ಸುಜಾತಾ
ShareChat
click to see wallet page
@474338681
474338681
ಸುಜಾತಾ
@474338681
ಮನದಳಲ ಮರೆಯಲು ಕವಿತೆಯ ಮೊರೆ ಹೊಕ್ಕ ಭಾವಯಾನಿ
#📝ನನ್ನ ಕವಿತೆಗಳು #💓ಮನದಾಳದ ಮಾತು #😍 ನನ್ನ ಸ್ಟೇಟಸ್ #ನನ್ನ ಹವ್ಯಾಸ
📝ನನ್ನ ಕವಿತೆಗಳು - ಅಮ್ಮ೬ నెమ్మెమ్మె ಮಮತೆಯ ಮೂರುತಿ ನನ್ನಮ್ಮ ನೀನಮ್ಮ  ಕರುಣೆಯ ವಾರಿಧಿ ನಿನ್ನೊಲುಮೆಯ ಜಲಧಿಯ ಮಡಿಲಲಿ ನಾನಮ್ಮ  ಸದಾ ನಲಿಯುವ ಮೀನು ಪ್ರೀತಿಯಲಿ ನೀ ತುತ್ತು ಕೊಟ್ಟೆ ~ ಪ್ರೇಮದಿಂದಲಿ ನೀ ಮುತ್ತನಿಟ್ಟೆ  ನೀನೊ-ಂದು ಬತ್ತದ ವಾತ್ಸಲ್ಯದ ಊಟೆ ಈ ಲೋಕದಲಿ ನಿನಗೆ ಸಾಟಿ ಉಂಟೆ? డ్గి0 0 ಬಾಳ ಪಯಣದಿ ಎದುರಾದಾಗ ಕಷ್ಟ ಸಾಸಿರ 00్N ನಿನ್ನ ನೆನೆಯಲು ಅವು ಒಡನೆ ಪರಿಹಾರ నమ్మిం ಹೋಗಿದ್ದರೂ ದೂರ నిలనిందు ంద ಲ್ಲರೆದೆಯಲಿ ನೀನು ಎಂದೆಂದೂ ಅಮರ ನಮ್ಮೇ 00 0 ಸುಜಾತಾ ರವೀಶ್ 500 ಅಮ್ಮ೬ నెమ్మెమ్మె ಮಮತೆಯ ಮೂರುತಿ ನನ್ನಮ್ಮ ನೀನಮ್ಮ  ಕರುಣೆಯ ವಾರಿಧಿ ನಿನ್ನೊಲುಮೆಯ ಜಲಧಿಯ ಮಡಿಲಲಿ ನಾನಮ್ಮ  ಸದಾ ನಲಿಯುವ ಮೀನು ಪ್ರೀತಿಯಲಿ ನೀ ತುತ್ತು ಕೊಟ್ಟೆ ~ ಪ್ರೇಮದಿಂದಲಿ ನೀ ಮುತ್ತನಿಟ್ಟೆ  ನೀನೊ-ಂದು ಬತ್ತದ ವಾತ್ಸಲ್ಯದ ಊಟೆ ಈ ಲೋಕದಲಿ ನಿನಗೆ ಸಾಟಿ ಉಂಟೆ? డ్గి0 0 ಬಾಳ ಪಯಣದಿ ಎದುರಾದಾಗ ಕಷ್ಟ ಸಾಸಿರ 00్N ನಿನ್ನ ನೆನೆಯಲು ಅವು ಒಡನೆ ಪರಿಹಾರ నమ్మిం ಹೋಗಿದ್ದರೂ ದೂರ నిలనిందు ంద ಲ್ಲರೆದೆಯಲಿ ನೀನು ಎಂದೆಂದೂ ಅಮರ ನಮ್ಮೇ 00 0 ಸುಜಾತಾ ರವೀಶ್ 500 - ShareChat
#😍 ನನ್ನ ಸ್ಟೇಟಸ್ #ನನ್ನ ಹವ್ಯಾಸ #💓ಮನದಾಳದ ಮಾತು #📝ನನ್ನ ಕವಿತೆಗಳು
😍 ನನ್ನ ಸ್ಟೇಟಸ್ - 0 ತಮೀಯತೆ ಅಪ್ಯಾಯತೆಗಿನ್ನೊಂದು ರೂಪ " ಆತ್ಮಿ ಆಚಾರ ವಿಚಾರಗಳ ನಿಜ ಪ್ರತಿರೂಪ ಅವನಿ ತೂಕದ ಸಹನಾಮಯಿ ೊ ಅಚ್ಚುಕಟ್ಟಿಗೆ ಇನ್ನೊಂದು ಹೆಸರು . ಆಪ್ತ ಸಲಹೆಗಾರ್ತಿ ನನಗಾದವಳು ನನ್ನಮ್ಮ ಶತ್ರು ಇವಳೇ ನನ್ನಮ್ಮ ಅಜಾತ సుజాకా N ಸುಜಾತಾ ஸ ಈ 0 ಉನ ಈತಿ ಬಾಧೆಗಳ ಕೇಳದೆಯೇ ಪೂರೈಸಿದಳು  ಇಳೆಯಂತೆ   ಅಗಾಧ ಸಹಿಷ್ಣುತೆ ತಳಿದವಳು'  ఈర్షణదేలి? అంతెరంగవెన్ను అళిదవెళు . ಇಂಗಿತಜ್ಞೆಯಾಗಿ ಎಲ್ಲರ ಅನುಸರಿಸಿದವಳು  ಆಸೆಗಳನ್ನೆಲ್ಲ ನನ್ನಮ್ಮ  ఈడెరిసిదెళు ಇತಿಮಿತಿಗಳ ತಿಳಿಸಿಕೊಟ್ಟವಳು ನನ್ನಮ್ಮ 090 ಸುಜಾತಾ ಸುಜಾತಾ 0 ತಮೀಯತೆ ಅಪ್ಯಾಯತೆಗಿನ್ನೊಂದು ರೂಪ " ಆತ್ಮಿ ಆಚಾರ ವಿಚಾರಗಳ ನಿಜ ಪ್ರತಿರೂಪ ಅವನಿ ತೂಕದ ಸಹನಾಮಯಿ ೊ ಅಚ್ಚುಕಟ್ಟಿಗೆ ಇನ್ನೊಂದು ಹೆಸರು . ಆಪ್ತ ಸಲಹೆಗಾರ್ತಿ ನನಗಾದವಳು ನನ್ನಮ್ಮ ಶತ್ರು ಇವಳೇ ನನ್ನಮ್ಮ ಅಜಾತ సుజాకా N ಸುಜಾತಾ ஸ ಈ 0 ಉನ ಈತಿ ಬಾಧೆಗಳ ಕೇಳದೆಯೇ ಪೂರೈಸಿದಳು  ಇಳೆಯಂತೆ   ಅಗಾಧ ಸಹಿಷ್ಣುತೆ ತಳಿದವಳು'  ఈర్షణదేలి? అంతెరంగవెన్ను అళిదవెళు . ಇಂಗಿತಜ್ಞೆಯಾಗಿ ಎಲ್ಲರ ಅನುಸರಿಸಿದವಳು  ಆಸೆಗಳನ್ನೆಲ್ಲ ನನ್ನಮ್ಮ  ఈడెరిసిదెళు ಇತಿಮಿತಿಗಳ ತಿಳಿಸಿಕೊಟ್ಟವಳು ನನ್ನಮ್ಮ 090 ಸುಜಾತಾ ಸುಜಾತಾ - ShareChat
#📝ನನ್ನ ಕವಿತೆಗಳು #💓ಮನದಾಳದ ಮಾತು #ನನ್ನ ಹವ್ಯಾಸ #😍 ನನ್ನ ಸ್ಟೇಟಸ್
📝ನನ್ನ ಕವಿತೆಗಳು - ಜಾಲವದು ಕಿರಣಗಳ ಮುದದಿಂದ ನೂಲುತಲಿ ಬಾಲರವಿ ಮೂಡಣದ ಪಥದಿ ಬಂದ boe23doee38 ತಾನಾಗುತಲಿ ಸೋಲಿರದ ಸರದಾರ ರಥವೇರಿದ   ১১?3০২০০১১ ಸುಜಾತಾ' $ Sublime Inscriptions ಜಾಲವದು ಕಿರಣಗಳ ಮುದದಿಂದ ನೂಲುತಲಿ ಬಾಲರವಿ ಮೂಡಣದ ಪಥದಿ ಬಂದ boe23doee38 ತಾನಾಗುತಲಿ ಸೋಲಿರದ ಸರದಾರ ರಥವೇರಿದ   ১১?3০২০০১১ ಸುಜಾತಾ' $ Sublime Inscriptions - ShareChat
#💛ಅಕ್ಷಯ ತೃತೀಯ ಹಬ್ಬದ ಶುಭಾಶಯಗಳು💰 #ಶು ಭೋ ದ ಯ #✏ನನ್ನ ಆರ್ಟ್ #✨ಅಕ್ಷಯ ತೃತೀಯಾ ಸ್ಟೇಟಸ್🌸 #🔴ನಮ್ಮ ಕರ್ನಾಟಕ🟡
💛ಅಕ್ಷಯ ತೃತೀಯ ಹಬ್ಬದ ಶುಭಾಶಯಗಳು💰 - > % 8 6 > % 8 6 - ShareChat
#💛ಅಕ್ಷಯ ತೃತೀಯ ಹಬ್ಬದ ಶುಭಾಶಯಗಳು💰 #✏ನನ್ನ ಆರ್ಟ್ #💓ಮನದಾಳದ ಮಾತು #ಶು ಭೋ ದ ಯ #📝ನನ್ನ ಕವಿತೆಗಳು
💛ಅಕ್ಷಯ ತೃತೀಯ ಹಬ್ಬದ ಶುಭಾಶಯಗಳು💰 - M ஐதல் 367 ಪವಿತ್ರವಿದು ವೈಶಾಖ ಶುದ್ಧ ಪಕ್ಷದ ಈ ತದಿಗೆ ' ನಾಂದಿಯಾಗಿತ್ತು ಮಹಾಭಾರತದ ಬರವಣಿಗೆಗೆ . ಸೂರ್ಯ ಚಂದ್ರರು ಇಂದು ಗರಿಷ್ಠತಮ ಕಾಂತಿಗೆ ' ಶ್ರೇಷ್ಠವೆನ್ನುವರು   ಲೋಹ ಚಿನ್ನ ಬೆಳ್ಳಿ ಖರೀದಿಗೆ ' ಇಂದೇ ಆಗಿತ್ತು ಪರಶುರಾಮರ ಜನನ ' ಕೃಷ್ಣನನುಜ ಬಲರಾಮನ ಜನ್ಮ ದಿನ ' ಪಾಂಡವರಿಗೆ ಅಕ್ಷಯ ಪಾತ್ರೆಯ ಕೊಡುಗೆ ' ಆತ್ಮಸಖ ಮುರಾರಿಯ ಅನುಗ್ರಹ ಕುಚೇಲನಿಗೆ పుణ్య ಸ್ವರ್ಗದಿಂದ ಈ ದಿನ ಗಂಗಾವತರಣ ಕುಬೇರನು ಮಾಡುವೆನಿಂದು ಲಕ್ಷ್ಮೀ ಆರಾಧನ ' ಮಾಡಬೇಕು ಇಂದು ಪಶು ಸೇವೆ ಅನ್ನ ವಿದ್ಯಾದಾನ . ದುಶ್ಚಟಗಳ ತ್ಯಜಿಸಿ ಲೌಕಿಕ ಪಾರಮಾರ್ಥಿಕ ಸಾಧನ  ಮಾಡುವರಿಂದು ಸೌಭಾಗ್ಯ ಗೌರಿ ಉಪಾಸನ  ಶಕ್ತ್ಯಾನುಸಾರ ಸುವಾಸಿನಿ ಆರಾಧನ ' ಬೇಸಿಗೆ ಧಗೆಗೆ ಪಾನಕದ ಸಮಾರಾಧನ ' ಸಮರ್ಪಣೆ ಮಾವಿನ ಹಣ್ಣಿನ ಬಾಗಿನ ' ಸುಜಾತಾ ರವೀಶ್ uoteim Your M ஐதல் 367 ಪವಿತ್ರವಿದು ವೈಶಾಖ ಶುದ್ಧ ಪಕ್ಷದ ಈ ತದಿಗೆ ' ನಾಂದಿಯಾಗಿತ್ತು ಮಹಾಭಾರತದ ಬರವಣಿಗೆಗೆ . ಸೂರ್ಯ ಚಂದ್ರರು ಇಂದು ಗರಿಷ್ಠತಮ ಕಾಂತಿಗೆ ' ಶ್ರೇಷ್ಠವೆನ್ನುವರು   ಲೋಹ ಚಿನ್ನ ಬೆಳ್ಳಿ ಖರೀದಿಗೆ ' ಇಂದೇ ಆಗಿತ್ತು ಪರಶುರಾಮರ ಜನನ ' ಕೃಷ್ಣನನುಜ ಬಲರಾಮನ ಜನ್ಮ ದಿನ ' ಪಾಂಡವರಿಗೆ ಅಕ್ಷಯ ಪಾತ್ರೆಯ ಕೊಡುಗೆ ' ಆತ್ಮಸಖ ಮುರಾರಿಯ ಅನುಗ್ರಹ ಕುಚೇಲನಿಗೆ పుణ్య ಸ್ವರ್ಗದಿಂದ ಈ ದಿನ ಗಂಗಾವತರಣ ಕುಬೇರನು ಮಾಡುವೆನಿಂದು ಲಕ್ಷ್ಮೀ ಆರಾಧನ ' ಮಾಡಬೇಕು ಇಂದು ಪಶು ಸೇವೆ ಅನ್ನ ವಿದ್ಯಾದಾನ . ದುಶ್ಚಟಗಳ ತ್ಯಜಿಸಿ ಲೌಕಿಕ ಪಾರಮಾರ್ಥಿಕ ಸಾಧನ  ಮಾಡುವರಿಂದು ಸೌಭಾಗ್ಯ ಗೌರಿ ಉಪಾಸನ  ಶಕ್ತ್ಯಾನುಸಾರ ಸುವಾಸಿನಿ ಆರಾಧನ ' ಬೇಸಿಗೆ ಧಗೆಗೆ ಪಾನಕದ ಸಮಾರಾಧನ ' ಸಮರ್ಪಣೆ ಮಾವಿನ ಹಣ್ಣಿನ ಬಾಗಿನ ' ಸುಜಾತಾ ರವೀಶ್ uoteim Your - ShareChat
#ನನ್ನ ಹವ್ಯಾಸ #📝ನನ್ನ ಕವಿತೆಗಳು #ಶು ಭೋ ದ ಯ #💓ಮನದಾಳದ ಮಾತು #✏ನನ್ನ ಆರ್ಟ್
ನನ್ನ ಹವ್ಯಾಸ - నారిత్యే యెట్టబిాదేరి . ಕೆಲವೊಮ್ಮೆ ಮನವರಳಿ ಹೂವಾಗಬೇಕು ` ಸೌಂದರ್ಯ ಆಸ್ವಾದಿಸುತ ತಲೆದೂಗಬೇಕು  ಪ್ರಕೃತಿಯೊಳಗೊಂದಾಗಿ ಕರಗಿಹೋಗಬೇಕು  ನಯನದನುಭೂತಿಯನು ಪದಗಳಿಗಿಳಿಸಬೇಕು  మెగదమ్మె గాననుధియల్లి మిాయలు బు శ్లీ ಅದರ ಅಮೃತಾಬ್ಧಿಯಲಿ   ತೇಲುತ್ತಿರಬೇಕು  ಗಾನದೊಳಗೆ ನಾವೇ ನಾವಾಗಿ ಲೀನವಾಗಿರಬೇಕು ಕರ್ಣರಸಾಯನ ಸವಿಯ ಶಬ್ಧದಲಿ ಹಂಚಬೇಕು ' ಖಂಡಿತಾ ಪ್ರೀತಿಯಲಿ ಬೀಳಬೇಕು  ರಸಾನುಭೂತಿಯನ್ನು ವರ್ಣಿಸಬೇಕು ' ( ಹೃದಯದ ಮಾತುಗಳ ಅಭಿವ್ಯಕ್ತಿಸುತಿರಲು ಸುಂದರ ಕವಿತೆಯನು ಬರೆಯುತಿರಬೇಕು ಒದೆಯಮೆದು ಪೆಳದಿದುಃಖಮದು ದರಗಾ ಗೆಬೀಗಬೇಕು ` ಕುಲುಮೆಯೊಲು ಧಗಧಗಿಪ ಮನವನು ಶಾಂತವಾಗಿಸಲು ಬರವಣಿಗೆಯ ಮೊರೆ ಹೋಗಬೇಕು ಸಮಾಜದ ದೌರ್ಜನ್ಯವ ಎದುರಿಸಲುಬೇಕು ' అన్యాయి అనాబురెగళిగి అరియాగబు లనియ రక్తియి &డిదు &రాడెబిు రేవి శాణద్దన్ను రవి రెండు నిరుుపినెేబిు ६६ ಸುಜಾತಾ ರವೀಶ್ నారిత్యే యెట్టబిాదేరి . ಕೆಲವೊಮ್ಮೆ ಮನವರಳಿ ಹೂವಾಗಬೇಕು ` ಸೌಂದರ್ಯ ಆಸ್ವಾದಿಸುತ ತಲೆದೂಗಬೇಕು  ಪ್ರಕೃತಿಯೊಳಗೊಂದಾಗಿ ಕರಗಿಹೋಗಬೇಕು  ನಯನದನುಭೂತಿಯನು ಪದಗಳಿಗಿಳಿಸಬೇಕು  మెగదమ్మె గాననుధియల్లి మిాయలు బు శ్లీ ಅದರ ಅಮೃತಾಬ್ಧಿಯಲಿ   ತೇಲುತ್ತಿರಬೇಕು  ಗಾನದೊಳಗೆ ನಾವೇ ನಾವಾಗಿ ಲೀನವಾಗಿರಬೇಕು ಕರ್ಣರಸಾಯನ ಸವಿಯ ಶಬ್ಧದಲಿ ಹಂಚಬೇಕು ' ಖಂಡಿತಾ ಪ್ರೀತಿಯಲಿ ಬೀಳಬೇಕು  ರಸಾನುಭೂತಿಯನ್ನು ವರ್ಣಿಸಬೇಕು ' ( ಹೃದಯದ ಮಾತುಗಳ ಅಭಿವ್ಯಕ್ತಿಸುತಿರಲು ಸುಂದರ ಕವಿತೆಯನು ಬರೆಯುತಿರಬೇಕು ಒದೆಯಮೆದು ಪೆಳದಿದುಃಖಮದು ದರಗಾ ಗೆಬೀಗಬೇಕು ` ಕುಲುಮೆಯೊಲು ಧಗಧಗಿಪ ಮನವನು ಶಾಂತವಾಗಿಸಲು ಬರವಣಿಗೆಯ ಮೊರೆ ಹೋಗಬೇಕು ಸಮಾಜದ ದೌರ್ಜನ್ಯವ ಎದುರಿಸಲುಬೇಕು ' అన్యాయి అనాబురెగళిగి అరియాగబు లనియ రక్తియి &డిదు &రాడెబిు రేవి శాణద్దన్ను రవి రెండు నిరుుపినెేబిు ६६ ಸುಜಾತಾ ರವೀಶ್ - ShareChat
#ನನ್ನ ಹವ್ಯಾಸ #ಶು ಭೋ ದ ಯ #📝ನನ್ನ ಕವಿತೆಗಳು #💓ಮನದಾಳದ ಮಾತು
ನನ್ನ ಹವ್ಯಾಸ - ಚೋಜಿಗವ ತರುತಿಹನು ಮೂಜಗಕೆ ದಿನಮಣಿಯು ರಾಜನೊಲು ಠೀವಿಯಲಿ ಬಿಜಯಿಸುತಾ ಗೋಜಲವ ಪರಿಹರಿಸಿ ಮೋಜನ್ನು ಹರಡುತಲಿ ಭಾಜನನು ಗೌರವಕೆ ತಾನಾಗುತಾ ಶುಭೋದಯ Yourಸುದುತar: ಚೋಜಿಗವ ತರುತಿಹನು ಮೂಜಗಕೆ ದಿನಮಣಿಯು ರಾಜನೊಲು ಠೀವಿಯಲಿ ಬಿಜಯಿಸುತಾ ಗೋಜಲವ ಪರಿಹರಿಸಿ ಮೋಜನ್ನು ಹರಡುತಲಿ ಭಾಜನನು ಗೌರವಕೆ ತಾನಾಗುತಾ ಶುಭೋದಯ Yourಸುದುತar: - ShareChat
#📝ನನ್ನ ಕವಿತೆಗಳು #ನನ್ನ ಹವ್ಯಾಸ
📝ನನ್ನ ಕವಿತೆಗಳು - రగలుగనను నననాగువెంతిద్దరి ಕಂಡೆಲ್ಲಾ ಹಗಲುಗನಸು ಜೀವನವಾಗುತಿತ್ತು ಬಲು ಸೊಗಸು ಪ್ರಯತ್ನವೇ ಪಡದೆ ಸೋಮಾರಿಯಾಗಿರುವ యది నెలిు సేజుర రేవిా రగలుగనను నననాగువెంతిద్దరి ಕಂಡೆಲ್ಲಾ ಹಗಲುಗನಸು ಜೀವನವಾಗುತಿತ್ತು ಬಲು ಸೊಗಸು ಪ್ರಯತ್ನವೇ ಪಡದೆ ಸೋಮಾರಿಯಾಗಿರುವ యది నెలిు సేజుర రేవిా - ShareChat
#💓ಮನದಾಳದ ಮಾತು #📝ನನ್ನ ಕವಿತೆಗಳು #🌞ಮುಂಜಾನೆಯ ಶುಭೋದಯಗಳು 🌞☕ #ಶು ಭೋ ದ ಯ #ನನ್ನ ಹವ್ಯಾಸ
💓ಮನದಾಳದ ಮಾತು - ಚೇತನವನರಳಿಸುತ ಕೇತನವ ಬೆಳಗಿಸುತ ಘಾತಿಸುವ ಕತ್ತಲಿನ ಭೂತವದನು మోతింేది బరి శృతియ ನೀತಿಯನು ಬೋಧಿಸುವ ಧಾತನಿವ ಧರಣಿಜರ ಮಹಾಪಿತನು ಶುಭೋದಯ Your uotein ಚೇತನವನರಳಿಸುತ ಕೇತನವ ಬೆಳಗಿಸುತ ಘಾತಿಸುವ ಕತ್ತಲಿನ ಭೂತವದನು మోతింేది బరి శృతియ ನೀತಿಯನು ಬೋಧಿಸುವ ಧಾತನಿವ ಧರಣಿಜರ ಮಹಾಪಿತನು ಶುಭೋದಯ Your uotein - ShareChat
#ಶು ಭೋ ದ ಯ #🌞ಮುಂಜಾನೆಯ ಶುಭೋದಯಗಳು 🌞☕ #📝ನನ್ನ ಕವಿತೆಗಳು #✏ನನ್ನ ಆರ್ಟ್ #💓ಮನದಾಳದ ಮಾತು
ಶು ಭೋ ದ ಯ - ಚದುರಿಸುತ ತಿಮಿರವನು ಕದಿರ ಮಳೆ ಕರೆಯುತಲಿ ಕುದುರೆ ಹೂಡಿದ ರಥದಿ ಬರುತಲಿಹನು ನಿದಿರೆಯಿಂ ಲೋಕವನು ಮುದದಿಂದ ಜಾಗರಿಸಿ ಚದುರನಿವ ಮೋದದಲಿ ನಗುತಲಿಹನು ಶುಭೋದಯ Your uotein ಚದುರಿಸುತ ತಿಮಿರವನು ಕದಿರ ಮಳೆ ಕರೆಯುತಲಿ ಕುದುರೆ ಹೂಡಿದ ರಥದಿ ಬರುತಲಿಹನು ನಿದಿರೆಯಿಂ ಲೋಕವನು ಮುದದಿಂದ ಜಾಗರಿಸಿ ಚದುರನಿವ ಮೋದದಲಿ ನಗುತಲಿಹನು ಶುಭೋದಯ Your uotein - ShareChat