ನು ನಂದಿಯ ಎರಡು ಕೊಂಬುಗಳ ಮೇಲಿಡಬೇಕು. ಎರಡು ಕೊಂಬುಗಳು ಮತ್ತು ಅದರ ಮೇಲಿರಿಸಿದ ಎರಡು ಬೆರಳುಗಳ ನಡುವಿನ ಖಾಲಿ ಜಾಗದಿಂದ ಶಿವಲಿಂಗದ ದರ್ಶನವನ್ನು ಪಡೆದುಕೊಳ್ಳಬೇಕು. ವೃಷಣದ ಮೇಲೆ ಕೈಯಿಡುವುದು ಎಂದರೆ ಕಾಮವಾಸನೆಯ ಮೇಲೆ ನಿಯಂತ್ರಣವಿಡುವುದು. ಕೊಂಬುಗಳ ಮೇಲೆ ಕೈಯಿಡುವುದು ಎಂದರೆ ಅಹಂಕಾರ, ಕ್ರೋಧಗಳ ಮೇಲೆ ನಿಯಂತ್ರಣವಿಡುವುದು ಎಂದರ್ಥ. ಶಿವಲಿಂಗಕ್ಕೆ ಪ್ರದಕ್ಷಿಣೆ ಹೀಗೆ ಹಾಕಬೇಕು ಶಿವಲಿಂಗದ ಎದುರು ನಿಂತಾಗ ಬಲಬದಿಗೆ ಅಭಿಷೇಕದ ನೀರು ಹೋಗುವ ಹರಿನಾಳವಿರುತ್ತದೆ. ಪ್ರದಕ್ಷಿಣೆಯ ಮಾರ್ಗವು ಅಲ್ಲಿಂದ ಆರಂಭವಾಗುತ್ತದೆ. ಪ್ರದಕ್ಷಿಣೆ ಹಾಕುವಾಗ ಹರಿನಾಳದಿಂದ ಆರಂಭಿಸಿ ತಮ್ಮ ಎಡಬದಿಯಿಂದ ಹರಿನಾಳದ ಇನ್ನೊಂದು ಬದಿಯವರೆಗೆ ಹೋಗಬೇಕು. ನಂತರ ಹರಿನಾಳವನ್ನು ದಾಟದೇ ಹಿಂತಿರುಗಿ ಪುನಃ ಹರಿನಾಳದ ಮೊದಲ ಬದಿಯವರೆಗೆ ಬಂದು ಪ್ರದಕ್ಷಿಣೆ ಪೂರ್ಣಗೊಳಿಸಬೇಕು. ಈ ನಿಯಮವು ಶಿವಲಿಂಗವು ಮಾನವಸ್ಥಾಪಿತ ಅಥವಾ ಮಾನವನಿರ್ಮಿತವಾಗಿದ್ದರೆ ಮಾತ್ರ ಅನ್ವಯಿಸುತ್ತದೆ. ಈ ನಿಯಮವು ಸ್ವಯಂಭೂ ಲಿಂಗಕ್ಕೆ ಮತ್ತು ಚಲಲಿಂಗಕ್ಕೆ (ಮನೆಯಲ್ಲಿರುವ ಲಿಂಗಕ್ಕೆ) ಅನ್ವಯಿಸುವುದಿಲ್ಲ. ಶಿವನ ಉಪಾಸನೆಗೆ ಸಂಬಂಧಿಸಿದ ಇನ್ನಷ್ಟು ಮಾಹಿತಿ ಶಿವನಿಗೆ ಬಿಲ್ವಪತ್ರೆ ಅರ್ಪಿಸುವ ಪದ್ಧತಿ ಶಿವಾಲಯದಲ್ಲಿ ಶಿವನ ದರ್ಶನ ಪಡೆಯುವ ಯೋಗ್ಯ ಪದ್ಧತಿ ಭಸ್ಮವನ್ನು ಎಲ್ಲಿ ಹಚ್ಚಿಕೊಳ್ಳಬೇಕು? ಹೇಗೆ ಹಚ್ಚಿಕೊಳ್ಳಬೇಕು? ಶಿವಾಷ್ಟಕಮ್ ಶಿವನ ಮೂರ್ತಿವಿಜ್ಞಾನ, ಶಿವಲಿಂಗದ ಆಕಾರದ ಅರ್ಥ ಜ್ಯೋತಿರ್ಲಿಂಗಗಳು ಶಿವನ ಬಗ್ಗೆ ಶಾಸ್ತ್ರೀಯ ಮಾಹಿತಿಯಿರುವ ಗ್ರಂಥಗಳಿಗಾಗಿ Sanatanshop.com ಇಂದೇ ನೋಡಿ, ಮಹಾಶಿವರಾತ್ರಿಗೆ ಸಂಬಂಧಿಸಿದ ವೀಡಿಯೋ ! ಆಪತ್ಕಾಲದಲ್ಲಿ ಮಹಾಶಿವರಾತ್ರಿಯನ್ನು ಹೀಗೆ ಆಚರಿಸಿ ! ಆಪತ್ಕಾಲದ ಸಮಯದಲ್ಲಿ ಏನು ಮಾಡಬೇಕು, ಮಹಾಶಿವರಾತ್ರಿಯಂದು ಶಿವತತ್ತ್ವದ ಲಾಭವನ್ನು ಪಡೆದುಕೊಳ್ಳಲು ಯಾವ ಕೃತಿಯನ್ನು ಮಾಡಬೇಕು, ಈ ವಿಷಯದಲ್ಲಿ ಕೆಲವು ಉಪಯುಕ್ತ ಅಂಶಗಳನ್ನು ಮತ್ತು ದೃಷ್ಟಿಕೋನವನ್ನು ಇಲ್ಲಿ ನೀಡುತ್ತಿದ್ದೇವೆ. ೧. ಕೊರೋನಾ ಹಿನ್ನೆಲೆಯಲ್ಲಿ ಜಾರಿಗೊಳಿಸಲಾಗಿರುವ ನಿರ್ಬಂಧಗಳಿಂದ ಯಾರಿಗೆ ಮಹಾಶಿವರಾತ್ರಿಯಂದು ಶಿವದೇವಸ್ಥಾನಕ್ಕೆ ಹೋಗಲು ಸಾಧ್ಯವಿಲ್ಲವೋ ಅವರು ತಮ್ಮ ಮನೆಯಲ್ಲಿಯೇ ಶಿವಲಿಂಗದ ಪೂಜೆಯನ್ನು ಮಾಡಬೇಕು. ೨. ಒಂದು ವೇಳೆ ಶಿವಲಿಂಗ ಉಪಲಬ್ಧವಿಲ್ಲದಿದ್ದಲ್ಲಿ, ಶಿವನ ಚಿತ್ರದ ಪೂಜೆಯನ್ನು ಮಾಡಬೇಕು. ೩. ಶಿವನ ಚಿತ್ರ ಕೂಡ ಲಭ್ಯವಿಲ್ಲದಿದ್ದರೆ, ಮಣೆಯ ಮೇಲೆ ಶಿವಲಿಂಗದ ಅಥವಾ ಶಿವನ ಚಿತ್ರವನ್ನು ಬಿಡಿಸಿ ಅದರ ಪೂಜೆಯನ್ನು ಮಾಡಬೇಕು. ೪. ಇದರಲ್ಲಿ ಯಾವುದೂ ಸಾಧ್ಯವಿಲ್ಲದಿದ್ದರೆ, ಶಿವನ ‘ಓಂ ನಮಃ ಶಿವಾಯ |’ ಈ ನಾಮಮಂತ್ರವನ್ನು ಬರೆದು ಅದನ್ನು ಪೂಜಿಸಬಹುದು. ಶ್ರಾವಣ ಸೋಮವಾರದಂದು ಉಪವಾಸವನ್ನು ಮಾಡಿ ಶಿವನನ್ನು ವಿಧಿವತ್ತಾಗಿ ಪೂಜೆಯನ್ನು ಮಾಡಲು ಇಚ್ಛಿಸುವವರೂ ಈ ರೀತಿ ಮಾಡಬಹುದು. ೫. ಮಾನಸಪೂಜೆ : ಸ್ಥೂಲಕ್ಕಿಂತ ಸೂಕ್ಷ್ಮ ಶ್ರೇಷ್ಠ, ಇದು ಅಧ್ಯಾತ್ಮದ ಒಂದು ಮಹತ್ವದ ಸಿದ್ಧಾಂತವಾಗಿದೆ. ಅದರಂತೆ ಸ್ಥೂಲ ವಿಷಯಗಳಿಗಿಂತ ಸೂಕ್ಷ್ಮ ವಿಷಯದಲ್ಲಿ ಅಧಿಕ ಸಾಮರ್ಥ್ಯವಿರುತ್ತದೆ. ಈ ತತ್ತ್ವಗಳಿನುಸಾರ ಪ್ರತ್ಯಕ್ಷ ಶಿವಪೂಜೆಯನ್ನು ಮಾಡುವುದು ಸಾಧ್ಯವಿಲ್ಲದಿದ್ದರೆ ಶಿವನ ಮಾನಸಪೂಜೆಯನ್ನೂ ಮಾಡಬಹುದು. ಶಿವನ ಮಾನಸಪೂಜೆಯು ಈ ಲಿಂಕ್ ನಲ್ಲಿ ಲಭ್ಯವಿದೆ. ಆಪತ್ಕಾಲವನ್ನು ಪಾರು ಮಾಡಲಿಕ್ಕಿದ್ದರೆ ಸಾಧನೆಯ ಬಲ ಆವಶ್ಯಕವಾಗಿದೆ. ಅದಕ್ಕಾಗಿ ಎಂದಿನಂತೆ ವ್ರತ ಮಾಡಲು ಮಿತಿ ಇದ್ದರೆ, ಅದರಿಂದ ಬೇಸರ ಪಡದೇ ಹೆಚ್ಚೆಚ್ಚು ಪರಿಶ್ರಮ ವಹಿಸಿ ಸಾಧನೆ ಮಾಡುವತ್ತ ಗಮನವನ್ನು ಕೇಂದ್ರೀಕರಿಸಿ. ಶಿವರಾತ್ರಿ ನಿಮಿತ್ತ ಭಗವಾನ ಶಿವನಲ್ಲಿ ಶರಣಾಗಿ ಪ್ರಾರ್ಥಿಸೊಣ. ‘ಹೇ ಶಿವಶಂಕರಾ ಸಾಧನೆ ಮಾಡಲು ನಮಗೆ ಶಕ್ತಿ, ಬುದ್ಧಿ ಹಾಗೂ ಪ್ರೇರಣೆ ನೀಡಿ. ನಮ್ಮ ಸಾಧನೆಯಲ್ಲಿ ಬರುವ ಅಡಚಣೆಗಳ ಲಯವಾಗಲಿ’ ಎಂದು ಶರಣಾಗತ ಭಾವದಿಂದ ಪ್ರಾರ್ಥನೆ ಮಾಡೋಣ. ಧರ್ಮಪ್ರಸಾರದ ಕಾರ್ಯದಲ್ಲಿ ಕೈಜೋಡಿಸಿ ಇಲ್ಲಿ ನೀಡಿರುವ ಫ್ಲೆಕ್ಸ ಫಲಕಗಳನ್ನು ಪ್ರಾಯೋಜಿಸಿ, ನಿಮ್ಮ ಹತ್ತಿರದ ದೇವಸ್ಥಾನಗಳಲ್ಲಿ ಅವುಗಳನ್ನು ಪ್ರದರ್ಶಿಸಿ. ಫಲಕಗಳಿಗಾಗಿ 9342599299 ಗೆ ಸಂಪರ್ಕಿಸಿ! Categoriesಮಹಾಶಿವರಾತ್ರಿ, ಶಿವ Share this on : ಸಂಬಂಧಿತ ಲೇಖನಗಳು ಆಪತ್ಕಾಲದಲ್ಲಿ ಮಹಾಶಿವರಾತ್ರಿಯನ್ನು ಹೇಗೆ ಆಚರಿಸಬೇಕು ?ಶಿವನಿಗೆ ಬಿಲ್ವಪತ್ರೆ ಅರ್ಪಿಸುವ ಪದ್ಧತಿಶಿವಾಲಯದಲ್ಲಿ ಶಿವನ ದರ್ಶನ ಪಡೆಯುವ ಯೋಗ್ಯ ಪದ್ಧತಿಭಸ್ಮವನ್ನು ಎಲ್ಲಿ ಹಚ್ಚಿಕೊಳ್ಳಬೇಕು? ಹೇಗೆ ಹಚ್ಚಿಕೊಳ್ಳಬೇಕು?ಶಿವಾಷ್ಟಕಮ್ಶಿವನ ಮೂರ್ತಿವಿಜ್ಞಾನ, ಶಿವಲಿಂಗದ ಆಕಾರದ ಅರ್ಥ Leave a Comment Comment Name Name * Email Email * Website Website Save my name, email, and website in this browser for the next time I comment. ಆಧ್ಯಾತ್ಮಿಕ ಪರಿಭಾಷೆ ಸನಾತನ ಶಾಪ್ ನಮ್ಮನ್ನು ಸಂಪರ್ಕಿಸಿ ಹಕ್ಕುತ್ಯಾಗ ನಿಬಂಧನೆಗಳು ಮತ್ತು ಷರತ್ತುಗಳು Your contribution matters VPA: sanat84228305@barodampay Donate ನಮ್ಮ ಮಿಂಚಂಚೆ ವಿಳಾಸ contact [at] sanatan [dot] org ಸೋಶಿಯಲ್ ಮೀಡಿಯಾದಲ್ಲಿ ಸನಾತನ ಗುರುಕೃಪಾ ಹಿ ಕೇವಲಂ ಶಿಷ್ಯಪರಮಮಙ್ಗಲಮ್ । ಶಿಷ್ಯನ ಪರಮ ಮಂಗಳ (ಮೋಕ್ಷಪ್ರಾಪ್ತಿಯು) ಕೇವಲ ಗುರುಕೃಪೆಯಿಂದ ಮಾತ್ರ ಸಾಧ್ಯವಾಗುತ್ತದೆ. © ಶ್ರೀ ನರೇಂದ್ರ ಮೋದಿ ಸೇವಾ ಟ್ರಸ್ಟ್ ರಿ, 🙏🙏🌷🌷🙏🙏
📿🔱ಮಹಾಶಿವರಾತ್ರಿ ಶುಭಾಶಯ🔱📿 - ನರೇಂದ್ರಮೋದಿ ಸೇವಾ ಟ್ರಸ್ಕ್; ರಿ ಶ? ನರೇಂದ್ರಮೋದಿ ಸೇವಾ ಟ್ರಸ್ಕ್; ರಿ ಶ? - ShareChat
#❤️ ಹ್ಯಾಪಿ ವ್ಯಾಲೆಂಟೈನ್ಸ್ ಡೇ ❤️
❤️ ಹ್ಯಾಪಿ ವ್ಯಾಲೆಂಟೈನ್ಸ್ ಡೇ ❤️ - ಪುಲ್ವಾ: ಫೆಬ್ರವರಿ 14 3 ಹುತಾತರ ದಿನ ತಾಯಿ ಭಾರತಾಂಬೆಯ ಮಡಿಲಲ್ಲಿ ಹುತಾತ್ಮರಾದ ವೀರ ಯೋಧರಿಗೆ ನನ್ನ ನಮನಗಳು ಪುಲ್ವಾ: ಫೆಬ್ರವರಿ 14 3 ಹುತಾತರ ದಿನ ತಾಯಿ ಭಾರತಾಂಬೆಯ ಮಡಿಲಲ್ಲಿ ಹುತಾತ್ಮರಾದ ವೀರ ಯೋಧರಿಗೆ ನನ್ನ ನಮನಗಳು - ShareChat
#🍯🍒ಮಹಾಶಿವರಾತ್ರಿಯ ನೈವೇದ್ಯ ಪ್ರಸಾದ🍉🍶 ಉಮಾ ಮಹೇಶ್ವರ ಸ್ತೋತ್ರಂ ನಮಃ ಶಿವಾಭ್ಯಾಂ ನವಯೌವನಾಭ್ಯಾಂ ಪರಸ್ಪರಾಶ್ಲಿಷ್ಟವಪುರ್ಧರಾಭ್ಯಾಮ್ । ನಗೇಂದ್ರಕನ್ಯಾವೃಷಕೇತನಾಭ್ಯಾಂ ನಮೋ ನಮಃ ಶಂಕರಪಾರ್ವತೀಭ್ಯಾಮ್ ॥ 1 ॥ ನಮಃ ಶಿವಾಭ್ಯಾಂ ಸರಸೋತ್ಸವಾಭ್ಯಾಂ ನಮಸ್ಕೃತಾಭೀಷ್ಟವರಪ್ರದಾಭ್ಯಾಮ್ । ನಾರಾಯಣೇನಾರ್ಚಿತಪಾದುಕಾಭ್ಯಾಂ ನಮೋ ನಮಃ ಶಂಕರಪಾರ್ವತೀಭ್ಯಾಮ್ ॥ 2 ॥ ನಮಃ ಶಿವಾಭ್ಯಾಂ ವೃಷವಾಹನಾಭ್ಯಾಂ ವಿರಿಂಚಿವಿಷ್ಣ್ವಿಂದ್ರಸುಪೂಜಿತಾಭ್ಯಾಮ್ । ವಿಭೂತಿಪಾಟೀರವಿಲೇಪನಾಭ್ಯಾಂ ನಮೋ ನಮಃ ಶಂಕರಪಾರ್ವತೀಭ್ಯಾಮ್ ॥ 3 ॥ ನಮಃ ಶಿವಾಭ್ಯಾಂ ಜಗದೀಶ್ವರಾಭ್ಯಾಂ ಜಗತ್ಪತಿಭ್ಯಾಂ ಜಯವಿಗ್ರಹಾಭ್ಯಾಮ್ । ಜಂಭಾರಿಮುಖ್ಯೈರಭಿವಂದಿತಾಭ್ಯಾಂ ನಮೋ ನಮಃ ಶಂಕರಪಾರ್ವತೀಭ್ಯಾಮ್ ॥ 4 ॥ ನಮಃ ಶಿವಾಭ್ಯಾಂ ಪರಮೌಷಧಾಭ್ಯಾಂ ಪಂಚಾಕ್ಷರೀಪಂಜರರಂಜಿತಾಭ್ಯಾಮ್ । ಪ್ರಪಂಚಸೃಷ್ಟಿಸ್ಥಿತಿಸಂಹೃತಾಭ್ಯಾಂ ನಮೋ ನಮಃ ಶಂಕರಪಾರ್ವತೀಭ್ಯಾಮ್ ॥ 5 ॥ ನಮಃ ಶಿವಾಭ್ಯಾಮತಿಸುಂದರಾಭ್ಯಾಂ ಅತ್ಯಂತಮಾಸಕ್ತಹೃದಂಬುಜಾಭ್ಯಾಮ್ । ಅಶೇಷಲೋಕೈಕಹಿತಂಕರಾಭ್ಯಾಂ ನಮೋ ನಮಃ ಶಂಕರಪಾರ್ವತೀಭ್ಯಾಮ್ ॥ 6 ॥ ನಮಃ ಶಿವಾಭ್ಯಾಂ ಕಲಿನಾಶನಾಭ್ಯಾಂ ಕಂಕಾಳಕಲ್ಯಾಣವಪುರ್ಧರಾಭ್ಯಾಮ್ । ಕೈಲಾಸಶೈಲಸ್ಥಿತದೇವತಾಭ್ಯಾಂ ನಮೋ ನಮಃ ಶಂಕರಪಾರ್ವತೀಭ್ಯಾಮ್ ॥ 7 ॥ ನಮಃ ಶಿವಾಭ್ಯಾಮಶುಭಾಪಹಾಭ್ಯಾಂ ಅಶೇಷಲೋಕೈಕವಿಶೇಷಿತಾಭ್ಯಾಮ್ । ಅಕುಂಠಿತಾಭ್ಯಾಂ ಸ್ಮೃತಿಸಂಭೃತಾಭ್ಯಾಂ ನಮೋ ನಮಃ ಶಂಕರಪಾರ್ವತೀಭ್ಯಾಮ್ ॥ 8 ॥ ನಮಃ ಶಿವಾಭ್ಯಾಂ ರಥವಾಹನಾಭ್ಯಾಂ ರವೀಂದುವೈಶ್ವಾನರಲೋಚನಾಭ್ಯಾಮ್ । ರಾಕಾಶಶಾಂಕಾಭಮುಖಾಂಬುಜಾಭ್ಯಾಂ ನಮೋ ನಮಃ ಶಂಕರಪಾರ್ವತೀಭ್ಯಾಮ್ ॥ 9 ॥ ನಮಃ ಶಿವಾಭ್ಯಾಂ ಜಟಿಲಂಧರಾಭ್ಯಾಂ ಜರಾಮೃತಿಭ್ಯಾಂ ಚ ವಿವರ್ಜಿತಾಭ್ಯಾಮ್ । ಜನಾರ್ದನಾಬ್ಜೋದ್ಭವಪೂಜಿತಾಭ್ಯಾಂ ನಮೋ ನಮಃ ಶಂಕರಪಾರ್ವತೀಭ್ಯಾಮ್ ॥ 10 ॥ ನಮಃ ಶಿವಾಭ್ಯಾಂ ವಿಷಮೇಕ್ಷಣಾಭ್ಯಾಂ ಬಿಲ್ವಚ್ಛದಾಮಲ್ಲಿಕದಾಮಭೃದ್ಭ್ಯಾಮ್ । ಶೋಭಾವತೀಶಾಂತವತೀಶ್ವರಾಭ್ಯಾಂ ನಮೋ ನಮಃ ಶಂಕರಪಾರ್ವತೀಭ್ಯಾಮ್ ॥ 11 ॥ ನಮಃ ಶಿವಾಭ್ಯಾಂ ಪಶುಪಾಲಕಾಭ್ಯಾಂ ಜಗತ್ರಯೀರಕ್ಷಣಬದ್ಧಹೃದ್ಭ್ಯಾಮ್ । ಸಮಸ್ತದೇವಾಸುರಪೂಜಿತಾಭ್ಯಾಂ ನಮೋ ನಮಃ ಶಂಕರಪಾರ್ವತೀಭ್ಯಾಮ್ ॥ 12 ॥ ಸ್ತೋತ್ರಂ ತ್ರಿಸಂಧ್ಯಂ ಶಿವಪಾರ್ವತೀಭ್ಯಾಂ ಭಕ್ತ್ಯಾ ಪಠೇದ್ದ್ವಾದಶಕಂ ನರೋ ಯಃ । ಸ ಸರ್ವಸೌಭಾಗ್ಯಫಲಾನಿ ಭುಂಕ್ತೇ ಶತಾಯುರಾಂತೇ ಶಿವಲೋಕಮೇತಿ ॥ 13 ॥ ಶ್ರೀ ನರೇಂದ್ರಮೋದಿ ಸೇವಾ ಟ್ರಸ್ಟ್ ರಿ, ❤️🙏❤️ಓಂ ನಮೋ ಭಗವಾನ್ ಶ್ರೀ ಉಮಾ ಮಹೇಶ್ವರಾಯ ನಮಃ. ❤️🙏❤️ ❤️🙏❤️ಸರ್ವೇ ಜನೋ ಸುಖಿನೋ ಭವಂತು. ❤️🙏❤️ ❤️🙏ಕೃಷ್ಣಂ ವಂದೇ ಜಗದ್ಗುರುಂ ❤️🙏
🍯🍒ಮಹಾಶಿವರಾತ್ರಿಯ ನೈವೇದ್ಯ ಪ್ರಸಾದ🍉🍶 - ಶ್ರೀ ನರೇಂದ್ರ ಮೋದಿ ಸೇವಾ ಟ್ರಸ್ಟ್ರಿ, ಶ್ರೀ ನರೇಂದ್ರ ಮೋದಿ ಸೇವಾ ಟ್ರಸ್ಟ್ರಿ, - ShareChat
#🍯🍒ಮಹಾಶಿವರಾತ್ರಿಯ ನೈವೇದ್ಯ ಪ್ರಸಾದ🍉🍶 *ಮಾಹಿತಿ ಸಂಗ್ರಹಿಸಿದ ಗೆಳೆಯನಿಗೆ ಅಭಿನಂದನೆಗಳು ಒಮ್ಮೆ ಓದಿ ಹತ್ತು ಜನರಿಗೆ ಕಳುಹಿಸಿ.* 1 = 1193 *ಮುಹಮ್ಮದ್ ಘೋರಿ* 2 = 1206 *ಕುತುಬುದ್ದೀನ್ ಐಬಕ್* 3 = 1210 *ಅರಾಮ್ ಶಾ* 4 = 1211 *ಇಲ್ತುಟ್ಮಿಶ್* 5 = 1236 *ರುಕ್ನುದ್ದೀನ್ ಫಿರೋಜ್ ಷಾ* 6 = 1236 *ರಜಿಯಾ ಸುಲ್ತಾನ್* 7 = 1240 *ಮುಯಿಜುದ್ದೀನ್ ಬಹ್ರಾಮ್ ಷಾ* 8 =1242 *ಅಲ್ಲಾವುದ್ದೀನ್ ಮಸೂದ್ ಶಾ* 9 = 1246 *ನಾಸಿರುದ್ದೀನ್ ಮೆಹಮೂದ್* 10 = 1266 *ಗಿಯಾಸುಡಿನ್ ಬಾಲ್ಬನ್* 11 = 1286 *ಕೈ ಖುಶ್ರೋ* 12 = 1287 *ಮುಯಿಜುದ್ದೀನ್ ಕೈಕುಬಾದ್* 13 = 1290 *ಶಾಮುದ್ದೀನ್ ವಾಣಿಜ್ಯ* 1290 *ಗುಲಾಮ ರಾಜವಂಶ ಕೊನೆಗೊಳ್ಳುತ್ತದೆ* (ಆಡಳಿತದ ಅವಧಿ - ಸುಮಾರು 97 ವರ್ಷಗಳು) *ಖಿಲ್ಜಿ ರಾಜವಂಶ* 1 = 1290 ಜಲಾಲುದ್ದೀನ್ *ಫಿರೋಜ್ ಖಿಲ್ಜಿ* 2 = 1296 *ಅಲ್ಲಾದ್ದೀನ್ ಖಿಲ್ಜಿ* 4 = 1316 *ಸಹಾಬುದ್ದೀನ್ ಒಮರ್ ಷಾ* 5 = 1316 *ಕುತುಬುದ್ದೀನ್ ಮುಬಾರಕ್ ಷಾ* 6 = 1320 *ನಾಸಿರುದ್ದೀನ್ ಖುಸ್ರೋ ಷಾ* 7 = 1320 *ಖಿಲ್ಜಿ* *ರಾಜವಂಶ ಕೊನೆಗೊಳ್ಳುತ್ತದೆ* (ಆಡಳಿತದ ಅವಧಿ - ಸುಮಾರು 30 ವರ್ಷಗಳು) *ತುಘಲಕ್ ರಾಜವಂಶ* 1 = 1320 *ಘಿಯಾಸುದ್ದೀನ್ ತುಘಲಕ್ I* 2 = 1325 *ಮುಹಮ್ಮದ್ ಬಿನ್ ತುಘಲಕ್ II* 3 = 1351 *ಫಿರೋಜ್ ಶಾ ತುಘಲಕ್* 4 = 1388 *ಘಿಯಾಸುದ್ದೀನ್ ತುಘಲಕ್ II* 5 = 1389 *ಅಬು ಬಕರ್ ಶಾ* 6 = 1389 *ಮುಹಮ್ಮದ್ ತುಘಲಕ್ III* 7 = 1394 *ಸಿಕಂದರ್ ಷಾ ಮೊದಲ* 8 = 1394 *ನಾಸಿರುದ್ದೀನ್ ಶಾ ದುಸ್ರಾ* 9 = 1395 *ನಸ್ರತ್ ಷಾ* 10 = 1399 *ನಾಸಿರುದ್ದೀನ್ ಮುಹಮ್ಮದ್ ಶಾ* ವೆಂಟಡೆ ಎರಡನೇ ಸ್ಥಾನದಲ್ಲಿದ್ದಾರೆ 11 = 1413 *ದೋಲತ್ ಶಾ* 1414 *ತುಘಲಕ್ ರಾಜವಂಶ ಕೊನೆಗೊಂಡಿತು* (ಆಡಳಿತದ ಅವಧಿ - ಸುಮಾರು 94 ವರ್ಷಗಳು) *ಸಯ್ಯದ್ ರಾಜವಂಶ* 1 = 1414 *ಖಿಜರ್ ಖಾನ್* 2 = 1421 *ಮುಯಿಜುದ್ದೀನ್ ಮುಬಾರಕ್ ಷಾ II* 3 = 1434 *ಮುಹಮ್ಮದ್ ಶಾ IV* 4 = 1445 *ಅಲ್ಲಾವುದ್ದೀನ್ ಆಲಂ ಶಾ* 1451 *ಸಯದ್* *ರಾಜವಂಶ ಕೊನೆಗೊಳ್ಳುತ್ತದೆ* (ಆಡಳಿತದ ಅವಧಿ - ಸುಮಾರು 37 ವರ್ಷಗಳು) *ಅಲೋಡಿ ರಾಜವಂಶ* 1 = 1451 *ಬಹ್ಲೋಲ್ ಲೋಡಿ* 2 = 1489 *ಅಲೆಕ್ಸಾಂಡರ್ ಲೋಡಿ II* 3 = 1517 *ಇಬ್ರಾಹಿಂ ಲೋಡಿ* 1526 *ಲೋಡಿ ರಾಜವಂಶ ಕೊನೆಗೊಂಡಿತು* (ಆಡಳಿತದ ಅವಧಿ - ಸುಮಾರು 75 ವರ್ಷಗಳು) *ಮೊಘಲ್ ರಾಜವಂಶ* 1 = 1526 *ಜಹ್ರುದೀನ್ ಬಾಬರ್* 2 = 1530 *ಹುಮಾಯೂನ್* 1539 *ಮೊಘಲ್ ರಾಜವಂಶದ ಅಂತ್ಯ* *ಸೂರಿ ರಾಜವಂಶ* 1 = 1539 *ಶೇರ್ ಶಾ ಸೂರಿ* 2 = 1545 *ಇಸ್ಲಾಂ ಶಾ ಸೂರಿ* 3 = 1552 *ಮಹಮ್ಮದ್ ಶಾ ಸೂರಿ* 4 = 1553 *ಇಬ್ರಾಹಿಂ ಸೂರಿ* 5 = 1554 *ಫಿರುಜ್ ಶಾ ಸೂರಿ* 6 = 1554 *ಮುಬಾರಕ್ ಖಾನ್ ಸೂರಿ* 7 = 1555 *ಅಲೆಕ್ಸಾಂಡರ್ ಸೂರಿ* *ಸೂರಿಯ ವಂಶ ಕೊನೆಗೊಂಡಿತು,* (ಆಳ್ವಿಕೆ - ಸುಮಾರು 16 ವರ್ಷಗಳು) *ಮೊಘಲ್ ರಾಜವಂಶ ಪುನರಾರಂಭವಾಯಿತು* 1 = 1555 *ಹುಮಾಯೂನ್ ಮತ್ತೆ ಸಿಂಹಾಸನದ ಮೇಲೆ* 2 = 1556 *ಜಲಾಲುದ್ದೀನ್ ಅಕ್ಬರ್* 3 = 1605 *ಜಹಾಂಗೀರ್ ಸಲೀಂ* 4 = 1628 *ಶಾ ಜಹಾನ್* 5 = 1659 *ಔರಂಗಜೇಬ್* 6 = 1707 *ಶಾ ಆಲಂ ಮೊದಲ* 7 = 1712 *ಜಹಾದರ್ ಷಾ* 8 = 1713 *ಫಾರುಖ್ಸಿಯಾರ್* 9 = 1719 *ರೈಫುಡು ರಜತ್* 10 = 1719 *ರೈಫುದ್ ದೌಲಾ* 11 = 1719 *ನೆಕುಶಿಯಾರ್* 12 = 1719 *ಮಹಮ್ಮದ್ ಶಾ* 13 = 1748 *ಅಹ್ಮದ್ ಶಾ* 14 = 1754 *ಅಲಂಗೀರ್* 15 = 1759 *ಶಾ ಆಲಂ* 16 = 1806 *ಅಕ್ಬರ್ ಷಾ* 17 = 1837 *ಬಹದ್ದೂರ್ ಶಾ ಜಾಫರ್* 1857 *ಮೊಘಲ್ ರಾಜವಂಶ ಕೊನೆಗೊಂಡಿತು* (ಆಡಳಿತದ ಅವಧಿ - ಸುಮಾರು 315 ವರ್ಷಗಳು.) *ಬ್ರಿಟಿಷ್ ರಾಜ್ (ವೈಸರಾಯ್)* 1 = 1858 *ಲಾರ್ಡ್ ಕ್ಯಾನಿಂಗ್* 2 = 1862 *ಲಾರ್ಡ್ ಜೇಮ್ಸ್ ಬ್ರೂಸ್ ಎಲ್ಜಿನ್* 3 = 1864 *ಲಾರ್ಡ್ ಜಾನ್ ಲೊರೆನ್ಸ್ಚ್* 4 = 1869 *ಲಾರ್ಡ್ ರಿಚರ್ಡ್ ಮೇಯೊ* 5 = 1872 *ಲಾರ್ಡ್ ನಾರ್ತ್‌ಬುಕ್* 6 = 1876 *ಲಾರ್ಡ್ ಎಡ್ವರ್ಡ್ ಲ್ಯಾಟೆನ್‌ಲಾರ್ಡ್* 7 = 1880 *ಲಾರ್ಡ್ ಜಾರ್ಜ್ ರಿಪನ್* 8 = 1884 *ಲಾರ್ಡ್ ಡಫರಿನ್* 9 = 1888 *ಲಾರ್ಡ್ ಹನ್ನಿ ಲ್ಯಾನ್ಸ್‌ಡನ್* 10 = 1894 *ಲಾರ್ಡ್ ವಿಕ್ಟರ್ ಬ್ರೂಸ್ ಎಲ್ಜಿನ್* 11 = 1899 *ಲಾರ್ಡ್ ಜಾರ್ಜ್ ಕರ್ಜನ್* 12 = 1905 *ಲಾರ್ಡ್ ಟಿವಿ ಗಿಲ್ಬರ್ಟ್ ಮಿಂಟೋ* 13 = 1910 *ಲಾರ್ಡ್ ಚಾರ್ಲ್ಸ್ ಹಾರ್ಡಿಂಜ್* 14 = 1916 *ಲಾರ್ಡ್ ಫ್ರೆಡೆರಿಕ್ ಸೆಲ್ಮ್ಸ್‌ಫೋರ್ಡ್* 15 = 1921 *ಲಾರ್ಡ್ ರೂಕ್ಸ್ ಐಸಾಕ್ ರೈಡಿಂಗ್* 16 = 1926 *ಲಾರ್ಡ್ ಎಡ್ವರ್ಡ್ ಇರ್ವಿನ್* 17 = 1931 *ಲಾರ್ಡ್ ಫ್ರೀಮನ್ ವೆಲ್ಲಿಂಗ್ಟನ್* 18 = 1936 *ಲಾರ್ಡ್ ಅಲೆಕ್ಸಾಂಡರ್ ಲಿನ್ಲಿತ್ಗೋ* 19 = 1943 *ಲಾರ್ಡ್ ಆರ್ಕಿಬಾಲ್ಡ್ ವೇವೆಲ್* 20 = 1947 *ಲಾರ್ಡ್ ಮೌಂಟ್ ಬ್ಯಾಟನ್* * ಸುಮಾರು 90 ವರ್ಷಗಳ ಕಾಲ ಬ್ರಿಟಿಷ್ ಆಳ್ವಿಕೆ ಕೊನೆಗೊಂಡಿತು.* *ಆಜಾದ್ ಭಾರತ, ಪ್ರಧಾನ ಮಂತ್ರಿ* 1 = 1947 *ಜವಾಹರಲಾಲ್ ನೆಹರು* 2 = 1964 *ಗುಲ್ಜಾರಿಲಾಲ್ ನಂದಾ* 3 = 1964 *ಲಾಲ್ ಬಹದ್ದೂರ್ ಶಾಸ್ತ್ರಿ* 4 = 1966 *ಗುಲ್ಜಾರಿಲಾಲ್ ನಂದಾ* 5 = 1966 *ಇಂದಿರಾ ಗಾಂಧಿ* 6 = 1977 *ಮೊರಾರ್ಜಿ ದೇಸಾಯಿ* 7 = 1979 *ಚರಣ್ ಸಿಂಗ್* 8 = 1980 *ಇಂದಿರಾ ಗಾಂಧಿ* 9 = 1984 *ರಾಜೀವ್ ಗಾಂಧಿ* 10 = 1989 *ವಿಶ್ವನಾಥ್ ಪ್ರತಾಪ್ ಸಿಂಗ್* 11 = 1990 *ಚಂದ್ರಶೇಖರ್* 12 = 1991 *ಪಿವಿ ನರಸಿಂಹ ರಾವ್* 13 = *ಅಟಲ್ ಬಿಹಾರಿ ವಾಜಪೇಯಿ* 14 = 1996 *ಎಚ್.ಡಿ. ದೇವ ಗೌಡ* 15 = 1997 *ಐಕೆ ಗುಜ್ರಾಲ್* 16 = 1998 ಎಬಿ *ವಾಜಪೇಯಿ* 17 = 2004 ಡಾ. ಮನಮೋಹನ್ ಸಿಂಗ್ *18 = 2014 ರಿಂದ ನರೇಂದ್ರ ಮೋದಿ* *ವಿದೇಶಿ ಮತ್ತು ಬ್ರಿಟಿಷರ ಗುಲಾಮಗಿರಿಯಿಂದ 764 ವರ್ಷಗಳ ಸ್ವಾತಂತ್ರ್ಯದ ನಂತರ, ಭಾರತವನ್ನು ಸುಮಾರು "800" ವರ್ಷಗಳ ಕಾಲ ಮಹಮ್ಮದೀಯರು ಆಳಿದರು.* *ಈಗ ಹೇಳಿ ಅಲ್ಪಸಂಖ್ಯಾತರು ಯಾರು?.* *ಈ ಮಹತ್ವದ ಮಾಹಿತಿಯನ್ನು ಎಲ್ಲಾ ಯುವಕರ ಮುಂದೆ ಸಾಧ್ಯವಾದಷ್ಟು ಗ್ರೂಪ್‌ಗಳಲ್ಲಿ ಕಳುಹಿಸಿ...* *ಕೆಲವು ಕೋಟಿ "1000" ವರ್ಷಗಳ ಹೋರಾಟದ ಫಲವಾಗಿ ಈ ದೇಶ ಇಂದಿಗೂ ದೇಶವಾಗಿ ಉಳಿದುಕೊಂಡಿದೆ.* *ನಾವು ನಮ್ಮ ಭಾರತೀಯ ಸಂಸ್ಕೃತಿ ಮತ್ತು ಧರ್ಮವನ್ನು ಅನುಸರಿಸಬೇಕು, ಜಾತಿ ಮತ್ತು ಧರ್ಮದ ಭೇದವನ್ನು ಬಿಟ್ಟು (ಶ್ರೀ ನರೇಂದ್ರ ಮೋದಿ ಸೇವಾ ಟ್ರಸ್ಟ್ ರಿ,)ಶ್ರಮ ವ್ಯರ್ಥವಾಗಬಾರದು.* 🙏🙏🙏
🍯🍒ಮಹಾಶಿವರಾತ್ರಿಯ ನೈವೇದ್ಯ ಪ್ರಸಾದ🍉🍶 - 00 ٥ 8 ಶೀನರೇಂದ್ರ ನeb ನೇವಾ ಟನ '0' _0 '- {ು   ಓntwgaಉಚಿಸmuನಟ 0) Shf narendrarodseva trustkh 00 ٥ 8 ಶೀನರೇಂದ್ರ ನeb ನೇವಾ ಟನ '0' _0 '- {ು   ಓntwgaಉಚಿಸmuನಟ 0) Shf narendrarodseva trustkh - ShareChat
#❤️ ಹ್ಯಾಪಿ ವ್ಯಾಲೆಂಟೈನ್ಸ್ ಡೇ ❤️ ಫೆಬ್ರುವರಿ 14, ಪ್ರೇಮಿಗಳ ದಿನ ಮಾತ್ರವಲ್ಲ ದೇಶಪ್ರೇಮಿಗಳ ಬಲಿದಾನದ ದಿನವೂ ಹೌದು. ಅಂದರೆ, ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ ಪುಲ್ವಾಮಾ ದುರಂತ ನಡೆದದ್ದು 2019ರ ಫೆಬ್ರುವರಿ 14ರಂದು. ಆ ದಿನ ಉಗ್ರಗಾಮಿಗಳು ನಮ್ಮ ಸೇನಾಪಡೆಯ ವಾಹನದ ಮೇಲೆ ದಾಳಿ ಮಾಡಿ, 42 ಸೈನಿಕರನ್ನು ಬಲಿ ತೆಗೆದುಕೊಂಡರು. ಭಾರತದ ಇತಿಹಾಸದಲ್ಲಿ ಇದು ಒಂದು ಕರಾಳ ದಿನ ಎಂದೇ ಹೇಳಬಹುದು #ನಾವು_ಎಂದಿಗೂ_ಈ_ಕರಾಳ_ದಿನ_ಮರೆಯೋದಿಲ್ಲಲ್ಲ ಭಾರತೀಯ_ಸೇನೆ'ಯಲ್ಲಿ ದೇಶ ರಕ್ಷಣೆಯ ಸೇವೆಯಲ್ಲಿ ವೈರಿಗಳ ಮೋಸದ ದಾಳಿಗೆ ಬಲಿಯಾದ ನಿಮ್ಮ ವೀರಮರಣ'ದ ತ್ಯಾಗ_ಬಲಿದಾನ ಭಾರತ ಎಂದೂ ಮರೆಯಲ್ಲ.! ಹುತಾತ್ಮರಾದ ಸಿಆರ್‌ಪಿಎಫ್‌ ಯೋಧರ ಹೆಸರುಗಳು 1 ಜೈಮಲ್ ಸಿಂಗ್ (ಡ್ರೈವರ್) 2 ನಸೀರ್ ಅಹ್ಮದ್ (ಕಮಾಂಡರ್) 3 ಸುಖವೀಂದರ್ ಸಿಂಗ್ (ಎಸ್ಕಾರ್ಟ್‌) 4 ರೋಹಿತಾಶ್ ಲಂಬಾ (ಎಸ್ಕಾರ್ಟ್‌) 5 ತಿಲಕ್ ರಾಜ್ (ಎಸ್ಕಾರ್ಟ್‌) 6 ಭಗೀರತ ಸಿಂಗ್ 7 ಭಿರೇಂದ್ರ ಸಿಂಗ್ 8 ಅವ್ದೇಶ್ ಕುಮಾರ್ ಯಾದವ್ 9 ನಿತಿನ್ ಸಿಂಗ್ ರಾಥೋರ್ 10 ರತನ್ ಕುಮಾರ್ ಠಾಕೂರ್ 11 ಸುರೇಂದ್ರ ಯಾದವ್ 12 ಸಂಜಯ್ ಕುಮಾರ್ ಸಿಂಗ್ 13 ರಾಮವಾಕಿಲ್ 14 ಧರ್ಮಚಂದ್ರ 15 ಬೆಲ್ಕಾರ್ ಟಾಕಾ 16 ಶ್ಯಾಂ ಬಾಬು 17 ಅಜಿತ್ ಕುಮಾರ್ ಆಜಾದ್ 18 ಪ್ರದೀಪ್ ಸಿಂಗ್ 19 ಸಂಜಯ್ ರಜಪೂತ್ 20 ಕುಶಾಲ್ ಕುಮಾರ್ ರಾವತ್ 21 ಜೀತ್ ರಾಮ್ 22 ಅಮಿತ್ ಕುಮಾರ್ 23 ಬಿಜಯ್ ಕುಮಾರ್ ಮೋಯಾ 24 ಕುಲ್ವಿಂದರ್ ಸಿಂಗ್ 25 ವಿಜಯ್ ಸುರೇಂಗ್ 26 ವಸಂತ್ ಕುಮಾರ್ ವಿವಿ 27 ಗುರು ಎಚ್ 28 ಶುಭಂ ಅನಿರಂಗ್ ಜಿ 29 ಅಮರ್ ಕುಮಾರ್ 30 ಅಜಯ್ ಕುಮಾರ್ 31 ಮನೀಂದರ್ ಸಿಂಗ್ 32 ರಮೇಶ್ ಯಾದವ್ 33 ಪ್ರಶನ್ನ ಕುಮಾರ್ ಸಾಹು 34 ಹೇಮರಾಜ್ ಮೀನಾ 35 ಬಬ್ಲಾ ಶಂತ್ರಾ 36 ಅಶ್ವಿನ್ ಕುಮಾರ್ ಕೊಚ್ಚಿ 37 ಪ್ರದೀಪ್ ಕುಮಾರ್ 38 ಸುಧೀರ್ ಕುಮಾರ್ ಬನ್ಸಲ್ 39 ರವೀಂದ್ರ ಸಿಂಗ್ 40 ಎಂ ಬಾಶುಮತರಾಯ್ 41 ಮಹೇಶ್ ಕುಮಾರ್ 42 ಎನ್‌ಎಲ್ ಗುರ್ಜರ್ #ಜೈ_ಹಿಂದ್🇮🇳 (ಶ್ರೀ ನರೇಂದ್ರ ಮೋದಿ ಸೇವಾ ಟ್ರಸ್ಟ್ ರಿ,) #ಜವಾನ್_ಅಮರ್_ರಹೇ #We_Salute_Our_Brave_Soldiers..🙏 ಶತ್ರುಗಳ ಮೋಸದಾಟಕ್ಕೆ ಪ್ರತೀಕಾರ ತೀರಿಸುವ ಮೂಲಕ ನಿಮ್ಮ ಬಲಿದಾನ ವ್ಯರ್ಥವಾಗಲು ಬಿಟ್ಟಿಲ್ಲ..ಮುಂದೆಯೂ ಬಿಡುವುದಿಲ್ಲ.ಓ ವೀರ ಯೋಧರೇ ನಿಮಗಿದೋ ನಮ್ಮ ಶತಕೋಟಿ ನಮನ🙏
❤️ ಹ್ಯಾಪಿ ವ್ಯಾಲೆಂಟೈನ್ಸ್ ಡೇ ❤️ - 14 FEBRUARY BLACK DAY TRIBUTE TO OUR MARTYRS OF PULWAMA ATTACK  14 FEBRUARY BLACK DAY TRIBUTE TO OUR MARTYRS OF PULWAMA ATTACK - ShareChat
#⚫14 ಫೆಬ್ರವರಿ ಬ್ಲಾಕ್ ಡೇ💔 ಫೆಬ್ರುವರಿ 14, ಪ್ರೇಮಿಗಳ ದಿನ ಮಾತ್ರವಲ್ಲ ದೇಶಪ್ರೇಮಿಗಳ ಬಲಿದಾನದ ದಿನವೂ ಹೌದು. ಅಂದರೆ, ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ ಪುಲ್ವಾಮಾ ದುರಂತ ನಡೆದದ್ದು 2019ರ ಫೆಬ್ರುವರಿ 14ರಂದು. ಆ ದಿನ ಉಗ್ರಗಾಮಿಗಳು ನಮ್ಮ ಸೇನಾಪಡೆಯ ವಾಹನದ ಮೇಲೆ ದಾಳಿ ಮಾಡಿ, 42 ಸೈನಿಕರನ್ನು ಬಲಿ ತೆಗೆದುಕೊಂಡರು. ಭಾರತದ ಇತಿಹಾಸದಲ್ಲಿ ಇದು ಒಂದು ಕರಾಳ ದಿನ ಎಂದೇ ಹೇಳಬಹುದು #ನಾವು_ಎಂದಿಗೂ_ಈ_ಕರಾಳ_ದಿನ_ಮರೆಯೋದಿಲ್ಲಲ್ಲ ಭಾರತೀಯ_ಸೇನೆ'ಯಲ್ಲಿ ದೇಶ ರಕ್ಷಣೆಯ ಸೇವೆಯಲ್ಲಿ ವೈರಿಗಳ ಮೋಸದ ದಾಳಿಗೆ ಬಲಿಯಾದ ನಿಮ್ಮ ವೀರಮರಣ'ದ ತ್ಯಾಗ_ಬಲಿದಾನ ಭಾರತ ಎಂದೂ ಮರೆಯಲ್ಲ.! ಹುತಾತ್ಮರಾದ ಸಿಆರ್‌ಪಿಎಫ್‌ ಯೋಧರ ಹೆಸರುಗಳು 1 ಜೈಮಲ್ ಸಿಂಗ್ (ಡ್ರೈವರ್) 2 ನಸೀರ್ ಅಹ್ಮದ್ (ಕಮಾಂಡರ್) 3 ಸುಖವೀಂದರ್ ಸಿಂಗ್ (ಎಸ್ಕಾರ್ಟ್‌) 4 ರೋಹಿತಾಶ್ ಲಂಬಾ (ಎಸ್ಕಾರ್ಟ್‌) 5 ತಿಲಕ್ ರಾಜ್ (ಎಸ್ಕಾರ್ಟ್‌) 6 ಭಗೀರತ ಸಿಂಗ್ 7 ಭಿರೇಂದ್ರ ಸಿಂಗ್ 8 ಅವ್ದೇಶ್ ಕುಮಾರ್ ಯಾದವ್ 9 ನಿತಿನ್ ಸಿಂಗ್ ರಾಥೋರ್ 10 ರತನ್ ಕುಮಾರ್ ಠಾಕೂರ್ 11 ಸುರೇಂದ್ರ ಯಾದವ್ 12 ಸಂಜಯ್ ಕುಮಾರ್ ಸಿಂಗ್ 13 ರಾಮವಾಕಿಲ್ 14 ಧರ್ಮಚಂದ್ರ 15 ಬೆಲ್ಕಾರ್ ಟಾಕಾ 16 ಶ್ಯಾಂ ಬಾಬು 17 ಅಜಿತ್ ಕುಮಾರ್ ಆಜಾದ್ 18 ಪ್ರದೀಪ್ ಸಿಂಗ್ 19 ಸಂಜಯ್ ರಜಪೂತ್ 20 ಕುಶಾಲ್ ಕುಮಾರ್ ರಾವತ್ 21 ಜೀತ್ ರಾಮ್ 22 ಅಮಿತ್ ಕುಮಾರ್ 23 ಬಿಜಯ್ ಕುಮಾರ್ ಮೋಯಾ 24 ಕುಲ್ವಿಂದರ್ ಸಿಂಗ್ 25 ವಿಜಯ್ ಸುರೇಂಗ್ 26 ವಸಂತ್ ಕುಮಾರ್ ವಿವಿ 27 ಗುರು ಎಚ್ 28 ಶುಭಂ ಅನಿರಂಗ್ ಜಿ 29 ಅಮರ್ ಕುಮಾರ್ 30 ಅಜಯ್ ಕುಮಾರ್ 31 ಮನೀಂದರ್ ಸಿಂಗ್ 32 ರಮೇಶ್ ಯಾದವ್ 33 ಪ್ರಶನ್ನ ಕುಮಾರ್ ಸಾಹು 34 ಹೇಮರಾಜ್ ಮೀನಾ 35 ಬಬ್ಲಾ ಶಂತ್ರಾ 36 ಅಶ್ವಿನ್ ಕುಮಾರ್ ಕೊಚ್ಚಿ 37 ಪ್ರದೀಪ್ ಕುಮಾರ್ 38 ಸುಧೀರ್ ಕುಮಾರ್ ಬನ್ಸಲ್ 39 ರವೀಂದ್ರ ಸಿಂಗ್ 40 ಎಂ ಬಾಶುಮತರಾಯ್ 41 ಮಹೇಶ್ ಕುಮಾರ್ 42 ಎನ್‌ಎಲ್ ಗುರ್ಜರ್ #ಜೈ_ಹಿಂದ್🇮🇳 (ಶ್ರೀ ನರೇಂದ್ರ ಮೋದಿ ಸೇವಾ ಟ್ರಸ್ಟ್ ರಿ,) #ಜವಾನ್_ಅಮರ್_ರಹೇ #We_Salute_Our_Brave_Soldiers..🙏 ಶತ್ರುಗಳ ಮೋಸದಾಟಕ್ಕೆ ಪ್ರತೀಕಾರ ತೀರಿಸುವ ಮೂಲಕ ನಿಮ್ಮ ಬಲಿದಾನ ವ್ಯರ್ಥವಾಗಲು ಬಿಟ್ಟಿಲ್ಲ..ಮುಂದೆಯೂ ಬಿಡುವುದಿಲ್ಲ.ಓ ವೀರ ಯೋಧರೇ ನಿಮಗಿದೋ ನಮ್ಮ ಶತಕೋಟಿ ನಮನ🙏
⚫14 ಫೆಬ್ರವರಿ ಬ್ಲಾಕ್ ಡೇ💔 - Mo Ke3e 1At Feutary Black Day forIndial S Be ~Beoe சசகசப) ভা shri narendramodi seva trust ( CTCTWeI TuFrT7 Tturar1 Tন্য] মানে  TனITEST Tu n' 'r2r[ 6` ಚa arls দমন1PETচা तातनतन  Turtunrat দর্রলামান  Tl ema ' ग्ठम न  TilaT TIT mAHeMa FAgumHmT ' 1EmuuEr Lu' சTTno ঘুলবেন tilcs சஏபாச் Trhinಫuprhತ ا Tla Hnce Tabn ma متب  ن Mo Ke3e 1At Feutary Black Day forIndial S Be ~Beoe சசகசப) ভা shri narendramodi seva trust ( CTCTWeI TuFrT7 Tturar1 Tন্য] মানে  TனITEST Tu n' 'r2r[ 6` ಚa arls দমন1PETচা तातनतन  Turtunrat দর্রলামান  Tl ema ' ग्ठम न  TilaT TIT mAHeMa FAgumHmT ' 1EmuuEr Lu' சTTno ঘুলবেন tilcs சஏபாச் Trhinಫuprhತ ا Tla Hnce Tabn ma متب  ن - ShareChat
#🎥 Motivational ಸ್ಟೇಟಸ್
🎥 Motivational ಸ್ಟೇಟಸ್ - ರಾಹುಲ್ eoe ಒಬ್ಬ ವಿದೇಶಿ ಪಜೆ ಭಾರತದಲ್ಲಿ ಇರಲು ಅನರ್ಹ ವೃಕ್ತಿ ಅದರಲ್ಲೂ ಸಂಸದನಾಗಿ ಇರೋದು ಸಂವಿಧಾನಕ್ಕೆ ವಿರುದ್ಧ ಮಾತನದಡುದದೆ ಈಾತನನ್ನ & ಭಾರತದ బాయుగి బందింకి ಒದ್ದು ఇన్ను ಒಳಗೆ ಹಾಕಿಲ್ಲ ಅದೇ ದೊಡ್ಡ ತಪ್ತ ಶ್ರೀ ನರೇಂದ್ರ ಮೋದಿ ಸೇವಾ ಟ್ರಸ್ಟ್ ರಿ, ನಿಜಕ್ಕೂ ಮೋಲೀಜಿ ಸರ್ಕಾರ 8 విదిలి ತಳಿಯನ್ನು ಒದ್ದು ಒಳಗೆ ಹಾಕಿಲ್ಲ ಎಂದರೆ ತಪ್ಟ ಬೆಪ ತಕ್ಕಟಿಯದ್ದಲ್ಲ   ఆ ಮೋವೀಜಿ ಸರ್ಕಾರದ್ದೇll!   ರಾಹುಲ್ eoe ಒಬ್ಬ ವಿದೇಶಿ ಪಜೆ ಭಾರತದಲ್ಲಿ ಇರಲು ಅನರ್ಹ ವೃಕ್ತಿ ಅದರಲ್ಲೂ ಸಂಸದನಾಗಿ ಇರೋದು ಸಂವಿಧಾನಕ್ಕೆ ವಿರುದ್ಧ ಮಾತನದಡುದದೆ ಈಾತನನ್ನ & ಭಾರತದ బాయుగి బందింకి ಒದ್ದು ఇన్ను ಒಳಗೆ ಹಾಕಿಲ್ಲ ಅದೇ ದೊಡ್ಡ ತಪ್ತ ಶ್ರೀ ನರೇಂದ್ರ ಮೋದಿ ಸೇವಾ ಟ್ರಸ್ಟ್ ರಿ, ನಿಜಕ್ಕೂ ಮೋಲೀಜಿ ಸರ್ಕಾರ 8 విదిలి ತಳಿಯನ್ನು ಒದ್ದು ಒಳಗೆ ಹಾಕಿಲ್ಲ ಎಂದರೆ ತಪ್ಟ ಬೆಪ ತಕ್ಕಟಿಯದ್ದಲ್ಲ   ఆ ಮೋವೀಜಿ ಸರ್ಕಾರದ್ದೇll! - ShareChat