#💐 ಸೋಮವಾರದ ಶುಭಾಶಯಗಳು
things happen to good people who wait, who have a lot of patience"
"ತಾಳ್ಮೆಯಿಂದ ಕಾಯುವ ಸಾಮರ್ಥ್ಯ ಇರುವ ಒಳ್ಳೆ ವ್ಯಕ್ತಿಗೆ ಒಳ್ಳೆಯದೇ ಆಗುತ್ತದೆ "
#ಹೊಸ ಯೋಜನೆ🎊📋📝 #🧠 ಸಾಮಾನ್ಯ ಜ್ಞಾನ & ಕರೆಂಟ್ ಅಫೇರ್ಸ್ 🧠
Scheme in news
✍️ ಮೇರಾ ಗಾಂವ್ ಮೇರಿ ದರೋಹರ್
✍️ ಈ ಯೋಜನೆ ಅಡಿಯಲ್ಲಿ 4.7 ಲಕ್ಷಕ್ಕೂ ಹೆಚ್ಚು ಹಳ್ಳಿಗಳ ಸಾಂಸ್ಕೃತಿಕ ಪರಂಪರೆಯನ್ನು ನಕ್ಷೆ ಮಾಡಲಾಗಿದೆ.
✍️ ಈ ಯೋಜನೆಯನ್ನು ಸಂಸ್ಕೃತಿ ಸಚಿವಾಲಯದ ಅಡಿಯಲ್ಲಿ ಇಂದಿರಾಗಾಂಧಿ ರಾಷ್ಟ್ರೀಯ ಕಲಾ ಕೇಂದ್ರ ಜಾರಿಗೊಳಿಸಿದೆ.
✍️ ಇದನ್ನು 27 ಜುಲೈ 2023 ರಂದು ಆಜಾದಿ ಕಾ ಅಮೃತ್ ಮಹೋತ್ಸವದ ಭಾಗವಾಗಿ ಪ್ರಾರಂಭಿಸಲಾಯಿತು.
✍️ ಉದ್ದೇಶ : ಇದು ಭಾರತದ ಹಳ್ಳಿಗಳ ಸಾಂಪ್ರದಾಯಿಕ ಜ್ಞಾನ, ಆಚರಣೆ,ಸಂಪ್ರದಾಯ, ಹಬ್ಬಗಳು ಮತ್ತು ಇತರೆ ಸ್ಥಳೀಯ ಕಲಾ ಮತ್ತು ಕರಕುಶಲಗಳನ್ನು ನಕ್ಷೆ ಮಾಡುವುದು ಮತ್ತು ಅವುಗಳನ್ನು ಸಂರಕ್ಷಿಸುವುದು.
✍️ ಈ ಯೋಜನೆ ಏಳು ವಿಷಯಾಧಾರಿತ ಕಾರ್ಯಕ್ರಮಗಳನ್ನು ಒಳಗೊಂಡಿದೆ.
ಕಲೆ ಮತ್ತು ಕರಕುಶಲ, ಪರಿಸರ, ಶಾಸ್ತ್ರೀಯ ಸಂಪ್ರದಾಯ, ಪುರಾಣಗಳು, ರಾಷ್ಟ್ರೀಯ ಇತಿಹಾಸ, ವಾಸ್ತುಶಿಲ್ಪ ಪರಂಪರೆ,ಮೀನುಗಾರಿಕೆ ಅಥವಾ ತೋಟಗಾರಿಕೆ
✍️ ಈ ಯೋಜನೆ ಅಡಿಯಲ್ಲಿ 6.50 ಲಕ್ಷ ಹಳ್ಳಿಗಳ ಸಾಂಸ್ಕೃತಿಕ ನಕ್ಷೆಯನ್ನು ಕೈಗೊಳ್ಳಲಾಗುತ್ತಿದೆ ಮತ್ತು ಆ ಹಳ್ಳಿಗಳನ್ನು ಸಾಂಸ್ಕೃತಿಕ ಸ್ಥಳಗಳನ್ನಾಗಿ ಮಾಡಲಾಗುವುದು.
#🧠 ಸಾಮಾನ್ಯ ಜ್ಞಾನ & ಕರೆಂಟ್ ಅಫೇರ್ಸ್ 🧠 places in news
✍️ ಅಂಕೋರ್ ವಾಟ್ ದೇವಾಲಯ ( ಕಾಂಬೋಡಿಯಾ )
👉 ಇದು ವಿಶ್ವದ ಅತಿ ದೊಡ್ಡ ದೇವಾಲಯ ಸಂಕೀರ್ಣವಾಗಿದೆ.(402 ಎಕರೆ )
👉 ಇದನ್ನು ಖಮೇರ್ ಸಾಮ್ರಾಜ್ಯದ ರಾಜ ಎರಡನೇ ಸೂರ್ಯವರ್ಮನ್ ನಿರ್ಮಿಸಿದ್ದಾನೆ.
👉 ಇದೊಂದು ಹಿಂದೂ ದೇವಾಲಯವಾಗಿದ್ದು ಭಗವಾನ್ ವಿಷ್ಣುವಿಗೆ ಅರ್ಪಿತವಾಗಿದೆ.
👉 12ನೇ ಶತಮಾನದ ಅಂತ್ಯದ ವೇಳೆಗೆ 7ನೇ ಜಯವರ್ಮನ್ ಇದನ್ನು ಬೌದ್ಧ ದೇವಾಲಯವಾಗಿ ಪರಿವರ್ತಿಸಿದ.
👉 ಈ ದೇವಾಲಯವನ್ನು ನವೆಂಬರ್ 2023 ರಲ್ಲಿ ವಿಶ್ವದ ಎಂಟನೇ ಅದ್ಭುತವೆಂದು ಘೋಷಿಸಲಾಯಿತು.
👉 ಈ ದೇವಾಲಯವನ್ನು 1992 ರಲ್ಲಿ ಯುನೆಸ್ಕೋ ಪಾರಂಪರಿಕ ಪಟ್ಟಿಗೆ ಸೇರಿಸಲಾಗಿದೆ.
📌 Note
👉 ಅಂಕೋರ್ ಇದು ಖಮೇರ್ ಮನೆತನದ ರಾಜಧಾನಿಯಾಗಿತ್ತು.
📌 ಅಂಕೋರ್ ಹಳೆಯ ಹೆಸರು ಯಶೋಧಪುರ.
📌 ಥೈಲ್ಯಾಂಡನ ಹಳೆಯ ಹೆಸರು ಸಿಯೋಮ್.
#🧠 ಸಾಮಾನ್ಯ ಜ್ಞಾನ & ಕರೆಂಟ್ ಅಫೇರ್ಸ್ 🧠 scheme in news
✍️ ಸೇತುಬಂಧ ವಿದ್ವಾನ್ ಯೋಜನೆ ( Setubandha scholar scheme )
👉 ಈ ಯೋಜನೆಯನ್ನು ಶಿಕ್ಷಣ ಸಚಿವಾಲಯ ಹಾಗೂ ಕೇಂದ್ರ ಸಂಸ್ಕೃತಿ ವಿಶ್ವವಿದ್ಯಾಲಯದ ಭಾರತೀಯ ಜ್ಞಾನ ವ್ಯವಸ್ತೆಗಳ ಸಹಭಾಗಿತ್ವದಲ್ಲಿ ಪ್ರಾರಂಭಿಸಿದೆ.
👉 ಉದ್ದೇಶ : ಸಾಂಪ್ರದಾಯಿಕ ಗುರುಕುಲ ಕಲಿಕೆಯು ಆಧುನಿಕ ಸಂಶೋಧನೆಯೊಂದಿಗೆ ಸಂಯೋಜಿಸುವುದು ಮತ್ತು ಉನ್ನತ ಶಿಕ್ಷಣದಲ್ಲಿ ಭಾರತೀಯ ಜ್ಞಾನ ವ್ಯವಸ್ಥೆಗಳನ್ನು ( Indian knowledge system ) ಮುಖ್ಯ ವಾಹಿನಿಗೆ ತರುವುದು.
👉 ಈ ಯೋಜನೆಯು ಸ್ನಾತಕೋತ್ತರ ಪದವಿ ಮತ್ತು ಡಾಕ್ಟರೇಟ್ ಸಂಶೋಧನೆಗೆ ದೇಶದ ಪ್ರತಿಷ್ಠಿತ IIT ಸಂಸ್ಥೆಗಳಲ್ಲಿ ದಾಖಲಾತಿಗೆ ಪ್ರೋತ್ಸಾಹಿಸುತ್ತದೆ.
👉 ಅರ್ಹತೆ :
1) ಮಾನ್ಯತೆ ಪಡೆದ ಗುರುಕುಲದಲ್ಲಿ ಕನಿಷ್ಠ ಐದು ವರ್ಷ ಕಲಿತು ಶಾಸ್ತ್ರ ಮತ್ತು ಸಾಂಪ್ರದಾಯಿಕ ಜ್ಞಾನ ಹೊಂದಿರಬೇಕು.
2) ವಯಸ್ಸಿನಮಿತಿ : 32 ವಯಸ್ಸಿಗಿಂತ ಕಡಿಮೆ.
3) ಯಾವುದೇ ಪದವಿ ಅಗತ್ಯವಿಲ್ಲ.
👉 ಸ್ನಾತಕೋತ್ತರ ಪದವಿಗೆ ಆಯ್ಕೆಯಾದವರು ತಿಂಗಳಿಗೆ 40,000 ಫೆಲೋಶಿಪ್ ಮತ್ತು ವಾರ್ಷಿಕ 1 ಲಕ್ಷ ಸಂಶೋಧನಾ ಅನುದಾನ ಪಡೆಯುತ್ತಾರೆ.
👉 ಪಿಎಚ್ಡಿ ಅಡಿಯಲ್ಲಿ ಬರುವವರು ತಿಂಗಳಿಗೆ 65000 ಫೆಲೋಶಿಪ್ ಮತ್ತು ವರ್ಷಕ್ಕೆ 2 ಲಕ್ಷ ಸಂಶೋಧನಾ ಅನುದಾನ ಪಡೆಯುತ್ತಾರೆ.
👉 ಸೇತುಬಂಧ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದು.












![🧠 ಸಾಮಾನ್ಯ ಜ್ಞಾನ & ಕರೆಂಟ್ ಅಫೇರ್ಸ್ 🧠 - ವಂದೇ ಮಾತರಂ ಪೂರ್ಣಪಾಠ ಇದು ಹೃದಯೇ ತುಮಿ ಮಾ ಭಕಕಿ ವಂದೇಮಾತರಂ ತೋ ಮಾರಯಿ ಪ್ರತಿಮಾ ಗಡಿ ಸುಜಲಾಂ ಸುಫಲಾಂ ಮಲಯಜ ಮಂದಿರೇ ಮಂದಿರೇ I 4 I ಶೀತಲಾಂ ಸಸ್ಯ ಶ್ಯಾಮಲಾಂ ಮಾತರಂ I ] I ತ್ವಂ ಹಿ ದುರ್ಗಾ ದಶ ಪ್ರಹರಣಧಾರಿಣೀ ಕಮಲಾ ಕಮಲದಲ-ವಿಹಾರಿಣೀ ಶುಭ್ರಜ್ಯೋತ್ಸಾ వులశిరయామినిం ವಾಣೀಂ ವಿದ್ಯಾದಾಯಿನೀಂ NQ ಫುಲ್ಲಕುಸುಮಿತ ದ್ರುವುದಲ ಶೋಭಿನೀಂ ನಮಾಮಿ ತಾಂ ಸುಹಾಸಿನೀಂ ಸುಮಧುರ ಭಾಷಿಣೀಂ నెమమి రెమెలాం లమెలాం ಸುಖದಾಂ ವರದಾಂ ಮಾತರಂ I 2 I ಅತುಲಾಂ ಸುಜಲಾಂ ಸುಫಲಾಂ ಮಾತರಂ I $ I ಕೋಟಿಕೋಟಿ ಕಂಠ ಕಲಕಲ ನಿನಾದ _ ಶ್ಯಾಮಲಾಂ ಸರಲಾಂ ಸುಸ್ಮಿತಾಂ శెరాలి భూషిరాం ಕೋಟಿ ಕೋಟಿ ಭುಜೈರ್ಧೃತ ಖರ ಧರಣೀಂ ಭರಣೀಂ ಮಾತರಂ I 6 I ಕರವಾಲೇ ಅಬಲಾ ಕೆನೋ ಮಾ ಏತೋ ಬಲೇ GateWay బడెబల ధారిణిం నెమోమి ತಾರಿಣೀಂ ರಿಪುದಲವಾರಿಣೀಂ ಮಾತರಾಂ I 3 I విద్యా ತುಮಿ ಧರ್ಮ ತುಮಿ ತುಮಿ ತುಮಿ ಮರ್ಮ ತ್ವಂ ಹಿ ಪ್ರಾಣಾಃ ಶರೀರೇ ಬಾಹುತೇ ತುಮಿ ಮಾ ಶಕಿ ಬಂಕಿವುಚಂದ್ರಚಟರ್ಜಿ ವಂದೇ ಮಾತರಂ ಪೂರ್ಣಪಾಠ ಇದು ಹೃದಯೇ ತುಮಿ ಮಾ ಭಕಕಿ ವಂದೇಮಾತರಂ ತೋ ಮಾರಯಿ ಪ್ರತಿಮಾ ಗಡಿ ಸುಜಲಾಂ ಸುಫಲಾಂ ಮಲಯಜ ಮಂದಿರೇ ಮಂದಿರೇ I 4 I ಶೀತಲಾಂ ಸಸ್ಯ ಶ್ಯಾಮಲಾಂ ಮಾತರಂ I ] I ತ್ವಂ ಹಿ ದುರ್ಗಾ ದಶ ಪ್ರಹರಣಧಾರಿಣೀ ಕಮಲಾ ಕಮಲದಲ-ವಿಹಾರಿಣೀ ಶುಭ್ರಜ್ಯೋತ್ಸಾ వులశిరయామినిం ವಾಣೀಂ ವಿದ್ಯಾದಾಯಿನೀಂ NQ ಫುಲ್ಲಕುಸುಮಿತ ದ್ರುವುದಲ ಶೋಭಿನೀಂ ನಮಾಮಿ ತಾಂ ಸುಹಾಸಿನೀಂ ಸುಮಧುರ ಭಾಷಿಣೀಂ నెమమి రెమెలాం లమెలాం ಸುಖದಾಂ ವರದಾಂ ಮಾತರಂ I 2 I ಅತುಲಾಂ ಸುಜಲಾಂ ಸುಫಲಾಂ ಮಾತರಂ I $ I ಕೋಟಿಕೋಟಿ ಕಂಠ ಕಲಕಲ ನಿನಾದ _ ಶ್ಯಾಮಲಾಂ ಸರಲಾಂ ಸುಸ್ಮಿತಾಂ శెరాలి భూషిరాం ಕೋಟಿ ಕೋಟಿ ಭುಜೈರ್ಧೃತ ಖರ ಧರಣೀಂ ಭರಣೀಂ ಮಾತರಂ I 6 I ಕರವಾಲೇ ಅಬಲಾ ಕೆನೋ ಮಾ ಏತೋ ಬಲೇ GateWay బడెబల ధారిణిం నెమోమి ತಾರಿಣೀಂ ರಿಪುದಲವಾರಿಣೀಂ ಮಾತರಾಂ I 3 I విద్యా ತುಮಿ ಧರ್ಮ ತುಮಿ ತುಮಿ ತುಮಿ ಮರ್ಮ ತ್ವಂ ಹಿ ಪ್ರಾಣಾಃ ಶರೀರೇ ಬಾಹುತೇ ತುಮಿ ಮಾ ಶಕಿ ಬಂಕಿವುಚಂದ್ರಚಟರ್ಜಿ - ShareChat 🧠 ಸಾಮಾನ್ಯ ಜ್ಞಾನ & ಕರೆಂಟ್ ಅಫೇರ್ಸ್ 🧠 - ವಂದೇ ಮಾತರಂ ಪೂರ್ಣಪಾಠ ಇದು ಹೃದಯೇ ತುಮಿ ಮಾ ಭಕಕಿ ವಂದೇಮಾತರಂ ತೋ ಮಾರಯಿ ಪ್ರತಿಮಾ ಗಡಿ ಸುಜಲಾಂ ಸುಫಲಾಂ ಮಲಯಜ ಮಂದಿರೇ ಮಂದಿರೇ I 4 I ಶೀತಲಾಂ ಸಸ್ಯ ಶ್ಯಾಮಲಾಂ ಮಾತರಂ I ] I ತ್ವಂ ಹಿ ದುರ್ಗಾ ದಶ ಪ್ರಹರಣಧಾರಿಣೀ ಕಮಲಾ ಕಮಲದಲ-ವಿಹಾರಿಣೀ ಶುಭ್ರಜ್ಯೋತ್ಸಾ వులశిరయామినిం ವಾಣೀಂ ವಿದ್ಯಾದಾಯಿನೀಂ NQ ಫುಲ್ಲಕುಸುಮಿತ ದ್ರುವುದಲ ಶೋಭಿನೀಂ ನಮಾಮಿ ತಾಂ ಸುಹಾಸಿನೀಂ ಸುಮಧುರ ಭಾಷಿಣೀಂ నెమమి రెమెలాం లమెలాం ಸುಖದಾಂ ವರದಾಂ ಮಾತರಂ I 2 I ಅತುಲಾಂ ಸುಜಲಾಂ ಸುಫಲಾಂ ಮಾತರಂ I $ I ಕೋಟಿಕೋಟಿ ಕಂಠ ಕಲಕಲ ನಿನಾದ _ ಶ್ಯಾಮಲಾಂ ಸರಲಾಂ ಸುಸ್ಮಿತಾಂ శెరాలి భూషిరాం ಕೋಟಿ ಕೋಟಿ ಭುಜೈರ್ಧೃತ ಖರ ಧರಣೀಂ ಭರಣೀಂ ಮಾತರಂ I 6 I ಕರವಾಲೇ ಅಬಲಾ ಕೆನೋ ಮಾ ಏತೋ ಬಲೇ GateWay బడెబల ధారిణిం నెమోమి ತಾರಿಣೀಂ ರಿಪುದಲವಾರಿಣೀಂ ಮಾತರಾಂ I 3 I విద్యా ತುಮಿ ಧರ್ಮ ತುಮಿ ತುಮಿ ತುಮಿ ಮರ್ಮ ತ್ವಂ ಹಿ ಪ್ರಾಣಾಃ ಶರೀರೇ ಬಾಹುತೇ ತುಮಿ ಮಾ ಶಕಿ ಬಂಕಿವುಚಂದ್ರಚಟರ್ಜಿ ವಂದೇ ಮಾತರಂ ಪೂರ್ಣಪಾಠ ಇದು ಹೃದಯೇ ತುಮಿ ಮಾ ಭಕಕಿ ವಂದೇಮಾತರಂ ತೋ ಮಾರಯಿ ಪ್ರತಿಮಾ ಗಡಿ ಸುಜಲಾಂ ಸುಫಲಾಂ ಮಲಯಜ ಮಂದಿರೇ ಮಂದಿರೇ I 4 I ಶೀತಲಾಂ ಸಸ್ಯ ಶ್ಯಾಮಲಾಂ ಮಾತರಂ I ] I ತ್ವಂ ಹಿ ದುರ್ಗಾ ದಶ ಪ್ರಹರಣಧಾರಿಣೀ ಕಮಲಾ ಕಮಲದಲ-ವಿಹಾರಿಣೀ ಶುಭ್ರಜ್ಯೋತ್ಸಾ వులశిరయామినిం ವಾಣೀಂ ವಿದ್ಯಾದಾಯಿನೀಂ NQ ಫುಲ್ಲಕುಸುಮಿತ ದ್ರುವುದಲ ಶೋಭಿನೀಂ ನಮಾಮಿ ತಾಂ ಸುಹಾಸಿನೀಂ ಸುಮಧುರ ಭಾಷಿಣೀಂ నెమమి రెమెలాం లమెలాం ಸುಖದಾಂ ವರದಾಂ ಮಾತರಂ I 2 I ಅತುಲಾಂ ಸುಜಲಾಂ ಸುಫಲಾಂ ಮಾತರಂ I $ I ಕೋಟಿಕೋಟಿ ಕಂಠ ಕಲಕಲ ನಿನಾದ _ ಶ್ಯಾಮಲಾಂ ಸರಲಾಂ ಸುಸ್ಮಿತಾಂ శెరాలి భూషిరాం ಕೋಟಿ ಕೋಟಿ ಭುಜೈರ್ಧೃತ ಖರ ಧರಣೀಂ ಭರಣೀಂ ಮಾತರಂ I 6 I ಕರವಾಲೇ ಅಬಲಾ ಕೆನೋ ಮಾ ಏತೋ ಬಲೇ GateWay బడెబల ధారిణిం నెమోమి ತಾರಿಣೀಂ ರಿಪುದಲವಾರಿಣೀಂ ಮಾತರಾಂ I 3 I విద్యా ತುಮಿ ಧರ್ಮ ತುಮಿ ತುಮಿ ತುಮಿ ಮರ್ಮ ತ್ವಂ ಹಿ ಪ್ರಾಣಾಃ ಶರೀರೇ ಬಾಹುತೇ ತುಮಿ ಮಾ ಶಕಿ ಬಂಕಿವುಚಂದ್ರಚಟರ್ಜಿ - ShareChat](https://cdn4.sharechat.com/bd5223f_s1w/compressed_gm_40_img_841207_29c2c8c2_1771988839788_sc.jpg?tenant=sc&referrer=user-profile-service%2FrequestType50&f=788_sc.jpg)

