Mahendra M Shaiva on Instagram: "ಚಂದ್ರಮಾನ ಯುಗಾದಿ ಹಬ್ಬದ ಪವಿತ್ರ ಅಂಗವಾಗಿ ಮಾದಪ್ಪನವರ ಸನ್ನಿಧಿಯಲ್ಲಿ ಭಕ್ತಿಭಾವದಿಂದ ವಿಶೇಷ ಪೂಜೆ, ಅಭಿಷೇಕ ಹಾಗೂ ಮಂಗಳಾರತಿ ಶ್ರದ್ಧಾಭಕ್ತಿಯಿಂದ ನೆರವೇರಿತು. ಈ ಶುಭ ಸಂದರ್ಭದಲ್ಲಿ ಸ್ವಾಮಿಯ ದರ್ಶನ ಪಡೆದು ಭಕ್ತರು ಧನ್ಯರಾಗಿದ್ದು, ಎಲ್ಲರ ಜೀವನದಲ್ಲಿ ಸುಖ, ಶಾಂತಿ, ಸಮೃದ್ಧಿ ನೆಲೆಸಲಿ ಎಂದು ಮಾದಪ್ಪನವರಲ್ಲಿ ಪ್ರಾರ್ಥಿಸಲಾಗಿದೆ. ಓಂ ಶ್ರೀ ಮಲೆ ಮಾದೇಶ್ವರಾಯ ನಮಃ 🙏"
264 likes, 3 comments - mahendra_mshaiva on March 18, 2026: "ಚಂದ್ರಮಾನ ಯುಗಾದಿ ಹಬ್ಬದ ಪವಿತ್ರ ಅಂಗವಾಗಿ
ಮಾದಪ್ಪನವರ ಸನ್ನಿಧಿಯಲ್ಲಿ ಭಕ್ತಿಭಾವದಿಂದ
ವಿಶೇಷ ಪೂಜೆ, ಅಭಿಷೇಕ ಹಾಗೂ ಮಂಗಳಾರತಿ
ಶ್ರದ್ಧಾಭಕ್ತಿಯಿಂದ ನೆರವೇರಿತು.
ಈ ಶುಭ ಸಂದರ್ಭದಲ್ಲಿ ಸ್ವಾಮಿಯ ದರ್ಶನ ಪಡೆದು
ಭಕ್ತರು ಧನ್ಯರಾಗಿದ್ದು,
ಎಲ್ಲರ ಜೀವನದಲ್ಲಿ ಸುಖ, ಶಾಂತಿ, ಸಮೃದ್ಧಿ ನೆಲೆಸಲಿ ಎಂದು
ಮಾದಪ್ಪನವರಲ್ಲಿ ಪ್ರಾರ್ಥಿಸಲಾಗಿದೆ.
ಓಂ ಶ್ರೀ ಮಲೆ ಮಾದೇಶ್ವರಾಯ ನಮಃ 🙏".