vittal madar
ShareChat
click to see wallet page
@1979328778
1979328778
vittal madar
@1979328778
ಐ ಲವ್ ಶೇರ್ ಚಾಟ್
#ಸಂಸ್ಕೃತ ಭಾಷೆ ಕಲಿಯಿರಿ
ಸಂಸ್ಕೃತ ಭಾಷೆ ಕಲಿಯಿರಿ - విదిరా n ಸುವರ್ಣಹಾರಸ್ಯ ಶೋಭಾಂ ವರ್ಧಯಿತುಂ " ಸಂಸ್ಥತ ಗುರುಕುಲ 3137 ಮಧ್ಯೇ ಮಧ್ಯೇರತ್ನಂ ಯೋಜಯಂತಿ| ಬಂಗಾರದ ' ಶೋಭೆಯನ್ನು ಹೆಚ್ಚಿಸಲು ಮಧ್ಯದಲ್ಲಿ ರತ್ನವನ್ನು   |డా గణవెకిదెగది, 9448243724 ১০০ vvsanskrilagurukula@gmail com ಜೋಡಿಸುತ್ತಾರೆ. ನರೇಶಃ ಅತ್ರಬಹೂನಿ ಸುಂದರಾಣಿ ನೂಪುರಾಣಿ ನರೇಶಃ ರತ್ನಾಭರಣಾನಿ ದಷ್ಟುಂ ಬಹು ಸುಂದರಾಣಿ ಸಂತಿl ಇಲ್ಲಿ ಬಹಳ ಸುಂದರವಾದ ಕಾಲ್ಗಜ್ಜೆಗಳಿವೆ.  ಭವಂತಿ| ರತ್ನಾಭರಣಗಳು ನೋಡಲು ಬಹಳ ವಿದಿಶಾ - ರಜತಸ್ಯ ನೂಪುರಂ ವಾ? ಬೆಳ್ಳಿಯ ಗೆಜ್ಜೆಯೇ?" ಸುಂದರವಾಗಿರುತ್ತವೆ. ನರೇಶಃ ಆಮ್; ಸತ್ಯಮ್| ಹೌದು; ಸರಿಯಾಗಿದೆ . రెక్నావెలి శు బడె ప్రసిద్ధం ఆభరణం విదిలా ವಿದಿಶಾ ಪಶ್ಯಾಮಃ ಚೇತ್ ವಯಂ ಕ್ರೀಣಾಮಃ ಏವI ' ವರ್ತತೇ| ರತ್ನಾವಳಿ ಹಾರವಂತೂ ಬಹಳ ನೋಡಿದರೆ ನಾವು ಕೊಂಡುಬಿಡುತ್ತೇವೆ   ಪ್ರಸಿದ್ಧವಾದ ಹಾರ. ನರೇಶಃ ನಾಸಾಭರಣೇನ ಸಹ ನಾಸಾವಲಯಂ ನರೇಶಃ ~ ರತ್ನಂ ಸಮಾಗಚ್ಛತು ಕಾಂಚನೇನ ಇತಿ ಅಪಿ ಕ್ರೀಣಂತಿ| ಮೂಗಿನ ಆಭರಣದ ಜೊತೆಗೆ ಮೂಗಿನ ಕಾಲಿದಾಸಸ್ಯ ಉಕ್ತಃಏವ ಅಸ್ತಿ| ರತ್ನವು ಬಂಗಾರದ . ಬಳಿಗಳನ್ನೂ ಕೊಳ್ಳುತ್ತಾರೆ:. ಜೊತೆಗೆ ಸೇರಲಿ ಎ೦ದು ಕಾಳಿದಾಸನ ಮಾತೇ ಇದೆ విదిరా n ಸುವರ್ಣಹಾರಸ್ಯ ಶೋಭಾಂ ವರ್ಧಯಿತುಂ " ಸಂಸ್ಥತ ಗುರುಕುಲ 3137 ಮಧ್ಯೇ ಮಧ್ಯೇರತ್ನಂ ಯೋಜಯಂತಿ| ಬಂಗಾರದ ' ಶೋಭೆಯನ್ನು ಹೆಚ್ಚಿಸಲು ಮಧ್ಯದಲ್ಲಿ ರತ್ನವನ್ನು   |డా గణవెకిదెగది, 9448243724 ১০০ vvsanskrilagurukula@gmail com ಜೋಡಿಸುತ್ತಾರೆ. ನರೇಶಃ ಅತ್ರಬಹೂನಿ ಸುಂದರಾಣಿ ನೂಪುರಾಣಿ ನರೇಶಃ ರತ್ನಾಭರಣಾನಿ ದಷ್ಟುಂ ಬಹು ಸುಂದರಾಣಿ ಸಂತಿl ಇಲ್ಲಿ ಬಹಳ ಸುಂದರವಾದ ಕಾಲ್ಗಜ್ಜೆಗಳಿವೆ.  ಭವಂತಿ| ರತ್ನಾಭರಣಗಳು ನೋಡಲು ಬಹಳ ವಿದಿಶಾ - ರಜತಸ್ಯ ನೂಪುರಂ ವಾ? ಬೆಳ್ಳಿಯ ಗೆಜ್ಜೆಯೇ?" ಸುಂದರವಾಗಿರುತ್ತವೆ. ನರೇಶಃ ಆಮ್; ಸತ್ಯಮ್| ಹೌದು; ಸರಿಯಾಗಿದೆ . రెక్నావెలి శు బడె ప్రసిద్ధం ఆభరణం విదిలా ವಿದಿಶಾ ಪಶ್ಯಾಮಃ ಚೇತ್ ವಯಂ ಕ್ರೀಣಾಮಃ ಏವI ' ವರ್ತತೇ| ರತ್ನಾವಳಿ ಹಾರವಂತೂ ಬಹಳ ನೋಡಿದರೆ ನಾವು ಕೊಂಡುಬಿಡುತ್ತೇವೆ   ಪ್ರಸಿದ್ಧವಾದ ಹಾರ. ನರೇಶಃ ನಾಸಾಭರಣೇನ ಸಹ ನಾಸಾವಲಯಂ ನರೇಶಃ ~ ರತ್ನಂ ಸಮಾಗಚ್ಛತು ಕಾಂಚನೇನ ಇತಿ ಅಪಿ ಕ್ರೀಣಂತಿ| ಮೂಗಿನ ಆಭರಣದ ಜೊತೆಗೆ ಮೂಗಿನ ಕಾಲಿದಾಸಸ್ಯ ಉಕ್ತಃಏವ ಅಸ್ತಿ| ರತ್ನವು ಬಂಗಾರದ . ಬಳಿಗಳನ್ನೂ ಕೊಳ್ಳುತ್ತಾರೆ:. ಜೊತೆಗೆ ಸೇರಲಿ ಎ೦ದು ಕಾಳಿದಾಸನ ಮಾತೇ ಇದೆ - ShareChat
#📖 ಕಲಿ ಕನ್ನಡ 📖
📖 ಕಲಿ ಕನ್ನಡ 📖 - లనెందె ఎనా ఎనా 00 ಕರಣ ಗುರು [ಕನಡ ಸಹಾಯಕ ಪಾಧ್ಯಾಪಕ ১১ م నెవ్రద రాలదు అజ్జంవుం  anandajjampura@gmail com ನರವಾದೂ 30. నాగెలాంబిశి (అశ్శనాగమ్మ' ವಚನಗಳ ಪ್ರಮುಖ ಸಾಲುಗಳು: ನೋಡಯ್ಯಾ, ಆರಿಗೆಯೂ ಸಾಧ್ಯವಿಲ್ಲ ] ಆಚಾರವೆಂಬುದು ಅಗೋಚರ ಬಳಿಕ   ಬರಲುಂಟೆ?   ಹೃದಯಕಮಲಮಧ್ಯದಲ್ಲಿ   ನಿಜವು ಇನ್ನು ಅರಿದ 2. ನೆಲೆಗೊಂಡ ಬಳಿಕ: ಎನ್ನ ಭವದ ಬಳ್ಳಿಯ ಬೇರು ಹರಿಯಿತ್ತಯ್ಯಾ; ಸಂಗನಬಸವಣ್ಣನ ಒಕ್ಕುದ' 3. ಕೊಂಡೆನಾಗಿ. ದೆಸೆದೆಸೆಗೆಲ್ಲಾ . ಬಸವಣ್ಣ: ನೀವು ಮರ್ತ್ಯಕ್ಕೆ ಬಂದು ನಿಂದದೆ ಭಕ್ತಿಯ ಬೆಳವಗೆ 4 వెనిరిసిర్తెలా! ಭಕ್ತಿಯ ತವನಿಧಿಯೆ; ಮುಕ್ತಿಯ ಮೂರುತಿಯೆ; ಲಿಂಗಜಂಗಮದ ಚೈತನ್ಯವೆ 5. ನಿಮ್ಮನಗಲಿ ಎಂತು ಸೈರಿಸುವೆನು? ಮನದೊಡೆಯ ಮಹಾದೇವ ಮನವ ನೋಡಿಹೆನೆಂದು ಮನುಜರ ಕೈಯಿಂದ 61 ಒಂದೊಂದ ನುಡಿಸುವನು. ಇಕ್ಕೆ ಕಳವಳಿಸದಿರು ಮನವೆ; ಕಾತರಿಸದಿರು ತನುವೆ; నిర్జీఠెనాగిరు  ಮನವೆ;   ಬಸವಣ್ಣಪ್ರಿಯ మెరియదిరు నిజవె రెండా; ಚೆನ್ನಸಂಗಯ್ಯನು ಬೆಟ್ಟದನಿತಪರಾಧವನು ಒ೦ದು ಬೊಟ್ಟಿನಲ್ಲಿ ತೊಡೆವನು. (నిలలమ్మె) 3]. ನೀಲಾಂಬಿಕೆ నిలమ్మ ನೀಲಾಂಬಿಕೆ,  ನೀಲಲೋಚನೆ ಹೆಸರುಗಳಿಂದ   ಪ್ರಸಿದ್ಧಳಾದ  ಈಕೆ ಬಾಲಸಂಗಯ್ಯ  ಮಗನಿದ್ದನೆಂದು  ಬಸವಣ್ಣನವರ' ಪತ್ರಿ ఇవెళిగి ఎంబ ತಿಳಿದುಬರುತ್ತದೆ. ಇವಳ ಜೀವನದ ವಿವರಗಳು ಅಷ್ಟಾಗಿ ತಿಳಿದುಬರದಿದ್ದರೂ; ಬಸವಣ್ಣನ ಬದುಕಿನಲ್ಲಿ ಬಹುಮುಖ್ಯ ಪಾತ್ರವಹಿಸಿದ ಇವಳು ಕಲ್ಯಾಣಕ್ರಾಂತಿಯ ' ಸಂದರ್ಭದಲ್ಲಿ   ತಂಗಡಿಗಿಯಲ್ಲಿ ಐಕ್ಯಳಾದಳೆಂದು   ಪ್ರತೀತಿಯಿದೆ: నలమె 'ಸಂಗಯ್ಯ' ಎಂಬ ಅಂಕಿತದಲ್ಲಿ ಬರೆದ 287 ವಚನಗಳು ಲಭ್ಯವಾಗಿವೆ: ಇವುಗಳ జింఠేగా  న్టెంవబెన;   రాలజ్ా్లనగళన్ను బరిదిద్ా్దాళి: ವಚನಗಳು ఇవెళ ಬಸವಣ್ಣನ ಸ್ತುತಿ ಮತ್ತು ಆತನ ಅಗಲಿಕೆಯನ್ನು ಧ್ವನಿಸುತ್ತವೆ: ವಚನಚಳವಳಿಯಲ್ಲಿ వెజెనగళన్ను  ಪಾತ್ರವಹಿಸಿ, ಬಹುಸಂಖ್ಯೆಯಲ್ಲಿ ಸಕ್ರಿಯವಾಗಿ 0239, ವಿಚಾರಪತ್ನಿಯೆನಿಸಿದ ನೀಲಲೋಚನೆಯು 'ಕರ್ನಾಟಕದ ಸ್ತ್ರೀಪರಂಪರೆಯಲ್ಲಿಯೇ ಎದ್ದು ಕಾಣುವ ವ್ಯಕ್ತಿ' ಎಂಬ ಅಭಿಪ್ರಾಯಕ್ಕೆ ಪಾತ್ರಳಾಗಿದ್ದಾಳೆ. ಮುಂದುವರಿಯುತ್ತದೆ: లనెందె ఎనా ఎనా 00 ಕರಣ ಗುರು [ಕನಡ ಸಹಾಯಕ ಪಾಧ್ಯಾಪಕ ১১ م నెవ్రద రాలదు అజ్జంవుం  anandajjampura@gmail com ನರವಾದೂ 30. నాగెలాంబిశి (అశ్శనాగమ్మ' ವಚನಗಳ ಪ್ರಮುಖ ಸಾಲುಗಳು: ನೋಡಯ್ಯಾ, ಆರಿಗೆಯೂ ಸಾಧ್ಯವಿಲ್ಲ ] ಆಚಾರವೆಂಬುದು ಅಗೋಚರ ಬಳಿಕ   ಬರಲುಂಟೆ?   ಹೃದಯಕಮಲಮಧ್ಯದಲ್ಲಿ   ನಿಜವು ಇನ್ನು ಅರಿದ 2. ನೆಲೆಗೊಂಡ ಬಳಿಕ: ಎನ್ನ ಭವದ ಬಳ್ಳಿಯ ಬೇರು ಹರಿಯಿತ್ತಯ್ಯಾ; ಸಂಗನಬಸವಣ್ಣನ ಒಕ್ಕುದ' 3. ಕೊಂಡೆನಾಗಿ. ದೆಸೆದೆಸೆಗೆಲ್ಲಾ . ಬಸವಣ್ಣ: ನೀವು ಮರ್ತ್ಯಕ್ಕೆ ಬಂದು ನಿಂದದೆ ಭಕ್ತಿಯ ಬೆಳವಗೆ 4 వెనిరిసిర్తెలా! ಭಕ್ತಿಯ ತವನಿಧಿಯೆ; ಮುಕ್ತಿಯ ಮೂರುತಿಯೆ; ಲಿಂಗಜಂಗಮದ ಚೈತನ್ಯವೆ 5. ನಿಮ್ಮನಗಲಿ ಎಂತು ಸೈರಿಸುವೆನು? ಮನದೊಡೆಯ ಮಹಾದೇವ ಮನವ ನೋಡಿಹೆನೆಂದು ಮನುಜರ ಕೈಯಿಂದ 61 ಒಂದೊಂದ ನುಡಿಸುವನು. ಇಕ್ಕೆ ಕಳವಳಿಸದಿರು ಮನವೆ; ಕಾತರಿಸದಿರು ತನುವೆ; నిర్జీఠెనాగిరు  ಮನವೆ;   ಬಸವಣ್ಣಪ್ರಿಯ మెరియదిరు నిజవె రెండా; ಚೆನ್ನಸಂಗಯ್ಯನು ಬೆಟ್ಟದನಿತಪರಾಧವನು ಒ೦ದು ಬೊಟ್ಟಿನಲ್ಲಿ ತೊಡೆವನು. (నిలలమ్మె) 3]. ನೀಲಾಂಬಿಕೆ నిలమ్మ ನೀಲಾಂಬಿಕೆ,  ನೀಲಲೋಚನೆ ಹೆಸರುಗಳಿಂದ   ಪ್ರಸಿದ್ಧಳಾದ  ಈಕೆ ಬಾಲಸಂಗಯ್ಯ  ಮಗನಿದ್ದನೆಂದು  ಬಸವಣ್ಣನವರ' ಪತ್ರಿ ఇవెళిగి ఎంబ ತಿಳಿದುಬರುತ್ತದೆ. ಇವಳ ಜೀವನದ ವಿವರಗಳು ಅಷ್ಟಾಗಿ ತಿಳಿದುಬರದಿದ್ದರೂ; ಬಸವಣ್ಣನ ಬದುಕಿನಲ್ಲಿ ಬಹುಮುಖ್ಯ ಪಾತ್ರವಹಿಸಿದ ಇವಳು ಕಲ್ಯಾಣಕ್ರಾಂತಿಯ ' ಸಂದರ್ಭದಲ್ಲಿ   ತಂಗಡಿಗಿಯಲ್ಲಿ ಐಕ್ಯಳಾದಳೆಂದು   ಪ್ರತೀತಿಯಿದೆ: నలమె 'ಸಂಗಯ್ಯ' ಎಂಬ ಅಂಕಿತದಲ್ಲಿ ಬರೆದ 287 ವಚನಗಳು ಲಭ್ಯವಾಗಿವೆ: ಇವುಗಳ జింఠేగా  న్టెంవబెన;   రాలజ్ా్లనగళన్ను బరిదిద్ా్దాళి: ವಚನಗಳು ఇవెళ ಬಸವಣ್ಣನ ಸ್ತುತಿ ಮತ್ತು ಆತನ ಅಗಲಿಕೆಯನ್ನು ಧ್ವನಿಸುತ್ತವೆ: ವಚನಚಳವಳಿಯಲ್ಲಿ వెజెనగళన్ను  ಪಾತ್ರವಹಿಸಿ, ಬಹುಸಂಖ್ಯೆಯಲ್ಲಿ ಸಕ್ರಿಯವಾಗಿ 0239, ವಿಚಾರಪತ್ನಿಯೆನಿಸಿದ ನೀಲಲೋಚನೆಯು 'ಕರ್ನಾಟಕದ ಸ್ತ್ರೀಪರಂಪರೆಯಲ್ಲಿಯೇ ಎದ್ದು ಕಾಣುವ ವ್ಯಕ್ತಿ' ಎಂಬ ಅಭಿಪ್ರಾಯಕ್ಕೆ ಪಾತ್ರಳಾಗಿದ್ದಾಳೆ. ಮುಂದುವರಿಯುತ್ತದೆ: - ShareChat
#ಸಂಸ್ಕೃತ ಭಾಷೆ ಕಲಿಯಿರಿ
ಸಂಸ್ಕೃತ ಭಾಷೆ ಕಲಿಯಿರಿ - {ಕಂಸ್ಥತಗುರುಕುಲ ಡಾ ಗಣಪತಿ ಹೆಗಡೆ 9448243724 vvsanskritagurukula@gmail com ಅದ್ಯತು ಮೇಖಲಾ ನ ದೃಶ್ಯತೇ ಏವI ನರೇಶಃ ಇತ್ತೀಚೆಗೆ ಒಡ್ಯಾಣವು ಕಾಣುವುದೇ ಇಲ್ಲ: ವಿದಿಶಾ ಏಕಾ ಯುವತಿಃ ಮುಕ್ತಾವಲಿಂ ಕ್ರೀತವತೀ|   ಒಬ್ಬಳು ಯುವತಿಯು ಮುತ್ತಿನ ಹಾರವನ್ನು ಕೊಂಡಳು: ಮುಕ್ತಾವಲ್ಯಾಂ ಮಣಯಃ ಸಮ್ಯಕ್ ಗುಂಫಿತಾಃ| ನರೇಶಃ ಮುಕ್ತಾವಲಿಯಲ್ಲಿ ಮಣಿಗಳು ಸುಂದರವಾಗಿ ಪೋಣಿಸಲ್ಪಟ್ಟಿವೆ.. ಕಾಶ್ಚನ ಸ್ತಿಯಃ ಸುವರ್ಣಸ್ಯ ಹಾರೇಣ ಸಹ ಪುಷ್ಪಹಾರಂ  విదిలా ಅಪಿಧರಂತಿ| ಕೆಲವು ಮಹಿಳಿಯರು ಬಂಗಾರದ ಹಾರದ ಜೊತೆಗೆ ಹೂವಿನಹಾರವನ್ನೂ ಹಾಕಿಕೊಳ್ಳುತ್ತಾರೆ.  ಆಪಣಸ್ಯ ಏತಸ್ಮಿನ್ ವಿಭಾಗೇ ರಜತಲೋಹಸ್ಯ ಆಭರಣಾನಿ   ನರೇಶಃ ಶೋಭಂತೇ| ಅಂಗಡಿಯ ಈ ಕಡೆಯಲ್ಲಿ ಬೆಳ್ಳಿಯ ಆಭರಣಗಳಿವೆ: ರಜತಸ್ಯ ಪದಕಂ ಬಹು ಸುಂದರಂ ಅಸ್ತಿl ವಿದಿಶಾ ಬೆಳ್ಳಿಯ ಪದಕವು ಬಹಳ ಸುಂದರವಾಗಿದೆ: ಪಾದೋರ್ಮಿಕಾ ಅಪಿ ಅತ್ರದೃಶ್ಯತೇl  నరిలః ಕಾಲುಂಗುರವನ್ನೂ ಇಲ್ಲಿ ನೋಡಬಹುದು: విదిరా నామోన్యకెః భారకియాః నాయఃః వాదిఠమిణాం ವಿನಾ ಗೃಹಾತ್ ಬಹಿಃನ ಗಚ್ಛಂತಿl నామోన్యవాగి భాంక్ియి నారియిరు రాలుంగుం ధరినెది ಮನೆಯಿಂದ ಹೊರಗೆ ಹೋಗುವುದಿಲ್ಲ: {ಕಂಸ್ಥತಗುರುಕುಲ ಡಾ ಗಣಪತಿ ಹೆಗಡೆ 9448243724 vvsanskritagurukula@gmail com ಅದ್ಯತು ಮೇಖಲಾ ನ ದೃಶ್ಯತೇ ಏವI ನರೇಶಃ ಇತ್ತೀಚೆಗೆ ಒಡ್ಯಾಣವು ಕಾಣುವುದೇ ಇಲ್ಲ: ವಿದಿಶಾ ಏಕಾ ಯುವತಿಃ ಮುಕ್ತಾವಲಿಂ ಕ್ರೀತವತೀ|   ಒಬ್ಬಳು ಯುವತಿಯು ಮುತ್ತಿನ ಹಾರವನ್ನು ಕೊಂಡಳು: ಮುಕ್ತಾವಲ್ಯಾಂ ಮಣಯಃ ಸಮ್ಯಕ್ ಗುಂಫಿತಾಃ| ನರೇಶಃ ಮುಕ್ತಾವಲಿಯಲ್ಲಿ ಮಣಿಗಳು ಸುಂದರವಾಗಿ ಪೋಣಿಸಲ್ಪಟ್ಟಿವೆ.. ಕಾಶ್ಚನ ಸ್ತಿಯಃ ಸುವರ್ಣಸ್ಯ ಹಾರೇಣ ಸಹ ಪುಷ್ಪಹಾರಂ  విదిలా ಅಪಿಧರಂತಿ| ಕೆಲವು ಮಹಿಳಿಯರು ಬಂಗಾರದ ಹಾರದ ಜೊತೆಗೆ ಹೂವಿನಹಾರವನ್ನೂ ಹಾಕಿಕೊಳ್ಳುತ್ತಾರೆ.  ಆಪಣಸ್ಯ ಏತಸ್ಮಿನ್ ವಿಭಾಗೇ ರಜತಲೋಹಸ್ಯ ಆಭರಣಾನಿ   ನರೇಶಃ ಶೋಭಂತೇ| ಅಂಗಡಿಯ ಈ ಕಡೆಯಲ್ಲಿ ಬೆಳ್ಳಿಯ ಆಭರಣಗಳಿವೆ: ರಜತಸ್ಯ ಪದಕಂ ಬಹು ಸುಂದರಂ ಅಸ್ತಿl ವಿದಿಶಾ ಬೆಳ್ಳಿಯ ಪದಕವು ಬಹಳ ಸುಂದರವಾಗಿದೆ: ಪಾದೋರ್ಮಿಕಾ ಅಪಿ ಅತ್ರದೃಶ್ಯತೇl  నరిలః ಕಾಲುಂಗುರವನ್ನೂ ಇಲ್ಲಿ ನೋಡಬಹುದು: విదిరా నామోన్యకెః భారకియాః నాయఃః వాదిఠమిణాం ವಿನಾ ಗೃಹಾತ್ ಬಹಿಃನ ಗಚ್ಛಂತಿl నామోన్యవాగి భాంక్ియి నారియిరు రాలుంగుం ధరినెది ಮನೆಯಿಂದ ಹೊರಗೆ ಹೋಗುವುದಿಲ್ಲ: - ShareChat
#ರಂಗೋಲಿ
ರಂಗೋಲಿ - ರಂಗೋಲಿ ಕ್ಲಾಸ್ ಭಾರತಿ ರಾಮಮೂರ್ತಿ ಚುಕ್ಕಿ ಚುಕ್ಕಿಗಳನ್ನು ಸೇರಿಸಿ ರಂಗೋಲಿ ಬಿಡಿಸುವುದನ್ನು . ನೀವು ಇಲ್ಲಿ ಸುಲಭವಾಗಿ ಕಲಿಯಬಹುದು: ৪ ৩০ষ& ಪ್ರತಿಶನಿವಾರ ಮತ್ತು ಭಾನುವಾರ ಪಕಟವಾಗುತ್ತದೆ: ಹೂ ಕುಂಡಗಳ ಆವರಣದಲ್ಲಿ ಅರಳಿದ ಹೂವು ರಂಗೋಲಿ ರಚಿಸಲು 13-7 ಚುಕ್ಕಿಯವರೆಗೆ ಸಂದು ಚುಕ್ಕಿ ಇಡಿ: ಮೊದಲಿಗೆ ಮಧ್ಯೆ 3 ದಳದ ಹೂವು ಮತ್ತು ಅದರ ಸುತ್ತಲೂ ಇನ್ನೋಂದು  ಮೊಗ್ಗುಗಳ ಆಕಾರಗಳ ಹೂವು ಬಿಡಿಸಿ ಮೂಡಿಸಿ. ಉಳಿದ ಚುಕ್ಕಿಗಳಿಂದ ಸುತ್ತಲೂ ಇರುವ ಹೂ ಕುಂಡಗಳನ್ನು . ಮೂಡಿಸಿ ರಂಗೋಲಿ ಪೂರ್ಣಗೊಳಿಸಿ ರಂಗೋಲಿ ಕ್ಲಾಸ್ ಭಾರತಿ ರಾಮಮೂರ್ತಿ ಚುಕ್ಕಿ ಚುಕ್ಕಿಗಳನ್ನು ಸೇರಿಸಿ ರಂಗೋಲಿ ಬಿಡಿಸುವುದನ್ನು . ನೀವು ಇಲ್ಲಿ ಸುಲಭವಾಗಿ ಕಲಿಯಬಹುದು: ৪ ৩০ষ& ಪ್ರತಿಶನಿವಾರ ಮತ್ತು ಭಾನುವಾರ ಪಕಟವಾಗುತ್ತದೆ: ಹೂ ಕುಂಡಗಳ ಆವರಣದಲ್ಲಿ ಅರಳಿದ ಹೂವು ರಂಗೋಲಿ ರಚಿಸಲು 13-7 ಚುಕ್ಕಿಯವರೆಗೆ ಸಂದು ಚುಕ್ಕಿ ಇಡಿ: ಮೊದಲಿಗೆ ಮಧ್ಯೆ 3 ದಳದ ಹೂವು ಮತ್ತು ಅದರ ಸುತ್ತಲೂ ಇನ್ನೋಂದು  ಮೊಗ್ಗುಗಳ ಆಕಾರಗಳ ಹೂವು ಬಿಡಿಸಿ ಮೂಡಿಸಿ. ಉಳಿದ ಚುಕ್ಕಿಗಳಿಂದ ಸುತ್ತಲೂ ಇರುವ ಹೂ ಕುಂಡಗಳನ್ನು . ಮೂಡಿಸಿ ರಂಗೋಲಿ ಪೂರ್ಣಗೊಳಿಸಿ - ShareChat
#🎓 ಪರೀಕ್ಷೆ/ಉದ್ಯೋಗ ಸೂಚನೆ 🎓
🎓 ಪರೀಕ್ಷೆ/ಉದ್ಯೋಗ ಸೂಚನೆ 🎓 - ಸಿಇಟಿ ಅರ್ಜಿಸಲ್ಲಿಕೆಅವಧಿ ವತ್ತೆವಿಸ್ತರಣೆ ಇಂಜಿನಿಯರಿಂಗ್ ಸೇರಿದಂತೆ 9<3 ಕೋರ್ಸ್ಗಳ వివిధ ಪರೀಕ್ಷಾ' ಪ್ರವೇಶಕ್ಕೆ' ಕರ್ನಾಟಕ್ వరాధిరాం (ಕೆಇಎ) ১৫১ ಸಾಮಾನ್ಯ ಪ್ರವೇಶ ಪರೀಕ್ಷೆಗೆ (ಸಿಇಟಿ) ಅರ್ಜಿ ಸಲ್ಲಿಸುವ ಕೊನೆಯ ದಿನವನ್ನು x విస్తరినెలాగిద్దు; ಮತ್ತೂಮ್ಮೆ ಫೆ.27ರವರೆಗೆ ಅವಕಾಶ ನೀಡಲಾಗಿದೆ: ಕೂನೆಯ ಇದು ಅವಕಾಶವಾಗಿದ್ದು;  ಅವಧಿ ಈ ಫೆ27ರವರೆಗೂ   విస్తరణి   ఇరువుదిల్ల: )) ನಂತರ ಮತ್ತೆ ದಿನಾಂಕ್ ಅವಕಾಶ ಹೀಗಾಗಿ ಅಭ್ಯರ್ಥಿಗಳು ನಿಗದಿತ ಅವಧಿಯೊಳಗೆ ಆನ್ ಪ್ರಾಧಿಕಾರದ   లినానెల్లి అజిః నెల్లినెబిౌక ఎందు ২০১ ಆಡಳಿತಾಧಿಕಾರಿ ಇಸ್ಲಾವುದ್ದೀನ್ ತಿಳಿಸಿದ್ದಾರೆ:  ళ ಸಲ್ಲಿಸಿದ್ದು; ಇನ್ನೂ ಶುಲ್ಕ ఇదువెరిగి 3.18 లక్ష అభ్యథిణగళు ಪಾವತಿಸಿ ಅರ್ಜಿ ದಿನಾಂಕವನ್ನು ವಿಸ್ತರಿಸುವಂತೆ ಕೋರಿದ್ದರು: ಪ್ರಕಾರ ಅನೇಕರು ಫೆ.22ರ ಕೂನೆಯ ల ಶುಲ್ಕ ಪಾವತಿಗೆ ಮಾ.ರವರೆಗೆ ಅವಕಾಶ ನೀಡಲಾಗಿದೆ ಅರ್ಜಿ ಸಲ್ಲಿಸಲು ಫೆ.27 ಹಾಗೂ ಹೇಳಿದ್ದಾರೆ. ಆರ್ಜಿ ಸಲ್ಲಿಸಿರುವವರ ಪೈಕಿ 2.18 ಲಕ್ಷ ಅಭ್ಯರ್ಥಿಗಳ ದಾಖಲೆಗಳ' ಎ೦ದು ಪರಿಶೀಲನೆ ಸ್ಯಾಟ್ಸ್ ಮೂಲಕ ಆನ್ಲೈನ್ನಲ್ಲಿ ನಡೆಸಲಾಗಿದೆ. ಕಾಲೇಜು ಹಂತದಲ್ಲಿ 1.08  ಲಕ್ಷ ಅಭ್ಯರ್ಥಿಗಳ ದಾಖಲೆ ಪರಿಶೀಲನೆ ಮಾಡಲಾಗಿದೆ ಎಂದು ಅವರು ವಿವರ ನೀಡಿದ್ದಾರೆ: ೊ ಸಿಇಟಿ ಅರ್ಜಿಸಲ್ಲಿಕೆಅವಧಿ ವತ್ತೆವಿಸ್ತರಣೆ ಇಂಜಿನಿಯರಿಂಗ್ ಸೇರಿದಂತೆ 9<3 ಕೋರ್ಸ್ಗಳ వివిధ ಪರೀಕ್ಷಾ' ಪ್ರವೇಶಕ್ಕೆ' ಕರ್ನಾಟಕ್ వరాధిరాం (ಕೆಇಎ) ১৫১ ಸಾಮಾನ್ಯ ಪ್ರವೇಶ ಪರೀಕ್ಷೆಗೆ (ಸಿಇಟಿ) ಅರ್ಜಿ ಸಲ್ಲಿಸುವ ಕೊನೆಯ ದಿನವನ್ನು x విస్తరినెలాగిద్దు; ಮತ್ತೂಮ್ಮೆ ಫೆ.27ರವರೆಗೆ ಅವಕಾಶ ನೀಡಲಾಗಿದೆ: ಕೂನೆಯ ಇದು ಅವಕಾಶವಾಗಿದ್ದು;  ಅವಧಿ ಈ ಫೆ27ರವರೆಗೂ   విస్తరణి   ఇరువుదిల్ల: )) ನಂತರ ಮತ್ತೆ ದಿನಾಂಕ್ ಅವಕಾಶ ಹೀಗಾಗಿ ಅಭ್ಯರ್ಥಿಗಳು ನಿಗದಿತ ಅವಧಿಯೊಳಗೆ ಆನ್ ಪ್ರಾಧಿಕಾರದ   లినానెల్లి అజిః నెల్లినెబిౌక ఎందు ২০১ ಆಡಳಿತಾಧಿಕಾರಿ ಇಸ್ಲಾವುದ್ದೀನ್ ತಿಳಿಸಿದ್ದಾರೆ:  ళ ಸಲ್ಲಿಸಿದ್ದು; ಇನ್ನೂ ಶುಲ್ಕ ఇదువెరిగి 3.18 లక్ష అభ్యథిణగళు ಪಾವತಿಸಿ ಅರ್ಜಿ ದಿನಾಂಕವನ್ನು ವಿಸ್ತರಿಸುವಂತೆ ಕೋರಿದ್ದರು: ಪ್ರಕಾರ ಅನೇಕರು ಫೆ.22ರ ಕೂನೆಯ ల ಶುಲ್ಕ ಪಾವತಿಗೆ ಮಾ.ರವರೆಗೆ ಅವಕಾಶ ನೀಡಲಾಗಿದೆ ಅರ್ಜಿ ಸಲ್ಲಿಸಲು ಫೆ.27 ಹಾಗೂ ಹೇಳಿದ್ದಾರೆ. ಆರ್ಜಿ ಸಲ್ಲಿಸಿರುವವರ ಪೈಕಿ 2.18 ಲಕ್ಷ ಅಭ್ಯರ್ಥಿಗಳ ದಾಖಲೆಗಳ' ಎ೦ದು ಪರಿಶೀಲನೆ ಸ್ಯಾಟ್ಸ್ ಮೂಲಕ ಆನ್ಲೈನ್ನಲ್ಲಿ ನಡೆಸಲಾಗಿದೆ. ಕಾಲೇಜು ಹಂತದಲ್ಲಿ 1.08  ಲಕ್ಷ ಅಭ್ಯರ್ಥಿಗಳ ದಾಖಲೆ ಪರಿಶೀಲನೆ ಮಾಡಲಾಗಿದೆ ಎಂದು ಅವರು ವಿವರ ನೀಡಿದ್ದಾರೆ: ೊ - ShareChat
#🎓 ಪರೀಕ್ಷೆ/ಉದ್ಯೋಗ ಸೂಚನೆ 🎓
🎓 ಪರೀಕ್ಷೆ/ಉದ್ಯೋಗ ಸೂಚನೆ 🎓 - ShareChat
#📜ಮಾಹಿತಿ ಮಿತ್ರ📜
📜ಮಾಹಿತಿ ಮಿತ್ರ📜 - ೋನ್ ಬಿಡಿ ಪುಸ್ತಕ ಹಿಡಿ ಶಾಲಾ   ಮಕ್ಕಳಲ್ಲಿ   ಹೆಚ್ಚುತ್ತಿರುವ   ಮೊಬೈಲ್   ಗೀಳನ್ನು ಬಿಡಿಸಲು ರಾಮನಗರ ತಾಲ್ಲೂಕು ಬನ್ನಿಕುಪ್ಪೆಕ್ಲಸ್ಟರ್ನ ಸಮೂಹ ಸಂಪನ್ಮೂಲ ಶಿಕ್ಷಕ ಚಿಕ್ಕವೀರಯ್ಯ ಕಳಿದ ವರ್ಷ ನಡೆಸಿದ 'ಮೊಬೈಲ್ ಬಿಡಿ ಪುಸ್ತಕ ಹಿಡಿ' ಅಭಿಯಾನ రాజ్య్యం ದ್ಯಂತ ಸದ್ದು ಮಾಡಿತ್ತು: ಇದೀಗ ಇದನ್ನು ಇನ್ನಷ್ಟು రాజ్యాద్యంకె ಪರಿಣಾಮಕಾರಿಯಾಗಿ ಆನುಷ್ಠಾನಕ್ಕಾಗಿ 2026-273& ఆరెంభద నౌలినెల్లి ದಿನದಿಂದಲೀ ಶಾಲಾ ಜಾರಿಗೊಳಿಸುವಂತೆ ಇಲಾಖೆ ಸೂಚಿಸಿದೆ: ಮಕ್ಕಳಲ್ಲಿ ಮೊಬೈಲ್ ಗೀಳು ಕಡಿಮೆ ಮಾಡಿಓದು ಹಾಗೂ ಸೇರಿದಂತೆ క్రిడి రాజ్యాద్యెంకె ಮತ್ತಿತರ ಪಠ್ಯೇತರ ಚಟುವಟಿಕಗಳಲ್ಲಿ ಹೆಚ್ಚು )) ಅಭಿಯಾನ ತೊಡಗಿಸುವಿಕೆಗೆ ಶಕ್ಷಕರ ಜತೆಗೆ ಪಾಲಕರಿಗೂ ವಿಸ್ತರಣೆ ಜವಾಬ್ದಾರಿ ನೀಡಿದೆ:  ಶಾಲೆಯಲ್ಲಿ ಸಹಪಠ್ಯ ಚಟುವಟಿಕಗಳಾದ ಶಾಲಾರಂಭ ಪ್ರತಿಭಾ ಕಾರಂಜಿ ಕಲೋತ್ಸವ;  ರಾಷ್ಠೀಯ దినెదిందెల ಹಬ್ಬಗಳು; ಪಾತ್ರಾಭಿನಯ; ನೃತ್ಯ, ಭಾಷಣ; ಅನುಷ್ಠಾನ మెక్తికెం ಸಮುದಾಯದತ್ತ ಕಾರ್ಯಕ್ರವು ಚಟುವಟಿಕೆಗಳ ಮೂಲಕ ಮೊಬ್ಶಲ್ ಹಾಗೂ ಸಾಮಾಜಿಕ ಜಾಲತಾಣ ಖಿತ ಬಳಕ ಮತ್ತು ಸುರಕ್ಷತೆ ಬಗ್ಗೆ ಆರಿವು ಮೂಡಿಸಬೇಕು  ವಿವಿಧ ಅಧಿಕಾರಿಗಳನ್ನು ಆತಿಯಾದ ಆಹ್ವಾನಿಸಿ ಶಲಿಗಳಿಗೆ ఇలాఖీ ಮೊಬ್ಯಲ್ ಬಳಕೆಯಿಂದ ಆಗುವ ದುಪ್ಪರಿಣಾವುಗಳ ಬಗ್ಗೆ ತಿಳಿವಳಿಕೆ ನೀಡಲು ಸೂಚಿಸಲಾಗಿದೆ ಮನೆಯಲ್ಲಿ   ಮಕ್ಕಳ ಮೊಬೈಲ್ ಮಾದರಿಯಾಗಲಿ: ಪಾಲಕರು ಬಳಕೆಗೆ ಸಮಯ ನಿಗದಿಪಡಿಸಿ ಯಾವ ವಿಚಾರಗಳನ್ನು ಮಕ್ಕಳು ಪಾಲಕರು ಕೂಡ ಎ೦ದು ಗಮನ ಹರಿಸಬೇಕು ನೋಡುತ್ತಿದ್ದಾರೆ ಓದುವಿಕೆ ಹಾಗೂ ಇತರ ಚಟುವಟಿಕೆಗಳಿಗೆ ಆದ್ಯತೆ ನೀಡಿ ಮಕ್ಕಳಿಗೆ ' ಮಾದರಿ ಆಗಬೇಕೆಂದು ಸೂಚಿಸಿದೆ ೋನ್ ಬಿಡಿ ಪುಸ್ತಕ ಹಿಡಿ ಶಾಲಾ   ಮಕ್ಕಳಲ್ಲಿ   ಹೆಚ್ಚುತ್ತಿರುವ   ಮೊಬೈಲ್   ಗೀಳನ್ನು ಬಿಡಿಸಲು ರಾಮನಗರ ತಾಲ್ಲೂಕು ಬನ್ನಿಕುಪ್ಪೆಕ್ಲಸ್ಟರ್ನ ಸಮೂಹ ಸಂಪನ್ಮೂಲ ಶಿಕ್ಷಕ ಚಿಕ್ಕವೀರಯ್ಯ ಕಳಿದ ವರ್ಷ ನಡೆಸಿದ 'ಮೊಬೈಲ್ ಬಿಡಿ ಪುಸ್ತಕ ಹಿಡಿ' ಅಭಿಯಾನ రాజ్య్యం ದ್ಯಂತ ಸದ್ದು ಮಾಡಿತ್ತು: ಇದೀಗ ಇದನ್ನು ಇನ್ನಷ್ಟು రాజ్యాద్యంకె ಪರಿಣಾಮಕಾರಿಯಾಗಿ ಆನುಷ್ಠಾನಕ್ಕಾಗಿ 2026-273& ఆరెంభద నౌలినెల్లి ದಿನದಿಂದಲೀ ಶಾಲಾ ಜಾರಿಗೊಳಿಸುವಂತೆ ಇಲಾಖೆ ಸೂಚಿಸಿದೆ: ಮಕ್ಕಳಲ್ಲಿ ಮೊಬೈಲ್ ಗೀಳು ಕಡಿಮೆ ಮಾಡಿಓದು ಹಾಗೂ ಸೇರಿದಂತೆ క్రిడి రాజ్యాద్యెంకె ಮತ್ತಿತರ ಪಠ್ಯೇತರ ಚಟುವಟಿಕಗಳಲ್ಲಿ ಹೆಚ್ಚು )) ಅಭಿಯಾನ ತೊಡಗಿಸುವಿಕೆಗೆ ಶಕ್ಷಕರ ಜತೆಗೆ ಪಾಲಕರಿಗೂ ವಿಸ್ತರಣೆ ಜವಾಬ್ದಾರಿ ನೀಡಿದೆ:  ಶಾಲೆಯಲ್ಲಿ ಸಹಪಠ್ಯ ಚಟುವಟಿಕಗಳಾದ ಶಾಲಾರಂಭ ಪ್ರತಿಭಾ ಕಾರಂಜಿ ಕಲೋತ್ಸವ;  ರಾಷ್ಠೀಯ దినెదిందెల ಹಬ್ಬಗಳು; ಪಾತ್ರಾಭಿನಯ; ನೃತ್ಯ, ಭಾಷಣ; ಅನುಷ್ಠಾನ మెక్తికెం ಸಮುದಾಯದತ್ತ ಕಾರ್ಯಕ್ರವು ಚಟುವಟಿಕೆಗಳ ಮೂಲಕ ಮೊಬ್ಶಲ್ ಹಾಗೂ ಸಾಮಾಜಿಕ ಜಾಲತಾಣ ಖಿತ ಬಳಕ ಮತ್ತು ಸುರಕ್ಷತೆ ಬಗ್ಗೆ ಆರಿವು ಮೂಡಿಸಬೇಕು  ವಿವಿಧ ಅಧಿಕಾರಿಗಳನ್ನು ಆತಿಯಾದ ಆಹ್ವಾನಿಸಿ ಶಲಿಗಳಿಗೆ ఇలాఖీ ಮೊಬ್ಯಲ್ ಬಳಕೆಯಿಂದ ಆಗುವ ದುಪ್ಪರಿಣಾವುಗಳ ಬಗ್ಗೆ ತಿಳಿವಳಿಕೆ ನೀಡಲು ಸೂಚಿಸಲಾಗಿದೆ ಮನೆಯಲ್ಲಿ   ಮಕ್ಕಳ ಮೊಬೈಲ್ ಮಾದರಿಯಾಗಲಿ: ಪಾಲಕರು ಬಳಕೆಗೆ ಸಮಯ ನಿಗದಿಪಡಿಸಿ ಯಾವ ವಿಚಾರಗಳನ್ನು ಮಕ್ಕಳು ಪಾಲಕರು ಕೂಡ ಎ೦ದು ಗಮನ ಹರಿಸಬೇಕು ನೋಡುತ್ತಿದ್ದಾರೆ ಓದುವಿಕೆ ಹಾಗೂ ಇತರ ಚಟುವಟಿಕೆಗಳಿಗೆ ಆದ್ಯತೆ ನೀಡಿ ಮಕ್ಕಳಿಗೆ ' ಮಾದರಿ ಆಗಬೇಕೆಂದು ಸೂಚಿಸಿದೆ - ShareChat
#ಸಂಸ್ಕೃತ ಭಾಷೆ ಕಲಿಯಿರಿ
ಸಂಸ್ಕೃತ ಭಾಷೆ ಕಲಿಯಿರಿ - ಹೂವಿನಹಾರವನ್ನೂ   ಬಂಗಾರದ ಹಾರದ ಜೊತೆಗೆ ಸಂಸತಗುರುಕುಲ' n 3136 ಹಾಕಿಕೊಳ್ಳುತ್ತಾರೆ: ನರೇಶಃ - ಆಪಣಸ್ಯ ಏತಸ್ಮಿನ್ ವಿಭಾಗೇ Iಡಾ ಗಣಹತಿಹೆಗಡೆ 9448243724 wsanstnagurukulaegmailcom ರಜತಲೋಹಸ್ಯ ಆಭರಣಾನಿ ಶೋಭಂತೇ| ಅಂಗಡಿಯ   ನರೇಶಃ- ಆದ್ಯತು ಮೇಖಲಾ ನದೃಶ್ಯತೇಏವI '  రెడియల్లి బిళ్ళియ లభరణగళివే: ಈ ಇತ್ತೀಜಿಗೆಒಡ್ಯಾಣವುಕಾಣುವುದೇಇಲ್ಲ: ವಿದಿಶಾ - ರಜತಸ್ಯ ಪದಕಂ ಬಹು ಸುಂದರಂ ಅಸ್ತಿ|   ವಿದಿಶಾ ಏಕಾಯುವತಿಃಮುಕ್ತಾವಲಿಂ ಕ್ರೀತವತೀI ' బిళ్ళియ పెదరవు బదెళ నుందెంవాగిది. ಒಬ್ಬಳು ಯುವತಿಯು ಮುತ್ತಿನಹಾರವನ್ನು ಕೊಂಡಳು: ನರೇಶಃ - ಪಾದೋರ್ಮಿಕಾ ಆಪಿ ಅತ್ರದೃಶ್ಯತೇl " ಕಾಲುಂಗುರವನ್ನೂ ಇಲ್ಲಿ ನೋಡಬಹುದು: ನರೇಶಃ - ಮುಕ್ತಾವಲ್ಯಾಂ ಮಣಯಃಸಮ್ಯಕ್ ಗುಂಫಿತಾಃl ಮುಕ್ತಾವಲಿಯಲ್ಲಿಮಣಿಗಳು ಸುಂದರವಾಗಿ ವಿದಿಶಾ ಸಾಮಾನ್ಯತಃ ಭಾರತೀಯಾಃ ನಾರ್ಯಃ ಪೋಣಿಸಲ್ಪಟ್ಟಿವೆ ಪಾದೋರ್ಮಿಕಾಂ ವಿನಾ ಗೃಹಾತ್ ಬಹಿಃನ ಗಚ್ಛಂತಿ   ವಿದಿಶಾ - ಕಾಶ್ಜನಸ್ತಿಯಃಸುವರ್ಣಸ್ಯಹಾರೇಣ ಸಹ ಸಾಮಾನ್ಯವಾಗಿ ಭಾರತೀಯ ನಾರಿಯರು ಕಾಲುಂಗುರ ಪಷ್ಷಹಾರಂ ಆಪಿಧರಂತಿl ಕೆಲವುವುಹಿಳಿಯರು ಹೋಗುವುದಿಲ್ಲ: ` ಧರಿಸದೇ ಮನೆಯಿಂದ ಹೊರಗೆ' ಹೂವಿನಹಾರವನ್ನೂ   ಬಂಗಾರದ ಹಾರದ ಜೊತೆಗೆ ಸಂಸತಗುರುಕುಲ' n 3136 ಹಾಕಿಕೊಳ್ಳುತ್ತಾರೆ: ನರೇಶಃ - ಆಪಣಸ್ಯ ಏತಸ್ಮಿನ್ ವಿಭಾಗೇ Iಡಾ ಗಣಹತಿಹೆಗಡೆ 9448243724 wsanstnagurukulaegmailcom ರಜತಲೋಹಸ್ಯ ಆಭರಣಾನಿ ಶೋಭಂತೇ| ಅಂಗಡಿಯ   ನರೇಶಃ- ಆದ್ಯತು ಮೇಖಲಾ ನದೃಶ್ಯತೇಏವI '  రెడియల్లి బిళ్ళియ లభరణగళివే: ಈ ಇತ್ತೀಜಿಗೆಒಡ್ಯಾಣವುಕಾಣುವುದೇಇಲ್ಲ: ವಿದಿಶಾ - ರಜತಸ್ಯ ಪದಕಂ ಬಹು ಸುಂದರಂ ಅಸ್ತಿ|   ವಿದಿಶಾ ಏಕಾಯುವತಿಃಮುಕ್ತಾವಲಿಂ ಕ್ರೀತವತೀI ' బిళ్ళియ పెదరవు బదెళ నుందెంవాగిది. ಒಬ್ಬಳು ಯುವತಿಯು ಮುತ್ತಿನಹಾರವನ್ನು ಕೊಂಡಳು: ನರೇಶಃ - ಪಾದೋರ್ಮಿಕಾ ಆಪಿ ಅತ್ರದೃಶ್ಯತೇl " ಕಾಲುಂಗುರವನ್ನೂ ಇಲ್ಲಿ ನೋಡಬಹುದು: ನರೇಶಃ - ಮುಕ್ತಾವಲ್ಯಾಂ ಮಣಯಃಸಮ್ಯಕ್ ಗುಂಫಿತಾಃl ಮುಕ್ತಾವಲಿಯಲ್ಲಿಮಣಿಗಳು ಸುಂದರವಾಗಿ ವಿದಿಶಾ ಸಾಮಾನ್ಯತಃ ಭಾರತೀಯಾಃ ನಾರ್ಯಃ ಪೋಣಿಸಲ್ಪಟ್ಟಿವೆ ಪಾದೋರ್ಮಿಕಾಂ ವಿನಾ ಗೃಹಾತ್ ಬಹಿಃನ ಗಚ್ಛಂತಿ   ವಿದಿಶಾ - ಕಾಶ್ಜನಸ್ತಿಯಃಸುವರ್ಣಸ್ಯಹಾರೇಣ ಸಹ ಸಾಮಾನ್ಯವಾಗಿ ಭಾರತೀಯ ನಾರಿಯರು ಕಾಲುಂಗುರ ಪಷ್ಷಹಾರಂ ಆಪಿಧರಂತಿl ಕೆಲವುವುಹಿಳಿಯರು ಹೋಗುವುದಿಲ್ಲ: ` ಧರಿಸದೇ ಮನೆಯಿಂದ ಹೊರಗೆ' - ShareChat
#🎓 ಪರೀಕ್ಷೆ/ಉದ್ಯೋಗ ಸೂಚನೆ 🎓
🎓 ಪರೀಕ್ಷೆ/ಉದ್ಯೋಗ ಸೂಚನೆ 🎓 - ShareChat
#📖 ಕಲಿ ಕನ್ನಡ 📖
📖 ಕಲಿ ಕನ್ನಡ 📖 - 2 న ವ್ಯಾಕರಣ ಗುರು ಕನ್ಷಡಸಹಾಯಕಪಾಧ್ಯಾಹ ಆಜ್ಜಂಪರ ಸಪ್ತದ ಕಾಲಜು anandajjampura@gmailcom ನರವಾದೂ ಶುದ್ಧ, ಸಿದ್ಧ,  ಪ್ರಸಿದ್ಧ,  ಮಹಾಪ್ರಸಾದವನ್ನು   ಪಡೆದು " ಕ್ರಮವಾಗಿ ಅವರಿಂದ ಪರಿಪೂರ್ಣಳಾದೆ ಎಂದಿದ್ದಾಳೆ: సెంశెల్బ; ಲಿಂಗ   ವ್ಯವಹಾರ; ಲಿಂಗ' ಅಂಗದಮೇಲಣ ಮನದಮೇಲಣ ]. ಭಾವದ ಮೇಲಣ ಲಿಂಗ ಭ್ರಾಂತುತತ್ವ గురువాదనయ్యా బనవణ్ణను: ಗುರುವಿಂಗೆ ಗುರುವಾಗಿ ಎನಗೆ' 2 భర్తనాది; లింగవాది గురువాది; ಜಂಗಮವಾದೆ; ಶಿವನೆ; ನೀನು 3 ಗುರುವಾಗಿದ್ದು ಭಕ್ತನೊಳಡಗಿದೆ:  30. ನಾಗಲಾಂಬಿಕೆ (ಅಕ್ಕನಾಗವ್ಮ) ಬಸವಣ್ಣನ ಸೋದರಿಯಾದ ನಾಗಲಾಂಬಿಕೆಯು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿಯಲ್ಲಿ ಮಾದರಸ, ಮಾದಲಾಂಬಿಕೆಯರ ವಗಳಾಗಿ ಹುಟ್ಟಿದಳು: ಜೀವನದಲ್ಲಿ 11506   శాలదల్లిద్ద ಇವಳು   ತನ್ನ   ಪೂರ್ವಾರ್ಧ ಕ್ರಿಶ್ಸು: ಬಸವಣ್ಣನನ್ನು ರೂಪಿಸಿದರೆ; ಉತ್ತರಾರ್ಧದಲ್ಲಿ ಮಗನಾದ ಚನ್ನಬಸವಣ್ಣನನ್ನು ರೂಪಿಸಿದ್ದಾಳೆ. ಇವಳ ಪತಿ ಶಿವದೇವನೆಂದು ಶೈವ ಪುರಾಣಗಳಿಂದ ತಿಳಿದುಬರುತ್ತದೆ: ಕಲ್ಯಾಣನಗರದ ಅನುಭವವಂಟಪದಲ್ಲಿ ಅನನ್ಯ ಪಾತ್ರವಹಿಸಿದ ಈಕೆ ಕಲ್ಯಾಣಕ್ರಾಂತಿಯ ಸಂದರ್ಭದಲ್ಲಿ ಶರಣಬಳಗದ ನೇತೃತ್ವ ವಹಿಸಿ ವಚನಸಾಹಿತ್ಯ ಕಟ್ಟುಗಳ ರಕ್ಷಣೆ ಹೊತ್ತು ದಕ್ಷಿಣಕ್ಕೆ ಬಂದು ಉಳಿವಿಯಲ್ಲಿ ಇದ್ದು, ಚೆನ್ನಬಸವಣ್ಣನವರು ಲಿಂಗೈಕ್ಯರಾದ మలి నులియి   బెందెయ్యినవం ಜೊತೆ   ಸಂಚರಿಸುತ್ತ  ಚಿಕ್ಕಮಗಳೂರಿನ' ತರೀಕೆರೆ ಬಳಿಯ ಎಣ್ಣೇಹೊಳೆ ಎಂಬಲ್ಲಿಗೆ ಬಂದು ಅಲ್ಲಿ ಲಿಂಗೈಕ್ಯಳಾಗುತ್ತಾಳೆ: ಇಲ್ಲಿ ಈಕೆಯ ಸಮಾಧಿ ಗದ್ದುಗೆ; ಅದರ ಮೇಲೊಂದು ಚಿಕ್ಕ ಗುಡಿ ಕಟ್ಟಲಾಗಿದೆ: ಅಕ್ಕನಾಗಮ್ಮ ಎಂಬ ಹೆಸರಿನಿಂದ ಕರೆಯಲ್ಪಡುತ್ತಿದ್ದ ನಾಗಲಾಂಬಿಕೆ 'ಬಸವಣ್ಣಪಿಯ' ಅಂಕಿತದಲ್ಲಿ   ವಚನಗಳನ್ನು   ಬರೆದಿದ್ದು . జిన్ననింగయ్య' ಈಗ 14 ఎంబ ವಚನಗಳು ಲಭ್ಯವಾಗಿವೆ. ಬಸವಣ್ಣನವರ ಸ್ತುತಿಪರವಾದ ವಚನಗಳೇ ಹೆಚ್ಚಾಗಿವೆ:  ಬಸವಣ್ಣನಿಂದ ತನ್ನ ಭವ ನಾಶವಾಯಿತೆಂದು ಹೇಳಿಕೊಂಡಿದ್ದಾಳೆ. ಇವಳು ಶಿವಶರಣೆಯಾಗಿ, ಶರಣರ ನಿರ್ಮಾತೃವಾಗಿ, ಶರಣರ ಅಕ್ಕರೆಗೆ ಪ್ರೀತಿಪಾತ್ರಳಾಗಿ; ವಚನಸಾಹಿತ್ಯದ ರಕ್ಷಕಿಯಾಗಿ ಸುಪ್ರಸಿದ್ಧಳಾಗಿದ್ದಾಳೆ. ಮುಂದುವರಿಯುತದೆ 2 న ವ್ಯಾಕರಣ ಗುರು ಕನ್ಷಡಸಹಾಯಕಪಾಧ್ಯಾಹ ಆಜ್ಜಂಪರ ಸಪ್ತದ ಕಾಲಜು anandajjampura@gmailcom ನರವಾದೂ ಶುದ್ಧ, ಸಿದ್ಧ,  ಪ್ರಸಿದ್ಧ,  ಮಹಾಪ್ರಸಾದವನ್ನು   ಪಡೆದು " ಕ್ರಮವಾಗಿ ಅವರಿಂದ ಪರಿಪೂರ್ಣಳಾದೆ ಎಂದಿದ್ದಾಳೆ: సెంశెల్బ; ಲಿಂಗ   ವ್ಯವಹಾರ; ಲಿಂಗ' ಅಂಗದಮೇಲಣ ಮನದಮೇಲಣ ]. ಭಾವದ ಮೇಲಣ ಲಿಂಗ ಭ್ರಾಂತುತತ್ವ గురువాదనయ్యా బనవణ్ణను: ಗುರುವಿಂಗೆ ಗುರುವಾಗಿ ಎನಗೆ' 2 భర్తనాది; లింగవాది గురువాది; ಜಂಗಮವಾದೆ; ಶಿವನೆ; ನೀನು 3 ಗುರುವಾಗಿದ್ದು ಭಕ್ತನೊಳಡಗಿದೆ:  30. ನಾಗಲಾಂಬಿಕೆ (ಅಕ್ಕನಾಗವ್ಮ) ಬಸವಣ್ಣನ ಸೋದರಿಯಾದ ನಾಗಲಾಂಬಿಕೆಯು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿಯಲ್ಲಿ ಮಾದರಸ, ಮಾದಲಾಂಬಿಕೆಯರ ವಗಳಾಗಿ ಹುಟ್ಟಿದಳು: ಜೀವನದಲ್ಲಿ 11506   శాలదల్లిద్ద ಇವಳು   ತನ್ನ   ಪೂರ್ವಾರ್ಧ ಕ್ರಿಶ್ಸು: ಬಸವಣ್ಣನನ್ನು ರೂಪಿಸಿದರೆ; ಉತ್ತರಾರ್ಧದಲ್ಲಿ ಮಗನಾದ ಚನ್ನಬಸವಣ್ಣನನ್ನು ರೂಪಿಸಿದ್ದಾಳೆ. ಇವಳ ಪತಿ ಶಿವದೇವನೆಂದು ಶೈವ ಪುರಾಣಗಳಿಂದ ತಿಳಿದುಬರುತ್ತದೆ: ಕಲ್ಯಾಣನಗರದ ಅನುಭವವಂಟಪದಲ್ಲಿ ಅನನ್ಯ ಪಾತ್ರವಹಿಸಿದ ಈಕೆ ಕಲ್ಯಾಣಕ್ರಾಂತಿಯ ಸಂದರ್ಭದಲ್ಲಿ ಶರಣಬಳಗದ ನೇತೃತ್ವ ವಹಿಸಿ ವಚನಸಾಹಿತ್ಯ ಕಟ್ಟುಗಳ ರಕ್ಷಣೆ ಹೊತ್ತು ದಕ್ಷಿಣಕ್ಕೆ ಬಂದು ಉಳಿವಿಯಲ್ಲಿ ಇದ್ದು, ಚೆನ್ನಬಸವಣ್ಣನವರು ಲಿಂಗೈಕ್ಯರಾದ మలి నులియి   బెందెయ్యినవం ಜೊತೆ   ಸಂಚರಿಸುತ್ತ  ಚಿಕ್ಕಮಗಳೂರಿನ' ತರೀಕೆರೆ ಬಳಿಯ ಎಣ್ಣೇಹೊಳೆ ಎಂಬಲ್ಲಿಗೆ ಬಂದು ಅಲ್ಲಿ ಲಿಂಗೈಕ್ಯಳಾಗುತ್ತಾಳೆ: ಇಲ್ಲಿ ಈಕೆಯ ಸಮಾಧಿ ಗದ್ದುಗೆ; ಅದರ ಮೇಲೊಂದು ಚಿಕ್ಕ ಗುಡಿ ಕಟ್ಟಲಾಗಿದೆ: ಅಕ್ಕನಾಗಮ್ಮ ಎಂಬ ಹೆಸರಿನಿಂದ ಕರೆಯಲ್ಪಡುತ್ತಿದ್ದ ನಾಗಲಾಂಬಿಕೆ 'ಬಸವಣ್ಣಪಿಯ' ಅಂಕಿತದಲ್ಲಿ   ವಚನಗಳನ್ನು   ಬರೆದಿದ್ದು . జిన్ననింగయ్య' ಈಗ 14 ఎంబ ವಚನಗಳು ಲಭ್ಯವಾಗಿವೆ. ಬಸವಣ್ಣನವರ ಸ್ತುತಿಪರವಾದ ವಚನಗಳೇ ಹೆಚ್ಚಾಗಿವೆ:  ಬಸವಣ್ಣನಿಂದ ತನ್ನ ಭವ ನಾಶವಾಯಿತೆಂದು ಹೇಳಿಕೊಂಡಿದ್ದಾಳೆ. ಇವಳು ಶಿವಶರಣೆಯಾಗಿ, ಶರಣರ ನಿರ್ಮಾತೃವಾಗಿ, ಶರಣರ ಅಕ್ಕರೆಗೆ ಪ್ರೀತಿಪಾತ್ರಳಾಗಿ; ವಚನಸಾಹಿತ್ಯದ ರಕ್ಷಕಿಯಾಗಿ ಸುಪ್ರಸಿದ್ಧಳಾಗಿದ್ದಾಳೆ. ಮುಂದುವರಿಯುತದೆ - ShareChat