ARUN
ShareChat
click to see wallet page
@55708975
55708975
ARUN
@55708975
ಐ ಲವ್ ಶೇರ್ ಚಾಟ್
🌅ಶುಭೋದಯ🙏#kavana #kavana #kavana #kavana
kavana - 11:57 Enter poem title ಕವನ ಅಂಬಲಿ ಏರಿದ ಡಿಗ್ರಿ ಹವಾಮಾನದ ನೆಗೆತ  ಮೈಯಲ್ಲಾ ಬೆವರಲು , ಆಟೋಟದ ಜಿಗಿತ: ಸುಡು ಬಿಸಿಯಲ್ಲಿ ನಡೆದಾಡಲು ಮನವು ಮರ್ಕಟ: ಹಿಡಿ ಕೆಂಡದಂತೆ ಬರಿಗಾಲ್ಗಳಿಗೆ ಆವರಿಸಿತು ಸಂಕಟ. ಹೊಕ್ಕು ಕೂರಲು ಫ್ಯಾನ್ಗಳ ಆರ್ಭಟ: ఒళ మెలగి వళలు బివెరు ఐనిగళ బిటటెట: ತಂಪು ಪಾನೀಯ ಕುಡಿದರೆ ಕಾರ್ಯೋನ್ಮುಖ ತಲೆಗೆ ತಟ್ವಿದ ಉಷ್ಣತೆಯು ಸ್ವಲ್ಪ ಇಳಿಮುಖ: ಚಳಿಗೆ ಸುತ್ತಿ ಮಲಗಲು ಕಂಬಳಿ , ಮಳೆಗೆ ಛತ್ರಿಯು  ತಡೆವೊಡ್ಡಿ ನೆನೆಯಲಿ: ಹಸಿವು ನೀಗಿಸುವುದು ಮಿತಿ ಮೀರಿದ ಬಿಸಿಲಲಿ , ಸಾರ್ವಕಾಲಿಕ ಬೇಗೆಯ ನಿವಾರಿಸುವ ಅಂಬಲಿ !! ### food of the season ### ಅರುಣ್ ಕುಮಾರ್ ಐ ಎ(Arun Kumar | A) 79 Aa ९A ; 11:57 Enter poem title ಕವನ ಅಂಬಲಿ ಏರಿದ ಡಿಗ್ರಿ ಹವಾಮಾನದ ನೆಗೆತ  ಮೈಯಲ್ಲಾ ಬೆವರಲು , ಆಟೋಟದ ಜಿಗಿತ: ಸುಡು ಬಿಸಿಯಲ್ಲಿ ನಡೆದಾಡಲು ಮನವು ಮರ್ಕಟ: ಹಿಡಿ ಕೆಂಡದಂತೆ ಬರಿಗಾಲ್ಗಳಿಗೆ ಆವರಿಸಿತು ಸಂಕಟ. ಹೊಕ್ಕು ಕೂರಲು ಫ್ಯಾನ್ಗಳ ಆರ್ಭಟ: ఒళ మెలగి వళలు బివెరు ఐనిగళ బిటటెట: ತಂಪು ಪಾನೀಯ ಕುಡಿದರೆ ಕಾರ್ಯೋನ್ಮುಖ ತಲೆಗೆ ತಟ್ವಿದ ಉಷ್ಣತೆಯು ಸ್ವಲ್ಪ ಇಳಿಮುಖ: ಚಳಿಗೆ ಸುತ್ತಿ ಮಲಗಲು ಕಂಬಳಿ , ಮಳೆಗೆ ಛತ್ರಿಯು  ತಡೆವೊಡ್ಡಿ ನೆನೆಯಲಿ: ಹಸಿವು ನೀಗಿಸುವುದು ಮಿತಿ ಮೀರಿದ ಬಿಸಿಲಲಿ , ಸಾರ್ವಕಾಲಿಕ ಬೇಗೆಯ ನಿವಾರಿಸುವ ಅಂಬಲಿ !! ### food of the season ### ಅರುಣ್ ಕುಮಾರ್ ಐ ಎ(Arun Kumar | A) 79 Aa ९A ; - ShareChat
🌅ಶುಭೋದಯ🙏#kavana #kavana #kavana #kavana
kavana - 10:46 28 Enter poem title ಕವನ ಬನಶಂಕರಿ ಪೂಜಿಸಲು ಹಲವು , ದೇವತೆಗಳ ಗುಡಿ: ಸಂಕಲ್ಪಿಸಲು ಕೆಲವು , ಕನ್ನಡದ ನುಡಿ ಕ್ಷೇತ್ರದಲ್ಲೊಂದು ಅನ್ನದಾನದ ಕುರುಹು: శారుణ్య ಕಾಣಿಕೆ ಈಯಲು ರೂಪದ ಒಲವು: ಕಂಗೊಳಿಸಲು ಮೂಗುತಿ, ದಿನಂ ಪ್ರತಿ ಆರತಿ: ಪ್ರಸಾದ ಭಕ್ಷಿಸಲು , ಬೆಳಗಿಸಿತು ಭಕ್ತಿಯ ಸಂತತಿ సుళిదాడెలు మెందిరేదె రెడి  వాయి ವಿಹಾರದ ಚೇತೋಹಾರಿ: ಸೋತು ಮಲಗದಂತೆ ಮಕಾಡೆ , ಕಾದು ಕುಳಿತಿಹಳು ভ১০১ ১৯৯০ষ০ !! ### an idol to get rid of the idle mind ### ಅರುಣ್ ಕುಮಾರ್ ಐ ಎ(Arun Kumar | A) 79 {A  Aal 10:46 28 Enter poem title ಕವನ ಬನಶಂಕರಿ ಪೂಜಿಸಲು ಹಲವು , ದೇವತೆಗಳ ಗುಡಿ: ಸಂಕಲ್ಪಿಸಲು ಕೆಲವು , ಕನ್ನಡದ ನುಡಿ ಕ್ಷೇತ್ರದಲ್ಲೊಂದು ಅನ್ನದಾನದ ಕುರುಹು: శారుణ్య ಕಾಣಿಕೆ ಈಯಲು ರೂಪದ ಒಲವು: ಕಂಗೊಳಿಸಲು ಮೂಗುತಿ, ದಿನಂ ಪ್ರತಿ ಆರತಿ: ಪ್ರಸಾದ ಭಕ್ಷಿಸಲು , ಬೆಳಗಿಸಿತು ಭಕ್ತಿಯ ಸಂತತಿ సుళిదాడెలు మెందిరేదె రెడి  వాయి ವಿಹಾರದ ಚೇತೋಹಾರಿ: ಸೋತು ಮಲಗದಂತೆ ಮಕಾಡೆ , ಕಾದು ಕುಳಿತಿಹಳು ভ১০১ ১৯৯০ষ০ !! ### an idol to get rid of the idle mind ### ಅರುಣ್ ಕುಮಾರ್ ಐ ಎ(Arun Kumar | A) 79 {A  Aal - ShareChat
🌅ಶುಭೋದಯ🙏#kavana #kavana #kavana #kavana
kavana - 11:16 Enter poem title ಕದನ ವಿರಾಮ ಕವನ ఆగుతిక్తు గిళియ லலரி ಗೆಳತಿಯರ ಮ್ಯಾರೇಜು: ದೊರಕಲಿಲ್ಲ ಕಾರಣ ಇಟ್ಟಿದ್ದೆ ಹೋಗಲು ಸಮಯ గ్యారిజు: న ಗಬ್ಬಾದ ಪ್ರದೇಶಕ್ಕೆ ಕಸ ಎಸೆದರೆ ಸಿಕ್ಕ-ಸಿಕ್ಕ ಕಡೆಯಲ್ಲಾ ಆಗುವುದು ಗಲೀಜು: ಹಬ್ಬದ ವಾತಾವರಣ ಇದ್ದಿದರಿಂದ ಊರಲ್ಲಿ ನಡೀತಿತ್ತು ಲಾಟಿ ಚಾರ್ಜು ಉಣ್ಣುವ ಊಟದಲ್ಲಿ ತಪ್ಪಲಿಲ್ಲ ತಿನ್ನುವುದ ಅದೇ ಬೇಜು. ಹೀಗೆ ಏನೋ ಬರೆದು ಕವನ ಮುಗಿಸಿದ ವೇಳೆ, ವೈದ್ಯರು ಮಾಡಿದರು ಹುಚ್ಚಾಸ್ಪತ್ರೆಯಿಂದ ಡಿಸ್ಬಾ ` ರ್ಜು !!! ### man on fire was under ceasefire ### ಅರುಣ್ ಕುಮಾರ್ ಐ ಎ(Arun Kumar | A) 79 {A  Aa 11:16 Enter poem title ಕದನ ವಿರಾಮ ಕವನ ఆగుతిక్తు గిళియ லலரி ಗೆಳತಿಯರ ಮ್ಯಾರೇಜು: ದೊರಕಲಿಲ್ಲ ಕಾರಣ ಇಟ್ಟಿದ್ದೆ ಹೋಗಲು ಸಮಯ గ్యారిజు: న ಗಬ್ಬಾದ ಪ್ರದೇಶಕ್ಕೆ ಕಸ ಎಸೆದರೆ ಸಿಕ್ಕ-ಸಿಕ್ಕ ಕಡೆಯಲ್ಲಾ ಆಗುವುದು ಗಲೀಜು: ಹಬ್ಬದ ವಾತಾವರಣ ಇದ್ದಿದರಿಂದ ಊರಲ್ಲಿ ನಡೀತಿತ್ತು ಲಾಟಿ ಚಾರ್ಜು ಉಣ್ಣುವ ಊಟದಲ್ಲಿ ತಪ್ಪಲಿಲ್ಲ ತಿನ್ನುವುದ ಅದೇ ಬೇಜು. ಹೀಗೆ ಏನೋ ಬರೆದು ಕವನ ಮುಗಿಸಿದ ವೇಳೆ, ವೈದ್ಯರು ಮಾಡಿದರು ಹುಚ್ಚಾಸ್ಪತ್ರೆಯಿಂದ ಡಿಸ್ಬಾ ` ರ್ಜು !!! ### man on fire was under ceasefire ### ಅರುಣ್ ಕುಮಾರ್ ಐ ಎ(Arun Kumar | A) 79 {A  Aa - ShareChat
🌅ಶುಭೋದಯ🙏#🤔ನನ್ನ ಆಲೋಚನೆಗಳು #kavana #kavana #kavana #kavana
kavana - 10:14 854 Enter poem title ಲಗೋರಿ ಕವನ ಬಿಲ್ಲೆಿಗಳನ್ನ ಜೋಡಿಸಿ ಒಂದರ ಮೇಲೊಂದು ಕಟ್ಟಿ: ಚದುರಿಹೋಯ್ತು ಎಸೆತಕ್ಕೆ   పట్టి: ಹೊಡೆತದಿಂದ ಏಟನ್ನ ತಪ್ಪಿಸಲು ಓಟದ ರಭಸ. ಚೆಂಡೇಟಿಗೆ ಸೆರೆಯಾದರೆ ಸೋಲಿನ ಉಬ್ಬಸ . ಜೊತೆಗೂಡಿ ನಿಲ್ಲಿಸಿದರೆ ಬಿದ್ದ ಕಲ್ಲುಗಳ. ತೊಡೆತಟ್ಟಿ ಆಮಂತ್ರಿಸಿದಹಾಗೆ ಸಾಲು ಆಟಗಳ : ಉದುರಿಸಿದ ನಂತರ ಅಶ್ಮದ ಜೋಡಣೆ. ವೇಗದ ಓಟದಿಂದ ಪುನರ್ ವಿಂಗಡಣೆ ಭೀತಿಯಿಂದ ಸೋತರೆ ತಪ್ಪೋದಿಲ್ಲ ಗೋರಿ: ಭಯ ಸಾಯಕ್ಕೂ ಮೊದಲು ಒಮ್ಮೆ ಆಡಿ ಗೆಲ್ಲುವ ಲಗೋರಿ !! ### win for the team, pleasure for the hearts ### ಅರುಣ್ ಕುಮಾರ್ ಎ(Arun Kumar A) 79 {A  Aal 10:14 854 Enter poem title ಲಗೋರಿ ಕವನ ಬಿಲ್ಲೆಿಗಳನ್ನ ಜೋಡಿಸಿ ಒಂದರ ಮೇಲೊಂದು ಕಟ್ಟಿ: ಚದುರಿಹೋಯ್ತು ಎಸೆತಕ್ಕೆ   పట్టి: ಹೊಡೆತದಿಂದ ಏಟನ್ನ ತಪ್ಪಿಸಲು ಓಟದ ರಭಸ. ಚೆಂಡೇಟಿಗೆ ಸೆರೆಯಾದರೆ ಸೋಲಿನ ಉಬ್ಬಸ . ಜೊತೆಗೂಡಿ ನಿಲ್ಲಿಸಿದರೆ ಬಿದ್ದ ಕಲ್ಲುಗಳ. ತೊಡೆತಟ್ಟಿ ಆಮಂತ್ರಿಸಿದಹಾಗೆ ಸಾಲು ಆಟಗಳ : ಉದುರಿಸಿದ ನಂತರ ಅಶ್ಮದ ಜೋಡಣೆ. ವೇಗದ ಓಟದಿಂದ ಪುನರ್ ವಿಂಗಡಣೆ ಭೀತಿಯಿಂದ ಸೋತರೆ ತಪ್ಪೋದಿಲ್ಲ ಗೋರಿ: ಭಯ ಸಾಯಕ್ಕೂ ಮೊದಲು ಒಮ್ಮೆ ಆಡಿ ಗೆಲ್ಲುವ ಲಗೋರಿ !! ### win for the team, pleasure for the hearts ### ಅರುಣ್ ಕುಮಾರ್ ಎ(Arun Kumar A) 79 {A  Aal - ShareChat
🌅ಶುಭೋದಯ🙏#🤔ನನ್ನ ಆಲೋಚನೆಗಳು #kavana #kavana #kavana #kavana
🤔ನನ್ನ ಆಲೋಚನೆಗಳು - 9:51 (80 Enter poem title ಕವನ ಅಪರಾಜಿತೆ ಸಂತೈಸುವ ನೋಟ, ಮರೆಸಿತು ಮೈಮಾಟ: ಬಂದು ನಿಲ್ಲಳವಳು ಕಣ್ಣಮುಂದೆ , ಕೈಚೆಲ್ಲಿದ ಕೆಲಸವು  ಕೈಗೂಡಿ ನಡೆಸಿತು ಮುಂದೆ. ಹುಡುಗಾಟದ ಹುಡುಗಿ, ಹುದುಗಿದ್ದ ಆಸೆಯು ನಡುಗಿ ಪೂರೈಸಿಕೊಳ್ಳಲೋದರೆ ಬಯಕೆ , ಇಷ್ಯಾರ್ಥ ಸಿದ್ಧಿಸಿ " ಬೆಸೆಯಿತು ಪರಿಶ್ರಮದ ನೆಂಟಸ್ಥಿಕೆ: ರೊಚ್ಚಿಗೆದ್ದಳು ರಾರಾಜಿಸಿ , ನರನಾಡಿಯನ್ನು ಬಡಿದೆಬ್ಬಿಸಿ. ಮನಸ್ಸಿಗೆ ಬಂದೆರಗಿದ ಅವಳ ಚೂಪಾದ ಮಾತು , ಸಾಮರ್ಥ್ಯ ಹೆಚ್ಚಿಸಿ ಹಿಗ್ಗಿಸಿತು ತಗ್ಗಿಸಿದ ಕತ್ತು. ಧ್ವನಿಯ, ರಾಧೆಯ ರುಕ್ಮಿಣಿಯ ಸನಿಹ, ಭಾಮೆಯ  ಮೋರೆಯ ಕೇಳಿದಂತೆ ಬಾಸವಾದರೂ ಮನ. మెబ్బు ಕಣ್ ತೆರೆದು ಒರೆಸಿಕೊಂಡಾಗ ' ತನದಿಂದ ಕೂಡಿದ ನೋಟ , ಕಂಡಿದ್ದು ಕಣ್ಣಿಗೆ ಸತಿಯಾಗಿ ನಿರಂತರ ಸೇವೆ ಯ್ಯು 7 ವವಳ ಸೋಲದ ಆಟ: ### the undefeatable ### ಎ(Arun Kumar | A) ಅರುಣ್ ಕುಮಾರ್ 79 0 | Aa 9:51 (80 Enter poem title ಕವನ ಅಪರಾಜಿತೆ ಸಂತೈಸುವ ನೋಟ, ಮರೆಸಿತು ಮೈಮಾಟ: ಬಂದು ನಿಲ್ಲಳವಳು ಕಣ್ಣಮುಂದೆ , ಕೈಚೆಲ್ಲಿದ ಕೆಲಸವು  ಕೈಗೂಡಿ ನಡೆಸಿತು ಮುಂದೆ. ಹುಡುಗಾಟದ ಹುಡುಗಿ, ಹುದುಗಿದ್ದ ಆಸೆಯು ನಡುಗಿ ಪೂರೈಸಿಕೊಳ್ಳಲೋದರೆ ಬಯಕೆ , ಇಷ್ಯಾರ್ಥ ಸಿದ್ಧಿಸಿ " ಬೆಸೆಯಿತು ಪರಿಶ್ರಮದ ನೆಂಟಸ್ಥಿಕೆ: ರೊಚ್ಚಿಗೆದ್ದಳು ರಾರಾಜಿಸಿ , ನರನಾಡಿಯನ್ನು ಬಡಿದೆಬ್ಬಿಸಿ. ಮನಸ್ಸಿಗೆ ಬಂದೆರಗಿದ ಅವಳ ಚೂಪಾದ ಮಾತು , ಸಾಮರ್ಥ್ಯ ಹೆಚ್ಚಿಸಿ ಹಿಗ್ಗಿಸಿತು ತಗ್ಗಿಸಿದ ಕತ್ತು. ಧ್ವನಿಯ, ರಾಧೆಯ ರುಕ್ಮಿಣಿಯ ಸನಿಹ, ಭಾಮೆಯ  ಮೋರೆಯ ಕೇಳಿದಂತೆ ಬಾಸವಾದರೂ ಮನ. మెబ్బు ಕಣ್ ತೆರೆದು ಒರೆಸಿಕೊಂಡಾಗ ' ತನದಿಂದ ಕೂಡಿದ ನೋಟ , ಕಂಡಿದ್ದು ಕಣ್ಣಿಗೆ ಸತಿಯಾಗಿ ನಿರಂತರ ಸೇವೆ ಯ್ಯು 7 ವವಳ ಸೋಲದ ಆಟ: ### the undefeatable ### ಎ(Arun Kumar | A) ಅರುಣ್ ಕುಮಾರ್ 79 0 | Aa - ShareChat
🌅ಶುಭೋದಯ🙏#🤔ನನ್ನ ಆಲೋಚನೆಗಳು #kavana #kavana #kavana #kavana
🤔ನನ್ನ ಆಲೋಚನೆಗಳು - 12:02 Enter poem title ಕವನ : ರೇಷ್ಮೆ ಕಳೆ ಸಪೂರದ ಕೂದಲು ಬೀಳುವ ಮುನ್ನ . ಕಪ್ಪಾದ ಕೇಶಕ್ಕೆ ಹಚ್ಚುವ ಬಣ್ಣ. ರೋಮ ಬಿದ್ದಂತೆ ಚಿಗುರುವುದು ಇನ್ನ ಉದುರುವ ಮರ್ಮ ಭೇದಿಸಿದರೆ ಚೆನ್ನ; వెయస్సు ತೀರೋದ್ರೊಳಗೆ ತಲೆ ಬಾಚಿ ಸುಖಿಸೋಣ. ಶಿರ ಖಾ ಆದಮೇಲೆ ವಿಗ್ ಆದರೂ ಧರಿಸೋಣ: ನೋಡುವಾಗ ರತಿ-ಮನ್ಮಥನ ಕಳೆ ಇರಲಿ ಮೇಲಿಂದ. ಕಿತ್ತು ಬಾರದಿರಲಿ ಚೌರಿ , ಸವರಿ ತಬ್ಬಿದಾಗ ಹಣೆಯಿಂದ ### Becareful of your hair; before it costs as sold in the fair ### అరుణా రుమోరా ಎ(Arun Kumar | A) 79 0 | Aa 12:02 Enter poem title ಕವನ : ರೇಷ್ಮೆ ಕಳೆ ಸಪೂರದ ಕೂದಲು ಬೀಳುವ ಮುನ್ನ . ಕಪ್ಪಾದ ಕೇಶಕ್ಕೆ ಹಚ್ಚುವ ಬಣ್ಣ. ರೋಮ ಬಿದ್ದಂತೆ ಚಿಗುರುವುದು ಇನ್ನ ಉದುರುವ ಮರ್ಮ ಭೇದಿಸಿದರೆ ಚೆನ್ನ; వెయస్సు ತೀರೋದ್ರೊಳಗೆ ತಲೆ ಬಾಚಿ ಸುಖಿಸೋಣ. ಶಿರ ಖಾ ಆದಮೇಲೆ ವಿಗ್ ಆದರೂ ಧರಿಸೋಣ: ನೋಡುವಾಗ ರತಿ-ಮನ್ಮಥನ ಕಳೆ ಇರಲಿ ಮೇಲಿಂದ. ಕಿತ್ತು ಬಾರದಿರಲಿ ಚೌರಿ , ಸವರಿ ತಬ್ಬಿದಾಗ ಹಣೆಯಿಂದ ### Becareful of your hair; before it costs as sold in the fair ### అరుణా రుమోరా ಎ(Arun Kumar | A) 79 0 | Aa - ShareChat
🌅ಶುಭೋದಯ🙏#kavana #kavana #kavana #kavana #kavana #🤔ನನ್ನ ಆಲೋಚನೆಗಳು
kavana - 9:32 19 Enter poem title ಕವನ లాఫింగా బుద్ధి బిళ్ళం బిళగ్గి బి.నాయివె బినియలు ಬೆಚ್ಚಗೆಯಿಂದ ಮೇಲೆದ್ದ. ಕೆಲಸ ಕಠಿಣವೆನಿಸಿದರೂ ಕಾರ್ಯದೊಳಗೆ ಮುಳುಗೇಳಲು ಕಟು ಬದ್ಧ. ನೆನೆಸಿದ್ದು  మొగినేది వెయిణవె యడెను: ಬಾರದ ವಿಷಯವ ಸಂಗ್ರಹಿಸದೆ ಬಿಡನು: ಊಟ ಬಿಟ್ಚರೂ ಕೊಟ್ಬ ಮಾತು ನಡೆಸಿ ಪೂರೈಸುವ.  ನೋಟ ಕೆಡದ ಹಾಗೆ ಸೌಜನ್ಯವ ಮೆರೆಸಿ ಮೆರೆಯುವ: ಷ್ಟೇ ಬರಲಿ ಮನೋಲ್ಲಾಸದೊಳಗೆ ಮಿಂದು ಎದ್ದ. ಕಷ್ಟ ತಂಟೆ ತಕರಾರು ಬೈಗೊಳವ ನಗುವಿನಲ್ಲೇ ಸೋಲಿಸಿ ಗೆದ್ದ: ಕರಾಮತ್ತನ್ನು ರೂಢಿಸಿಕೊಂಡ ಈತನನ್ನು ಮೀರಿಸಿದ" ಗೆಲ್ಲೋ ದೇವರು ಇನ್ನೊಬ್ಬ ಇದ್ದ. ಸದಾ ಮುಗುಳುನಕ್ಕು ಮಂದಹಾಸವ ಹೂಕ್ಕುವ ಈತನೇ లాఫింగా బుద్ధ ! !! ### work at your best, smile for the rest ### ಅರುಣ್ ಕುಮಾರ್ ಎ(Arun Kumar | A) 79 {A}   Aa 9:32 19 Enter poem title ಕವನ లాఫింగా బుద్ధి బిళ్ళం బిళగ్గి బి.నాయివె బినియలు ಬೆಚ್ಚಗೆಯಿಂದ ಮೇಲೆದ್ದ. ಕೆಲಸ ಕಠಿಣವೆನಿಸಿದರೂ ಕಾರ್ಯದೊಳಗೆ ಮುಳುಗೇಳಲು ಕಟು ಬದ್ಧ. ನೆನೆಸಿದ್ದು  మొగినేది వెయిణవె యడెను: ಬಾರದ ವಿಷಯವ ಸಂಗ್ರಹಿಸದೆ ಬಿಡನು: ಊಟ ಬಿಟ್ಚರೂ ಕೊಟ್ಬ ಮಾತು ನಡೆಸಿ ಪೂರೈಸುವ.  ನೋಟ ಕೆಡದ ಹಾಗೆ ಸೌಜನ್ಯವ ಮೆರೆಸಿ ಮೆರೆಯುವ: ಷ್ಟೇ ಬರಲಿ ಮನೋಲ್ಲಾಸದೊಳಗೆ ಮಿಂದು ಎದ್ದ. ಕಷ್ಟ ತಂಟೆ ತಕರಾರು ಬೈಗೊಳವ ನಗುವಿನಲ್ಲೇ ಸೋಲಿಸಿ ಗೆದ್ದ: ಕರಾಮತ್ತನ್ನು ರೂಢಿಸಿಕೊಂಡ ಈತನನ್ನು ಮೀರಿಸಿದ" ಗೆಲ್ಲೋ ದೇವರು ಇನ್ನೊಬ್ಬ ಇದ್ದ. ಸದಾ ಮುಗುಳುನಕ್ಕು ಮಂದಹಾಸವ ಹೂಕ್ಕುವ ಈತನೇ లాఫింగా బుద్ధ ! !! ### work at your best, smile for the rest ### ಅರುಣ್ ಕುಮಾರ್ ಎ(Arun Kumar | A) 79 {A}   Aa - ShareChat
🌅ಶುಭೋದಯ🙏#📝ನನ್ನ ಕವಿತೆಗಳು #kavana #kavana #kavana #kavana
📝ನನ್ನ ಕವಿತೆಗಳು - 10:03 72 Enter poem title ಆಂಬುಲೆನ್ಸ್ ಕವನ పఠాతా మెరణశ్శి రారువుదు రెడివాణ: ಬದುಕುಳಿಸಿ ತಪ್ಪಿಸಿ ಮೃತ್ಯುವಿನ ಆಹ್ವಾನ: ಅತೀ ವೇಗದಿಂದ ತಿಥಿಯು ಸರಾಗ.: ಈ ವಾಹನದ ಮಿತಿ ಮೀರಿದರೆ ಗತಿಗೆ ಸುಯೋಗ: ಸಂಚಾರ ದಟ್ವಣೆ ಇದ್ದಾಗ ಇಟ್ಜಂತೆ ತಡೆಗೋಡೆ.  ವೇಗ ನಿಯಂತ್ರಣ ಸಡಿಲಿಸಿದರೆ, ಕಳೆಯುವುದಿದು ಜೀವ భయదె అడిరెడి: ಪ್ಪಿನಲ್ಲಿಟ್ಟಂತೆ ಸಂರಕ್ಷಿಸೋ ಚುಕ್ಕಿ ಪ್ರಾಣ ಭಯವ ಚಿೀ ಶೃಂಗಾರದ ಜಿಂಕೆಮರಿ: ಅನ್ನೋ ಆಸ್ಪತ್ರೆ ತಂಗುದಾಣಕ್ಕೆ ಶರವೇಗದಿಂದ   ಡಾಯಿಸೋ ನರಹರಿ. ತಿಂದು-ತೇಗಿ, ಕುಡಿತ-ಮೋಜಿಗೆ ಬಲಿಯಾದರೆ సిన్సు: ನಾನ್ ಆಪತ್ತು-ವಿಪತ್ತಿನ ಸಮಯ-ಸಂದರ್ಭ , ಉಸಿರು  ఆంబులిన్సు doede] ಕಾಪಾ W ### Red light on height, like a one not eight numbered flight ### ಅರುಣ್ ಕುಮಾರ್ ಎ(Arun Kumar | A) Ty Aal &A} 10:03 72 Enter poem title ಆಂಬುಲೆನ್ಸ್ ಕವನ పఠాతా మెరణశ్శి రారువుదు రెడివాణ: ಬದುಕುಳಿಸಿ ತಪ್ಪಿಸಿ ಮೃತ್ಯುವಿನ ಆಹ್ವಾನ: ಅತೀ ವೇಗದಿಂದ ತಿಥಿಯು ಸರಾಗ.: ಈ ವಾಹನದ ಮಿತಿ ಮೀರಿದರೆ ಗತಿಗೆ ಸುಯೋಗ: ಸಂಚಾರ ದಟ್ವಣೆ ಇದ್ದಾಗ ಇಟ್ಜಂತೆ ತಡೆಗೋಡೆ.  ವೇಗ ನಿಯಂತ್ರಣ ಸಡಿಲಿಸಿದರೆ, ಕಳೆಯುವುದಿದು ಜೀವ భయదె అడిరెడి: ಪ್ಪಿನಲ್ಲಿಟ್ಟಂತೆ ಸಂರಕ್ಷಿಸೋ ಚುಕ್ಕಿ ಪ್ರಾಣ ಭಯವ ಚಿೀ ಶೃಂಗಾರದ ಜಿಂಕೆಮರಿ: ಅನ್ನೋ ಆಸ್ಪತ್ರೆ ತಂಗುದಾಣಕ್ಕೆ ಶರವೇಗದಿಂದ   ಡಾಯಿಸೋ ನರಹರಿ. ತಿಂದು-ತೇಗಿ, ಕುಡಿತ-ಮೋಜಿಗೆ ಬಲಿಯಾದರೆ సిన్సు: ನಾನ್ ಆಪತ್ತು-ವಿಪತ್ತಿನ ಸಮಯ-ಸಂದರ್ಭ , ಉಸಿರು  ఆంబులిన్సు doede] ಕಾಪಾ W ### Red light on height, like a one not eight numbered flight ### ಅರುಣ್ ಕುಮಾರ್ ಎ(Arun Kumar | A) Ty Aal &A} - ShareChat
🌅ಶುಭೋದಯ🙏#🤔ನನ್ನ ಆಲೋಚನೆಗಳು #💓ಮನದಾಳದ ಮಾತು #kavana #kavana #kavana #kavana
kavana - 8:12 62 Enter poem title ಕವನ అధాణంగి ಬಟ್ಟೆ ಹಾಕಿ ನಡೆದರೆ ಮಾನ ಕ್ಷೇಮ , ಬಾಯಿ ತೊಳೆದರೆ ಕ್ರಿಮಿಗೆ ಪಂಗನಾಮ: 383,  అవ్సరి అందెళు నానాగబమది నిన్నెయి భామె; ಅನಾಮಧೇಯ ಕರೆ ಅನ್ನಿಸಿದರೂ ತಿರಸ್ಕರಿಸದೆ  ಮುಂದುವರೆಸಿದೆ ಮಾಡುತ ಪ್ರೇಮ: ನನ್ನಲ್ಲಿ ಅವಳಾಗಿ ನೆಲೆ ನಿಂತ ಭಾವವಾಯಿತು ಪೂಜೆಗೂ   ಮೀರಿದ ಹೋಮ , ನಮ್ಮಿಬ್ಬರ ಸಮ್ಮಿಲನಕ್ಕೆ ಇನ್ನೇಕೆಂದು ಅಂದುಕೊಂಡೆ ಯೋ ಹಲವು ದಿನಗಳ ಡ್ರಾಮ: ঠ১ ಕಾಡಿಸಿ ಚುಂಬಿಸೋ ಹೊತ್ತಿಗೆ ಮರೆಯಾದಳು , ಮನ ಬಿಚ್ಚಿದರೆ ನನ್ನ ಮೆಚ್ಚಿ ಕಾಪಾಡುತ್ತಾಳೆ ಎನಿಸಿದ ಪೂರ್ತಿ ಅಂಗಿ , ಆಮೇಲಿಂದ ಒಲಿದು ಕಣ್ಣೊರೆಸಿದವಳೇ ಕಷ್ಟ ಸಹಿಸಿ, ಇಷ್ಟ  ದಹಿಸಿ ಹೊತ್ತಿ ಬೆಳಗುತ ನವ ಜೀವನಕ್ಕೆ ಬೆಂಗಾವಲಾದ   అధాణంగి !!! ###the part which makes a man fulfill his Art and Heart ### ಅರುಣ್ ಕುಮಾರ್ ಐ ಎ(Arun Kumar | A) 79 Aal ! A ; 8:12 62 Enter poem title ಕವನ అధాణంగి ಬಟ್ಟೆ ಹಾಕಿ ನಡೆದರೆ ಮಾನ ಕ್ಷೇಮ , ಬಾಯಿ ತೊಳೆದರೆ ಕ್ರಿಮಿಗೆ ಪಂಗನಾಮ: 383,  అవ్సరి అందెళు నానాగబమది నిన్నెయి భామె; ಅನಾಮಧೇಯ ಕರೆ ಅನ್ನಿಸಿದರೂ ತಿರಸ್ಕರಿಸದೆ  ಮುಂದುವರೆಸಿದೆ ಮಾಡುತ ಪ್ರೇಮ: ನನ್ನಲ್ಲಿ ಅವಳಾಗಿ ನೆಲೆ ನಿಂತ ಭಾವವಾಯಿತು ಪೂಜೆಗೂ   ಮೀರಿದ ಹೋಮ , ನಮ್ಮಿಬ್ಬರ ಸಮ್ಮಿಲನಕ್ಕೆ ಇನ್ನೇಕೆಂದು ಅಂದುಕೊಂಡೆ ಯೋ ಹಲವು ದಿನಗಳ ಡ್ರಾಮ: ঠ১ ಕಾಡಿಸಿ ಚುಂಬಿಸೋ ಹೊತ್ತಿಗೆ ಮರೆಯಾದಳು , ಮನ ಬಿಚ್ಚಿದರೆ ನನ್ನ ಮೆಚ್ಚಿ ಕಾಪಾಡುತ್ತಾಳೆ ಎನಿಸಿದ ಪೂರ್ತಿ ಅಂಗಿ , ಆಮೇಲಿಂದ ಒಲಿದು ಕಣ್ಣೊರೆಸಿದವಳೇ ಕಷ್ಟ ಸಹಿಸಿ, ಇಷ್ಟ  ದಹಿಸಿ ಹೊತ್ತಿ ಬೆಳಗುತ ನವ ಜೀವನಕ್ಕೆ ಬೆಂಗಾವಲಾದ   అధాణంగి !!! ###the part which makes a man fulfill his Art and Heart ### ಅರುಣ್ ಕುಮಾರ್ ಐ ಎ(Arun Kumar | A) 79 Aal ! A ; - ShareChat
🌅ಶುಭೋದಯ🙏#kavana #kavana #kavana #kavana #💓ಮನದಾಳದ ಮಾತು #🤔ನನ್ನ ಆಲೋಚನೆಗಳು
💓ಮನದಾಳದ ಮಾತು - 9:47 89 Enter poem title ಕವನ అందేద రాక్షేసి ದಿನ ಕಳೆದು ಹೋಗಲು ಮುಳುಗುವುದು ಕಾಲ: ವೇಷ-ಭೂಷಣ ಕುದುರುವ ಮುನ್ನ , ಬಿಟ್ಟೋದಳು ದೂರ. ಅವಸರವೇ ಆಪತ್ತಿಗೆ ಸುಳಿದಾಡಿಸೋ ಮಿಂಚು . ಬಿಟ್ಚ್ ಕುಡಿಸಿ , ಆರೋಗ್ಯ ಹದಗೆಡಿಸಿ ಹೂಡೇ   ళు ಓಡೋಗೋ ಸಂಚು. e7 దూరెదె బిట్టవు రెణ్ణిగి 7. ಆಕೆಯು ಹಿಂಸಿಸಿದಳು ದ್ವೇಷದಿಂದ ಮೆಲ್ಲಗೆ.: ಸಂಕಟ ಬಂದಾಗ ನೆನೆಸಿಕೋಬೇಕು ವೆಂಕಟರಮಣಾನ . ಸರಿಸಮವ ಮೀರಿಸಲು ಕದ್ದು ಕಾಡಿದಳು ವಜ್ರ వ్యెడుయిFచెన్న ಮಾತಿನಿಂದ ಮನೆ, ತೂತಿನಿಂದ ಒಲೆ ಕೆಡುವುದು ಖಾಯಂ ನುಡಿ: ನೋಡಿ ಸುಮ್ಮನೆ ಹೊರದೂಡಿ, ನಡೆದಳು ಮಾಡುತ   ದಾರಿಯನ್ನು ರಾಡಿ ಕುಂಬಾರನಿಗೆ ವರುಷ , ದೊಣ್ಣೆಗೆ ನಿಮಿಷ ಎನ್ನುವುದು ಚಾಲ್ತಿ; ಹೆಸರೆತ್ತಿ ತಿರುಗಿಸಿದಾಗ ಮೂತಿ, ಜೋತು ಬಿದ್ದ ಪ್ರಾಣಕ್ಕೆ జాఠి ಹೋಯಿತು ಸ್ಪೂರ್ತಿ: ಬಂದಾಗ ತೂರಿಕೋ ಬೇಕು ಸರಿ. ]১ ಗೂಳಿ ಕಪ್ಪಿದೆ ಎಂದು ಹೊರದೂಡಿದಳು, ಜಿರಳಿಯಾಗಿ ಬಿಳಿ !! #### love at wrong time #### Arun Kumar | A) ಅರುಣ್ ಕುಮಾರ್ Ty Aal 9:47 89 Enter poem title ಕವನ అందేద రాక్షేసి ದಿನ ಕಳೆದು ಹೋಗಲು ಮುಳುಗುವುದು ಕಾಲ: ವೇಷ-ಭೂಷಣ ಕುದುರುವ ಮುನ್ನ , ಬಿಟ್ಟೋದಳು ದೂರ. ಅವಸರವೇ ಆಪತ್ತಿಗೆ ಸುಳಿದಾಡಿಸೋ ಮಿಂಚು . ಬಿಟ್ಚ್ ಕುಡಿಸಿ , ಆರೋಗ್ಯ ಹದಗೆಡಿಸಿ ಹೂಡೇ   ళు ಓಡೋಗೋ ಸಂಚು. e7 దూరెదె బిట్టవు రెణ్ణిగి 7. ಆಕೆಯು ಹಿಂಸಿಸಿದಳು ದ್ವೇಷದಿಂದ ಮೆಲ್ಲಗೆ.: ಸಂಕಟ ಬಂದಾಗ ನೆನೆಸಿಕೋಬೇಕು ವೆಂಕಟರಮಣಾನ . ಸರಿಸಮವ ಮೀರಿಸಲು ಕದ್ದು ಕಾಡಿದಳು ವಜ್ರ వ్యెడుయిFచెన్న ಮಾತಿನಿಂದ ಮನೆ, ತೂತಿನಿಂದ ಒಲೆ ಕೆಡುವುದು ಖಾಯಂ ನುಡಿ: ನೋಡಿ ಸುಮ್ಮನೆ ಹೊರದೂಡಿ, ನಡೆದಳು ಮಾಡುತ   ದಾರಿಯನ್ನು ರಾಡಿ ಕುಂಬಾರನಿಗೆ ವರುಷ , ದೊಣ್ಣೆಗೆ ನಿಮಿಷ ಎನ್ನುವುದು ಚಾಲ್ತಿ; ಹೆಸರೆತ್ತಿ ತಿರುಗಿಸಿದಾಗ ಮೂತಿ, ಜೋತು ಬಿದ್ದ ಪ್ರಾಣಕ್ಕೆ జాఠి ಹೋಯಿತು ಸ್ಪೂರ್ತಿ: ಬಂದಾಗ ತೂರಿಕೋ ಬೇಕು ಸರಿ. ]১ ಗೂಳಿ ಕಪ್ಪಿದೆ ಎಂದು ಹೊರದೂಡಿದಳು, ಜಿರಳಿಯಾಗಿ ಬಿಳಿ !! #### love at wrong time #### Arun Kumar | A) ಅರುಣ್ ಕುಮಾರ್ Ty Aal - ShareChat