...VIJAY...ONLY GK...
ShareChat
click to see wallet page
@304643974
304643974
...VIJAY...ONLY GK...
@304643974
ಐ ಲವ್ ಶೇರ್ ಚಾಟ್
#ಯುವ ಅಧಿವೇಶನ 📋📝💐
ಯುವ ಅಧಿವೇಶನ 📋📝💐 - ಯುವ ಅಧಿವೇಶನ 6 ಮಾರ್ಚ್ ರಿಂದ 27 ಮಾರ್ಚ್, 2026 ರವರೆಗೆ ' ಕಾರ್ಯಕಲಾಪಗಳ ಚರ್ಚೆಯ ವಿಷಯ ಪಟ್ಟಿ . 1) ನಮ್ಮ ರಾಜ್ಯದ ಎಲ್ಲಾ ಇಲಾಖೆಗಳಲ್ಲಿ ಖಾಲಿ ಇರುವ 2.84 ಲಕ್ಷ ಸರ್ಕಾರಿ ಹುದ್ದೆಗಳನ್ನು ಸಂಪೂರ್ಣವಾಗಿ ' ಭರ್ತಿ ಮಾಡಿಕೊಳ್ಳಬೇಕು. ಎಲ್ಲಾ 2) ಕೇಂದ್ರ ಸರ್ಕಾರದ ఇలావిగళల్లి ఖాలి ఇరువె . 9.64 ಲಕ್ಷ ಸರ್ಕಾರಿ ಹುದ್ದೆಗಳನ್ನು ಸಂಪೂರ್ಣವಾಗಿ ' భకిF మోదిపిళబిిపె: 3) KPSC, KEA, KSP ಹಾಗೂ ಶಿಕ್ಷಣ ಇಲಾಖೆ ಸೇರಿದಂತೆ ವಿವಿಧ ನೇಮಕಾತಿ ಪ್ರಾಧಿಕಾರಗಳು ಪ್ರತಿ ವರ್ಷ' ಖಾಲಿ ಇರುವ ಹುದ್ದೆಗಳ ಸಂಖ್ಯೆ ಹಾಗೂ ವಾರ್ಷಿಕ ` ಕ್ಯಾಲೆಂಡರನ್ನು ಪ್ರಕಟಿಸಿ ಅದರ ಪ್ರಕಾರ ನಿಗದಿತ ವೇಳಾಪಟ್ಟಿಯಂತೆ ನೇಮಕಾತಿ ಮಾಡಿಕೊಳ್ಳಬೇಕು :. ಎಲ್ಲಾ 4) UPSC, CSE ~e60o3 ಪರೀಕ್ಷೆಗಳನ್ನು ಕನ್ನಡ ಭಾಷೆಯಲ್ಲಿಯೂ ನಡೆಸಬೇಕು. 5) ಎಲ್ಲಾ ನೇಮಕಾತಿ ಪ್ರಕ್ರಿಯೆಗಳಲ್ಲಿ ಪಾರದರ್ಶಕತೆ ಇರಬೇಕು ಪರೀಕ್ಷಾ ಎಲ್ಲಾ ರೀತಿಯ ' ಅಕ್ರಮಗಳನ್ನು ತಡೆಗಟ್ಟಬೇಕು . ಮತ್ತು ದುಬಾರಿ ಅರ್ಜಿ ಶುಲ್ಕವನ್ನು ಕೈಬಿಡಬೇಕು: ಯುವ ಅಧಿವೇಶನ 6 ಮಾರ್ಚ್ ರಿಂದ 27 ಮಾರ್ಚ್, 2026 ರವರೆಗೆ ' ಕಾರ್ಯಕಲಾಪಗಳ ಚರ್ಚೆಯ ವಿಷಯ ಪಟ್ಟಿ . 1) ನಮ್ಮ ರಾಜ್ಯದ ಎಲ್ಲಾ ಇಲಾಖೆಗಳಲ್ಲಿ ಖಾಲಿ ಇರುವ 2.84 ಲಕ್ಷ ಸರ್ಕಾರಿ ಹುದ್ದೆಗಳನ್ನು ಸಂಪೂರ್ಣವಾಗಿ ' ಭರ್ತಿ ಮಾಡಿಕೊಳ್ಳಬೇಕು. ಎಲ್ಲಾ 2) ಕೇಂದ್ರ ಸರ್ಕಾರದ ఇలావిగళల్లి ఖాలి ఇరువె . 9.64 ಲಕ್ಷ ಸರ್ಕಾರಿ ಹುದ್ದೆಗಳನ್ನು ಸಂಪೂರ್ಣವಾಗಿ ' భకిF మోదిపిళబిిపె: 3) KPSC, KEA, KSP ಹಾಗೂ ಶಿಕ್ಷಣ ಇಲಾಖೆ ಸೇರಿದಂತೆ ವಿವಿಧ ನೇಮಕಾತಿ ಪ್ರಾಧಿಕಾರಗಳು ಪ್ರತಿ ವರ್ಷ' ಖಾಲಿ ಇರುವ ಹುದ್ದೆಗಳ ಸಂಖ್ಯೆ ಹಾಗೂ ವಾರ್ಷಿಕ ` ಕ್ಯಾಲೆಂಡರನ್ನು ಪ್ರಕಟಿಸಿ ಅದರ ಪ್ರಕಾರ ನಿಗದಿತ ವೇಳಾಪಟ್ಟಿಯಂತೆ ನೇಮಕಾತಿ ಮಾಡಿಕೊಳ್ಳಬೇಕು :. ಎಲ್ಲಾ 4) UPSC, CSE ~e60o3 ಪರೀಕ್ಷೆಗಳನ್ನು ಕನ್ನಡ ಭಾಷೆಯಲ್ಲಿಯೂ ನಡೆಸಬೇಕು. 5) ಎಲ್ಲಾ ನೇಮಕಾತಿ ಪ್ರಕ್ರಿಯೆಗಳಲ್ಲಿ ಪಾರದರ್ಶಕತೆ ಇರಬೇಕು ಪರೀಕ್ಷಾ ಎಲ್ಲಾ ರೀತಿಯ ' ಅಕ್ರಮಗಳನ್ನು ತಡೆಗಟ್ಟಬೇಕು . ಮತ್ತು ದುಬಾರಿ ಅರ್ಜಿ ಶುಲ್ಕವನ್ನು ಕೈಬಿಡಬೇಕು: - ShareChat
#ಹುದ್ದೆ ಭರ್ತಿಗೆ ಸರ್ಕಾರ ಮೊದಲ ಹೆಜ್ಜೆ 📝💐📋
ಹುದ್ದೆ ಭರ್ತಿಗೆ ಸರ್ಕಾರ ಮೊದಲ ಹೆಜ್ಜೆ 📝💐📋 - ShareChat
#💐 ಸೋಮವಾರದ ಶುಭಾಶಯಗಳು things happen to good people who wait, who have a lot of patience" "ತಾಳ್ಮೆಯಿಂದ ಕಾಯುವ ಸಾಮರ್ಥ್ಯ ಇರುವ ಒಳ್ಳೆ ವ್ಯಕ್ತಿಗೆ ಒಳ್ಳೆಯದೇ ಆಗುತ್ತದೆ "
💐 ಸೋಮವಾರದ ಶುಭಾಶಯಗಳು - DHEAIIII INDI DHEAIIII INDI - ShareChat
#ಹೊಸ ಯೋಜನೆ🎊📋📝 #🧠 ಸಾಮಾನ್ಯ ಜ್ಞಾನ & ಕರೆಂಟ್ ಅಫೇರ್ಸ್ 🧠 Scheme in news ✍️ ಮೇರಾ ಗಾಂವ್ ಮೇರಿ ದರೋಹರ್ ✍️ ಈ ಯೋಜನೆ ಅಡಿಯಲ್ಲಿ 4.7 ಲಕ್ಷಕ್ಕೂ ಹೆಚ್ಚು ಹಳ್ಳಿಗಳ ಸಾಂಸ್ಕೃತಿಕ ಪರಂಪರೆಯನ್ನು ನಕ್ಷೆ ಮಾಡಲಾಗಿದೆ. ✍️ ಈ ಯೋಜನೆಯನ್ನು ಸಂಸ್ಕೃತಿ ಸಚಿವಾಲಯದ ಅಡಿಯಲ್ಲಿ ಇಂದಿರಾಗಾಂಧಿ ರಾಷ್ಟ್ರೀಯ ಕಲಾ ಕೇಂದ್ರ ಜಾರಿಗೊಳಿಸಿದೆ. ✍️ ಇದನ್ನು 27 ಜುಲೈ 2023 ರಂದು ಆಜಾದಿ ಕಾ ಅಮೃತ್ ಮಹೋತ್ಸವದ ಭಾಗವಾಗಿ ಪ್ರಾರಂಭಿಸಲಾಯಿತು. ✍️ ಉದ್ದೇಶ : ಇದು ಭಾರತದ ಹಳ್ಳಿಗಳ ಸಾಂಪ್ರದಾಯಿಕ ಜ್ಞಾನ, ಆಚರಣೆ,ಸಂಪ್ರದಾಯ, ಹಬ್ಬಗಳು ಮತ್ತು ಇತರೆ ಸ್ಥಳೀಯ ಕಲಾ ಮತ್ತು ಕರಕುಶಲಗಳನ್ನು ನಕ್ಷೆ ಮಾಡುವುದು ಮತ್ತು ಅವುಗಳನ್ನು ಸಂರಕ್ಷಿಸುವುದು. ✍️ ಈ ಯೋಜನೆ ಏಳು ವಿಷಯಾಧಾರಿತ ಕಾರ್ಯಕ್ರಮಗಳನ್ನು ಒಳಗೊಂಡಿದೆ. ಕಲೆ ಮತ್ತು ಕರಕುಶಲ, ಪರಿಸರ, ಶಾಸ್ತ್ರೀಯ ಸಂಪ್ರದಾಯ, ಪುರಾಣಗಳು, ರಾಷ್ಟ್ರೀಯ ಇತಿಹಾಸ, ವಾಸ್ತುಶಿಲ್ಪ ಪರಂಪರೆ,ಮೀನುಗಾರಿಕೆ ಅಥವಾ ತೋಟಗಾರಿಕೆ ✍️ ಈ ಯೋಜನೆ ಅಡಿಯಲ್ಲಿ 6.50 ಲಕ್ಷ ಹಳ್ಳಿಗಳ ಸಾಂಸ್ಕೃತಿಕ ನಕ್ಷೆಯನ್ನು ಕೈಗೊಳ್ಳಲಾಗುತ್ತಿದೆ ಮತ್ತು ಆ ಹಳ್ಳಿಗಳನ್ನು ಸಾಂಸ್ಕೃತಿಕ ಸ್ಥಳಗಳನ್ನಾಗಿ ಮಾಡಲಾಗುವುದು.
ಹೊಸ ಯೋಜನೆ🎊📋📝 - 00 Azadi Ka Amrit Mahotsav GAON MERA MERI DHAROHAR Dear VLES Lets Celebrate the Beauty of Indian Culture and Complete the Maximum Survey of all the villages around youl ' 00 Azadi Ka Amrit Mahotsav GAON MERA MERI DHAROHAR Dear VLES Lets Celebrate the Beauty of Indian Culture and Complete the Maximum Survey of all the villages around youl ' - ShareChat
#🎓 ಪರೀಕ್ಷೆ/ಉದ್ಯೋಗ ಸೂಚನೆ 🎓 📝📋
🎓 ಪರೀಕ್ಷೆ/ಉದ್ಯೋಗ ಸೂಚನೆ 🎓 - ShareChat
#🧠 ಸಾಮಾನ್ಯ ಜ್ಞಾನ & ಕರೆಂಟ್ ಅಫೇರ್ಸ್ 🧠 places in news ✍️ ಅಂಕೋರ್ ವಾಟ್ ದೇವಾಲಯ ( ಕಾಂಬೋಡಿಯಾ ) 👉 ಇದು ವಿಶ್ವದ ಅತಿ ದೊಡ್ಡ ದೇವಾಲಯ ಸಂಕೀರ್ಣವಾಗಿದೆ.(402 ಎಕರೆ ) 👉 ಇದನ್ನು ಖಮೇರ್ ಸಾಮ್ರಾಜ್ಯದ ರಾಜ ಎರಡನೇ ಸೂರ್ಯವರ್ಮನ್ ನಿರ್ಮಿಸಿದ್ದಾನೆ. 👉 ಇದೊಂದು ಹಿಂದೂ ದೇವಾಲಯವಾಗಿದ್ದು ಭಗವಾನ್ ವಿಷ್ಣುವಿಗೆ ಅರ್ಪಿತವಾಗಿದೆ. 👉 12ನೇ ಶತಮಾನದ ಅಂತ್ಯದ ವೇಳೆಗೆ 7ನೇ ಜಯವರ್ಮನ್ ಇದನ್ನು ಬೌದ್ಧ ದೇವಾಲಯವಾಗಿ ಪರಿವರ್ತಿಸಿದ. 👉 ಈ ದೇವಾಲಯವನ್ನು ನವೆಂಬರ್ 2023 ರಲ್ಲಿ ವಿಶ್ವದ ಎಂಟನೇ ಅದ್ಭುತವೆಂದು ಘೋಷಿಸಲಾಯಿತು. 👉 ಈ ದೇವಾಲಯವನ್ನು 1992 ರಲ್ಲಿ ಯುನೆಸ್ಕೋ ಪಾರಂಪರಿಕ ಪಟ್ಟಿಗೆ ಸೇರಿಸಲಾಗಿದೆ. 📌 Note 👉 ಅಂಕೋರ್ ಇದು ಖಮೇರ್ ಮನೆತನದ ರಾಜಧಾನಿಯಾಗಿತ್ತು. 📌 ಅಂಕೋರ್ ಹಳೆಯ ಹೆಸರು ಯಶೋಧಪುರ. 📌 ಥೈಲ್ಯಾಂಡನ ಹಳೆಯ ಹೆಸರು ಸಿಯೋಮ್.
🧠 ಸಾಮಾನ್ಯ ಜ್ಞಾನ & ಕರೆಂಟ್ ಅಫೇರ್ಸ್ 🧠 - ShareChat
#🎓 ಪರೀಕ್ಷೆ/ಉದ್ಯೋಗ ಸೂಚನೆ 🎓
🎓 ಪರೀಕ್ಷೆ/ಉದ್ಯೋಗ ಸೂಚನೆ 🎓 - ShareChat
#🧠 ಸಾಮಾನ್ಯ ಜ್ಞಾನ & ಕರೆಂಟ್ ಅಫೇರ್ಸ್ 🧠
🧠 ಸಾಮಾನ್ಯ ಜ್ಞಾನ & ಕರೆಂಟ್ ಅಫೇರ್ಸ್ 🧠 - ವಂದೇ ಮಾತರಂ ಪೂರ್ಣಪಾಠ ಇದು ಹೃದಯೇ ತುಮಿ ಮಾ ಭಕಕಿ ವಂದೇಮಾತರಂ ತೋ ಮಾರಯಿ ಪ್ರತಿಮಾ ಗಡಿ ಸುಜಲಾಂ ಸುಫಲಾಂ ಮಲಯಜ ಮಂದಿರೇ ಮಂದಿರೇ I 4 I ಶೀತಲಾಂ ಸಸ್ಯ ಶ್ಯಾಮಲಾಂ ಮಾತರಂ I ] I ತ್ವಂ ಹಿ ದುರ್ಗಾ ದಶ ಪ್ರಹರಣಧಾರಿಣೀ ಕಮಲಾ ಕಮಲದಲ-ವಿಹಾರಿಣೀ ಶುಭ್ರಜ್ಯೋತ್ಸಾ వులశిరయామినిం ವಾಣೀಂ ವಿದ್ಯಾದಾಯಿನೀಂ  NQ ಫುಲ್ಲಕುಸುಮಿತ ದ್ರುವುದಲ ಶೋಭಿನೀಂ ನಮಾಮಿ ತಾಂ ಸುಹಾಸಿನೀಂ ಸುಮಧುರ ಭಾಷಿಣೀಂ నెమమి రెమెలాం లమెలాం ಸುಖದಾಂ ವರದಾಂ ಮಾತರಂ I 2 I ಅತುಲಾಂ ಸುಜಲಾಂ ಸುಫಲಾಂ ಮಾತರಂ I $ I ಕೋಟಿಕೋಟಿ ಕಂಠ ಕಲಕಲ ನಿನಾದ _ ಶ್ಯಾಮಲಾಂ ಸರಲಾಂ ಸುಸ್ಮಿತಾಂ శెరాలి భూషిరాం ಕೋಟಿ ಕೋಟಿ ಭುಜೈರ್ಧೃತ ಖರ ಧರಣೀಂ ಭರಣೀಂ ಮಾತರಂ I 6 I ಕರವಾಲೇ ಅಬಲಾ ಕೆನೋ ಮಾ ಏತೋ ಬಲೇ GateWay బడెబల ధారిణిం నెమోమి ತಾರಿಣೀಂ ರಿಪುದಲವಾರಿಣೀಂ ಮಾತರಾಂ I 3 I విద్యా ತುಮಿ ಧರ್ಮ ತುಮಿ ತುಮಿ ತುಮಿ ಮರ್ಮ ತ್ವಂ ಹಿ ಪ್ರಾಣಾಃ ಶರೀರೇ ಬಾಹುತೇ ತುಮಿ ಮಾ ಶಕಿ ಬಂಕಿವುಚಂದ್ರಚಟರ್ಜಿ ವಂದೇ ಮಾತರಂ ಪೂರ್ಣಪಾಠ ಇದು ಹೃದಯೇ ತುಮಿ ಮಾ ಭಕಕಿ ವಂದೇಮಾತರಂ ತೋ ಮಾರಯಿ ಪ್ರತಿಮಾ ಗಡಿ ಸುಜಲಾಂ ಸುಫಲಾಂ ಮಲಯಜ ಮಂದಿರೇ ಮಂದಿರೇ I 4 I ಶೀತಲಾಂ ಸಸ್ಯ ಶ್ಯಾಮಲಾಂ ಮಾತರಂ I ] I ತ್ವಂ ಹಿ ದುರ್ಗಾ ದಶ ಪ್ರಹರಣಧಾರಿಣೀ ಕಮಲಾ ಕಮಲದಲ-ವಿಹಾರಿಣೀ ಶುಭ್ರಜ್ಯೋತ್ಸಾ వులశిరయామినిం ವಾಣೀಂ ವಿದ್ಯಾದಾಯಿನೀಂ  NQ ಫುಲ್ಲಕುಸುಮಿತ ದ್ರುವುದಲ ಶೋಭಿನೀಂ ನಮಾಮಿ ತಾಂ ಸುಹಾಸಿನೀಂ ಸುಮಧುರ ಭಾಷಿಣೀಂ నెమమి రెమెలాం లమెలాం ಸುಖದಾಂ ವರದಾಂ ಮಾತರಂ I 2 I ಅತುಲಾಂ ಸುಜಲಾಂ ಸುಫಲಾಂ ಮಾತರಂ I $ I ಕೋಟಿಕೋಟಿ ಕಂಠ ಕಲಕಲ ನಿನಾದ _ ಶ್ಯಾಮಲಾಂ ಸರಲಾಂ ಸುಸ್ಮಿತಾಂ శెరాలి భూషిరాం ಕೋಟಿ ಕೋಟಿ ಭುಜೈರ್ಧೃತ ಖರ ಧರಣೀಂ ಭರಣೀಂ ಮಾತರಂ I 6 I ಕರವಾಲೇ ಅಬಲಾ ಕೆನೋ ಮಾ ಏತೋ ಬಲೇ GateWay బడెబల ధారిణిం నెమోమి ತಾರಿಣೀಂ ರಿಪುದಲವಾರಿಣೀಂ ಮಾತರಾಂ I 3 I విద్యా ತುಮಿ ಧರ್ಮ ತುಮಿ ತುಮಿ ತುಮಿ ಮರ್ಮ ತ್ವಂ ಹಿ ಪ್ರಾಣಾಃ ಶರೀರೇ ಬಾಹುತೇ ತುಮಿ ಮಾ ಶಕಿ ಬಂಕಿವುಚಂದ್ರಚಟರ್ಜಿ - ShareChat
#🧠 ಸಾಮಾನ್ಯ ಜ್ಞಾನ & ಕರೆಂಟ್ ಅಫೇರ್ಸ್ 🧠 scheme in news ✍️ ಸೇತುಬಂಧ ವಿದ್ವಾನ್ ಯೋಜನೆ ( Setubandha scholar scheme ) 👉 ಈ ಯೋಜನೆಯನ್ನು ಶಿಕ್ಷಣ ಸಚಿವಾಲಯ ಹಾಗೂ ಕೇಂದ್ರ ಸಂಸ್ಕೃತಿ ವಿಶ್ವವಿದ್ಯಾಲಯದ ಭಾರತೀಯ ಜ್ಞಾನ ವ್ಯವಸ್ತೆಗಳ ಸಹಭಾಗಿತ್ವದಲ್ಲಿ ಪ್ರಾರಂಭಿಸಿದೆ. 👉 ಉದ್ದೇಶ : ಸಾಂಪ್ರದಾಯಿಕ ಗುರುಕುಲ ಕಲಿಕೆಯು ಆಧುನಿಕ ಸಂಶೋಧನೆಯೊಂದಿಗೆ ಸಂಯೋಜಿಸುವುದು ಮತ್ತು ಉನ್ನತ ಶಿಕ್ಷಣದಲ್ಲಿ ಭಾರತೀಯ ಜ್ಞಾನ ವ್ಯವಸ್ಥೆಗಳನ್ನು ( Indian knowledge system ) ಮುಖ್ಯ ವಾಹಿನಿಗೆ ತರುವುದು. 👉 ಈ ಯೋಜನೆಯು ಸ್ನಾತಕೋತ್ತರ ಪದವಿ ಮತ್ತು ಡಾಕ್ಟರೇಟ್ ಸಂಶೋಧನೆಗೆ ದೇಶದ ಪ್ರತಿಷ್ಠಿತ IIT ಸಂಸ್ಥೆಗಳಲ್ಲಿ ದಾಖಲಾತಿಗೆ ಪ್ರೋತ್ಸಾಹಿಸುತ್ತದೆ. 👉 ಅರ್ಹತೆ : 1) ಮಾನ್ಯತೆ ಪಡೆದ ಗುರುಕುಲದಲ್ಲಿ ಕನಿಷ್ಠ ಐದು ವರ್ಷ ಕಲಿತು ಶಾಸ್ತ್ರ ಮತ್ತು ಸಾಂಪ್ರದಾಯಿಕ ಜ್ಞಾನ ಹೊಂದಿರಬೇಕು. 2) ವಯಸ್ಸಿನಮಿತಿ : 32 ವಯಸ್ಸಿಗಿಂತ ಕಡಿಮೆ. 3) ಯಾವುದೇ ಪದವಿ ಅಗತ್ಯವಿಲ್ಲ. 👉 ಸ್ನಾತಕೋತ್ತರ ಪದವಿಗೆ ಆಯ್ಕೆಯಾದವರು ತಿಂಗಳಿಗೆ 40,000 ಫೆಲೋಶಿಪ್ ಮತ್ತು ವಾರ್ಷಿಕ 1 ಲಕ್ಷ ಸಂಶೋಧನಾ ಅನುದಾನ ಪಡೆಯುತ್ತಾರೆ. 👉 ಪಿಎಚ್‍ಡಿ ಅಡಿಯಲ್ಲಿ ಬರುವವರು ತಿಂಗಳಿಗೆ 65000 ಫೆಲೋಶಿಪ್ ಮತ್ತು ವರ್ಷಕ್ಕೆ 2 ಲಕ್ಷ ಸಂಶೋಧನಾ ಅನುದಾನ ಪಡೆಯುತ್ತಾರೆ. 👉 ಸೇತುಬಂಧ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದು.
🧠 ಸಾಮಾನ್ಯ ಜ್ಞಾನ & ಕರೆಂಟ್ ಅಫೇರ್ಸ್ 🧠 - ShareChat
#India - UK🤝🎉 (Free Trade Agreements)
India - UK🤝🎉 (Free Trade Agreements) - my GOV Indid-UK FTA In Action     UK Rolls Out The Red Carpet for Made in India J&K Pashmina shawls HIMACHAL UTTARAKHAND Basmati rice; PRADESH Basmati rice Kashmiri Saffron Basmati rice Kashmir Willow Bats UTTAR PRADESH BIHAR PUNJAB Sikki Grass Toys Meerut Sports Goods Jalandhar Sports Goods  Bhagalpur silk Khurja Pottery Basmati rice Makhanal Agra & Kanpur Leather Shahi Litchi Basmati rice DELHI Basmati rice TRIPURA Natural & RAJASTHAN Processed Rubber Jaipur Gemstone  Jewellery WEST BENGAL GUJARAT Baluichari sarees Bandhini Surat textiles Darjeeling Tea Morbi Ceramics Natugram Dolls  Surat Diamonds Shantiniketan TELANGANA Leather IT Services MAHARASHTRA Kolhapuri Footwear ANDHRA PRADESH IT Services Araku Coffee; Turmeric Textile/Clothing| AEr| Products TAMIL NADU KARNATAKA KERALA sports Goods Channapatna Natural & Kanchipuram sarees Toys Processed Rubber Tiruppur knitwear . Gm Juk ullcry Turmeric Turmeric serunces Thanjavur Dolls Tove Vellore Chappals Ceramics Leather Footwean IT Services Ruborr ' my GOV Indid-UK FTA In Action     UK Rolls Out The Red Carpet for Made in India J&K Pashmina shawls HIMACHAL UTTARAKHAND Basmati rice; PRADESH Basmati rice Kashmiri Saffron Basmati rice Kashmir Willow Bats UTTAR PRADESH BIHAR PUNJAB Sikki Grass Toys Meerut Sports Goods Jalandhar Sports Goods  Bhagalpur silk Khurja Pottery Basmati rice Makhanal Agra & Kanpur Leather Shahi Litchi Basmati rice DELHI Basmati rice TRIPURA Natural & RAJASTHAN Processed Rubber Jaipur Gemstone  Jewellery WEST BENGAL GUJARAT Baluichari sarees Bandhini Surat textiles Darjeeling Tea Morbi Ceramics Natugram Dolls  Surat Diamonds Shantiniketan TELANGANA Leather IT Services MAHARASHTRA Kolhapuri Footwear ANDHRA PRADESH IT Services Araku Coffee; Turmeric Textile/Clothing| AEr| Products TAMIL NADU KARNATAKA KERALA sports Goods Channapatna Natural & Kanchipuram sarees Toys Processed Rubber Tiruppur knitwear . Gm Juk ullcry Turmeric Turmeric serunces Thanjavur Dolls Tove Vellore Chappals Ceramics Leather Footwean IT Services Ruborr ' - ShareChat