२० ह व्ह्यू · १६ ह प्रतिक्रिया | ಈ ದೇವಸ್ಥಾನವೂ ಹಂಪಿಯ ವಿರೂಪಾಕ್ಷ ದೇವಸ್ಥಾನ ದ ಗರ್ಭಗುಡಿ ಹಿಂದೆ ಎಡ ಭಾಗ ದಲ್ಲಿ,ಭುವನೇಶ್ವರಿ ದೇವಸ್ಥಾನ ದ ಪಕ್ಕದಲ್ಲಿ ನೆಲಮಾಳಿಗೆಯಲ್ಲಿ ಇದೆ. ಕ್ಷೇತ್ರದ ತುಲನೆ ಮಾಡಲು ಪರಮೇಶ್ವರ ನ ಒಪ್ಪಿಗೆ ಪಡೆದು, ,ಶ್ರೀ ಕೃಷ್ಣ ಮಾಯಾವಿದ್ಯ ಮೂಲಕ ಪಾವಿತ್ರತೆ ಮತ್ತು ಪುಣ್ಯ ವನ್ನು ತುಲನೆ ಮಾಡಲು, ಪಂಪಾ ಕ್ಷೇತ್ರ ವೆಂದು ಕೃತಯುಗದಲ್ಲಿ,ಕಿಷ್ಕಿಂದೆ ಎಂದು ತ್ರೆತಾಯುಗದಲ್ಲಿ ಪ್ರಸಿದ್ಧಿ ಪಡೆದ ಇಲ್ಲಿಗೆ ಯಾರೇ ಬರಲಿ ಅತಿ ಹೆಚ್ಚು ಪುಣ್ಯ ಪ್ರಾಪ್ತಿಯಾಗುತ್ತದೆ ಎಷ್ಟು ಅಂದರೆ ಒಂದು ಗುಲಗಂಜಿ ಯಷ್ಟು ಹೆಚ್ಚು ಕಾಶಿ ಗಿಂತ ಪಂಪಾ ಕ್ಷೇತ್ರ ವೂ ಭಾರವಾಗಿದೆ ಎಂದು ಹೇಳುತ್ತಾನೆ. ಯಾವ ಸ್ಥಳದಲ್ಲಿ ಶ್ರೀಕೃಷ್ಣ (ಮಾಧವ)ತುಲನೆ ಮಾಡಿದನೋ ಆ ಸ್ಥಳ ದಲ್ಲಿ ಮಾದವ ನ ವಿಗ್ರಹ ಪ್ರತಿಷ್ಠಾಪನೆ ಮಾಡಿದ್ದಾರೆ. ಶಿವನ ರಕ್ಷೆಯಲ್ಲಿ ತುಲನೆ ಮಾಡಿದ್ದರಿಂದ ಮಾಧವನ ಮುಂದೆ ಉದ್ಭವ ಲಿಂಗೂ ರೂಪದಲ್ಲಿ ವಿರೂಪಾಕ್ಷ ಇದ್ದಾನೆ. ಹೀಗಾಗಿ ಗುಲಗಂಜಿ ಮಾಧವ ಎಂದು ಪ್ರಸಿದ್ದಿ ಪಡೆದಿದೆ. | Super_satii
ಈ ದೇವಸ್ಥಾನವೂ ಹಂಪಿಯ ವಿರೂಪಾಕ್ಷ ದೇವಸ್ಥಾನ ದ ಗರ್ಭಗುಡಿ ಹಿಂದೆ ಎಡ ಭಾಗ ದಲ್ಲಿ,ಭುವನೇಶ್ವರಿ ದೇವಸ್ಥಾನ ದ ಪಕ್ಕದಲ್ಲಿ ನೆಲಮಾಳಿಗೆಯಲ್ಲಿ ಇದೆ. ಕ್ಷೇತ್ರದ ತುಲನೆ ಮಾಡಲು ಪರಮೇಶ್ವರ ನ...