#🧠 ಸಾಮಾನ್ಯ ಜ್ಞಾನ & ಕರೆಂಟ್ ಅಫೇರ್ಸ್ 🧠 scheme in news
✍️ ಸೇತುಬಂಧ ವಿದ್ವಾನ್ ಯೋಜನೆ ( Setubandha scholar scheme )
👉 ಈ ಯೋಜನೆಯನ್ನು ಶಿಕ್ಷಣ ಸಚಿವಾಲಯ ಹಾಗೂ ಕೇಂದ್ರ ಸಂಸ್ಕೃತಿ ವಿಶ್ವವಿದ್ಯಾಲಯದ ಭಾರತೀಯ ಜ್ಞಾನ ವ್ಯವಸ್ತೆಗಳ ಸಹಭಾಗಿತ್ವದಲ್ಲಿ ಪ್ರಾರಂಭಿಸಿದೆ.
👉 ಉದ್ದೇಶ : ಸಾಂಪ್ರದಾಯಿಕ ಗುರುಕುಲ ಕಲಿಕೆಯು ಆಧುನಿಕ ಸಂಶೋಧನೆಯೊಂದಿಗೆ ಸಂಯೋಜಿಸುವುದು ಮತ್ತು ಉನ್ನತ ಶಿಕ್ಷಣದಲ್ಲಿ ಭಾರತೀಯ ಜ್ಞಾನ ವ್ಯವಸ್ಥೆಗಳನ್ನು ( Indian knowledge system ) ಮುಖ್ಯ ವಾಹಿನಿಗೆ ತರುವುದು.
👉 ಈ ಯೋಜನೆಯು ಸ್ನಾತಕೋತ್ತರ ಪದವಿ ಮತ್ತು ಡಾಕ್ಟರೇಟ್ ಸಂಶೋಧನೆಗೆ ದೇಶದ ಪ್ರತಿಷ್ಠಿತ IIT ಸಂಸ್ಥೆಗಳಲ್ಲಿ ದಾಖಲಾತಿಗೆ ಪ್ರೋತ್ಸಾಹಿಸುತ್ತದೆ.
👉 ಅರ್ಹತೆ :
1) ಮಾನ್ಯತೆ ಪಡೆದ ಗುರುಕುಲದಲ್ಲಿ ಕನಿಷ್ಠ ಐದು ವರ್ಷ ಕಲಿತು ಶಾಸ್ತ್ರ ಮತ್ತು ಸಾಂಪ್ರದಾಯಿಕ ಜ್ಞಾನ ಹೊಂದಿರಬೇಕು.
2) ವಯಸ್ಸಿನಮಿತಿ : 32 ವಯಸ್ಸಿಗಿಂತ ಕಡಿಮೆ.
3) ಯಾವುದೇ ಪದವಿ ಅಗತ್ಯವಿಲ್ಲ.
👉 ಸ್ನಾತಕೋತ್ತರ ಪದವಿಗೆ ಆಯ್ಕೆಯಾದವರು ತಿಂಗಳಿಗೆ 40,000 ಫೆಲೋಶಿಪ್ ಮತ್ತು ವಾರ್ಷಿಕ 1 ಲಕ್ಷ ಸಂಶೋಧನಾ ಅನುದಾನ ಪಡೆಯುತ್ತಾರೆ.
👉 ಪಿಎಚ್ಡಿ ಅಡಿಯಲ್ಲಿ ಬರುವವರು ತಿಂಗಳಿಗೆ 65000 ಫೆಲೋಶಿಪ್ ಮತ್ತು ವರ್ಷಕ್ಕೆ 2 ಲಕ್ಷ ಸಂಶೋಧನಾ ಅನುದಾನ ಪಡೆಯುತ್ತಾರೆ.
👉 ಸೇತುಬಂಧ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದು.
#🧠 ಸಾಮಾನ್ಯ ಜ್ಞಾನ & ಕರೆಂಟ್ ಅಫೇರ್ಸ್ 🧠 Science and Technology
✍️ CRIB a new blood group
👉 ಇದೊಂದು ವಿಶೇಷ ಮತ್ತು ಹೊಸ ರಕ್ತದ ಗುಂಪಾಗಿದ್ದು ಕರ್ನಾಟಕದ ಕೋಲಾರ ಜಿಲ್ಲೆಯ ಮಹಿಳೆಯಲ್ಲಿ ಕಂಡುಬಂದಿದೆ.
👉 ಇತ್ತೀಚೆಗೆ ಇಟಲಿಯ ಮಿಲನ್ ನಲ್ಲಿ ನಡೆದ ಅಂತಾರಾಷ್ಟ್ರೀಯ ರಕ್ತ ವರ್ಗಾವಣೆ ಸೊಸೈಟಿಯ 35ನೇ ಪ್ರಾದೇಶಿಕ ಕಾಂಗ್ರೆಸ್ ನಲ್ಲಿ ಈ ಹೊಸ ರಕ್ತದ ಗುಂಪನ್ನು ಘೋಷಿಸಲಾಯಿತು.
👉 ವಿಜ್ಞಾನಿಗಳು ಒಟ್ಟು 10 ತಿಂಗಳ ಸಂಶೋಧನೆ ನಂತರ ಈ ಹೊಸ ಗುಂಪನ್ನು ಗುರುತಿಸಿದರು.
👉 CRIB full form : Cromer India and Bangalore
👉 ಯಾವುದು ಅಪರೂಪದ ರಕ್ತದ ಗುಂಪು?
ಒಬ್ಬ ವ್ಯಕ್ತಿಯ ರಕ್ತದ ಪ್ರಕಾರವು ಜನಸಂಖ್ಯೆಯಲ್ಲಿ ಕೇವಲ 0.1% ರಷ್ಟು ಜನರಲ್ಲಿ ಮಾತ್ರ ಇದ್ದಾಗ ಅದನ್ನು ಅಪರೂಪದ ರಕ್ತದ ಗುಂಪು ಎಂದು ಹೇಳುತ್ತೇವೆ.
👉 ರಕ್ತದ ಗುಂಪಿನ ನಾಮಕರಣ ಅಂತರಾಷ್ಟ್ರೀಯ ರಕ್ತ ವರ್ಗಾವಣೆ ಸೊಸೈಟಿ( ISBT )ನಿರ್ಧರಿಸುತ್ತೆ.
📌 NOTE
👉 International Society of Blood Transfusion ( ISBT )
👉 ಸ್ಥಾಪನೆ : 1935
👉 ಕೇಂದ್ರ ಕಚೇರಿ : ಆಮ್ಸ್ಟರ್ಡ್ಯಾಮ್ ನೆದರ್ಲ್ಯಾಂಡ್
#ಪರಿಸರ ಪ್ರೇಮ #ಪರಿಸರ🌲🍀🌿 Environment news
✍️ ಮಜುಲಿ ದ್ವೀಪ
👉 ಸುದ್ದಿಯಲ್ಲಿ ಏಕೆ : ಇತ್ತೀಚೆಗೆ ಮಜುಲಿ ದ್ವೀಪದ ಪಾತೋರಿಚುಪ್ ಗ್ರಾಮದ ಜನರು ಬ್ರಹ್ಮಪುತ್ರ ನದಿ ತೀರದ ಸವೆತವನ್ನು ತಡೆಗಟ್ಟಲು ಕಾಂಚನ ಮರಗಳನ್ನು ನೆಟ್ಟಿದ್ದಾರೆ.
✍️ ಮಜಲಿ ದ್ವೀಪದ ಬಗ್ಗೆ ಮಾಹಿತಿ
👉 ಇದು ಅಸ್ಸಾಂ ರಾಜ್ಯದ ಬ್ರಹ್ಮಪುತ್ರ ನದಿಯಲ್ಲಿರುವ ದ್ವೀಪವಾಗಿದೆ.
👉 ಇದು ಭಾರತದ ಮೊದಲ ನದಿ ದ್ವೀಪ ಜಿಲ್ಲೆಯಾಗಿದೆ (2016) ಮತ್ತು ವಿಶ್ವದ ಅತಿ ದೊಡ್ಡ ನದಿ ದ್ವೀಪವಾಗಿದೆ.
👉 ಈ ದ್ವೀಪದಲ್ಲಿ ಮಿಸ್ಸಿಂಗ್,ದಿಯೋರಿ,ಸೋನೆವಾಲ್,ಕಚಾರಿ ಎಂಬ ಬುಡಕಟ್ಟು ಜನಾಂಗಗಳು ಕಂಡುಬರುತ್ತವೆ.
👉 ಭಕ್ತಿ ಚಳುವಳಿಯ ಸಂತ ಶಂಕರದೇವ ಅವರು 16ನೇ ಶತಮಾನದಲ್ಲಿ ನವ ವೈಷ್ಣವ ಪಂತವನ್ನು ಈ ದ್ವೀಪದಲ್ಲಿ ತಮ್ಮ ಶಿಷ್ಯರಾದ ಮಾಧವದೇವರೊಂದಿಗೆ ಪ್ರಾರಂಭಿಸಿದರು ಮತ್ತು ಇದನ್ನು ಕೇಂದ್ರವಾಗಿ ಮಾರ್ಪಡಿಸಿದರು.
📌 Note
👉 ಉಮಾನಂದ ದ್ವೀಪ ಇದು ವಿಶ್ವದ ಅತ್ಯಂತ ಚಿಕ್ಕ ನದಿ ದ್ವೀಪವಾಗಿದೆ.
👉 ಇದು ಅಸ್ಸಾಂನ ಗುವಾಟಿಯಲ್ಲಿ ಹರಿಯುವ ಬ್ರಹ್ಮಪುತ್ರ ನದಿಯಲ್ಲಿ ಕಂಡುಬರುತ್ತದೆ
#🏞️Pacific Ring of fire 🏞️🌲 #🧠 ಸಾಮಾನ್ಯ ಜ್ಞಾನ & ಕರೆಂಟ್ ಅಫೇರ್ಸ್ 🧠





![🧠 ಸಾಮಾನ್ಯ ಜ್ಞಾನ & ಕರೆಂಟ್ ಅಫೇರ್ಸ್ 🧠 - ವಂದೇ ಮಾತರಂ ಪೂರ್ಣಪಾಠ ಇದು ಹೃದಯೇ ತುಮಿ ಮಾ ಭಕಕಿ ವಂದೇಮಾತರಂ ತೋ ಮಾರಯಿ ಪ್ರತಿಮಾ ಗಡಿ ಸುಜಲಾಂ ಸುಫಲಾಂ ಮಲಯಜ ಮಂದಿರೇ ಮಂದಿರೇ I 4 I ಶೀತಲಾಂ ಸಸ್ಯ ಶ್ಯಾಮಲಾಂ ಮಾತರಂ I ] I ತ್ವಂ ಹಿ ದುರ್ಗಾ ದಶ ಪ್ರಹರಣಧಾರಿಣೀ ಕಮಲಾ ಕಮಲದಲ-ವಿಹಾರಿಣೀ ಶುಭ್ರಜ್ಯೋತ್ಸಾ వులశిరయామినిం ವಾಣೀಂ ವಿದ್ಯಾದಾಯಿನೀಂ NQ ಫುಲ್ಲಕುಸುಮಿತ ದ್ರುವುದಲ ಶೋಭಿನೀಂ ನಮಾಮಿ ತಾಂ ಸುಹಾಸಿನೀಂ ಸುಮಧುರ ಭಾಷಿಣೀಂ నెమమి రెమెలాం లమెలాం ಸುಖದಾಂ ವರದಾಂ ಮಾತರಂ I 2 I ಅತುಲಾಂ ಸುಜಲಾಂ ಸುಫಲಾಂ ಮಾತರಂ I $ I ಕೋಟಿಕೋಟಿ ಕಂಠ ಕಲಕಲ ನಿನಾದ _ ಶ್ಯಾಮಲಾಂ ಸರಲಾಂ ಸುಸ್ಮಿತಾಂ శెరాలి భూషిరాం ಕೋಟಿ ಕೋಟಿ ಭುಜೈರ್ಧೃತ ಖರ ಧರಣೀಂ ಭರಣೀಂ ಮಾತರಂ I 6 I ಕರವಾಲೇ ಅಬಲಾ ಕೆನೋ ಮಾ ಏತೋ ಬಲೇ GateWay బడెబల ధారిణిం నెమోమి ತಾರಿಣೀಂ ರಿಪುದಲವಾರಿಣೀಂ ಮಾತರಾಂ I 3 I విద్యా ತುಮಿ ಧರ್ಮ ತುಮಿ ತುಮಿ ತುಮಿ ಮರ್ಮ ತ್ವಂ ಹಿ ಪ್ರಾಣಾಃ ಶರೀರೇ ಬಾಹುತೇ ತುಮಿ ಮಾ ಶಕಿ ಬಂಕಿವುಚಂದ್ರಚಟರ್ಜಿ ವಂದೇ ಮಾತರಂ ಪೂರ್ಣಪಾಠ ಇದು ಹೃದಯೇ ತುಮಿ ಮಾ ಭಕಕಿ ವಂದೇಮಾತರಂ ತೋ ಮಾರಯಿ ಪ್ರತಿಮಾ ಗಡಿ ಸುಜಲಾಂ ಸುಫಲಾಂ ಮಲಯಜ ಮಂದಿರೇ ಮಂದಿರೇ I 4 I ಶೀತಲಾಂ ಸಸ್ಯ ಶ್ಯಾಮಲಾಂ ಮಾತರಂ I ] I ತ್ವಂ ಹಿ ದುರ್ಗಾ ದಶ ಪ್ರಹರಣಧಾರಿಣೀ ಕಮಲಾ ಕಮಲದಲ-ವಿಹಾರಿಣೀ ಶುಭ್ರಜ್ಯೋತ್ಸಾ వులశిరయామినిం ವಾಣೀಂ ವಿದ್ಯಾದಾಯಿನೀಂ NQ ಫುಲ್ಲಕುಸುಮಿತ ದ್ರುವುದಲ ಶೋಭಿನೀಂ ನಮಾಮಿ ತಾಂ ಸುಹಾಸಿನೀಂ ಸುಮಧುರ ಭಾಷಿಣೀಂ నెమమి రెమెలాం లమెలాం ಸುಖದಾಂ ವರದಾಂ ಮಾತರಂ I 2 I ಅತುಲಾಂ ಸುಜಲಾಂ ಸುಫಲಾಂ ಮಾತರಂ I $ I ಕೋಟಿಕೋಟಿ ಕಂಠ ಕಲಕಲ ನಿನಾದ _ ಶ್ಯಾಮಲಾಂ ಸರಲಾಂ ಸುಸ್ಮಿತಾಂ శెరాలి భూషిరాం ಕೋಟಿ ಕೋಟಿ ಭುಜೈರ್ಧೃತ ಖರ ಧರಣೀಂ ಭರಣೀಂ ಮಾತರಂ I 6 I ಕರವಾಲೇ ಅಬಲಾ ಕೆನೋ ಮಾ ಏತೋ ಬಲೇ GateWay బడెబల ధారిణిం నెమోమి ತಾರಿಣೀಂ ರಿಪುದಲವಾರಿಣೀಂ ಮಾತರಾಂ I 3 I విద్యా ತುಮಿ ಧರ್ಮ ತುಮಿ ತುಮಿ ತುಮಿ ಮರ್ಮ ತ್ವಂ ಹಿ ಪ್ರಾಣಾಃ ಶರೀರೇ ಬಾಹುತೇ ತುಮಿ ಮಾ ಶಕಿ ಬಂಕಿವುಚಂದ್ರಚಟರ್ಜಿ - ShareChat 🧠 ಸಾಮಾನ್ಯ ಜ್ಞಾನ & ಕರೆಂಟ್ ಅಫೇರ್ಸ್ 🧠 - ವಂದೇ ಮಾತರಂ ಪೂರ್ಣಪಾಠ ಇದು ಹೃದಯೇ ತುಮಿ ಮಾ ಭಕಕಿ ವಂದೇಮಾತರಂ ತೋ ಮಾರಯಿ ಪ್ರತಿಮಾ ಗಡಿ ಸುಜಲಾಂ ಸುಫಲಾಂ ಮಲಯಜ ಮಂದಿರೇ ಮಂದಿರೇ I 4 I ಶೀತಲಾಂ ಸಸ್ಯ ಶ್ಯಾಮಲಾಂ ಮಾತರಂ I ] I ತ್ವಂ ಹಿ ದುರ್ಗಾ ದಶ ಪ್ರಹರಣಧಾರಿಣೀ ಕಮಲಾ ಕಮಲದಲ-ವಿಹಾರಿಣೀ ಶುಭ್ರಜ್ಯೋತ್ಸಾ వులశిరయామినిం ವಾಣೀಂ ವಿದ್ಯಾದಾಯಿನೀಂ NQ ಫುಲ್ಲಕುಸುಮಿತ ದ್ರುವುದಲ ಶೋಭಿನೀಂ ನಮಾಮಿ ತಾಂ ಸುಹಾಸಿನೀಂ ಸುಮಧುರ ಭಾಷಿಣೀಂ నెమమి రెమెలాం లమెలాం ಸುಖದಾಂ ವರದಾಂ ಮಾತರಂ I 2 I ಅತುಲಾಂ ಸುಜಲಾಂ ಸುಫಲಾಂ ಮಾತರಂ I $ I ಕೋಟಿಕೋಟಿ ಕಂಠ ಕಲಕಲ ನಿನಾದ _ ಶ್ಯಾಮಲಾಂ ಸರಲಾಂ ಸುಸ್ಮಿತಾಂ శెరాలి భూషిరాం ಕೋಟಿ ಕೋಟಿ ಭುಜೈರ್ಧೃತ ಖರ ಧರಣೀಂ ಭರಣೀಂ ಮಾತರಂ I 6 I ಕರವಾಲೇ ಅಬಲಾ ಕೆನೋ ಮಾ ಏತೋ ಬಲೇ GateWay బడెబల ధారిణిం నెమోమి ತಾರಿಣೀಂ ರಿಪುದಲವಾರಿಣೀಂ ಮಾತರಾಂ I 3 I విద్యా ತುಮಿ ಧರ್ಮ ತುಮಿ ತುಮಿ ತುಮಿ ಮರ್ಮ ತ್ವಂ ಹಿ ಪ್ರಾಣಾಃ ಶರೀರೇ ಬಾಹುತೇ ತುಮಿ ಮಾ ಶಕಿ ಬಂಕಿವುಚಂದ್ರಚಟರ್ಜಿ ವಂದೇ ಮಾತರಂ ಪೂರ್ಣಪಾಠ ಇದು ಹೃದಯೇ ತುಮಿ ಮಾ ಭಕಕಿ ವಂದೇಮಾತರಂ ತೋ ಮಾರಯಿ ಪ್ರತಿಮಾ ಗಡಿ ಸುಜಲಾಂ ಸುಫಲಾಂ ಮಲಯಜ ಮಂದಿರೇ ಮಂದಿರೇ I 4 I ಶೀತಲಾಂ ಸಸ್ಯ ಶ್ಯಾಮಲಾಂ ಮಾತರಂ I ] I ತ್ವಂ ಹಿ ದುರ್ಗಾ ದಶ ಪ್ರಹರಣಧಾರಿಣೀ ಕಮಲಾ ಕಮಲದಲ-ವಿಹಾರಿಣೀ ಶುಭ್ರಜ್ಯೋತ್ಸಾ వులశిరయామినిం ವಾಣೀಂ ವಿದ್ಯಾದಾಯಿನೀಂ NQ ಫುಲ್ಲಕುಸುಮಿತ ದ್ರುವುದಲ ಶೋಭಿನೀಂ ನಮಾಮಿ ತಾಂ ಸುಹಾಸಿನೀಂ ಸುಮಧುರ ಭಾಷಿಣೀಂ నెమమి రెమెలాం లమెలాం ಸುಖದಾಂ ವರದಾಂ ಮಾತರಂ I 2 I ಅತುಲಾಂ ಸುಜಲಾಂ ಸುಫಲಾಂ ಮಾತರಂ I $ I ಕೋಟಿಕೋಟಿ ಕಂಠ ಕಲಕಲ ನಿನಾದ _ ಶ್ಯಾಮಲಾಂ ಸರಲಾಂ ಸುಸ್ಮಿತಾಂ శెరాలి భూషిరాం ಕೋಟಿ ಕೋಟಿ ಭುಜೈರ್ಧೃತ ಖರ ಧರಣೀಂ ಭರಣೀಂ ಮಾತರಂ I 6 I ಕರವಾಲೇ ಅಬಲಾ ಕೆನೋ ಮಾ ಏತೋ ಬಲೇ GateWay బడెబల ధారిణిం నెమోమి ತಾರಿಣೀಂ ರಿಪುದಲವಾರಿಣೀಂ ಮಾತರಾಂ I 3 I విద్యా ತುಮಿ ಧರ್ಮ ತುಮಿ ತುಮಿ ತುಮಿ ಮರ್ಮ ತ್ವಂ ಹಿ ಪ್ರಾಣಾಃ ಶರೀರೇ ಬಾಹುತೇ ತುಮಿ ಮಾ ಶಕಿ ಬಂಕಿವುಚಂದ್ರಚಟರ್ಜಿ - ShareChat](https://cdn4.sharechat.com/bd5223f_s1w/compressed_gm_40_img_841207_29c2c8c2_1771988839788_sc.jpg?tenant=sc&referrer=user-profile-service%2FrequestType50&f=788_sc.jpg)






![🧠 ಸಾಮಾನ್ಯ ಜ್ಞಾನ & ಕರೆಂಟ್ ಅಫೇರ್ಸ್ 🧠 - India Al IACT summit Defining the Global Al Agenda India AlImpact Summit 2026 New Delhi Dialogue to Delivery Welfare for Al, Happiness of AII" "From The Visionary Framework] 7 Chakras 3 Sutras Working groups People, Planet, Progress 7 The core principles for Elobal Al Engaging 100+ nations to cooperation shape inclusive Al Delivering for the Common Man SafeಞyFirs StarಣpBonss Disitallncusion Sovere2n:owef Establishing the BHASHINI (22 Secure 3,000 Compute IndiaAl Safety GPU Cluster for Languages) & resources provided at national use Kisan e-Mitra Institute for farmers| <100/٢ India Al IACT summit Defining the Global Al Agenda India AlImpact Summit 2026 New Delhi Dialogue to Delivery Welfare for Al, Happiness of AII" "From The Visionary Framework] 7 Chakras 3 Sutras Working groups People, Planet, Progress 7 The core principles for Elobal Al Engaging 100+ nations to cooperation shape inclusive Al Delivering for the Common Man SafeಞyFirs StarಣpBonss Disitallncusion Sovere2n:owef Establishing the BHASHINI (22 Secure 3,000 Compute IndiaAl Safety GPU Cluster for Languages) & resources provided at national use Kisan e-Mitra Institute for farmers| <100/٢ - ShareChat 🧠 ಸಾಮಾನ್ಯ ಜ್ಞಾನ & ಕರೆಂಟ್ ಅಫೇರ್ಸ್ 🧠 - India Al IACT summit Defining the Global Al Agenda India AlImpact Summit 2026 New Delhi Dialogue to Delivery Welfare for Al, Happiness of AII" "From The Visionary Framework] 7 Chakras 3 Sutras Working groups People, Planet, Progress 7 The core principles for Elobal Al Engaging 100+ nations to cooperation shape inclusive Al Delivering for the Common Man SafeಞyFirs StarಣpBonss Disitallncusion Sovere2n:owef Establishing the BHASHINI (22 Secure 3,000 Compute IndiaAl Safety GPU Cluster for Languages) & resources provided at national use Kisan e-Mitra Institute for farmers| <100/٢ India Al IACT summit Defining the Global Al Agenda India AlImpact Summit 2026 New Delhi Dialogue to Delivery Welfare for Al, Happiness of AII" "From The Visionary Framework] 7 Chakras 3 Sutras Working groups People, Planet, Progress 7 The core principles for Elobal Al Engaging 100+ nations to cooperation shape inclusive Al Delivering for the Common Man SafeಞyFirs StarಣpBonss Disitallncusion Sovere2n:owef Establishing the BHASHINI (22 Secure 3,000 Compute IndiaAl Safety GPU Cluster for Languages) & resources provided at national use Kisan e-Mitra Institute for farmers| <100/٢ - ShareChat](https://cdn4.sharechat.com/bd5223f_s1w/compressed_gm_40_img_293192_39054c15_1771560291424_sc.jpg?tenant=sc&referrer=user-profile-service%2FrequestType50&f=424_sc.jpg)
