AkshAy Mangalore
ShareChat
click to see wallet page
@272277115
272277115
AkshAy Mangalore
@272277115
ಬಂದ್ರೆ Haii...😇 ಹೋದ್ರೆ Bye.😎🖕🏻
#🌎 TuluNadu ನಿಮಗೊತ್ತ ಮೊನ್ನೆಯ ದಿನ ದೇಶದಲ್ಲಿ ಒಂದೆ ರೀತಿಯ ಎರಡು ಘಟನೆ ನಡೆಯಿತು ಒಂದು ಕೇರಳದಲ್ಲಿ ಇನ್ನೊಂದು ಉತ್ತರ ಪ್ರದೇಶದಲ್ಲಿ ಆದರೆ ಎರಡು ಘಟನೆಗಳ ಆರೋಪಿಗಳಲ್ಲಿ ಒಬ್ಬನಿಗೆ ಅಲ್ಲಿ ಆನ್ ದಾ ಸ್ಪಾಟ್ ಶಿಕ್ಷೆಯಾಗಿದೆ... ಮೊದಲ ಘಟನೆ ಕೇರಳದಲ್ಲಿ ಅಖಿಲಾ ಎಂಬ ಯುವತಿ ತನ್ನ ಮಿಂಡ ಮೊಹಮ್ಮದ್ ಅಸ್ಗರ್ ಎಂಬ ಹರಾಮಿಯೊಂದಿಗೆ ಸೇರಿ ಗಾಂಜಾ, ಡ್ರಗ್ಸ್ ಸೇವಿಸಿ ಮನುಷ್ಯತ್ವವನ್ನೆ ಮರೆತು ತನ್ನ ಒಂದುವರೆ ವರ್ಷದ ಕರುಳ ಕುಡಿಗೆ ಕೊಡಬಾರದ ಶಿಕ್ಷೆ ಕೊಟ್ಟು ಕೊಂದು ಹಾಕಿದ್ದಾರೆ.. ಕೊಂದು ಹಾಕಿದ ನಂತರ ಏನು ಪೋಲಿಸರು ಬಂದರು ಇಬ್ಬರನ್ನ #🙏ನಮಸ್ಕಾರ #😞 ಮೂಡ್ ಆಫ್ ಸ್ಟೇಟಸ್ #💓ಮನದಾಳದ ಮಾತು ಎತ್ತಾಕೊಂಡು ಹೋದರು, ಇನ್ನೊ‌ದು ಮೂರು ವರ್ಷ ಜೈಲಲ್ಲಿ ಇರ್ತಾರೆ ಜಾಮೀನಿನ ಮೇಲೆ ಹೊರಬಂದು ಮಿಂಡನೊಂದಿಗೆ ಸಂಸಾರ ನಡೆಸುತ್ತಾಳೆ ಅಷ್ಟೇ.. ಸೇಮ್ ಟು ಸೇಮ್ ಘಟನೆ ಉತ್ತರಪ್ರದೇಶದಲ್ಲಿ ಕೂಡ ನಡೆದಿದೆ, ತನ್ನ ಕೀಪ್‌ನೊಂದಿಗೆ ಏಕಾಂತದಲ್ಲಿರೋದಕ್ಕೆ ಮಗು ತೊಂದರೆ ಕೊಡುತ್ತೆ ಅಂತ ಮೂರು ವರ್ಷದ ಮಗುವನ್ನ ದೇವೇಂದ್ರ ಸಿಂಗ್ ಎನ್ನುವ ದೂರ್ತ ಹರಾಮಿ ಹೊಡೆದು ಕೊಲ್ಲುತ್ತಾನೆ.. ಆಮೇಲೆ ಏನು, ಉತ್ತರಪ್ರದೇಶದ ಪೋಲಿಸರು ಬಂದು ದೇವೆಂದ್ರನನ್ನು ಎತ್ತಾಕೊಂಡು ಹೋಗುತ್ತಾರೆ, ಹಾಗೆ ಹೋಗುವಾಗ ದೇವೆಂದ್ರ ತಪ್ಪಿಸಿಕೊಳ್ಳುತ್ತಾನೆ, ಪೋಲಿಸರು ದೇವೆಂದ್ರನ ಎರಡು ಕಾಲಿನ ಚಿಪ್ಪು ಹಾರಿಸ್ತಾರೆ ಅಷ್ಟೇ ಅಲ್ಲದೆ ಮೂರನೆ ಗುಂಡು ಆತನ ಮರ್ಮಾಂಗಕ್ಕೆ ಬೀಳುತ್ತೆ ಅಷ್ಟೇ... ಸಾಯೋ ತನಕ ಆತನ ಸಾಮಾನು ಏಳಲ್ಲ ಸಾಮಾನು ಎದ್ದರು ಎರಡು ಕೈಕಾಲು ಆಡಲ್ಲ ಆತರ ಉತ್ತರ ಪ್ರದೇಶದ ಪೋಲಿಸರು ಮಾಡಿಟ್ಟಿದ್ದಾರೆ... ಈಗ ಹೇಳಿ ಯಾವ ರಾಜ್ಯದ ಪೋಲಿಸರು ಸತ್ತ ಮಕ್ಕಳಿಗೆ ನ್ಯಾಯ ಕೊಟ್ಟರು...??? #🖋️ ನನ್ನ ಬರಹ
🌎 TuluNadu - ShareChat
#🌎 TuluNadu #😍 ನನ್ನ ಸ್ಟೇಟಸ್ #😆COMEDY #😆ಫನ್ನಿ ಸ್ಟೇಟಸ್ #🙏ನಮಸ್ಕಾರ ಈ ಹಾಳಾದ ಗಾಳಿ ಮಳೆ ಸೃಷ್ಟಿಸುವ ಅವಾಂತರ ಅಷ್ಟಿಷ್ಟಲ್ಲ ಮಾರಾಯ್ರೆ..😁😁
🌎 TuluNadu - 0999 బ్రగరియల్లది 0999 బ్రగరియల్లది - ShareChat
#🌎 TuluNadu #🙏ತುಳುನಾಡ ದೈವ / ದೇವರುಗಳು🌸 #🙏 ಭಕ್ತಿ ವಿಡಿಯೋಗಳು 🌼 #ನಮ್ಮ ತುಳುನಾಡ್ #Namma TULUNAAD 💫❤
🌎 TuluNadu - ShareChat
00:48
#🌎 TuluNadu #🙏ತುಳುನಾಡ ದೈವ / ದೇವರುಗಳು🌸 #🔱 ಭಕ್ತಿ ಲೋಕ #🙏🏻ಶ್ರೀಕೃಷ್ಣನ ಕಥೆಗಳು📜 #✋ಶನಿವಾರದ ಶುಭಾಶಯ
🌎 TuluNadu - ShareChat
01:05
#🌎 TuluNadu ಅಪ್ಪೆ ನೆಲಉಲ್ಲಸಂಕೆ ಅಮ್ಮೆಗಾಳಿಬಧ್ರ ಕುಮಾರೆ ಆದಿನಾರಾಯಣ ದೇವೆರ್ಡ ಸಿರಿವರೊನು ಪಡೆದ್ ಪದ್ರಾಡ್-ಪದ್ರಾಡ್ ಇರ‍್ವತ್ತನಾಲ್ ಜೋಕ್ಲೆನ್ ಪಡೆಪಿಂಚಿತ್ತಿನ ಸಮಯ ಸಂದರ್ಭ ಇರ‍್ವತ್ತನಾಲನೇ ಬಾಲೆಡ್ದ್ ನಿಕ್ಕ್ ಮರಣ ಪಂದ್ ಆದಿನಾರಾಯಣ ದೇವೆರ್ ಶಾಪ ಕೊರ್ಪಿಂಚಿತ್ತಿನ ಪೊರ್ತು, ಇರ‍್ವತ್ತನಾಲನೇ ಗರ್ಬೋಡು ಈಯಾಂಡ ಉದಿಯ ಬೆಂದೊಂಡ ಮಿತ್ತಮೇಗಿಮ ಲೋಕೊಗು ಪೋದು ಆದಿನಾರಾಯಣ ದೇವೆರ್ನ ವರಬಲ ಪಡೆಯೊಂದು ಭೂಮಂಡಲ ಜತ್ತ್ ಬತ್ತೊಂಡ ನಿನ್ನ ಅಧಿಕಾರದ ಜಾಗೆ ಸಿಮರಾಜ್ಯೊಗು ಬತ್ತೊಂಡ, ಬನ್ನಗ ತೊಜುಂಡು ಭೀಮರಾಯ ತೋಟ, ಭೀಮರಾಯ ತಡೆಪುಂಚಿತ್ತಿನ ಪೊರ್ತುಗು ಭೀಮರಾಯೆರ್ನ್ ಪಾರ್ ಮಲ್ತ್ ದ್ ತಾನೇ ಭೀಮರಾಯೆ ಪನ್ಪಾದ್, ಗೊದ್ದಂಬಡೆದ ಮರತ ಮುದೆಲ್ಡ್ ನೆಲೆಯಾದ್ ದೇರೆಬೈಲ್ ಪಂಜಿ ಮೇಸ್ರಿ ಬೆರಿಯೆ ಬತ್ತೊಂಡ, ಕತ್ತಲೆಕಾನ ತೊಟ್ಟಿಲ್ಲ ಕಾನೊಡು ಕಾರಂಬಡೆದ ಮರತ ಮುದೆಲೆಡ್ ನೆಲೆಯಾದ್ ಏಲ್ಮುಗ ಚಾಮುಂಡಿನ ಬಲಮರ್ಗಿಲ್ ಸ್ಥಾನ ಪಡೆದ್ ಕತ್ತಲೆಕಾನ ಗುಳಿಗೆ ಪನ್ಪಾವೊಂದು ಬಾಯಿಡ್ ಪಜ್ಜಿಮಾಸ ಕೈಟ್ ಮುಂಡುಗುದಿಗೆನ್ ಪತ್ತೊಂದು ಕತ್ತಾಲೆ ಕಾನ, ಮೊಸ್ರೊಲ್ಲ, ಗಂಡಿಬಾಕಿಲ್ ನೆತ್ತೆರ್ ಕಲ್ಲ್, ಕೊಟ್ಟೊಡಿ ಮಣ್ಣ್ ಅಲೆಕಾಡ್ ಕರ್ಬದ ಸಂಕೊನು ಪೊಲ್ತೊಂಡ. ಗೋವೆಕಲ್ಲ್ ಹುಟ್ಟು , ಜೇನಿಕಲ್ಲ ಪಂತೊನು ಪಡೆಯೊಂದು 66ಕಾನ 77ತೋಟ ತಿರ್ಗೊಂದು ಕಾಪಿದ ಬೀಜ, ಎಡ ಮುಂಚಿದ ತೋಟ ಏಲಕ್ಕಿ ತೋಟಗ್ ಕಟ್ಟ್ ಕವಾಲಾದ್ ಉಂತೊಂಡ ನನ ಸಿಮರಾಜ್ಯದ ಕಟ್ಟ್`ನ್ ಬುಡೊಂದು ಬೆಪ್ಪುರಾಜ್ಯದ ಹುಟ್ಟುಗು ಜತ್ತ್ ಪಿದಡೊಂಡ. ತೂನಗ ತೊಜುಂಡು ಸಾರಾಳ ಬೆಂಜನಪದವು ಮಣ್ಣ್`ಗ್ ಬತ್ತೊಂಡ ಒಂಜಿತೂಟೆನ್ ಪೊತ್ತಾದ್ ಸಾವಿರ ತೂಟೆದ ಬಿರ್ದ್ ಬಿರ್ದಾವಳಿ ಮಲ್ತೊಂಡ , ಅರ್ಕಂಜಿ ಗುರಿಟ್ ಒಂಜಿ ತೂಟೆನ್ ಮೆನ್ಕಾವೊಂಡ. ಬೆಂಜನಪದವುದ ರಾಹುಗುಳಿಗೆ ಪನ್ಪಾವೊಂಡ, ಬೆಂಜನಪದವುದ ಮಣ್ಣ್ ಬುಡೊನ್ನಗ ನಿಕ್ಕ್ ಆಲಾಡಿಮಣ್ಣ್ ಬೀಯೆದ ಮರತ ಮುದೆಲ್ಡ್ ನೆಲೆಯಾವೊಂಡ. ಅಲ್ತ್ ತೂನಗ ತೊಜುಂಡು ಶಾಂತಿಗುರಿತ ಮಣ್ಣ್ ಡ್ ಶಾಂತಿಗುರಿತ ರಾಹು ಪನ್ಪಾದ್ ತೋಜುಂಡು, ಕೋಟೆ ಕುರುವರಬೆಟ್ಟು ಮಣ್ಣ್, ಪಾಂಡವ ಬೆಟ್ಟಮಣ್ಣ್ ಡ್ ಪಾಂದೊಟ್ಟುದ ರಾಹು ಪನ್ಪೋದ್ ಆಲ್ತ್ ತೂನಗ ತೋಜುಂಡು ನಿಕ್ಕ್ ಕಾಂಜಗೋಳಿ ಕಡೆಂಬಿಸ್ಥಾನ ಕಾಂಜಗೋಳಿಡ್ ಉಂತು ತೂನಗ ತೋಜುಂಡು ಉಜ್ಜು ಮಾರುಗಡು ಮಾಸನದ ಬಾಕಿಲ್ ಸುಡಲದಕಂಡ ಅಲ್ತ್ ತೋಜುಂಡು ಸೂಜಿಕಲ್ಲ್ ದ ಮಣ್ಣ್ ಸೂಜಿಕಲ್ಲ ರಾಹು ಪನ್ಪಾವೊಂಡ... #🙏ತುಳುನಾಡ ದೈವ / ದೇವರುಗಳು🌸 #ನಮ್ಮ ತುಳು ನಾಡು # ತುಳು ನಾಡು
🌎 TuluNadu - ದೈವ ರಾಹುಗುಆಗ ಸುರು ಬತ್ದ್ ಉಂತುವಿನ ಜಾಗೆ ಬೆಂಜನ ಪದವು ಸೂಜಕಲ್ಲ್ Rern  JJUrant ఆలడి ದೈವ ರಾಹುಗುಆಗ ಸುರು ಬತ್ದ್ ಉಂತುವಿನ ಜಾಗೆ ಬೆಂಜನ ಪದವು ಸೂಜಕಲ್ಲ್ Rern  JJUrant ఆలడి - ShareChat
#🌎 TuluNadu #🙏ತುಳುನಾಡ ದೈವ / ದೇವರುಗಳು🌸 #🔱 ಭಕ್ತಿ ಲೋಕ #koragajja #tulunadu
🌎 TuluNadu - 25/01/2026 18:28 CRDMI Note 14 Pro+ 5G 25/01/2026 18:28 CRDMI Note 14 Pro+ 5G - ShareChat
ಪ್ರಸ್ತುತ ಮನುಷ್ಯ ಬದುಕುವುದು ಹೇಗಿದೆ ಅಂದರೆ ಆತನೊಬ್ಬನೇ ಬದುಕಬೇಕು, ತನ್ನ ಸುತ್ತಾ ಮುತ್ತಾ ಇರುವ ಜೀವ ಸಂಕುಲಗಳೆಲ್ಲಾ ತಾನು ನಾಶ ಪಡಿಸಲೆಂದೇ ಇದ್ದಾನೇನೋ ಎನ್ನುವ ಒಂದು ಅಹಂನಲ್ಲಿ ಬದುಕುತ್ತಿದ್ದಾನೆ. ಮಾನವೀಯ ಮೌಲ್ಯಗಳೆಲ್ಲಾ ಮಾಯವಾಗಿ ಫೊಟೋ ಫ್ರೇಮ್ ನೊಳಗೆ ಮಾತ್ರ ಅಭಿವ್ಯಕ್ತವಾಗುತ್ತಿದೆ. ಆತನಿಗೆ ತಾನೊಬ್ಬನೇ ಬದುಕುತ್ತಾನೆ ಎನ್ನುವ ಭ್ರಮೆಯೋ ಅಥವಾ ನನ್ನಿಂದ ಏನು ಬೇಕಾದರು ಸಾಧ್ಯ ಅಂತಾನೋ ಒಟ್ಟಿನಲ್ಲಿ ಆತನಿಗೆ ಬದುಕಬೇಕು. ಆತ ಬದುಕುವ ವಿಧಾನದಲ್ಲಿ ಜೀವಸಂಕುಲದ ಪ್ರಶ್ನೆಯಿಲ್ಲ,ಪ್ರಕೃತಿಯ ಚಿಂತೆಯಿಲ್ಲ ಅದರ ಅಸ್ತಿತ್ವವನ್ನು ನಾಶ ಮಾಡಿ ತನ್ನ ಅಸ್ತಿತ್ವವನ್ನು ಭದ್ರಪಡಿಸಿಕೊಳ್ಳುತ್ತಿದ್ದೇನೆ ಎನ್ನುವ ಮೂಡ ನಂಬಿಕೆಯಲ್ಲಿ ಹೊರಟ ಮನುಷ್ಯನಿಗೆ ಪ್ರಸ್ತುತ ಸನ್ನಿವೇಶ ಇವೆಲ್ಲಾ ಕರ್ಮಸಿದ್ಧಾಂತ ಪ್ರತಿಕ್ರಿಯೆ ಎನ್ನುವುದು ವಾಸ್ತವ ಸತ್ಯ. ಮನುಷ್ಯ ತನಗೇನೋ ಸಮಸ್ಯೆಯಾಯಿತು, ತನಗೆ ಅನ್ಯಾಯವಾಯಿತು ಎಂದು ಪೊಲೀಸ್, ಕೋರ್ಟ್, ಪ್ರತಿಭಟನೆಯಿಂದ ಪರಿಹಾರ ಕಂಡಾನು. ಆದರೆ ಪ್ರಕೃತಿ..! ಯಾವ ರೀತಿ ನೋವು ತೋರ್ಪಡಿಸಹಳು.? ಹೇಗೆ ಸೃಷ್ಟಿ‌ ನಿಯಮಗಳು ಪ್ರಬುದ್ಧವಾಗಿ ಕಾಣಿಸುವಾಗ ಎಲ್ಲದಕ್ಕೂ ಒಂದು ರೀತಿಯ ಪರಿಹಾರ ಇದ್ದೇ ಇರುವುದಂತು ಈ ಸೃಷ್ಟಿ ನಿಯಮದಲ್ಲಿರುವುದು ಸತ್ಯ ಅಲ್ಲವೇ..? ಇಲ್ಲಿನ ಪ್ರಕೃತಿ ನಿಯಮಗಳು ತನ್ನ ಕೋಪವನ್ನು ತುಸು ಮೆಲ್ಲನೆ ತೋರ್ಪಡಿಸುತ್ತಿದ್ದರೂ ಮನುಷ್ಯ ಅದಕ್ಕೆ ಪರ್ಯಾಯ ವ್ಯವಸ್ಥೆಗಳನ್ನು ಮಾಡುತ್ತಾ ಬುದ್ಧಿವಂತ ಅಂದುಕೊಂಡಿದ್ದ ಅದರೆ ಪ್ರಸ್ತುತ ಕೊರೋನಾ ಕೂಪದಲ್ಲಿ ಹಾದಿ ಬೀದಿಗಳಲ್ಲಿ ನೀರಿನಿಂದ ಹೊರಕ್ಕೆ ಚೆಲ್ಲಿದ ಮೀನಿನಂತೆ ಒದ್ದಾಡುವ ಪರಿಯನ್ನು ಕಂಡರೆ ಮನುಷ್ಯ ತನ್ನ ಅವಸಾನದ ಅಂಚಿಗೆ ಬಂದಿರುವುದಂತೂ ಸತ್ಯ. ಮನುಷ್ಯ ಎಲ್ಲಿಯವರೆಗೆ ಪ್ರಕೃತಿ ಮತ್ತು ಸಂಕುಗಳಿಗೆ ಬೆಲೆ ಕೊಡುವುದಿಲ್ಲವೊ ಅಲ್ಲಿಯವರೆಗೆ ಈ ಪ್ರಕೃತಿಯ ರುದ್ರ ನರ್ತನ ನಿಲ್ಲದು. #💓ಲವ್ #🔱 ಭಕ್ತಿ ಲೋಕ #🌎 TuluNadu #🤔 ನನ್ನ ಪ್ರಕಾರ #📖Morning motivation
💓ಲವ್ - C TRANS - ShareChat