ARUN
ShareChat
click to see wallet page
@55708975
55708975
ARUN
@55708975
ಐ ಲವ್ ಶೇರ್ ಚಾಟ್
🌅ಶುಭೋದಯ🙏#kavana #kavana #kavana #kavana
kavana - 10:43 Enter poem title ಕವನ పింగారు మెళి ವಾಹನಗಳು ಓಡಾಡುತಿತ್ತು ಅತ್ತಲಿಂದ ಇತ್ತ ~லலரி. ಅಕ್ಕ-ಪಕ್ಕ ದಾರಿ ಇಲ್ಲದ್ದರಿಂದ ಕ್ರಮಿಸಬೇಕಾಯಿತು ,' ಡ್ದಿಯಾಗಿ. అడెర్డా ಗಾಳಿಗೆ ಏಳುತ್ತಿತ್ತು ಎಲೆಗಳ ಸರಮಾಲೆ. ಮಳೆ ಹೊಡೆಯಲಾರಂಭಿಸಿತು , ಪಯಣಿಸುವ ದಾರಿಯಲ್ಲೇ . ಅಸ್ತ-ವ್ಯಸ್ತ ಆಯ್ತು ರಸ್ತೆ ಪೂರ. ಮುಳುಗಡೆಯಾಗಲು ಅನಿಸಿತು , ಸಂಚಾರವು ಭಾರ. ಮುನ್ನಡೆಯಲು ಆಗದೆ ಸ್ಥಿರವಾಯಿತವು  ಅಸ್ತಂಗತವಾದಂತೆ . దిగమియాగి వారనెగెళు పిందుళిదాగా నా ನಿಂತಲೇ ನಿಂತೆ !!! ### Rain stopped roads play ### ಅರುಣ್ ಕುಮಾರ್ ಐ ಎ(Arun Kumar | A) 79 {A  Aal 10:43 Enter poem title ಕವನ పింగారు మెళి ವಾಹನಗಳು ಓಡಾಡುತಿತ್ತು ಅತ್ತಲಿಂದ ಇತ್ತ ~லலரி. ಅಕ್ಕ-ಪಕ್ಕ ದಾರಿ ಇಲ್ಲದ್ದರಿಂದ ಕ್ರಮಿಸಬೇಕಾಯಿತು ,' ಡ್ದಿಯಾಗಿ. అడెర్డా ಗಾಳಿಗೆ ಏಳುತ್ತಿತ್ತು ಎಲೆಗಳ ಸರಮಾಲೆ. ಮಳೆ ಹೊಡೆಯಲಾರಂಭಿಸಿತು , ಪಯಣಿಸುವ ದಾರಿಯಲ್ಲೇ . ಅಸ್ತ-ವ್ಯಸ್ತ ಆಯ್ತು ರಸ್ತೆ ಪೂರ. ಮುಳುಗಡೆಯಾಗಲು ಅನಿಸಿತು , ಸಂಚಾರವು ಭಾರ. ಮುನ್ನಡೆಯಲು ಆಗದೆ ಸ್ಥಿರವಾಯಿತವು  ಅಸ್ತಂಗತವಾದಂತೆ . దిగమియాగి వారనెగెళు పిందుళిదాగా నా ನಿಂತಲೇ ನಿಂತೆ !!! ### Rain stopped roads play ### ಅರುಣ್ ಕುಮಾರ್ ಐ ಎ(Arun Kumar | A) 79 {A  Aal - ShareChat
🌅ಶುಭೋದಯ🙏#kavana #kavana #kavana #kavana
kavana - 11:01 Enter poem title ಕವನ ಲಾಫಿಂಗ್ ಬುದ್ಧ ಬೆಳ್ಳಂ ಬೆಳಗ್ಗೆ ಬೇಸಾಯವ ಬೆಸೆಯಲು  ಬೆಚ್ಚಗೆಯಿಂದ ಮೇಲೆದ್ದ . ಕೆಲಸ ಕಠಿಣವೆನಿಸಿದರೂ ಕಾರ್ಯದೊಳಗೆ ಮುಳುಗೇಳಲು ಕಟು ಬದ್ಧ. ನೆನೆಸಿದ್ದು ಮುಗಿಸದೆ ಪಯಣವ ಹೂಡನು: ಬಾರದ ವಿಷಯವ ಸಂಗ್ರಹಿಸದೆ ಬಿಡನು: 80e3 ಮಾತು ನಡೆಸಿ ಪೂರೈಸುವ. బిట్టయం ಊಟ ನೋಟ ಕೆಡದ ಹಾಗೆ ಸೌಜನ್ಯವ ಮೆರೆಸಿ ಮೆರೆಯುವ: ಕಷ್ಟ ಎಷ್ಟೇ ಬರಲಿ ಮನೋಲ್ಲಾಸದೊಳಗೆ ಮಿಂದು ಎದ್ದ: ತಂಟೆ ತಕರಾರು ಬೈಗೊಳವ ನಗುವಿನಲ್ಲೇ  ಗೆದ್ದ . Roeeல ಗೆಲ್ಲೋ  ఈశెనెన్ను ಕರಾಮತ್ತನ್ನು ರೂಢಿಸಿಕೊಂಡ   ಇನ್ನೊಬ್ಬ ಇದ್ದ. ಮೀರಿಸಿದ ದೇವರು  ಮುಗುಳುನಕ್ಕು ಮಂದಹಾಸವ ಹೂಕ್ಕುವ ಈತನೇ ' ಸದಾ ಲಾಫಿಂಗ್ ಬುದ್ಧ !!! ### work at your best, smile for the rest ### (Arun Kumar / A) ಅರುಣ್ ಕುಮಾರ್ Ty Aal :A; 11:01 Enter poem title ಕವನ ಲಾಫಿಂಗ್ ಬುದ್ಧ ಬೆಳ್ಳಂ ಬೆಳಗ್ಗೆ ಬೇಸಾಯವ ಬೆಸೆಯಲು  ಬೆಚ್ಚಗೆಯಿಂದ ಮೇಲೆದ್ದ . ಕೆಲಸ ಕಠಿಣವೆನಿಸಿದರೂ ಕಾರ್ಯದೊಳಗೆ ಮುಳುಗೇಳಲು ಕಟು ಬದ್ಧ. ನೆನೆಸಿದ್ದು ಮುಗಿಸದೆ ಪಯಣವ ಹೂಡನು: ಬಾರದ ವಿಷಯವ ಸಂಗ್ರಹಿಸದೆ ಬಿಡನು: 80e3 ಮಾತು ನಡೆಸಿ ಪೂರೈಸುವ. బిట్టయం ಊಟ ನೋಟ ಕೆಡದ ಹಾಗೆ ಸೌಜನ್ಯವ ಮೆರೆಸಿ ಮೆರೆಯುವ: ಕಷ್ಟ ಎಷ್ಟೇ ಬರಲಿ ಮನೋಲ್ಲಾಸದೊಳಗೆ ಮಿಂದು ಎದ್ದ: ತಂಟೆ ತಕರಾರು ಬೈಗೊಳವ ನಗುವಿನಲ್ಲೇ  ಗೆದ್ದ . Roeeல ಗೆಲ್ಲೋ  ఈశెనెన్ను ಕರಾಮತ್ತನ್ನು ರೂಢಿಸಿಕೊಂಡ   ಇನ್ನೊಬ್ಬ ಇದ್ದ. ಮೀರಿಸಿದ ದೇವರು  ಮುಗುಳುನಕ್ಕು ಮಂದಹಾಸವ ಹೂಕ್ಕುವ ಈತನೇ ' ಸದಾ ಲಾಫಿಂಗ್ ಬುದ್ಧ !!! ### work at your best, smile for the rest ### (Arun Kumar / A) ಅರುಣ್ ಕುಮಾರ್ Ty Aal :A; - ShareChat
🌅ಶುಭೋದಯ🙏#kavana #kavana #kavana #kavana
kavana - 9:29 26 Enter poem title ಕವನ ಮಹಿಳಾ ಮಣಿ ಅಟ್ಚಕೇರಿದರೆ ಮೆಟ್ಟಿ ಇಳಿಯೋಕೆ ಬೇಕೊಂದು ಏಣಿ ಹುಮ್ಮಸ್ಸು ಮೂಡುವುದು ಇವಳಿಗೆ , ನೆಚ್ಚಿ ನುಡಿದಾಗ ವಾಣಿ: శ్ిట్బు ` ಸಂಸಾರ ಸಾಗಿಸುವಳು ಪಟ್ಟಕ್ಕೆ ಮನವೊಡ್ಡದೆ: 80 ಮೆಟ್ಟಿನಲ್ಲೇ ಉತ್ತರ ನೀಡುವಳು ಮೋಸ  . ಬಾಸವಾದರೆ ಮೆಲ್ಲಗೆ. ಸಕಲ ಕಾರ್ಯಗಳ ಕೈಗೆತ್ತಿಕೊಂಡು  ಸಂಚಾರ ಹೂಡುವಳು , ಆತಂಕ, ಎಂದೂ ಬಾರದಂತೆ ಪೂರೈಸಿ ನಮಿಸುವಳು: అడ్డ _ ಕೈಂಕರ್ಯದಿಂದ ಮಡಿವಂತಿಕೆ ಮೆರೆದು. ಪೂಜಾ ತನ್ನವರೊಡಗೂಡಿ ಸನ್ನಡತೆ-ಸದಾಚಾರವ ತೆರೆದು: ಗಿ-ಮುದ್ದಾ&ಿ % మొత్తిక్కి రెణ్ణిరింరినం ಮಹಿಳಾ ಮಣಿ. ಗೆದ್ದು -7 ಗೆಲ್ಲಿಸಿ ಹಂಚಿ-ಹರಸುವ ನಿಮಗೆ, ಜನ ಮನ ಗಣಗಳ, నాను జిరమణి: ### A pearl with candid personality ### ಅರುಣ್ ಕುಮಾರ್ ಐ ಎ(Arun Kumar | A) 79 0 | Aa 9:29 26 Enter poem title ಕವನ ಮಹಿಳಾ ಮಣಿ ಅಟ್ಚಕೇರಿದರೆ ಮೆಟ್ಟಿ ಇಳಿಯೋಕೆ ಬೇಕೊಂದು ಏಣಿ ಹುಮ್ಮಸ್ಸು ಮೂಡುವುದು ಇವಳಿಗೆ , ನೆಚ್ಚಿ ನುಡಿದಾಗ ವಾಣಿ: శ్ిట్బు ` ಸಂಸಾರ ಸಾಗಿಸುವಳು ಪಟ್ಟಕ್ಕೆ ಮನವೊಡ್ಡದೆ: 80 ಮೆಟ್ಟಿನಲ್ಲೇ ಉತ್ತರ ನೀಡುವಳು ಮೋಸ  . ಬಾಸವಾದರೆ ಮೆಲ್ಲಗೆ. ಸಕಲ ಕಾರ್ಯಗಳ ಕೈಗೆತ್ತಿಕೊಂಡು  ಸಂಚಾರ ಹೂಡುವಳು , ಆತಂಕ, ಎಂದೂ ಬಾರದಂತೆ ಪೂರೈಸಿ ನಮಿಸುವಳು: అడ్డ _ ಕೈಂಕರ್ಯದಿಂದ ಮಡಿವಂತಿಕೆ ಮೆರೆದು. ಪೂಜಾ ತನ್ನವರೊಡಗೂಡಿ ಸನ್ನಡತೆ-ಸದಾಚಾರವ ತೆರೆದು: ಗಿ-ಮುದ್ದಾ&ಿ % మొత్తిక్కి రెణ్ణిరింరినం ಮಹಿಳಾ ಮಣಿ. ಗೆದ್ದು -7 ಗೆಲ್ಲಿಸಿ ಹಂಚಿ-ಹರಸುವ ನಿಮಗೆ, ಜನ ಮನ ಗಣಗಳ, నాను జిరమణి: ### A pearl with candid personality ### ಅರುಣ್ ಕುಮಾರ್ ಐ ಎ(Arun Kumar | A) 79 0 | Aa - ShareChat
🌅ಶುಭೋದಯ🙏#kavana #kavana #kavana #kavana
kavana - 10:12 4G 14 Enter poem title ಕವನ ಬೇಲಿ ಆಡುತಲಿ ಆಟ, ಉರುಳಿ ಹೋಗಿ ಮುಟ್ಟಿತು ಚೆಂಡು, ಪಕ್ಕದಲ್ಲಿ ಇದ್ದ ತೋಟ: 08, ಹುಡುಕುವ ನೋಟ, ದಾಗ ನೆಗೆದು ಹಾರಿ ಮನೆ ಒಂದರ ಕಡೆ ಕಿತ್ತೆ ಓಟ: ಬಾಸವಾಯಿತು , ಇದ್ದಂತೆ   ಸಮೂಹ. ಪ್ರಾಣಿಗಳ   ಅಲ್ಲ( బిళిసిద్ద , గిడె మెంగళు రెండెవు ರದ ಬಳಿ ವಿಭಿನ್ನ ತರಹ: ಕವಿದಿತ್ತು ಕತ್ತಲೆ , ಚಿತ್ರ ಮಂದಿರದಂತೆ. ತಡೆವೊಡ್ಡುತ್ತಿತ್ತು ಅಂಗಳವು, ಹವಾ-ಮಾನ   ನಿಯಂತ್ರಿಸುವಂತೆ: ಬಾಗಿಲು ಬಡಿಯಲು ಹೊಡೆಯಿತು ಸೈರೆನ್ , ಆವರಣ   ತುಂಬೆಲ್ಲಾ ಗದ್ದಲಗಳ ಡಿಸೈನ್ . ಮಾಲೀಕ ಹೊರಬಂದ ನಡೆಯಾಯಿತು ಘೋರ , ಕಳೆದಿದ್ದ ಬಾಲಿನ ಜೂತೆ ಬಾಳ್ ಆಯ್ತು ತೆಗೆದೆಸೆದ ಮೇಲೆ ಬಂಗಾರ !!! ### breaking the barrier; to continue the playing career ### ಅರುಣ್ ಕುಮಾರ್ ಐ ಎ(Arun Kumar | A) Ty Aal 0l 10:12 4G 14 Enter poem title ಕವನ ಬೇಲಿ ಆಡುತಲಿ ಆಟ, ಉರುಳಿ ಹೋಗಿ ಮುಟ್ಟಿತು ಚೆಂಡು, ಪಕ್ಕದಲ್ಲಿ ಇದ್ದ ತೋಟ: 08, ಹುಡುಕುವ ನೋಟ, ದಾಗ ನೆಗೆದು ಹಾರಿ ಮನೆ ಒಂದರ ಕಡೆ ಕಿತ್ತೆ ಓಟ: ಬಾಸವಾಯಿತು , ಇದ್ದಂತೆ   ಸಮೂಹ. ಪ್ರಾಣಿಗಳ   ಅಲ್ಲ( బిళిసిద్ద , గిడె మెంగళు రెండెవు ರದ ಬಳಿ ವಿಭಿನ್ನ ತರಹ: ಕವಿದಿತ್ತು ಕತ್ತಲೆ , ಚಿತ್ರ ಮಂದಿರದಂತೆ. ತಡೆವೊಡ್ಡುತ್ತಿತ್ತು ಅಂಗಳವು, ಹವಾ-ಮಾನ   ನಿಯಂತ್ರಿಸುವಂತೆ: ಬಾಗಿಲು ಬಡಿಯಲು ಹೊಡೆಯಿತು ಸೈರೆನ್ , ಆವರಣ   ತುಂಬೆಲ್ಲಾ ಗದ್ದಲಗಳ ಡಿಸೈನ್ . ಮಾಲೀಕ ಹೊರಬಂದ ನಡೆಯಾಯಿತು ಘೋರ , ಕಳೆದಿದ್ದ ಬಾಲಿನ ಜೂತೆ ಬಾಳ್ ಆಯ್ತು ತೆಗೆದೆಸೆದ ಮೇಲೆ ಬಂಗಾರ !!! ### breaking the barrier; to continue the playing career ### ಅರುಣ್ ಕುಮಾರ್ ಐ ಎ(Arun Kumar | A) Ty Aal 0l - ShareChat
🌅ಶುಭರಾತ್ರಿ🙏#kavana #kavana #kavana #kavana
kavana - 11:08 65 Enter poem title ಕವನ :ಗೌಡ್ರೂರ ಲವ್ ಸ್ಟೋರಿ   ಬಿಟ್ಟು  ಸೀಟಿ ಹೊಡೆಸಿಕೊಂಡರೆ ಖಾಯಂ ಸೀಟು ಪಂಚೆ ಕಟ್ಟಿ ಗಡ್ಡ ಊರೊಳಗೆ ಮೆರೆದು ಜೊತೆಯಾಗಿ ನಡೆದು , ಸಹಬಾಳ್ವೆ ನಡೆಸಿದರೆ  ಫ್ಲಾಂಗು ಗಂಡನೆಂಬ ವೋಟು: ಸತ್ಯ ಸನ್ನಡತೆ , ಸಮಯೋಚಿತ ಆಲೋಚನೆಯಿಂದ ದುರಾಲೋಚನೆ మడిసిదెళు దూరే: ನೇರ ನಡೆಯ ಇತ್ತು ಬೆಳಕಿನ ಕಡೆ , ವ್ಯಸನವ ಮಲಗಿಸಿದಳು ಮಕಾಡೆ. ಕೊಟ್ಚ  ಸೊತ್ತು , ಸೋತಾಗ ಕೈ ಹಿಡಿದಳು ಬಿಟ್ಟು   ஆgeஆக ஜலல் అడెగిద్ద గత్తు: ಅವಳ ಪ್ರಮಾಣಿಕತೆಯ ಪ್ರಯಾಣಕ್ಕೆ ಪಯಣವ ತೋರಿದೆ ನೀನು , ರಸ್ತೆಯ   ಮೇಲೆ ನಿನ್ನದೊಂದು ಹೆಸರಿದ್ದರೆ, ದಾರಿ   ಸುಗಮವಾಗುವುದೇನೋ ??? ಗೆದ್ದರೂ ಸೋತರೂ ಮಾಡೋ ಕೆಲಸ-ಕಾರ್ಯದಲ್ಲಿ ಗದರದೆ   ನೀನಿದ್ದೆ ಸನಿಹ: ಗೌರವ ರಹಿತ ವಾಕ್ಯ ನೀ ಸಂದಾಯಮಾಡಲು , ನನ್ನಲ್ಲಿ ಹೊಮ್ಮಿದ ಛಲವಾಯಿತು , ಹನಿಯೊಂದು ಭೂಮಿಗೆ ಅಪ್ಪಳಿಸಿದಂತೆ ಪುನಃ. ಗೆಲುವಿನ ಹುಮ್ಮಸ್ಸಿಗೆ ನಿನ್ನದೇ ಆದ ಮಾತಿನ ಕಚಗುಳಿ , ಸೋಲಿನ ಭಯಕ್ಕೆ ನಿನ್ನ ನಗುವೇ ನನಗೆ ಲಭಿಸಿದ ಬಳುವಳಿ: ಮುಗ್ಧತೆ ಮೂಡಿಸಿ ಆಗೋದೆ ನನ್ನನರ ನಾಡಿ , ಎದೆಯೊಳಗೆ పతిబింబినువెంతి బరిది గాడ్రెలలలందు లవా నబర్జూరియ మొన్నుడి !!! e७ळग ### ಕೆಂಪೇಗೌಡರ ಊರಿದು ಬೆಂಗಳೂರು ,` నెనెగరి ಎನಿಸಿಕೊಂಡ ಅರಳುವ ಹೂವುಗಳ ತವರು ### అరుణా పమోరా ಎ(Arun Kumar | A Ty Aa 11:08 65 Enter poem title ಕವನ :ಗೌಡ್ರೂರ ಲವ್ ಸ್ಟೋರಿ   ಬಿಟ್ಟು  ಸೀಟಿ ಹೊಡೆಸಿಕೊಂಡರೆ ಖಾಯಂ ಸೀಟು ಪಂಚೆ ಕಟ್ಟಿ ಗಡ್ಡ ಊರೊಳಗೆ ಮೆರೆದು ಜೊತೆಯಾಗಿ ನಡೆದು , ಸಹಬಾಳ್ವೆ ನಡೆಸಿದರೆ  ಫ್ಲಾಂಗು ಗಂಡನೆಂಬ ವೋಟು: ಸತ್ಯ ಸನ್ನಡತೆ , ಸಮಯೋಚಿತ ಆಲೋಚನೆಯಿಂದ ದುರಾಲೋಚನೆ మడిసిదెళు దూరే: ನೇರ ನಡೆಯ ಇತ್ತು ಬೆಳಕಿನ ಕಡೆ , ವ್ಯಸನವ ಮಲಗಿಸಿದಳು ಮಕಾಡೆ. ಕೊಟ್ಚ  ಸೊತ್ತು , ಸೋತಾಗ ಕೈ ಹಿಡಿದಳು ಬಿಟ್ಟು   ஆgeஆக ஜலல் అడెగిద్ద గత్తు: ಅವಳ ಪ್ರಮಾಣಿಕತೆಯ ಪ್ರಯಾಣಕ್ಕೆ ಪಯಣವ ತೋರಿದೆ ನೀನು , ರಸ್ತೆಯ   ಮೇಲೆ ನಿನ್ನದೊಂದು ಹೆಸರಿದ್ದರೆ, ದಾರಿ   ಸುಗಮವಾಗುವುದೇನೋ ??? ಗೆದ್ದರೂ ಸೋತರೂ ಮಾಡೋ ಕೆಲಸ-ಕಾರ್ಯದಲ್ಲಿ ಗದರದೆ   ನೀನಿದ್ದೆ ಸನಿಹ: ಗೌರವ ರಹಿತ ವಾಕ್ಯ ನೀ ಸಂದಾಯಮಾಡಲು , ನನ್ನಲ್ಲಿ ಹೊಮ್ಮಿದ ಛಲವಾಯಿತು , ಹನಿಯೊಂದು ಭೂಮಿಗೆ ಅಪ್ಪಳಿಸಿದಂತೆ ಪುನಃ. ಗೆಲುವಿನ ಹುಮ್ಮಸ್ಸಿಗೆ ನಿನ್ನದೇ ಆದ ಮಾತಿನ ಕಚಗುಳಿ , ಸೋಲಿನ ಭಯಕ್ಕೆ ನಿನ್ನ ನಗುವೇ ನನಗೆ ಲಭಿಸಿದ ಬಳುವಳಿ: ಮುಗ್ಧತೆ ಮೂಡಿಸಿ ಆಗೋದೆ ನನ್ನನರ ನಾಡಿ , ಎದೆಯೊಳಗೆ పతిబింబినువెంతి బరిది గాడ్రెలలలందు లవా నబర్జూరియ మొన్నుడి !!! e७ळग ### ಕೆಂಪೇಗೌಡರ ಊರಿದು ಬೆಂಗಳೂರು ,` నెనెగరి ಎನಿಸಿಕೊಂಡ ಅರಳುವ ಹೂವುಗಳ ತವರು ### అరుణా పమోరా ಎ(Arun Kumar | A Ty Aa - ShareChat
💐Happy Mother’s day💐 🌅ಶುಭ ಅಪರಾಹ್ನ🙏#kavana #kavana #kavana #kavana
kavana - 12:34 28 Enter poem title ಅಮ್ಮ೬ రెవెన ನೋವನ್ನ ತಡೆದು ಹೆತ್ತಳು: ಗರ್ಭ ಗುಡಿಯ ಹೊತ್ತಳು: ದುಡಿಮೆಯಿಂದ ಕೈ ಹಿಡಿದು ಬೆಳೆಸಿದಳು: ಕರ್ತವ್ಯ ಪ್ರಜ್ಞೆಯಿಂದಲೇ ವಿಜೃಂಭಿಸಿದಳು: ರಸವತ್ತಾದ ಅಡುಗೆ ಮಾಡಿ ಉಣ ಬಡಿಸಿದಳು: ಭೋಗವ ಮನೆಯಲ್ಲಿಯೇ ಮರು ಸೃಷ್ಟಿಸಿದಳು: ರಾಜ ಕೋಣೆಯ ಸಾಮಾಗ್ರಿಯ ಖರೀದಿಸಿ ಶೃಂಗರಿಸಿದಳು. ಪ್ರತಿ ವಸ್ತುವನ್ನ ಜೋಪಾನಿಸಿ ದುಪ್ಪಟ್ಟಾಗಿಸಿದಳು: ಜೊತೆಗೂಡಿ ಆಡಿ , ಓದಿಸಿ ಬರೆಸಿದಳು: ಪಠ್ಯ ಪುಸ್ತಕದಲ್ಲಿ ನಾ ಕಲಿಯುವ ಪಾಠವಾದಳು. ಆರೋಗ್ಯ ಹದ ಗೆಟ್ಟಾಗ , ಯೋಗ-ಕ್ಷೇಮಕ್ಕೆ   మొశువెజిFవెపిసిదెళు: ತಾಪತ್ರೇಯ ಬದಿಗೆ ಸರಿಸುವ ಆಸ್ಪತ್ರೇಯ , ನಿವಾಸದಲ್ಲಿಯೇ ಕರೆತಂದಳು. ಕಾರ್ಯವ ಕೈಯೆತ್ತಿ ಹಿಡಿಯಲು ಉತ್ತೇಜನದಿಂದ ಸಹಕರಿಸಿದಳು: ಬೆಂತಟ್ಟಿ ಬೆನ್ನೆಲುಬುವಾಗಿ ಬೆಂಬಲ ನೀಡಿ ಮೆರೆಸಿದಳು: ಕೋಟಿ ಜನ್ಮವೆತ್ತಿ ಪೂರೈಸಲು ಅಸಾಧ್ಯವೆನಿಸುವಂತಹ ಈಕೆಯ   రిమినువిశి ಸೋತಾಗ ಸಂತೈಸಿ ಪ್ರತಿಬಾರಿ ತನ್ನವರು ಗೆಲ್ಲಲೆಂದೇ ಇವಳ ಹರಕೆ !! ಅಮ್ಮನ ದಿನಕ್ಕೆ ಅವರಿಗೇ ಒಂದು ಶುಭ ಹಾರೈಕೆ 8 ### great greater greatest ### ಅರುಣ್ ಕುಮಾರ್ (Arun Kumar | A) Ty Aa 12:34 28 Enter poem title ಅಮ್ಮ೬ రెవెన ನೋವನ್ನ ತಡೆದು ಹೆತ್ತಳು: ಗರ್ಭ ಗುಡಿಯ ಹೊತ್ತಳು: ದುಡಿಮೆಯಿಂದ ಕೈ ಹಿಡಿದು ಬೆಳೆಸಿದಳು: ಕರ್ತವ್ಯ ಪ್ರಜ್ಞೆಯಿಂದಲೇ ವಿಜೃಂಭಿಸಿದಳು: ರಸವತ್ತಾದ ಅಡುಗೆ ಮಾಡಿ ಉಣ ಬಡಿಸಿದಳು: ಭೋಗವ ಮನೆಯಲ್ಲಿಯೇ ಮರು ಸೃಷ್ಟಿಸಿದಳು: ರಾಜ ಕೋಣೆಯ ಸಾಮಾಗ್ರಿಯ ಖರೀದಿಸಿ ಶೃಂಗರಿಸಿದಳು. ಪ್ರತಿ ವಸ್ತುವನ್ನ ಜೋಪಾನಿಸಿ ದುಪ್ಪಟ್ಟಾಗಿಸಿದಳು: ಜೊತೆಗೂಡಿ ಆಡಿ , ಓದಿಸಿ ಬರೆಸಿದಳು: ಪಠ್ಯ ಪುಸ್ತಕದಲ್ಲಿ ನಾ ಕಲಿಯುವ ಪಾಠವಾದಳು. ಆರೋಗ್ಯ ಹದ ಗೆಟ್ಟಾಗ , ಯೋಗ-ಕ್ಷೇಮಕ್ಕೆ   మొశువెజిFవెపిసిదెళు: ತಾಪತ್ರೇಯ ಬದಿಗೆ ಸರಿಸುವ ಆಸ್ಪತ್ರೇಯ , ನಿವಾಸದಲ್ಲಿಯೇ ಕರೆತಂದಳು. ಕಾರ್ಯವ ಕೈಯೆತ್ತಿ ಹಿಡಿಯಲು ಉತ್ತೇಜನದಿಂದ ಸಹಕರಿಸಿದಳು: ಬೆಂತಟ್ಟಿ ಬೆನ್ನೆಲುಬುವಾಗಿ ಬೆಂಬಲ ನೀಡಿ ಮೆರೆಸಿದಳು: ಕೋಟಿ ಜನ್ಮವೆತ್ತಿ ಪೂರೈಸಲು ಅಸಾಧ್ಯವೆನಿಸುವಂತಹ ಈಕೆಯ   రిమినువిశి ಸೋತಾಗ ಸಂತೈಸಿ ಪ್ರತಿಬಾರಿ ತನ್ನವರು ಗೆಲ್ಲಲೆಂದೇ ಇವಳ ಹರಕೆ !! ಅಮ್ಮನ ದಿನಕ್ಕೆ ಅವರಿಗೇ ಒಂದು ಶುಭ ಹಾರೈಕೆ 8 ### great greater greatest ### ಅರುಣ್ ಕುಮಾರ್ (Arun Kumar | A) Ty Aa - ShareChat
🌅ಶುಭೋದಯ🙏#kavana #kavana #kavana #kavana
kavana - 10:43 5G Enter poem title ಕವನ బింటో మోన్బరా ಅನ್ವೇಷಿಸಿದ ವಸ್ತುಗಳು ತಲುಪುವ ಜಾಗ ಮಾರುಕಟ್ಟೆ: ಸರಿಯಾದ ಸೇವೆ ಗೈಯ್ಯಲು ಅವು , ಇಂಜಿನಿಯರ್ ತಲೆಗೆ ಸಾಕ್ಷಿಯಾದ  రెన్నెంబాడి రెట్టి: ಆದರೆ ಅಲ್ಲೊಂದು ಇಲ್ಲೊಂದು ಗಾಯ . ಕಾರ್ಯನಿರತ ದಿನಚರಿಯೇ ಆರೋಗ್ಯ ಹಾಳಾದರೆ ಕಾಡುವುದು ಸಾಯುವ ಭಯ ವೈದ್ಯರು ನೀಡಿದಾಗ ಅಭಯ , ಡಾಕ್ಚರ್ ಪದವಿಗೆ ಒದಗಿಸಿದಂತೆ ಸಾರ್ಥಕತೆಯ: ಭಗವಂತ ಒಲಿದರೆ ಹಲವು ರೂಪ, ಕನಿಷ್ಠ ವಿಷಯಗಳು  ಆಗುವುದು ಕುರೂಪ . ವೈದ್ಯೋ ನಾರಾಯಣೋ ಹರಿ , ವಿನಯವ ಪರಿಗಣಿಸಿದರೆ   ಅಭಿಯಂತರನು ಕೂಡ ಅವರೇ ಸರಿ. ಓದಲು ಸಾಮಾನ್ಯವಾಗಿ ಎಲ್ಲರಲ್ಲೂ ಅಸಡ್ಡೆ , ಬಾಳಲ್ಲಿ ಆಗಬೇಕು ತಿಳಿದು ಹೆಗ್ಗಡೆ. ಬಾಳೋ ಗುರು ಕಲಿಸುವ ವಿದ್ಯೆ ಅರಿವಿಗೆ ಪೂರಕ, ಅನ್ಯರ ಬಳಿ ಹಂಚಿ ತಿದ್ದಿಕೊಳ್ಳಲು , ನಿರಂತರ ಸಾಗುವುದು ಮಾಸ್ಟರ್ ಎನ್ನುವ ಕಾಯಕ. అమ్మెగ ನ ಮಗನೆ ಅನ್ನೋ ಮಾತು: ದೇವರು ಕೂಡ ಆಚಾರ್ಯರಿಗೆ ಅರಿತ ವಿವೇಕವೇ ಅವಳ ಸ್ವತ್ತು: ಅರಿವು ನೆಟ್ಜಗಿರಿಸುವ ಸಲುವಾಗೇ ಇಂಜಿನಿಯರರು-ಡಾಕ್ಚರರು ಆಗಿಸಲು ಮ್ಯಾನರ್ರು; ಬೇಕೊಂದು ಹುಟ್ಟು  ಹಾಕೋ ಅವರೇ ಬೀಟ್ జిరేశాల అజయరినిసి దవెరుగాళ ஜூ!!! teaching is obviously right, but guiding others ### exceeds its bright ### ಅರುಣ್ ಕುಮಾರ್ ಎ(Arun Kumar | A) Ty Aa 10:43 5G Enter poem title ಕವನ బింటో మోన్బరా ಅನ್ವೇಷಿಸಿದ ವಸ್ತುಗಳು ತಲುಪುವ ಜಾಗ ಮಾರುಕಟ್ಟೆ: ಸರಿಯಾದ ಸೇವೆ ಗೈಯ್ಯಲು ಅವು , ಇಂಜಿನಿಯರ್ ತಲೆಗೆ ಸಾಕ್ಷಿಯಾದ  రెన్నెంబాడి రెట్టి: ಆದರೆ ಅಲ್ಲೊಂದು ಇಲ್ಲೊಂದು ಗಾಯ . ಕಾರ್ಯನಿರತ ದಿನಚರಿಯೇ ಆರೋಗ್ಯ ಹಾಳಾದರೆ ಕಾಡುವುದು ಸಾಯುವ ಭಯ ವೈದ್ಯರು ನೀಡಿದಾಗ ಅಭಯ , ಡಾಕ್ಚರ್ ಪದವಿಗೆ ಒದಗಿಸಿದಂತೆ ಸಾರ್ಥಕತೆಯ: ಭಗವಂತ ಒಲಿದರೆ ಹಲವು ರೂಪ, ಕನಿಷ್ಠ ವಿಷಯಗಳು  ಆಗುವುದು ಕುರೂಪ . ವೈದ್ಯೋ ನಾರಾಯಣೋ ಹರಿ , ವಿನಯವ ಪರಿಗಣಿಸಿದರೆ   ಅಭಿಯಂತರನು ಕೂಡ ಅವರೇ ಸರಿ. ಓದಲು ಸಾಮಾನ್ಯವಾಗಿ ಎಲ್ಲರಲ್ಲೂ ಅಸಡ್ಡೆ , ಬಾಳಲ್ಲಿ ಆಗಬೇಕು ತಿಳಿದು ಹೆಗ್ಗಡೆ. ಬಾಳೋ ಗುರು ಕಲಿಸುವ ವಿದ್ಯೆ ಅರಿವಿಗೆ ಪೂರಕ, ಅನ್ಯರ ಬಳಿ ಹಂಚಿ ತಿದ್ದಿಕೊಳ್ಳಲು , ನಿರಂತರ ಸಾಗುವುದು ಮಾಸ್ಟರ್ ಎನ್ನುವ ಕಾಯಕ. అమ్మెగ ನ ಮಗನೆ ಅನ್ನೋ ಮಾತು: ದೇವರು ಕೂಡ ಆಚಾರ್ಯರಿಗೆ ಅರಿತ ವಿವೇಕವೇ ಅವಳ ಸ್ವತ್ತು: ಅರಿವು ನೆಟ್ಜಗಿರಿಸುವ ಸಲುವಾಗೇ ಇಂಜಿನಿಯರರು-ಡಾಕ್ಚರರು ಆಗಿಸಲು ಮ್ಯಾನರ್ರು; ಬೇಕೊಂದು ಹುಟ್ಟು  ಹಾಕೋ ಅವರೇ ಬೀಟ್ జిరేశాల అజయరినిసి దవెరుగాళ ஜூ!!! teaching is obviously right, but guiding others ### exceeds its bright ### ಅರುಣ್ ಕುಮಾರ್ ಎ(Arun Kumar | A) Ty Aa - ShareChat
🌅ಶುಭೋದಯ🙏#kavana #kavana #kavana #kavana #💓ಮನದಾಳದ ಮಾತು
💓ಮನದಾಳದ ಮಾತು - 12:11 84 Enter poem title ಕವನ : ವೈದೇಹಿ ಸಂಪದ್ಭರಿತವಾಗಿ ಫಲ ಕೂಡಲು , ನೈಜತೆಯನ್ನು ಅನುಕರಿಸಿದಂತೆ ಹಸಿರು: ಅದ ಮೀರಿಸುವ ವ್ಯಕ್ತಿತ್ವ , ಮಾತೆಯ ಮಮತೆಯ ಸೀತಾ అన్నువె దినెరు: ಬೇಸಾಯ ಮಾಡುವ ಭೂಮಿಯೇ ದೊರಕಿತ್ತೊಂದು ಮಾಣಿಕ್ಯ . ಜಾನಕಿಯಾಗಿ ಧರೆ ಮತ್ತು ಧಣಿಯ ನಡುವೆ, ಸಂಬಂಧವ ಬೆಸೆದು ಜೀವೈಕ್ಯ; ಕಳಂಕವೆನಿಸದಂತೆ ಕೀರ್ತಿ ತಂದಳು , ಮಿಥಿಲೆ ಎಂಬ ನಾಡ ತ್ಯಾಗ ಶೌರ್ಯದಿಂದ ಮನ ಸೆಳೆದಳು , ರಾಜರ మెగళినిసిది మృథిలి: ದೂಷಿಸಿದರು ಊರಿಗೂರೆ, ಬಿತ್ತಿ ಪೋಷಿಸದೆ, ಹಾಗೆಯೇ  ಬಿಟ್ಟಂತೆ ಸಸಿ: ಹೆಮ್ಮರವಾಗಿ ಆಸರೆಯಾದಳು , ಲಕ್ಷ್ಮಿ ಕಟಾಕ್ಷ ಇತ್ತಂತೆ, ಲವ   పెరిరిగి రంజి ముషి ಬದುಕು ಸಾಗಿಸಲು ಬೇಡಬೇಕೇನೋ , ಭವತಿ ಬಿಕ್ಷಾಮ್ ದೇಹಿ ಸ್ವಾಮಿ ನಿಷ್ಠೆಯ ಪಾಠವೇ , ರಾಮನ   ಸಂಶಯ: 8 ಒಡತಿ ವೈದೇಹಿ !!! ### Royal nature with loyal nurture ### ಅರುಣ್ ಕುಮಾರ್ ಐ ಎ(Arun Kumar | A) Ty Aa ९A ; 12:11 84 Enter poem title ಕವನ : ವೈದೇಹಿ ಸಂಪದ್ಭರಿತವಾಗಿ ಫಲ ಕೂಡಲು , ನೈಜತೆಯನ್ನು ಅನುಕರಿಸಿದಂತೆ ಹಸಿರು: ಅದ ಮೀರಿಸುವ ವ್ಯಕ್ತಿತ್ವ , ಮಾತೆಯ ಮಮತೆಯ ಸೀತಾ అన్నువె దినెరు: ಬೇಸಾಯ ಮಾಡುವ ಭೂಮಿಯೇ ದೊರಕಿತ್ತೊಂದು ಮಾಣಿಕ್ಯ . ಜಾನಕಿಯಾಗಿ ಧರೆ ಮತ್ತು ಧಣಿಯ ನಡುವೆ, ಸಂಬಂಧವ ಬೆಸೆದು ಜೀವೈಕ್ಯ; ಕಳಂಕವೆನಿಸದಂತೆ ಕೀರ್ತಿ ತಂದಳು , ಮಿಥಿಲೆ ಎಂಬ ನಾಡ ತ್ಯಾಗ ಶೌರ್ಯದಿಂದ ಮನ ಸೆಳೆದಳು , ರಾಜರ మెగళినిసిది మృథిలి: ದೂಷಿಸಿದರು ಊರಿಗೂರೆ, ಬಿತ್ತಿ ಪೋಷಿಸದೆ, ಹಾಗೆಯೇ  ಬಿಟ್ಟಂತೆ ಸಸಿ: ಹೆಮ್ಮರವಾಗಿ ಆಸರೆಯಾದಳು , ಲಕ್ಷ್ಮಿ ಕಟಾಕ್ಷ ಇತ್ತಂತೆ, ಲವ   పెరిరిగి రంజి ముషి ಬದುಕು ಸಾಗಿಸಲು ಬೇಡಬೇಕೇನೋ , ಭವತಿ ಬಿಕ್ಷಾಮ್ ದೇಹಿ ಸ್ವಾಮಿ ನಿಷ್ಠೆಯ ಪಾಠವೇ , ರಾಮನ   ಸಂಶಯ: 8 ಒಡತಿ ವೈದೇಹಿ !!! ### Royal nature with loyal nurture ### ಅರುಣ್ ಕುಮಾರ್ ಐ ಎ(Arun Kumar | A) Ty Aa ९A ; - ShareChat
🌅ಶುಭೋದಯ🙏#kavana #kavana #kavana #kavana
kavana - 11:57 Enter poem title ಕವನ ಅಂಬಲಿ ಏರಿದ ಡಿಗ್ರಿ ಹವಾಮಾನದ ನೆಗೆತ  ಮೈಯಲ್ಲಾ ಬೆವರಲು , ಆಟೋಟದ ಜಿಗಿತ: ಸುಡು ಬಿಸಿಯಲ್ಲಿ ನಡೆದಾಡಲು ಮನವು ಮರ್ಕಟ: ಹಿಡಿ ಕೆಂಡದಂತೆ ಬರಿಗಾಲ್ಗಳಿಗೆ ಆವರಿಸಿತು ಸಂಕಟ. ಹೊಕ್ಕು ಕೂರಲು ಫ್ಯಾನ್ಗಳ ಆರ್ಭಟ: ఒళ మెలగి వళలు బివెరు ఐనిగళ బిటటెట: ತಂಪು ಪಾನೀಯ ಕುಡಿದರೆ ಕಾರ್ಯೋನ್ಮುಖ ತಲೆಗೆ ತಟ್ವಿದ ಉಷ್ಣತೆಯು ಸ್ವಲ್ಪ ಇಳಿಮುಖ: ಚಳಿಗೆ ಸುತ್ತಿ ಮಲಗಲು ಕಂಬಳಿ , ಮಳೆಗೆ ಛತ್ರಿಯು  ತಡೆವೊಡ್ಡಿ ನೆನೆಯಲಿ: ಹಸಿವು ನೀಗಿಸುವುದು ಮಿತಿ ಮೀರಿದ ಬಿಸಿಲಲಿ , ಸಾರ್ವಕಾಲಿಕ ಬೇಗೆಯ ನಿವಾರಿಸುವ ಅಂಬಲಿ !! ### food of the season ### ಅರುಣ್ ಕುಮಾರ್ ಐ ಎ(Arun Kumar | A) 79 Aa ९A ; 11:57 Enter poem title ಕವನ ಅಂಬಲಿ ಏರಿದ ಡಿಗ್ರಿ ಹವಾಮಾನದ ನೆಗೆತ  ಮೈಯಲ್ಲಾ ಬೆವರಲು , ಆಟೋಟದ ಜಿಗಿತ: ಸುಡು ಬಿಸಿಯಲ್ಲಿ ನಡೆದಾಡಲು ಮನವು ಮರ್ಕಟ: ಹಿಡಿ ಕೆಂಡದಂತೆ ಬರಿಗಾಲ್ಗಳಿಗೆ ಆವರಿಸಿತು ಸಂಕಟ. ಹೊಕ್ಕು ಕೂರಲು ಫ್ಯಾನ್ಗಳ ಆರ್ಭಟ: ఒళ మెలగి వళలు బివెరు ఐనిగళ బిటటెట: ತಂಪು ಪಾನೀಯ ಕುಡಿದರೆ ಕಾರ್ಯೋನ್ಮುಖ ತಲೆಗೆ ತಟ್ವಿದ ಉಷ್ಣತೆಯು ಸ್ವಲ್ಪ ಇಳಿಮುಖ: ಚಳಿಗೆ ಸುತ್ತಿ ಮಲಗಲು ಕಂಬಳಿ , ಮಳೆಗೆ ಛತ್ರಿಯು  ತಡೆವೊಡ್ಡಿ ನೆನೆಯಲಿ: ಹಸಿವು ನೀಗಿಸುವುದು ಮಿತಿ ಮೀರಿದ ಬಿಸಿಲಲಿ , ಸಾರ್ವಕಾಲಿಕ ಬೇಗೆಯ ನಿವಾರಿಸುವ ಅಂಬಲಿ !! ### food of the season ### ಅರುಣ್ ಕುಮಾರ್ ಐ ಎ(Arun Kumar | A) 79 Aa ९A ; - ShareChat
🌅ಶುಭೋದಯ🙏#kavana #kavana #kavana #kavana
kavana - 10:46 28 Enter poem title ಕವನ ಬನಶಂಕರಿ ಪೂಜಿಸಲು ಹಲವು , ದೇವತೆಗಳ ಗುಡಿ: ಸಂಕಲ್ಪಿಸಲು ಕೆಲವು , ಕನ್ನಡದ ನುಡಿ ಕ್ಷೇತ್ರದಲ್ಲೊಂದು ಅನ್ನದಾನದ ಕುರುಹು: శారుణ్య ಕಾಣಿಕೆ ಈಯಲು ರೂಪದ ಒಲವು: ಕಂಗೊಳಿಸಲು ಮೂಗುತಿ, ದಿನಂ ಪ್ರತಿ ಆರತಿ: ಪ್ರಸಾದ ಭಕ್ಷಿಸಲು , ಬೆಳಗಿಸಿತು ಭಕ್ತಿಯ ಸಂತತಿ సుళిదాడెలు మెందిరేదె రెడి  వాయి ವಿಹಾರದ ಚೇತೋಹಾರಿ: ಸೋತು ಮಲಗದಂತೆ ಮಕಾಡೆ , ಕಾದು ಕುಳಿತಿಹಳು ভ১০১ ১৯৯০ষ০ !! ### an idol to get rid of the idle mind ### ಅರುಣ್ ಕುಮಾರ್ ಐ ಎ(Arun Kumar | A) 79 {A  Aal 10:46 28 Enter poem title ಕವನ ಬನಶಂಕರಿ ಪೂಜಿಸಲು ಹಲವು , ದೇವತೆಗಳ ಗುಡಿ: ಸಂಕಲ್ಪಿಸಲು ಕೆಲವು , ಕನ್ನಡದ ನುಡಿ ಕ್ಷೇತ್ರದಲ್ಲೊಂದು ಅನ್ನದಾನದ ಕುರುಹು: శారుణ్య ಕಾಣಿಕೆ ಈಯಲು ರೂಪದ ಒಲವು: ಕಂಗೊಳಿಸಲು ಮೂಗುತಿ, ದಿನಂ ಪ್ರತಿ ಆರತಿ: ಪ್ರಸಾದ ಭಕ್ಷಿಸಲು , ಬೆಳಗಿಸಿತು ಭಕ್ತಿಯ ಸಂತತಿ సుళిదాడెలు మెందిరేదె రెడి  వాయి ವಿಹಾರದ ಚೇತೋಹಾರಿ: ಸೋತು ಮಲಗದಂತೆ ಮಕಾಡೆ , ಕಾದು ಕುಳಿತಿಹಳು ভ১০১ ১৯৯০ষ০ !! ### an idol to get rid of the idle mind ### ಅರುಣ್ ಕುಮಾರ್ ಐ ಎ(Arun Kumar | A) 79 {A  Aal - ShareChat