#ಪ್ರಚಲಿತ ಘಟನೆಗಳು📝
ಭಾರತದ ತಕ್ಷಶಿಲೆ, ಕರ್ನಾಟಕದ ಮೊದಲ ವಿಶ್ವವಿದ್ಯಾಲಯ @ ನಾಗಾವಿ ಘಟಿಕಾ ಸ್ಥಾನ
ರಾಷ್ಟ್ರಕೂಟ ಮತ್ತು ಕಲ್ಯಾಣಿ ಚಾಲುಕ್ಯರ ಪ್ರಮುಖ ಶಿಕ್ಷಣ ಕೇಂದ್ರ,ನಾಗಾವಿ@ಚಿತ್ತಾಪುರ,ಕಲಬುರಗಿ
#ಪ್ರಚಲಿತ ಘಟನೆಗಳು📝#🖋️ ನನ್ನ ಬರಹ
ಭಾರತದ ಮೊದಲ ಪೆಟ್ರೋಗ್ಲಿಫ್ ಸಂರಕ್ಷಣಾ ಉದ್ಯಾನವನವನ್ನು ಲಡಾಖ್ ನ ಲೇಹ್ನ ಸಿಂಧು ಘಾಟ್ನಲ್ಲಿ ಲಡಾಖ್ನ ಲೆಫ್ಟಿನೆಂಟ್ ಗವರ್ನರ್ ವಿನಯ್ ಕುಮಾರ್ ಸಕ್ಸೇನಾರವರು ಉದ್ಯಾನವನಕ್ಕೆ ಅಡಿಪಾಯ ಹಾಕಿದರು.