vijayalakshmi nagaiah
ShareChat
click to see wallet page
@2522405905
2522405905
vijayalakshmi nagaiah
@2522405905
ಐ ಲವ್ ಶೇರ್ ಚಾಟ್
#☺ಜೀವನದ ಸತ್ಯ #🎥 Motivational ಸ್ಟೇಟಸ್ #💓ಮನದಾಳದ ಮಾತು
☺ಜೀವನದ ಸತ್ಯ - అనివాయణి ఇదాగా ಎಲ್ಲವನ್ನೂ ಸಹಿಸಿ ಬದುಕಬೇಕು ಎಲ್ಲ ಸಮಯವೂ ಒಂದೇ ' ಆಗಿರುವುದಿಲ್ಲ   ಅನಿವಾರ್ಯತೆ ಅಗತ್ಯ ಬಿದ್ದಾಗ ಅದಕ್ಕೆ ತಕ್ಕ ಬದಲಾವಣೆ ಮಾಡಿಕೊಳ್ಳಬೇಕು .ಅನಿವಾರ್ಯತೆ ಎನ್ನೋದು ಹೇಳಿ ಕೇಳಿ ಬರುವುದಿಲ್ಲ . ಅದಕ್ಕೆ ಮೊದಲೇ ಆಗೋದಿಲ್ಲ ,080, ಸಿದ್ಧತೆ ಮಾಡಿಕೊಳ್ಳೇ ಆ ಸಮಯ ನಮಗೆ ಏನು ಒದಗಿಸುತ್ತದೋ ಹೊಳೆಯುತ್ತದೋ ಹಾಗೆ ಬದುಕು  ನಡೆಸಬೇಕು ಅನಿವಾರ್ಯ ಎನ್ನುವುದೇ ಹಾಗೆ ತಾನೆ   ಎಲ್ಲವೂ ಇದ್ದು ಜೀವನ ಮಾಡುವುದು ದೊಡ್ಡದಲ್ಲ. ಇದ್ದುದರಲ್ಲೇ జివెనె మోడువుదు దండ్డదు ఇదిను రెలియి ಬೇಕೆಂದಿಲ್ಲ   ಜೀವನವೇ ಅನಿವಾರ್ಯತೆಯ ಪಾಠ రెలినుక్తది చనెంతిరా: Vijaylakshmi Nagaiah Your uotein అనివాయణి ఇదాగా ಎಲ್ಲವನ್ನೂ ಸಹಿಸಿ ಬದುಕಬೇಕು ಎಲ್ಲ ಸಮಯವೂ ಒಂದೇ ' ಆಗಿರುವುದಿಲ್ಲ   ಅನಿವಾರ್ಯತೆ ಅಗತ್ಯ ಬಿದ್ದಾಗ ಅದಕ್ಕೆ ತಕ್ಕ ಬದಲಾವಣೆ ಮಾಡಿಕೊಳ್ಳಬೇಕು .ಅನಿವಾರ್ಯತೆ ಎನ್ನೋದು ಹೇಳಿ ಕೇಳಿ ಬರುವುದಿಲ್ಲ . ಅದಕ್ಕೆ ಮೊದಲೇ ಆಗೋದಿಲ್ಲ ,080, ಸಿದ್ಧತೆ ಮಾಡಿಕೊಳ್ಳೇ ಆ ಸಮಯ ನಮಗೆ ಏನು ಒದಗಿಸುತ್ತದೋ ಹೊಳೆಯುತ್ತದೋ ಹಾಗೆ ಬದುಕು  ನಡೆಸಬೇಕು ಅನಿವಾರ್ಯ ಎನ್ನುವುದೇ ಹಾಗೆ ತಾನೆ   ಎಲ್ಲವೂ ಇದ್ದು ಜೀವನ ಮಾಡುವುದು ದೊಡ್ಡದಲ್ಲ. ಇದ್ದುದರಲ್ಲೇ జివెనె మోడువుదు దండ్డదు ఇదిను రెలియి ಬೇಕೆಂದಿಲ್ಲ   ಜೀವನವೇ ಅನಿವಾರ್ಯತೆಯ ಪಾಠ రెలినుక్తది చనెంతిరా: Vijaylakshmi Nagaiah Your uotein - ShareChat
#💓ಮನದಾಳದ ಮಾತು #🎥 Motivational ಸ್ಟೇಟಸ್ #☺ಜೀವನದ ಸತ್ಯ
💓ಮನದಾಳದ ಮಾತು - ಬಡತನ ಸಿರಿತನಗಳ ಮಧ್ಯೆ ಅಷ್ಟೊಂದು ವ್ಯತ್ಯಾಸವೇನಿಲ್ಲ ಗುಣ ನಡತೆಯಲ್ಲಿ ಶ್ರೀಮಂತ ಬಡವ ಅನ್ನುವ ವ್ಯತ್ಯಾಸವಿಲ್ಲ ಶ್ರೀಮಂತ ಅನ್ನುವ ಅಹಂಕಾರ ಬೇಡ ಬಡವಾ ಅಂತಾ ಹೇಳಿ ತಲೆ ತಗ್ಗಿಸ ಬೇಡ ಒಳ್ಳೆಯ ನಡತೆ ಗುಣಗಳಿಂದ ನೀನು ಶ್ರೀಮಂತನೆನೆಸಿಕೊ ತಿನ್ನುವ ಒಂದು ತುತ್ತಿಗೆ ಯಾಕೆ ಈ ಹೋರಾಟ. ಪರದಾಟ ಹೊಡೆದಾಟ ಗೂತ್ತು ಗುರಿ ಇಲ್ಲದೆ ನಡೆದಾಡಬೇಡ . ನೀನು ನಿನ್ನ ಸೋಗು ಡಂಬಾಚಾರ ಒಣಜಂಭ. ಮಾಡುವುದನ್ನು ಮೊದಲು బిడు నాటరయకి బిడ నిను నిలనాగిరు మందెలు నిన్ననెంబిదేవం ಕೈ ಬಿಡಬೇಡ ನಿನ್ನ ನೆರಳಿನಲ್ಲಿ ನಾಲ್ಕು ಜನ ಬದುಕುತ್ತಾರೆ ಎಂದರೆ ಸಂತೋಷ ಅವರಲ್ಲಿ ದೇವರನ್ನು ಕಾಣು ಏಕೆಂದರೆ ಅವರೂ ಸಹ ನಿನ್ನನ್ನು ದೈವ সে ಸ್ವರೂಪವೆಂದು ಭಾವಿಸಿರುತ್ತಾರೆ ನಿನ್ನಲ್ಲಿರುವ ಶಕ್ತಿ ಕೊಟ್ಟಿದ್ದು ಪರಮಾತ್ಮನೇ ಅಲ್ಲವೇ ಹಾಗಾಗಿ ನೀನು ಏನೇನೂ ಅಲ್ಲ ಇಲ್ಲಿ ನಿಮಿತ್ತಮಾತ್ರ ಳಳೈಯದನ್ನೇ ಬಯಸು ಒಳ್ಳೆಯದನ್ನು ఓ Vijaylakshmi Nagaiah Your uotein ಬಡತನ ಸಿರಿತನಗಳ ಮಧ್ಯೆ ಅಷ್ಟೊಂದು ವ್ಯತ್ಯಾಸವೇನಿಲ್ಲ ಗುಣ ನಡತೆಯಲ್ಲಿ ಶ್ರೀಮಂತ ಬಡವ ಅನ್ನುವ ವ್ಯತ್ಯಾಸವಿಲ್ಲ ಶ್ರೀಮಂತ ಅನ್ನುವ ಅಹಂಕಾರ ಬೇಡ ಬಡವಾ ಅಂತಾ ಹೇಳಿ ತಲೆ ತಗ್ಗಿಸ ಬೇಡ ಒಳ್ಳೆಯ ನಡತೆ ಗುಣಗಳಿಂದ ನೀನು ಶ್ರೀಮಂತನೆನೆಸಿಕೊ ತಿನ್ನುವ ಒಂದು ತುತ್ತಿಗೆ ಯಾಕೆ ಈ ಹೋರಾಟ. ಪರದಾಟ ಹೊಡೆದಾಟ ಗೂತ್ತು ಗುರಿ ಇಲ್ಲದೆ ನಡೆದಾಡಬೇಡ . ನೀನು ನಿನ್ನ ಸೋಗು ಡಂಬಾಚಾರ ಒಣಜಂಭ. ಮಾಡುವುದನ್ನು ಮೊದಲು బిడు నాటరయకి బిడ నిను నిలనాగిరు మందెలు నిన్ననెంబిదేవం ಕೈ ಬಿಡಬೇಡ ನಿನ್ನ ನೆರಳಿನಲ್ಲಿ ನಾಲ್ಕು ಜನ ಬದುಕುತ್ತಾರೆ ಎಂದರೆ ಸಂತೋಷ ಅವರಲ್ಲಿ ದೇವರನ್ನು ಕಾಣು ಏಕೆಂದರೆ ಅವರೂ ಸಹ ನಿನ್ನನ್ನು ದೈವ সে ಸ್ವರೂಪವೆಂದು ಭಾವಿಸಿರುತ್ತಾರೆ ನಿನ್ನಲ್ಲಿರುವ ಶಕ್ತಿ ಕೊಟ್ಟಿದ್ದು ಪರಮಾತ್ಮನೇ ಅಲ್ಲವೇ ಹಾಗಾಗಿ ನೀನು ಏನೇನೂ ಅಲ್ಲ ಇಲ್ಲಿ ನಿಮಿತ್ತಮಾತ್ರ ಳಳೈಯದನ್ನೇ ಬಯಸು ಒಳ್ಳೆಯದನ್ನು ఓ Vijaylakshmi Nagaiah Your uotein - ShareChat
#☺ಜೀವನದ ಸತ್ಯ #🎥 Motivational ಸ್ಟೇಟಸ್ #💓ಮನದಾಳದ ಮಾತು
☺ಜೀವನದ ಸತ್ಯ - ಸದಾ ಸಂಭ್ರಮಿಸೋಣ , ೨ ಪ್ರೀತಿಯ ಕ್ಷಣಗಳನ್ನು ಸೃಷ್ಟಿಸಿಕೊಳ್ಳುತ್ತಾ ಸಂಭ್ರಮಿಸೋಣ. ಸದಾ బిట్టరి సిగువుదిల్ల సెంభమ సిగువయగి ಸೃಷ್ಟಿಸಿಕೊಳ್ಳಬೇಕು ಸಂಭ್ರಮವನ್ನ. ಭಾವನೆಗಳನ್ನ ಬದಲಾಯಿಸಿ ನಮ್ಮ ಸಂಭ್ರಮಿಸಬೇಕೆಂದುಕೊಳ್ಳಬೇಕು. ಸದಾ ಸಂತೋಷವಾಗಿರುವೆ ಸಂಕಲ್ಪ ; ಮಾಡಿಕೊಳ್ಳಬೇಕು ఎందు ಸಂಕಲ್ಪ ' ಬದಲಾವಣೆ ಸಂಭ್ರಮ ಸೃಷ್ಟಿ 9 ನಮ್ಮ ' ಕೈಯಲ್ಲಿ ಇದೆ ఎల్లవు Vijaylakshmi Nagaiah Your uotein ಸದಾ ಸಂಭ್ರಮಿಸೋಣ , ೨ ಪ್ರೀತಿಯ ಕ್ಷಣಗಳನ್ನು ಸೃಷ್ಟಿಸಿಕೊಳ್ಳುತ್ತಾ ಸಂಭ್ರಮಿಸೋಣ. ಸದಾ బిట్టరి సిగువుదిల్ల సెంభమ సిగువయగి ಸೃಷ್ಟಿಸಿಕೊಳ್ಳಬೇಕು ಸಂಭ್ರಮವನ್ನ. ಭಾವನೆಗಳನ್ನ ಬದಲಾಯಿಸಿ ನಮ್ಮ ಸಂಭ್ರಮಿಸಬೇಕೆಂದುಕೊಳ್ಳಬೇಕು. ಸದಾ ಸಂತೋಷವಾಗಿರುವೆ ಸಂಕಲ್ಪ ; ಮಾಡಿಕೊಳ್ಳಬೇಕು ఎందు ಸಂಕಲ್ಪ ' ಬದಲಾವಣೆ ಸಂಭ್ರಮ ಸೃಷ್ಟಿ 9 ನಮ್ಮ ' ಕೈಯಲ್ಲಿ ಇದೆ ఎల్లవు Vijaylakshmi Nagaiah Your uotein - ShareChat
#💓ಮನದಾಳದ ಮಾತು #🎥 Motivational ಸ್ಟೇಟಸ್ #☺ಜೀವನದ ಸತ್ಯ
💓ಮನದಾಳದ ಮಾತು - ಹೃದಯದಲ್ಲಿ ಸ್ಥಾನ ಪಡೆಯಲು, Your uotein ೧ నిన్న అచ్పణి 23e3 ಹೃದಯದಲ್ಲಿ ಪಡೆಯಲು ல ನಾವೆಲ್ಲಾ ಸರ್ಕಸ್ ಮಾಡುವ ಆದರೆ   ಹೃದಯದ ವಿಷಯ   ಹೃದಯಕ್ಕೆ   ಗೂತ್ತು ಹೃದಯ ಆ ಹೃದಯವನ್ನು ಈ ಪ್ರೀತಿಸಲು   ಒಲ್ಲೆ   ಎನ್ನದು  ಪ್ರೀತಿಯ   ಹೃದಯ ఇరదు ಪ್ರೀತಿಗಾಗಿ ಮಿಡಿಯದೇ దృదయగళ ಮಿಲನ ಹೃದಯ ಪ್ರಕೃತಿಯಂತೆ ದೇವರಂತೆ ಪ್ರೀತಿಸಬೇಕು   ಅನುಭವಿಸಬೇಕು Vijaylakshmi Nagaiah ಹೃದಯದಲ್ಲಿ ಸ್ಥಾನ ಪಡೆಯಲು, Your uotein ೧ నిన్న అచ్పణి 23e3 ಹೃದಯದಲ್ಲಿ ಪಡೆಯಲು ல ನಾವೆಲ್ಲಾ ಸರ್ಕಸ್ ಮಾಡುವ ಆದರೆ   ಹೃದಯದ ವಿಷಯ   ಹೃದಯಕ್ಕೆ   ಗೂತ್ತು ಹೃದಯ ಆ ಹೃದಯವನ್ನು ಈ ಪ್ರೀತಿಸಲು   ಒಲ್ಲೆ   ಎನ್ನದು  ಪ್ರೀತಿಯ   ಹೃದಯ ఇరదు ಪ್ರೀತಿಗಾಗಿ ಮಿಡಿಯದೇ దృదయగళ ಮಿಲನ ಹೃದಯ ಪ್ರಕೃತಿಯಂತೆ ದೇವರಂತೆ ಪ್ರೀತಿಸಬೇಕು   ಅನುಭವಿಸಬೇಕು Vijaylakshmi Nagaiah - ShareChat
#☺ಜೀವನದ ಸತ್ಯ #🎥 Motivational ಸ್ಟೇಟಸ್ #💓ಮನದಾಳದ ಮಾತು
☺ಜೀವನದ ಸತ್ಯ - ಕನಸಿನ ಸಂತೆಯಲಿ, ಕನಸಿನ ಸಂತೆಯಲಿ ಪ್ರೀತಿಸುವವರ ಪ್ರೀತಿಯಲಿ ನಿಂತಿರುವರು ಸರದಿಯಲಿ ತೇಲಿ ಬರುವರು ಕನಸಿನಲಿ ಏನೆಂದು ಹೇಳಲಿ ಸಿಕ್ಕಸಿಕ್ಕೀ ನನಸಾದರೆ ಖುಷಿಪಡುವಲಿ  ಆರಕ್ಕೆ ಏರಿ ಮೂರಕ್ಕೆ ಇಳಿಯದಲಿ ಬುದ್ಧನಂತಾದೆವು ಇರುಳಿನಲಿ 'సంశల్చ' ಸಾಧನೆ ಬೆಳಕಿನಲಿ Vijaylakshmi Nagaiah uotein Your ಕನಸಿನ ಸಂತೆಯಲಿ, ಕನಸಿನ ಸಂತೆಯಲಿ ಪ್ರೀತಿಸುವವರ ಪ್ರೀತಿಯಲಿ ನಿಂತಿರುವರು ಸರದಿಯಲಿ ತೇಲಿ ಬರುವರು ಕನಸಿನಲಿ ಏನೆಂದು ಹೇಳಲಿ ಸಿಕ್ಕಸಿಕ್ಕೀ ನನಸಾದರೆ ಖುಷಿಪಡುವಲಿ  ಆರಕ್ಕೆ ಏರಿ ಮೂರಕ್ಕೆ ಇಳಿಯದಲಿ ಬುದ್ಧನಂತಾದೆವು ಇರುಳಿನಲಿ 'సంశల్చ' ಸಾಧನೆ ಬೆಳಕಿನಲಿ Vijaylakshmi Nagaiah uotein Your - ShareChat
#💓ಮನದಾಳದ ಮಾತು #🎥 Motivational ಸ್ಟೇಟಸ್ #☺ಜೀವನದ ಸತ್ಯ
💓ಮನದಾಳದ ಮಾತು - ಹುಟ್ಟು Your uotein ಅನಿರೀಕ್ಷಿತ, ಹುಟ್ಟು ಅನಿರೀಕ್ಷಿತ ನಿಶ್ಚಿತ ಸಾವು ಭ್ರಮೆ ಅನಿರೀಕ್ಷಿತ ವಾಸ್ತವ ನಿಶ್ಚಿತ ಭವಿಷ್ಯ ಅನಿರೀಕ್ಷಿತ ನಿಶ್ಚಿತ ವರ್ತಮಾನ ನನಸು ಅನಿರೀಕ್ಷಿತ ಕನಸುಗಳು ನಿಶ್ಚಿತ ನಾಳೆಗಳು ಅನಿರೀಕ್ಷಿತ ಇಂದು ನಿಶ್ಚಿತ Vijaylakshmi Nagaiah ಹುಟ್ಟು Your uotein ಅನಿರೀಕ್ಷಿತ, ಹುಟ್ಟು ಅನಿರೀಕ್ಷಿತ ನಿಶ್ಚಿತ ಸಾವು ಭ್ರಮೆ ಅನಿರೀಕ್ಷಿತ ವಾಸ್ತವ ನಿಶ್ಚಿತ ಭವಿಷ್ಯ ಅನಿರೀಕ್ಷಿತ ನಿಶ್ಚಿತ ವರ್ತಮಾನ ನನಸು ಅನಿರೀಕ್ಷಿತ ಕನಸುಗಳು ನಿಶ್ಚಿತ ನಾಳೆಗಳು ಅನಿರೀಕ್ಷಿತ ಇಂದು ನಿಶ್ಚಿತ Vijaylakshmi Nagaiah - ShareChat
#☺ಜೀವನದ ಸತ್ಯ #🎥 Motivational ಸ್ಟೇಟಸ್ #💓ಮನದಾಳದ ಮಾತು
☺ಜೀವನದ ಸತ್ಯ - ಜೀವನವೊಂದು ಅನುಭವದ ಅಭಿವ್ಯಕ್ತಿ ,  ತೊಗಲುಗೊಂಬೆಯ ಮಾಯಕಾರ ಜಗತ್ತಿನ ಕ್ಷೇಮವನ್ನು ಬಯಸುವವ ಲೋಕದ ಪ್ರತಿಯೊಂದು ವ್ಯವಹಾರವು ಸೂಕ್ಷ್೬ ವಾಗಿ ಸೂಕ್ತವಾಗಿ ಮಾಡಿಸುವ ಪರಿಹರಿಸುವ ದೇವರಂತೆ ಇರುವ ಮನುಷ್ಯನು ನೀನಾಗು: మెనుష్య ಯಂತ್ರ ರಚಿಸಿದವನು ಅವನೇ ಎಂಬ ಅರ್ಥವಾಗುವುದಿಲ್ಲ ಇದೆಲ್ಲ ಅವನಿಗೆ Vijoylokshmi Nogoioh Your uotein ಜೀವನವೊಂದು ಅನುಭವದ ಅಭಿವ್ಯಕ್ತಿ ,  ತೊಗಲುಗೊಂಬೆಯ ಮಾಯಕಾರ ಜಗತ್ತಿನ ಕ್ಷೇಮವನ್ನು ಬಯಸುವವ ಲೋಕದ ಪ್ರತಿಯೊಂದು ವ್ಯವಹಾರವು ಸೂಕ್ಷ್೬ ವಾಗಿ ಸೂಕ್ತವಾಗಿ ಮಾಡಿಸುವ ಪರಿಹರಿಸುವ ದೇವರಂತೆ ಇರುವ ಮನುಷ್ಯನು ನೀನಾಗು: మెనుష్య ಯಂತ್ರ ರಚಿಸಿದವನು ಅವನೇ ಎಂಬ ಅರ್ಥವಾಗುವುದಿಲ್ಲ ಇದೆಲ್ಲ ಅವನಿಗೆ Vijoylokshmi Nogoioh Your uotein - ShareChat
#💓ಮನದಾಳದ ಮಾತು #🎥 Motivational ಸ್ಟೇಟಸ್ #☺ಜೀವನದ ಸತ್ಯ
💓ಮನದಾಳದ ಮಾತು - ಆದರೂ ಅವನ ಆಟವಾಡುವದಕ್ಕೆ ಪರಮಾತ್ಮನು ಒಬ್ಬನೇ  ಮತ್ತು ಅವನ ಇರುವಿಕೆಯನ್ನು   ತೋರಿಸುವುದಕ್ಕೆ ಹಲವಾರು ರೂಪಗಳನ್ನು ತಾಳಿದ್ದಾನೆ అవెన శిలవు లలిగళు దివరెన్ను ನಮಗೆ ತುಂಬಾ ಹತ್ತಿರವಾಗುತ್ತವೆ ಅದಕ್ಕೆ ಆ 0 ಪೂಜಿಸುತ್ತೇವೆ ಆರಾಧಿಸುತ್ತೇವೆ ಮೊದಲ ನೋಟದಲೇ ಅವನ ತೇಜಸ್ಸು ನಮ್ಮನ್ನು ಸೂರೆಗೊಳ್ಳುತ್ತದೆ ಹಾಗಾಗಿ ಅವನು ನಮ್ಮ ಆಪ್ತ ಇಷ್ಟದ ದೇವರು అవెన భరరాగి 0 8 ಬಿಡುತ್ತೇವೆ ಏನೇ ಬಂದರೂ ಅವನು ಕಷ್ಟದಿಂದ ಪಾರು ಮಾಡುತ್ತಾನೆ ಎ೦ದು ಮೊರೆ ಹೋಗುತ್ತೇವೆ ಈ 0 ತರಹದ ಭಾವನೆಗಳು ನಮ್ಮನ್ನು ಜೀವನದುದ್ದಕ್ಕೂ ಅವನ నెమ్మె' ಹಾರೈಕೆ ಆಶೀರ್ವಾದ ಮೇಲೆ ಇದ್ದೇ ಇರುತ್ತದೆ ಎಂಬ ಭಾವನೆ ಎಲ್ಲರದ್ದು ஒல்ஸஜல ನಮ್ಮ ಪಾಲಿನ ದೇವರು Vijaylakshmi Nagaiah uotein Your ಆದರೂ ಅವನ ಆಟವಾಡುವದಕ್ಕೆ ಪರಮಾತ್ಮನು ಒಬ್ಬನೇ  ಮತ್ತು ಅವನ ಇರುವಿಕೆಯನ್ನು   ತೋರಿಸುವುದಕ್ಕೆ ಹಲವಾರು ರೂಪಗಳನ್ನು ತಾಳಿದ್ದಾನೆ అవెన శిలవు లలిగళు దివరెన్ను ನಮಗೆ ತುಂಬಾ ಹತ್ತಿರವಾಗುತ್ತವೆ ಅದಕ್ಕೆ ಆ 0 ಪೂಜಿಸುತ್ತೇವೆ ಆರಾಧಿಸುತ್ತೇವೆ ಮೊದಲ ನೋಟದಲೇ ಅವನ ತೇಜಸ್ಸು ನಮ್ಮನ್ನು ಸೂರೆಗೊಳ್ಳುತ್ತದೆ ಹಾಗಾಗಿ ಅವನು ನಮ್ಮ ಆಪ್ತ ಇಷ್ಟದ ದೇವರು అవెన భరరాగి 0 8 ಬಿಡುತ್ತೇವೆ ಏನೇ ಬಂದರೂ ಅವನು ಕಷ್ಟದಿಂದ ಪಾರು ಮಾಡುತ್ತಾನೆ ಎ೦ದು ಮೊರೆ ಹೋಗುತ್ತೇವೆ ಈ 0 ತರಹದ ಭಾವನೆಗಳು ನಮ್ಮನ್ನು ಜೀವನದುದ್ದಕ್ಕೂ ಅವನ నెమ్మె' ಹಾರೈಕೆ ಆಶೀರ್ವಾದ ಮೇಲೆ ಇದ್ದೇ ಇರುತ್ತದೆ ಎಂಬ ಭಾವನೆ ಎಲ್ಲರದ್ದು ஒல்ஸஜல ನಮ್ಮ ಪಾಲಿನ ದೇವರು Vijaylakshmi Nagaiah uotein Your - ShareChat
#☺ಜೀವನದ ಸತ್ಯ #🎥 Motivational ಸ್ಟೇಟಸ್ #💓ಮನದಾಳದ ಮಾತು
☺ಜೀವನದ ಸತ್ಯ - ನಿನ್ನಕರ್ತವ್ಯ ನೀನು ಮಾಡುತ್ತಾ ಹೋಗು ಅಂತರಾತ್ಮಕ್ಕೆ ಬದ್ಧನಾಗಿರು ಆಯಸ್ಸು ಇರುವತನಕ ಭಗವಂತನನ್ನು ಭಜಿಸು .ಏನು   ಅದನ್ನು నెమ్మె వాలిగి బందిరుక్తేది ಅನುಭವಿಸು ಸದಾ ಕಷ್ಟವೆಂದು ಮರುಗಬೇಡ. ಸದಾ ಸುಖವೆಂದು ಹಿಗ್ಗ ಬೇಡ .ಯಾವುದೂ ಶಾಶ್ವತವಲ್ಲ . ಜೀವನದ ಚಕ್ರ ಬದಲಾಗುತ್ತಾ ಹೋಗುತ್ತದೆ .ಸಿಕ್ಕಿರುವ ಜೀವನಕ್ಕೆ ನ್ಯಾಯ ಒದಗಿಸು. ಅರ್ಧಕ್ಕೆ ನಿಲ್ಲಿಸಬೇಡ. ಜೀವಿತಾವಧಿ  ఎట్టేె ಇರುತ್ತದೊ  ಜೀವನ ಕಾಲ ಅಷ್ಟು ಕಾಲ ಮನುಷ್ಯ ಮನುಷ್ಯನಾಗಿ ಸಾರ್ಥಕತೆಯನ್ನು ತಿಳಿದುಕೋ .. . ನಿನ್ನ ಕೈ ಮೀರಿದ್ದನ್ನು ವಿಧಿಗೆ నిమ్మ బిట్టు? బిడు: ಕೆಡಿಸಿಕೊಳ್ಳಬೇಡ. Vjaylakshmi Nagaiah uote in Your ನಿನ್ನಕರ್ತವ್ಯ ನೀನು ಮಾಡುತ್ತಾ ಹೋಗು ಅಂತರಾತ್ಮಕ್ಕೆ ಬದ್ಧನಾಗಿರು ಆಯಸ್ಸು ಇರುವತನಕ ಭಗವಂತನನ್ನು ಭಜಿಸು .ಏನು   ಅದನ್ನು నెమ్మె వాలిగి బందిరుక్తేది ಅನುಭವಿಸು ಸದಾ ಕಷ್ಟವೆಂದು ಮರುಗಬೇಡ. ಸದಾ ಸುಖವೆಂದು ಹಿಗ್ಗ ಬೇಡ .ಯಾವುದೂ ಶಾಶ್ವತವಲ್ಲ . ಜೀವನದ ಚಕ್ರ ಬದಲಾಗುತ್ತಾ ಹೋಗುತ್ತದೆ .ಸಿಕ್ಕಿರುವ ಜೀವನಕ್ಕೆ ನ್ಯಾಯ ಒದಗಿಸು. ಅರ್ಧಕ್ಕೆ ನಿಲ್ಲಿಸಬೇಡ. ಜೀವಿತಾವಧಿ  ఎట్టేె ಇರುತ್ತದೊ  ಜೀವನ ಕಾಲ ಅಷ್ಟು ಕಾಲ ಮನುಷ್ಯ ಮನುಷ್ಯನಾಗಿ ಸಾರ್ಥಕತೆಯನ್ನು ತಿಳಿದುಕೋ .. . ನಿನ್ನ ಕೈ ಮೀರಿದ್ದನ್ನು ವಿಧಿಗೆ నిమ్మ బిట్టు? బిడు: ಕೆಡಿಸಿಕೊಳ್ಳಬೇಡ. Vjaylakshmi Nagaiah uote in Your - ShareChat
#💓ಮನದಾಳದ ಮಾತು #🎥 Motivational ಸ್ಟೇಟಸ್ #☺ಜೀವನದ ಸತ್ಯ
💓ಮನದಾಳದ ಮಾತು - ತೆಗೆದುಕೊಳ್ಳುವ ನಿರ್ಧಾರಗಳು, నవు ನಮ್ಮ; ವ್ಯಕ್ತಿತ್ವವನ್ನು ತಿಳಿಸುತ್ತದೆ ನಿನ್ನದೇ ವ್ಯಕ್ತಿತ್ವದಿಂದ ಜೀವನವನ್ನು ಸುಂದರಗೊಳಿಸು. ಅದಕ್ಕೆ ಯಾವುದೇ ಕೊರತೆ ಉಂಟಾಗದಂತೆ ಕಾಪಾಡಿಕೊ ಧೀರ ತನದಿಂದ ದಿಟ್ಟತನದಿಂದ ವ್ಯಕ್ತಿತ್ವವನ್ನು ಒಬ್ಬನೇ ಅಲ್ಲ ವ್ಯಕ್ತಿತ್ವವನ್ನು ಸಂಪಾದಿಸು  నాను ನನಗೋಸ್ಕರ ಎಲ್ಲರಿಗೋಸ್ಕರ ಬಾಳಲು ಸಿದ್ಧನಾಗು ನಿನ್ನ ವ್ಯಕ್ತಿಗತವಾದ ಜೀವನ ವ್ಯರ್ಥವೆನ್ನ ಬೇಡ ನೀನು ಏನು ಎನ್ನುವುದು ನಿನ್ನ ವ್ಯಕ್ತಿತ್ವ ತಿಳಿಸುತ್ತದೆ ನಿನ್ನ ಇರುವಿಕೆ ಸಾಧನೆ .ಜೀವನ ಎಲ್ಲರಿಗೂ ಗೊತ್ತಾಗುವ ಹಾಗೆ ಆಗಲಿ Vijaylakshmi Nagaiah Your( uote.in ತೆಗೆದುಕೊಳ್ಳುವ ನಿರ್ಧಾರಗಳು, నవు ನಮ್ಮ; ವ್ಯಕ್ತಿತ್ವವನ್ನು ತಿಳಿಸುತ್ತದೆ ನಿನ್ನದೇ ವ್ಯಕ್ತಿತ್ವದಿಂದ ಜೀವನವನ್ನು ಸುಂದರಗೊಳಿಸು. ಅದಕ್ಕೆ ಯಾವುದೇ ಕೊರತೆ ಉಂಟಾಗದಂತೆ ಕಾಪಾಡಿಕೊ ಧೀರ ತನದಿಂದ ದಿಟ್ಟತನದಿಂದ ವ್ಯಕ್ತಿತ್ವವನ್ನು ಒಬ್ಬನೇ ಅಲ್ಲ ವ್ಯಕ್ತಿತ್ವವನ್ನು ಸಂಪಾದಿಸು  నాను ನನಗೋಸ್ಕರ ಎಲ್ಲರಿಗೋಸ್ಕರ ಬಾಳಲು ಸಿದ್ಧನಾಗು ನಿನ್ನ ವ್ಯಕ್ತಿಗತವಾದ ಜೀವನ ವ್ಯರ್ಥವೆನ್ನ ಬೇಡ ನೀನು ಏನು ಎನ್ನುವುದು ನಿನ್ನ ವ್ಯಕ್ತಿತ್ವ ತಿಳಿಸುತ್ತದೆ ನಿನ್ನ ಇರುವಿಕೆ ಸಾಧನೆ .ಜೀವನ ಎಲ್ಲರಿಗೂ ಗೊತ್ತಾಗುವ ಹಾಗೆ ಆಗಲಿ Vijaylakshmi Nagaiah Your( uote.in - ShareChat