*ಭಕ್ತ ಮಹನೀಯರೆ,*
*ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಅಮದಳ್ಳಿ ಕ್ಷೇತ್ರದೊಡೆಯ ಶ್ರೀ ಬಾಲವೀರಗಣಪತಿಯ ಮಹಾ ದೇವಾಲಯದಲ್ಲಿ ಗೋಕರ್ಣ ಬಗ್ಗೋಣ ಶಾಸ್ತ್ರದ ಪ್ರಕಾರ ದಿನಾಂಕ : 04-6-2026 ರಂದು ಶುಭ ಗುರುವಾರ ದಿವಸ ಸಂಕಷ್ಟ ಚತುರ್ಥಿ ನಡೆಯಲಿದ್ದು, ಸರ್ವ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಉದ್ಬವ ಮೂರ್ತಿ ಶ್ರೀ ಬಾಲವೀರಗಣಪತಿಯ ಪುಣ್ಯ ಪ್ರಸಾದ ಸ್ವಿಕರಿಸಬೇಕೆಂದು ಪ್ರಾರ್ಥಿಸುವ....💐🙏🏻*
*ಅಧ್ಯಕ್ಷರು-ಶ್ರೀ ಬಾಲವೀರಗಣಪತಿ ಸಂಸ್ಥಾನ ಅಮದಳ್ಳಿ ಕಾರವಾರ (ಉ. ಕ.)* #☺ಜೀವನದ ಸತ್ಯ #🔱 ಭಕ್ತಿ ಲೋಕ #🌙ನೀ ನನ್ನ ಚಂದಿರ💖 #🙏 ಭಕ್ತಿ ವಿಡಿಯೋಗಳು 🌼