BJP Karnataka on Instagram: "ಕಾಂಗ್ರೆಸ್ಸಿನ ಬೆಲೆ ಏರಿಕೆ ನೀತಿಯಿಂದಾಗಿ ಜನಸಾಮಾನ್ಯರ ಬದುಕು ದುಸ್ತರವಾಗಿದೆ. ಬೆಲೆ ಏರಿಕೆ ಎನ್ನುವುದು ಸಿದ್ದರಾಮಯ್ಯ ಸರ್ಕಾರದ ಅಲಿಖಿತ ಮತ್ತು ಅಘೋಷಿತ ಗ್ಯಾರಂಟಿಯಾಗಿದೆ. ಕರೆಂಟ್ ಶಾಕ್ ಎನ್ನುವುದು ವಿದ್ಯುತ್ ವಾಹಕಗಳಲ್ಲಿ ಮಾತ್ರವಲ್ಲ ವಿದ್ಯುತ್ ಬಿಲ್ನಲ್ಲೂ ವಾಹಿಸುತ್ತಿದೆ, ಜನರು ಬಿಲ್ ನೋಡಿ ಶಾಕ್ಗೆ ಒಳಗಾಗುತ್ತಿದ್ದಾರೆ. ಬೆಲೆ ಏರಿಕೆಯ ಮೂಲಕ ಜನಸಾಮಾನ್ಯರನ್ನು ಸುಲಿಗೆ ಮಾಡುತ್ತಿದೆ ಕಾಂಗ್ರೆಸ್ ಸರ್ಕಾರ. #CongressFailaKarnataka"
12K likes, 378 comments - bjp4karnataka on April 19, 2026: "ಕಾಂಗ್ರೆಸ್ಸಿನ ಬೆಲೆ ಏರಿಕೆ ನೀತಿಯಿಂದಾಗಿ ಜನಸಾಮಾನ್ಯರ ಬದುಕು ದುಸ್ತರವಾಗಿದೆ.
ಬೆಲೆ ಏರಿಕೆ ಎನ್ನುವುದು ಸಿದ್ದರಾಮಯ್ಯ ಸರ್ಕಾರದ ಅಲಿಖಿತ ಮತ್ತು ಅಘೋಷಿತ ಗ್ಯಾರಂಟಿಯಾಗಿದೆ. ಕರೆಂಟ್ ಶಾಕ್ ಎನ್ನುವುದು ವಿದ್ಯುತ್ ವಾಹಕಗಳಲ್ಲಿ ಮಾತ್ರವಲ್ಲ ವಿದ್ಯುತ್ ಬಿಲ್ನಲ್ಲೂ ವಾಹಿಸುತ್ತಿದೆ, ಜನರು ಬಿಲ್ ನೋಡಿ ಶಾಕ್ಗೆ ಒಳಗಾಗುತ್ತಿದ್ದಾರೆ. ಬೆಲೆ ಏರಿಕೆಯ ಮೂಲಕ ಜನಸಾಮಾನ್ಯರನ್ನು ಸುಲಿಗೆ ಮಾಡುತ್ತಿದೆ ಕಾಂಗ್ರೆಸ್ ಸರ್ಕಾರ.
#CongressFailaKarnataka".