9845808345
ShareChat
click to see wallet page
@269935552
269935552
9845808345
@269935552
ಐ ಲವ್ ಶೇರ್ ಚಾಟ್
#😇ಬ್ರಹ್ಮಾಕುಮಾರೀಸ್ #🧠 ಸಾಮಾನ್ಯ ಜ್ಞಾನ & ಕರೆಂಟ್ ಅಫೇರ್ಸ್ 🧠
😇ಬ್ರಹ್ಮಾಕುಮಾರೀಸ್ - 22323033 ದುಃಖವನ್ನು ಯಾರಿಗೂ ಕೊಡಬಾರದು, ಯಾರ ಮನಸ್ಸನ್ನು . ನೋಯಿಸಬಾರದು; ಯಾರ ನಿಂದನೆಯನ್ನು ಮಾಡಬಾರದು: ಸುಖ-ಶಾಂತಿಯನ್ನೇ ನೀಡಿ: ಎಲ್ಲರಿಗೂ ನಿಮ್ಮ ಜೀವನವು ಸಹ ಸುಖ- en ১১০৪০০৯ ০2) ১০২ভন ಬ್ರಹ್ಮಾಕುಮಾರೀಸ್ 22323033 ದುಃಖವನ್ನು ಯಾರಿಗೂ ಕೊಡಬಾರದು, ಯಾರ ಮನಸ್ಸನ್ನು . ನೋಯಿಸಬಾರದು; ಯಾರ ನಿಂದನೆಯನ್ನು ಮಾಡಬಾರದು: ಸುಖ-ಶಾಂತಿಯನ್ನೇ ನೀಡಿ: ಎಲ್ಲರಿಗೂ ನಿಮ್ಮ ಜೀವನವು ಸಹ ಸುಖ- en ১১০৪০০৯ ০2) ১০২ভন ಬ್ರಹ್ಮಾಕುಮಾರೀಸ್ - ShareChat
#😇ಬ್ರಹ್ಮಾಕುಮಾರೀಸ್
😇ಬ್ರಹ್ಮಾಕುಮಾರೀಸ್ - ShareChat
#😇ಬ್ರಹ್ಮಾಕುಮಾರೀಸ್
😇ಬ್ರಹ್ಮಾಕುಮಾರೀಸ್ - ShareChat
#😇ಬ್ರಹ್ಮಾಕುಮಾರೀಸ್
😇ಬ್ರಹ್ಮಾಕುಮಾರೀಸ್ - ಪರಮಾತ್ಮ ಶಿವನ ಸತ್ಯ ಪರಿಚಯ-121 ಶಿವದರ್ಶನ - ಶಿವನು ಭವರೋಗ ವೈದ್ಯ , ఒందల్ల ಕಲಿಯುಗದ ಜಗತ್ತು ಕಾಯಿಲೆಗಳ ಕಡಲಾಗಿದೆ . ಪ್ರತಿಯೊಬ್ಬರಿಗೂ . ಒಂದು శాయిలియు శాయిలిగెళిగి ಕಾಡುತ್ತಿರುತ್ತದೆ. మొఖ్య ಕಾರಣ ಈ నావు ಪಾಪಕರ್ಮಗಳೇ   ನಮಗೆ   ವಿವಿಧ   ರೀತಿಯ    ಮಾಡಿರುವ   ಪಾಪಕರ್ಮಗಳು: 89 ದುಃಖ-ಅಶಾಂತಿಯನ್ನು   ಅನುಭವಿಸುವಂತೆ. ర?గిగళన్ను ಮಾಡುತ್ತವೆ: తెందు ಇನ್ನು   ಕಾಮ   ಕ್ರೋಧ   ಲೋಭ   ಮೋಹ   ಅಹಂಕಾರಗಳೆಂಬ   ವಿಕೃತಗುಣಗಳಿಗೆ ಪಾಪಕರ್ಮಗಳನ್ನು . ಮನುಷ್ಯಾತ ಮಾಡುತ್ತಾನೆ. ವಶನಾಗಿ ಹಾಗಾಗಿ ತಯನು es ಕರ್ಮಫಲವನ್ನು ` యావుదిం ರೋಗ-ರುಜಿನಗಳಿಂದ ' ಅನುಭವಿಸುತ್ತಿರುತ್ತಾನೆ. ` ವೈದ್ಯರು   ಮನುಷ್ಯನಿಗೆ   ಹಿಡಿದಿರುವ ಈ ವಿಕೃತಗುಣಗಳ   ಕಾಯಿಲೆಗೆ  ಔಷಧಿಯನ್ನು  ಪರಂಜ್ಯೋತಿ పెరమోక్మెను ನೀಡಲಾರರು. ಶಿವ ಸ್ವರೂಪನಾದ ` ಸರ್ವ ಮನುಷ್ಯಾತ ಕಾಯಿಲೆಯನ್ನು ದೂರ ಮಾಡಲು ಭವರೋಗ ' -ತ್ಮರಲ್ಲಿ ಈ ವಿಕ್ತತಗುಣಗಳ ಆತ್ಮ   ಪರಿಚಯವನ್ನು   ನೀಡಿ  వృిద్యనాగుత్తాని:. అందరి ಸರ್ವರಿಗೂ ಆತ್ಮದ ಮೂಲಗುಣಗಳಾದ ಪವಿತ್ರತೆೈ; ಶಾಂತಿ, ಆನಂದ, ಸುಖ, ಪ್ರೇಮ, ಶಕ್ತಿ, ಜ್ಞಾನದಲ್ಲಿ ಸ್ಥಿತ ವಿಕೃತಗುಣಗಳನ್ನು ದೂರ ಮಾಡುತ್ತಾನೆ . ಈ ವಿಕೃತಗುಣಗಳ ' మది ఆ మోనేసిక ಪಾಪಕರ್ಮಗಳನ್ನು ಮಾಡುವುದನ್ನು ನಿಲ್ಲಿಸುತ್ತಾರೆ . ಮನುಷ್ಯಾ' దరేచాదాగ d 3 338 ೬ಲಕ ರೋಗ-ರುಜಿನಗಳಿಂದ ದೂರವಾಗುತ್ತಾರೆ : ಬ್ರಹ್ಮಾಕುಮಾರೀಸ್ ಪರಮಾತ್ಮ ಶಿವನ ಸತ್ಯ ಪರಿಚಯ-121 ಶಿವದರ್ಶನ - ಶಿವನು ಭವರೋಗ ವೈದ್ಯ , ఒందల్ల ಕಲಿಯುಗದ ಜಗತ್ತು ಕಾಯಿಲೆಗಳ ಕಡಲಾಗಿದೆ . ಪ್ರತಿಯೊಬ್ಬರಿಗೂ . ಒಂದು శాయిలియు శాయిలిగెళిగి ಕಾಡುತ್ತಿರುತ್ತದೆ. మొఖ్య ಕಾರಣ ಈ నావు ಪಾಪಕರ್ಮಗಳೇ   ನಮಗೆ   ವಿವಿಧ   ರೀತಿಯ    ಮಾಡಿರುವ   ಪಾಪಕರ್ಮಗಳು: 89 ದುಃಖ-ಅಶಾಂತಿಯನ್ನು   ಅನುಭವಿಸುವಂತೆ. ర?గిగళన్ను ಮಾಡುತ್ತವೆ: తెందు ಇನ್ನು   ಕಾಮ   ಕ್ರೋಧ   ಲೋಭ   ಮೋಹ   ಅಹಂಕಾರಗಳೆಂಬ   ವಿಕೃತಗುಣಗಳಿಗೆ ಪಾಪಕರ್ಮಗಳನ್ನು . ಮನುಷ್ಯಾತ ಮಾಡುತ್ತಾನೆ. ವಶನಾಗಿ ಹಾಗಾಗಿ ತಯನು es ಕರ್ಮಫಲವನ್ನು ` యావుదిం ರೋಗ-ರುಜಿನಗಳಿಂದ ' ಅನುಭವಿಸುತ್ತಿರುತ್ತಾನೆ. ` ವೈದ್ಯರು   ಮನುಷ್ಯನಿಗೆ   ಹಿಡಿದಿರುವ ಈ ವಿಕೃತಗುಣಗಳ   ಕಾಯಿಲೆಗೆ  ಔಷಧಿಯನ್ನು  ಪರಂಜ್ಯೋತಿ పెరమోక్మెను ನೀಡಲಾರರು. ಶಿವ ಸ್ವರೂಪನಾದ ` ಸರ್ವ ಮನುಷ್ಯಾತ ಕಾಯಿಲೆಯನ್ನು ದೂರ ಮಾಡಲು ಭವರೋಗ ' -ತ್ಮರಲ್ಲಿ ಈ ವಿಕ್ತತಗುಣಗಳ ಆತ್ಮ   ಪರಿಚಯವನ್ನು   ನೀಡಿ  వృిద్యనాగుత్తాని:. అందరి ಸರ್ವರಿಗೂ ಆತ್ಮದ ಮೂಲಗುಣಗಳಾದ ಪವಿತ್ರತೆೈ; ಶಾಂತಿ, ಆನಂದ, ಸುಖ, ಪ್ರೇಮ, ಶಕ್ತಿ, ಜ್ಞಾನದಲ್ಲಿ ಸ್ಥಿತ ವಿಕೃತಗುಣಗಳನ್ನು ದೂರ ಮಾಡುತ್ತಾನೆ . ಈ ವಿಕೃತಗುಣಗಳ ' మది ఆ మోనేసిక ಪಾಪಕರ್ಮಗಳನ್ನು ಮಾಡುವುದನ್ನು ನಿಲ್ಲಿಸುತ್ತಾರೆ . ಮನುಷ್ಯಾ' దరేచాదాగ d 3 338 ೬ಲಕ ರೋಗ-ರುಜಿನಗಳಿಂದ ದೂರವಾಗುತ್ತಾರೆ : ಬ್ರಹ್ಮಾಕುಮಾರೀಸ್ - ShareChat
#😇ಬ್ರಹ್ಮಾಕುಮಾರೀಸ್ #🧠 ಸಾಮಾನ್ಯ ಜ್ಞಾನ & ಕರೆಂಟ್ ಅಫೇರ್ಸ್ 🧠
😇ಬ್ರಹ್ಮಾಕುಮಾರೀಸ್ - ಜೀವನದಲ್ಲಿ ಸದಾ ಸಂತೋಷದಿಂದ ఇరబిాదరి .11 ಭಾವನೆಗಳ ಕೈಗೆ ಬದುಕನ್ನು , ನೆನಪುಗಳ ಕೈಗೆ ಮನಸ್ಸನ್ನೂ , ಆಸೆಗಳ ಯನ್ನು' ಕೈಗೆ ಬುದ್ಧಿ  ಕ್ಷುಲ್ಲಕ ಜನರ ಕಿವಿಯನ್ನು ಯಾವತ್ತು ಮಾತುಗಳಿಗೆ ಕೊಡಬಾರದು: !! ముధుబన రన్నటి ಜೀವನದಲ್ಲಿ ಸದಾ ಸಂತೋಷದಿಂದ ఇరబిాదరి .11 ಭಾವನೆಗಳ ಕೈಗೆ ಬದುಕನ್ನು , ನೆನಪುಗಳ ಕೈಗೆ ಮನಸ್ಸನ್ನೂ , ಆಸೆಗಳ ಯನ್ನು' ಕೈಗೆ ಬುದ್ಧಿ  ಕ್ಷುಲ್ಲಕ ಜನರ ಕಿವಿಯನ್ನು ಯಾವತ್ತು ಮಾತುಗಳಿಗೆ ಕೊಡಬಾರದು: !! ముధుబన రన్నటి - ShareChat
#😇ಬ್ರಹ್ಮಾಕುಮಾರೀಸ್ #🧠 ಸಾಮಾನ್ಯ ಜ್ಞಾನ & ಕರೆಂಟ್ ಅಫೇರ್ಸ್ 🧠
😇ಬ್ರಹ್ಮಾಕುಮಾರೀಸ್ - ಅಂತರಾಳದೊಳಗೊಂದು ಯಾತ್ರೆ #స్బబ్భతియిందే ఐశాగ్రతి నాధ్య ಸ ಸ್ವಚ್ಛತೆ ಇದ್ದಾಗ ಅನವಶ್ಯಕ ಯೋಚನೆಗಳು ನನ್ನಲ್ಲಿ ಸುಳಿಯುವುದಿಲ್ಲ . ಆಗ ನನ್ನ ಮನಸ್ಸು ಎಷ್ಟು ಶುದ್ಧವಾಗಿರುತ್ತದೆ. ಎಂದರೆ ನನಗೆ ಬೇಕಾದ ಚಿಂತನೆಗಳ ಬಗೆ ನಾನು ಮಾಡಬೇಕಾದ ಕಾರ್ಯ ವ್ಯವಹಾರಗಳ ಬಗ್ಗೆ ನನಗೆ ಸಂಪೂರ್ಣ ಗಮನವಿರುತ್ತದೆ. ಇದರಿಂದ ನನ್ನ ಮನಸ್ಸು ಅಲೆದಾಡುವಿಕೆಯಿಂದ ಮುಕ್ತವಾಗಿ ಸಂಪೂರ್ಣ ಏಕಾಗ್ರವಾಗುತ್ತದೆ. gooen: ನನ್ನ ಕೆಲಸದಲ್ಲಿ ನಾನು ಏಕಾಗ್ರತೆಯನ್ನು ಸಾಧಿಸಲು   నాధ్యవాగదిద్దాగే అథేవా నన్న మనస్సు అలిదాడుత్తిది ನಾನು ಒಳಗೆ ಸ್ವಲ್ಪ ಸ್ಪಷ್ಟ ಮತ್ತು ఎందు నెనెగి అరివాదాగే ಸ್ವಚ್ಛವಾಗಿದ್ದೇನೆಯೇ ಎಂದು ಕೇಳಿಕೊಳ್ಳಬೇಕು . ಇರುವ ಅಲ್ಪ ಸ್ವಲ್ಪ ನಕಾರಾತ್ಮ ಕತೆಯನ್ನು ತೆಗೆದುಹಾಕಲು ಶ್ರಮಿಸಿದ್ದಲ್ಲಿ ನನ್ನ  ಕಾರ್ಯ ವ್ಯವಹಾರಗಳಲ್ಲಿ ಏಕಾಗ್ರಚಿತ್ತ ನಾಗಲು ಸಾಧ್ಯವಾಗುತ್ತದೆ. ಅಂತರಾಳದೊಳಗೊಂದು ಯಾತ್ರೆ #స్బబ్భతియిందే ఐశాగ్రతి నాధ్య ಸ ಸ್ವಚ್ಛತೆ ಇದ್ದಾಗ ಅನವಶ್ಯಕ ಯೋಚನೆಗಳು ನನ್ನಲ್ಲಿ ಸುಳಿಯುವುದಿಲ್ಲ . ಆಗ ನನ್ನ ಮನಸ್ಸು ಎಷ್ಟು ಶುದ್ಧವಾಗಿರುತ್ತದೆ. ಎಂದರೆ ನನಗೆ ಬೇಕಾದ ಚಿಂತನೆಗಳ ಬಗೆ ನಾನು ಮಾಡಬೇಕಾದ ಕಾರ್ಯ ವ್ಯವಹಾರಗಳ ಬಗ್ಗೆ ನನಗೆ ಸಂಪೂರ್ಣ ಗಮನವಿರುತ್ತದೆ. ಇದರಿಂದ ನನ್ನ ಮನಸ್ಸು ಅಲೆದಾಡುವಿಕೆಯಿಂದ ಮುಕ್ತವಾಗಿ ಸಂಪೂರ್ಣ ಏಕಾಗ್ರವಾಗುತ್ತದೆ. gooen: ನನ್ನ ಕೆಲಸದಲ್ಲಿ ನಾನು ಏಕಾಗ್ರತೆಯನ್ನು ಸಾಧಿಸಲು   నాధ్యవాగదిద్దాగే అథేవా నన్న మనస్సు అలిదాడుత్తిది ನಾನು ಒಳಗೆ ಸ್ವಲ್ಪ ಸ್ಪಷ್ಟ ಮತ್ತು ఎందు నెనెగి అరివాదాగే ಸ್ವಚ್ಛವಾಗಿದ್ದೇನೆಯೇ ಎಂದು ಕೇಳಿಕೊಳ್ಳಬೇಕು . ಇರುವ ಅಲ್ಪ ಸ್ವಲ್ಪ ನಕಾರಾತ್ಮ ಕತೆಯನ್ನು ತೆಗೆದುಹಾಕಲು ಶ್ರಮಿಸಿದ್ದಲ್ಲಿ ನನ್ನ  ಕಾರ್ಯ ವ್ಯವಹಾರಗಳಲ್ಲಿ ಏಕಾಗ್ರಚಿತ್ತ ನಾಗಲು ಸಾಧ್ಯವಾಗುತ್ತದೆ. - ShareChat
#🧠 ಸಾಮಾನ್ಯ ಜ್ಞಾನ & ಕರೆಂಟ್ ಅಫೇರ್ಸ್ 🧠 #😇ಬ್ರಹ್ಮಾಕುಮಾರೀಸ್
🧠 ಸಾಮಾನ್ಯ ಜ್ಞಾನ & ಕರೆಂಟ್ ಅಫೇರ್ಸ್ 🧠 - ವಧುಬನ ಕನೃಡ ಟವಿ ಚೌನಲ್ ಬ್ರಹ್ಕಾಕುಮಾರಿಸ್ మౌంటా అబు: ನುಡಿಮುತ್ತು ಇಂದ್ರಿಯ ಭೋಗಗಳನ್ನು  ಅನುಭವಿಸಿದಷ್ಟು ಕಾಮನೆ ಕಡಿಮೆಯಾಗುವುದಿಲ್ಲ . @9১e3  అదు ఇన్న ಹೆಚಾಚ್ ಗುತ್ತದೆ. ಬೆಂಕಿಗೆ ತುಪ್ಪ ಹಾಕಿದಂತೆ ಆಸೆಗಳು ನಿರಂತರವಾಗಿ ಬೆಳೆಯುತ್ತಲೇ ಇರುತ್ತವೆ ಲೌಕಿಕ ವಸ್ತುಗಳಿಂದ ಶಾಶ್ವತ ತೃಪ್ತಿ ಸಿಗುವುದಿಲ್ಲ ಅನಿತ್ಯ ವಸ್ತುಗಳು ಸುಖವನ್ನೇ ర్షణిశ ನೀಡುತ್ತವೆ. ನಿಜವಾದ ನಿತ್ಯಸುಖವು ಆತ್ಮಶಾಂತಿ ಮತ್ತು ಆತ್ಮಜಾನದಲ್ಲಿದೆ: ಮಧುಬನ ಕನೃಡ ಟವಿ ಚಾನಲ್ whatsapp ಗರೂಪಿಗೆ ಹೇರಲು Join ಎಂದು 90195 38715 ನಂಬರಿಗೆ  ಮೆಸೇಚ್ ಮೂಟಿ  ವಧುಬನ ಕನೃಡ ಟವಿ ಚೌನಲ್ ಬ್ರಹ್ಕಾಕುಮಾರಿಸ್ మౌంటా అబు: ನುಡಿಮುತ್ತು ಇಂದ್ರಿಯ ಭೋಗಗಳನ್ನು  ಅನುಭವಿಸಿದಷ್ಟು ಕಾಮನೆ ಕಡಿಮೆಯಾಗುವುದಿಲ್ಲ . @9১e3  అదు ఇన్న ಹೆಚಾಚ್ ಗುತ್ತದೆ. ಬೆಂಕಿಗೆ ತುಪ್ಪ ಹಾಕಿದಂತೆ ಆಸೆಗಳು ನಿರಂತರವಾಗಿ ಬೆಳೆಯುತ್ತಲೇ ಇರುತ್ತವೆ ಲೌಕಿಕ ವಸ್ತುಗಳಿಂದ ಶಾಶ್ವತ ತೃಪ್ತಿ ಸಿಗುವುದಿಲ್ಲ ಅನಿತ್ಯ ವಸ್ತುಗಳು ಸುಖವನ್ನೇ ర్షణిశ ನೀಡುತ್ತವೆ. ನಿಜವಾದ ನಿತ್ಯಸುಖವು ಆತ್ಮಶಾಂತಿ ಮತ್ತು ಆತ್ಮಜಾನದಲ್ಲಿದೆ: ಮಧುಬನ ಕನೃಡ ಟವಿ ಚಾನಲ್ whatsapp ಗರೂಪಿಗೆ ಹೇರಲು Join ಎಂದು 90195 38715 ನಂಬರಿಗೆ  ಮೆಸೇಚ್ ಮೂಟಿ - ShareChat
#😇ಬ್ರಹ್ಮಾಕುಮಾರೀಸ್ #🧠 ಸಾಮಾನ್ಯ ಜ್ಞಾನ & ಕರೆಂಟ್ ಅಫೇರ್ಸ್ 🧠
😇ಬ್ರಹ್ಮಾಕುಮಾರೀಸ್ - ಜೂನ್ 03 ಸರಿದಾರಿಯಲ್ಲಿ ನಡೆಯುವವರಿಗೆ ಗೆಲುವು ತಡವಾಗಬಹುದು ಆದರೆ ಕಾಯುವ ತಾಳ್ಮೆ ಬೇಕು. ಮೋಸ ಮಾಡುವವರಿಗೆ ತಕ್ಷಣಕ್ಕೆ ಗೆಲುವು ದೊರೆತಿರಬಹುದು ಆದರೆ ಹೆಚ್ಚು ಕಾಲ లుళియువుదిల్ల: BRAHMA KUMA RIS IMadhubankannada lrnl on Ml  Lenl ^Aಬ< ಜೂನ್ 03 ಸರಿದಾರಿಯಲ್ಲಿ ನಡೆಯುವವರಿಗೆ ಗೆಲುವು ತಡವಾಗಬಹುದು ಆದರೆ ಕಾಯುವ ತಾಳ್ಮೆ ಬೇಕು. ಮೋಸ ಮಾಡುವವರಿಗೆ ತಕ್ಷಣಕ್ಕೆ ಗೆಲುವು ದೊರೆತಿರಬಹುದು ಆದರೆ ಹೆಚ್ಚು ಕಾಲ లుళియువుదిల్ల: BRAHMA KUMA RIS IMadhubankannada lrnl on Ml  Lenl ^Aಬ< - ShareChat
#😇ಬ್ರಹ್ಮಾಕುಮಾರೀಸ್
😇ಬ್ರಹ್ಮಾಕುಮಾರೀಸ್ - ಜ್ಯೋತಿ ಜೀವನ ದುಃಖದ ಅಲೆ ಬುದ್ದಿವಂತ ವ್ಯಕ್ತಿಗಳು ದುಃಖದ ಅಲೆಯಿಂದ ದೂರವಿರುತ್ತಾರೆ. ರಾಜಯೋಗಿ 03- ಜೂನ್ ಡಾll ಬ್ರ. ಕು. ಮೃತ್ಯುಂಜಯ ಚಿಂತನ ಕೌಟುಂಬಿಕ ವಿಚಾರಗಳಲ್ಲಿ ಪರಸ್ಪರ ಭಿನನಾಭಿಪ್ರಾಯ ಉಂಟಾದಾಗ ಜಗಳಗಳು, ಕಿರಿಕಿರಿ ಮತ್ತು ಚಾಡಿಕೋರತನಕ್ಕೆ ಕಾರಣವಾಗುತ್ತವೆ ' ఇవు మెనెస్సెన్ను దఃఖద శిళశినె నాలిగి ఎళియవె ಅಂಶಗಳಾಗಿವೆ; ಇದರಿಂದಾಗಿ ಮನಸ್ಸು ` ಭ್ರಷ್ಟಗೊಳುತ್ತದೆ. ಪರಮಪಿತನು ನೀಡಿದ ಜ್ಞಾನವನ್ನು ಅಭ್ಯಾಸ ಮಾಡುವವರು ಈ ಕೊಳಕಿನ ನಾಲೆಯಿಂದ ದೂರವಿರುತ್ತಾರೆ. ವಧಾನ ಪರಮಪಿತನು ಕಲಿಸುತ್ತಿರುವ ಸಹಜ ರಾಜಯೋಗದ ಜ್ಞಾನವನ್ನು ಅಭ್ಯಾಸ ಮಾಡುವ ಮೂಲಕ , ನಾನು  ಸ್ವಯಂನ ನಿಯಂತಿಸುವ ಶಕ್ತಿಯನ್ನು ಪಡೆಯುತ್ತೇನೆ. ನಾನು ಯಾವುದೇ ಸಂದರ್ಭಗಳನ್ನು ಎದುರಿಸಬಹುದಾದರೂ , ಅಥವಾ ಇತರರ దత్కెశ్యెవెన్ను ఎదురిసిదర@ నాను ಪ್ರಭಾವಿತನಾಗುವುದಿಲ್ಲ ; ಮತ್ತು ನನ್ನ ಆಂತರಿಕ ಶಾಂತಿಯನ್ನು ಯಾವುದೂ ಭಂಗಗೊಳಿಸುವುದಿಲ್ಲ . ನಾನು ದುಃಖದ ಅಲೆಯಿಂದ ದೂರವಿರುತ್ತೇನೆ: ಬ್ರಹ್ಮಾಕುಮಾರಿಸ್' ಶಿಕ್ಷಣ ವಿಭಾಗ, ಮೌಂಟ್ ಅಬು: ಜ್ಯೋತಿ ಜೀವನ ದುಃಖದ ಅಲೆ ಬುದ್ದಿವಂತ ವ್ಯಕ್ತಿಗಳು ದುಃಖದ ಅಲೆಯಿಂದ ದೂರವಿರುತ್ತಾರೆ. ರಾಜಯೋಗಿ 03- ಜೂನ್ ಡಾll ಬ್ರ. ಕು. ಮೃತ್ಯುಂಜಯ ಚಿಂತನ ಕೌಟುಂಬಿಕ ವಿಚಾರಗಳಲ್ಲಿ ಪರಸ್ಪರ ಭಿನನಾಭಿಪ್ರಾಯ ಉಂಟಾದಾಗ ಜಗಳಗಳು, ಕಿರಿಕಿರಿ ಮತ್ತು ಚಾಡಿಕೋರತನಕ್ಕೆ ಕಾರಣವಾಗುತ್ತವೆ ' ఇవు మెనెస్సెన్ను దఃఖద శిళశినె నాలిగి ఎళియవె ಅಂಶಗಳಾಗಿವೆ; ಇದರಿಂದಾಗಿ ಮನಸ್ಸು ` ಭ್ರಷ್ಟಗೊಳುತ್ತದೆ. ಪರಮಪಿತನು ನೀಡಿದ ಜ್ಞಾನವನ್ನು ಅಭ್ಯಾಸ ಮಾಡುವವರು ಈ ಕೊಳಕಿನ ನಾಲೆಯಿಂದ ದೂರವಿರುತ್ತಾರೆ. ವಧಾನ ಪರಮಪಿತನು ಕಲಿಸುತ್ತಿರುವ ಸಹಜ ರಾಜಯೋಗದ ಜ್ಞಾನವನ್ನು ಅಭ್ಯಾಸ ಮಾಡುವ ಮೂಲಕ , ನಾನು  ಸ್ವಯಂನ ನಿಯಂತಿಸುವ ಶಕ್ತಿಯನ್ನು ಪಡೆಯುತ್ತೇನೆ. ನಾನು ಯಾವುದೇ ಸಂದರ್ಭಗಳನ್ನು ಎದುರಿಸಬಹುದಾದರೂ , ಅಥವಾ ಇತರರ దత్కెశ్యెవెన్ను ఎదురిసిదర@ నాను ಪ್ರಭಾವಿತನಾಗುವುದಿಲ್ಲ ; ಮತ್ತು ನನ್ನ ಆಂತರಿಕ ಶಾಂತಿಯನ್ನು ಯಾವುದೂ ಭಂಗಗೊಳಿಸುವುದಿಲ್ಲ . ನಾನು ದುಃಖದ ಅಲೆಯಿಂದ ದೂರವಿರುತ್ತೇನೆ: ಬ್ರಹ್ಮಾಕುಮಾರಿಸ್' ಶಿಕ್ಷಣ ವಿಭಾಗ, ಮೌಂಟ್ ಅಬು: - ShareChat
#😇ಬ್ರಹ್ಮಾಕುಮಾರೀಸ್
😇ಬ್ರಹ್ಮಾಕುಮಾರೀಸ್ - ಸೃಷ್ಟಿಯ ರಹಸ್ಯ್  ವುತ್ತು ಜೀವನದ ಮಹಾನ್   ಆನಂದ: ಸೃಷ್ಟಿಯ ಎಲ್ಲ ರಹಸ್ಯಗಳನ್ನು ಅರಿತುಕೊಳ್ಳುವ ಪ್ರಯತ್ನವೇ ಮನುಷ್ಯ ಜೀವನದ ಅತ್ಯಂತ ಉನ್ನತ ಯಾತ್ರೆಯಾಗಿದೆ. ಭೌತಿಕ ವಿಷಯಗಳ ಜ್ಞಾನವು ಜೀವನಕ್ಕೆ ಸೌಲಭ್ಯವನ್ನು ನೀಡಬಹುದು, ಆದರೆ ಆತ್ಮಜ್ಝಾನ ಮತ್ತು ಪರಮಸತ್ಯದ ಅರಿವು ಮಾತ್ರ ಜೀವನಕ್ಕೆ ನಿಜವಾದ ಪೂರ್ಣತೆಯನ್ನು ని(డుక్తది: ಮನುಷ್ಯನು ಸೃಷ್ಟಿಯ ರಹಸ್ಯಗಳನ್ನು , ಜನನ-ಮರಣದ ಸತ್ಯವನ್ನು , ಕರ್ಮಸಿದ್ದಾಂತವನ್ನು ಹಾಗೂ  ಆತ್ಮ-ಪರಮಾತ್ಮನ ಸಂಬಂಧವನ್ನು ಅರಿತುಕೊಳ್ಳುವಾಗ ಅವನ ಅಜ್ಞಾನ ಕಳೆಯಲು ಆರಂಭವಾಗುತ್ತದೆ ಭಯ, ದುಃಖ, ಅಹಂಕಾರ ಮತ್ತು ಅತೃಪ್ತಿಗಳ ಬಂಧನ ನಿಧಾನವಾಗಿ ಕರಗುತ್ತವೆ. "ಪರಮಾತ್ಮ ಒಬ್ಬನೇ " ಎಂಬ ಸತ್ಯದ ಅನುಭವ ಬಂದಾಗ ಮನುಷ್ಯನು ಜಾತಿ, ಧರ್ಮ, ಕುಲ ಮತ್ತು ಭೇದಭಾವಗಳ ಮಿತಿಗಳನ್ನು ಮೀರಿ ವಿಶ್ವಮಾನವತೆಯ   ದಾರಿಯಲ್ಲಿ ಸಾಗಲು ಪ್ರಾರಂಭಿಸುತ್ತಾನೆ. ಜೀವನವು ಹೊರಗಿನ ಭೋಗಗಳಲ್ಲಿ ಅವನ అల్ల ಆಂತರಿಕ ಶಾಂತಿ ಪ್ರೀತಿ ಮತ್ತು ದಿವ್ಯಾನಂದದಲ್ಲಿ ನೆಲೆಸುತ್ತದೆ. ಸೃಷ್ಟಿಯ ಸತ್ಯವನ್ನು ಅರಿತು ಆತ್ಮಸಂತೃಪ್ತಿಯಿಂದ   ಜೀವನವನ್ನು  ಪೂರ್ಣಗೊಳಿಸುವುದರಲ್ಲಿಯೇ ಮನುಷ್ಯನ ಮಹಾನ್ ಆನಂದ ಅಡಗಿದೆ. ಅದೇ ನಿಜವಾದ ಜ್ಲಾನ, ಅದೇ ನಿಜವಾದ ಮುಕ್ತಿ, ಅದೇ ಜೀವನದ ಪರಮಾರ್ಥ . ಬ್ರಹ್ಮಾಕುಮಾರಿಸ್ , from ಸೃಷ್ಟಿಕರ್ತ శిర్జణ విభాగ మౌంటా అబు: ಸೃಷ್ಟಿಯ ರಹಸ್ಯ್  ವುತ್ತು ಜೀವನದ ಮಹಾನ್   ಆನಂದ: ಸೃಷ್ಟಿಯ ಎಲ್ಲ ರಹಸ್ಯಗಳನ್ನು ಅರಿತುಕೊಳ್ಳುವ ಪ್ರಯತ್ನವೇ ಮನುಷ್ಯ ಜೀವನದ ಅತ್ಯಂತ ಉನ್ನತ ಯಾತ್ರೆಯಾಗಿದೆ. ಭೌತಿಕ ವಿಷಯಗಳ ಜ್ಞಾನವು ಜೀವನಕ್ಕೆ ಸೌಲಭ್ಯವನ್ನು ನೀಡಬಹುದು, ಆದರೆ ಆತ್ಮಜ್ಝಾನ ಮತ್ತು ಪರಮಸತ್ಯದ ಅರಿವು ಮಾತ್ರ ಜೀವನಕ್ಕೆ ನಿಜವಾದ ಪೂರ್ಣತೆಯನ್ನು ని(డుక్తది: ಮನುಷ್ಯನು ಸೃಷ್ಟಿಯ ರಹಸ್ಯಗಳನ್ನು , ಜನನ-ಮರಣದ ಸತ್ಯವನ್ನು , ಕರ್ಮಸಿದ್ದಾಂತವನ್ನು ಹಾಗೂ  ಆತ್ಮ-ಪರಮಾತ್ಮನ ಸಂಬಂಧವನ್ನು ಅರಿತುಕೊಳ್ಳುವಾಗ ಅವನ ಅಜ್ಞಾನ ಕಳೆಯಲು ಆರಂಭವಾಗುತ್ತದೆ ಭಯ, ದುಃಖ, ಅಹಂಕಾರ ಮತ್ತು ಅತೃಪ್ತಿಗಳ ಬಂಧನ ನಿಧಾನವಾಗಿ ಕರಗುತ್ತವೆ. "ಪರಮಾತ್ಮ ಒಬ್ಬನೇ " ಎಂಬ ಸತ್ಯದ ಅನುಭವ ಬಂದಾಗ ಮನುಷ್ಯನು ಜಾತಿ, ಧರ್ಮ, ಕುಲ ಮತ್ತು ಭೇದಭಾವಗಳ ಮಿತಿಗಳನ್ನು ಮೀರಿ ವಿಶ್ವಮಾನವತೆಯ   ದಾರಿಯಲ್ಲಿ ಸಾಗಲು ಪ್ರಾರಂಭಿಸುತ್ತಾನೆ. ಜೀವನವು ಹೊರಗಿನ ಭೋಗಗಳಲ್ಲಿ ಅವನ అల్ల ಆಂತರಿಕ ಶಾಂತಿ ಪ್ರೀತಿ ಮತ್ತು ದಿವ್ಯಾನಂದದಲ್ಲಿ ನೆಲೆಸುತ್ತದೆ. ಸೃಷ್ಟಿಯ ಸತ್ಯವನ್ನು ಅರಿತು ಆತ್ಮಸಂತೃಪ್ತಿಯಿಂದ   ಜೀವನವನ್ನು  ಪೂರ್ಣಗೊಳಿಸುವುದರಲ್ಲಿಯೇ ಮನುಷ್ಯನ ಮಹಾನ್ ಆನಂದ ಅಡಗಿದೆ. ಅದೇ ನಿಜವಾದ ಜ್ಲಾನ, ಅದೇ ನಿಜವಾದ ಮುಕ್ತಿ, ಅದೇ ಜೀವನದ ಪರಮಾರ್ಥ . ಬ್ರಹ್ಮಾಕುಮಾರಿಸ್ , from ಸೃಷ್ಟಿಕರ್ತ శిర్జణ విభాగ మౌంటా అబు: - ShareChat