ᴋᴀʀᴀᴠᴀʟɪ ʜᴜᴅᴜɢɪ🌈🎼🌈
ShareChat
click to see wallet page
@___akshika___
___akshika___
ᴋᴀʀᴀᴠᴀʟɪ ʜᴜᴅᴜɢɪ🌈🎼🌈
@___akshika___
ಶ್ರೀ ಹರಿ...
#😍 ನನ್ನ ಸ್ಟೇಟಸ್ #💓ಮನದಾಳದ ಮಾತು #🙏ಭಕ್ತಿ ಸ್ಟೇಟಸ್
😍 ನನ್ನ ಸ್ಟೇಟಸ್ - ఇన్నష్టు రక్తియిన్నునిడుదివె ಮನಸ್ಸಿಗೆ ಕಷ್ಟವನ್ನು ನೀಡುವ ಬರದಲಿ మెరెళి నెన్నన్న? రష్టక్శి తెళ్ళదిరు ದೊರೆತಮನದ ನೆಮ್ಮದಿ ಪರೀಕ್ಷಿಸುವ ಬರದಲಿ ಮರಳಿ ಅಶಾಂತಿಯನ್ನೇ ಉಡುಗೊರೆಯಾಗಿ నిలడెదిరు ! ತ್ಯಜಿಸಿರುವ ಭಾರದ ಭಾವನೆಗಳನ್ನು ವಿಮರ್ಶಿಸುವ ಬರದಲಿ ಮರಳಿ ಮತ್ತದೇ ಮುಗಿಯದ ಚಕ್ರವ್ಯೂಹದಲ್ಲಿ 2০@3@0..! ఇన్నష్టు రక్తియిన్నునిడుదివె ಮನಸ್ಸಿಗೆ ಕಷ್ಟವನ್ನು ನೀಡುವ ಬರದಲಿ మెరెళి నెన్నన్న? రష్టక్శి తెళ్ళదిరు ದೊರೆತಮನದ ನೆಮ್ಮದಿ ಪರೀಕ್ಷಿಸುವ ಬರದಲಿ ಮರಳಿ ಅಶಾಂತಿಯನ್ನೇ ಉಡುಗೊರೆಯಾಗಿ నిలడెదిరు ! ತ್ಯಜಿಸಿರುವ ಭಾರದ ಭಾವನೆಗಳನ್ನು ವಿಮರ್ಶಿಸುವ ಬರದಲಿ ಮರಳಿ ಮತ್ತದೇ ಮುಗಿಯದ ಚಕ್ರವ್ಯೂಹದಲ್ಲಿ 2০@3@0..! - ShareChat
#🔱 ಭಕ್ತಿ ಲೋಕ #🙏ಭಕ್ತಿ ಸ್ಟೇಟಸ್
🔱 ಭಕ್ತಿ ಲೋಕ - ನೀನಂದು ನರಸಿಂಹನಾದಾಗ ಪಾವನನಾದ ಪ್ರಹ್ಲಾದ! ಹರಿಯ ನೆನೆದು ಜವರಾಯನ ಅಪ್ಪಿದರು ಆಹ್ಲಾC ಚಿರಂತನದ ! ನೀನಂದು ನರಸಿಂಹನಾದಾಗ ಪಾವನನಾದ ಪ್ರಹ್ಲಾದ! ಹರಿಯ ನೆನೆದು ಜವರಾಯನ ಅಪ್ಪಿದರು ಆಹ್ಲಾC ಚಿರಂತನದ ! - ShareChat
#👌ಜೀವನದ ಮಾತು #🎥 Motivational ಸ್ಟೇಟಸ್ #📜ಲೈಫ್ ಮೆಸೇಜ್
👌ಜೀವನದ ಮಾತು - ಕತ್ತಲನ್ನು ಶಪಿಸುವ ಮೊದಲು ಬೆಳಕಿಗಾಗಿ ಪ್ರಾರ್ಥಿಸು. . !! ಅನ್ಯಾಯವನ್ನು ನಶಿಸುವ ಮೊದಲು ಯಾಯವನ್ನು ಗೆಲ್ಲಿಸು . . !! ಕತ್ತಲನ್ನು ಶಪಿಸುವ ಮೊದಲು ಬೆಳಕಿಗಾಗಿ ಪ್ರಾರ್ಥಿಸು. . !! ಅನ್ಯಾಯವನ್ನು ನಶಿಸುವ ಮೊದಲು ಯಾಯವನ್ನು ಗೆಲ್ಲಿಸು . . !! - ShareChat
#👌ಜೀವನದ ಮಾತು #🖊ಬದುಕಿನ ಕೋಟ್ಸ್📜
👌ಜೀವನದ ಮಾತು - ಅಂಧಕಾರದಿ ಜ್ವಲಿಸಿ ಸ್ವಾರ್ಥದಿ ದಹಿಸುವ ಕ್ರೋಧಾಗ್ನಿಯಾಗಬೇಡ , ಕರಾಳತೆಯ ಬೇಗೆಯಲಿ ಬೆಂದುಸಿರ ಕರೆಗೆ ಮರುಗಿ, ಅಂಥಕರಣವೂ ಕರಗಿ, ಭೋರ್ಗರೆದು ಹರಿಯುವ ಜಲವಾಗು , ಇಳೆಯನು ತಣಿಸುವ ಹನಿಯಾಗು . ಸೃಷ್ಟಿಯ ನಿಯಮಕೆ ತಲೆಬಾಗು. !! ಅಂಧಕಾರದಿ ಜ್ವಲಿಸಿ ಸ್ವಾರ್ಥದಿ ದಹಿಸುವ ಕ್ರೋಧಾಗ್ನಿಯಾಗಬೇಡ , ಕರಾಳತೆಯ ಬೇಗೆಯಲಿ ಬೆಂದುಸಿರ ಕರೆಗೆ ಮರುಗಿ, ಅಂಥಕರಣವೂ ಕರಗಿ, ಭೋರ್ಗರೆದು ಹರಿಯುವ ಜಲವಾಗು , ಇಳೆಯನು ತಣಿಸುವ ಹನಿಯಾಗು . ಸೃಷ್ಟಿಯ ನಿಯಮಕೆ ತಲೆಬಾಗು. !! - ShareChat
#☺ಜೀವನದ ಸತ್ಯ #👌ಜೀವನದ ಮಾತು
☺ಜೀವನದ ಸತ್ಯ - నిమ్మ తెవ్పుగళిగి ఇనురనబ్బంన్ను ಹೊಣೆಗಾರರನ್ನಾಗಸಿ ದೂಷಿಸುವ ಮುನ್ನ ಯೋಚಿಸಿ . ಕನ್ನಡಿಯನ್ನು ಒರೆಸಿದ ಮಾತ್ರಕ್ಕೆ ನಿಮ್ಮ; మొఖద మలిన ధళు ಮಾಸುವುದಿಲ್ಲ . నిమ్మ తెవ్పుగళిగి ఇనురనబ్బంన్ను ಹೊಣೆಗಾರರನ್ನಾಗಸಿ ದೂಷಿಸುವ ಮುನ್ನ ಯೋಚಿಸಿ . ಕನ್ನಡಿಯನ್ನು ಒರೆಸಿದ ಮಾತ್ರಕ್ಕೆ ನಿಮ್ಮ; మొఖద మలిన ధళు ಮಾಸುವುದಿಲ್ಲ . - ShareChat
#☺ಜೀವನದ ಸತ್ಯ #👌ಜೀವನದ ಮಾತು #📜ಲೈಫ್ ಮೆಸೇಜ್ #😏ಇದೇ ಪ್ರಪಂಚ
☺ಜೀವನದ ಸತ್ಯ - ಸ್ವಂತ ಕಣ್ಣನ್ನೇ నెంబలాగదంఠి ಮೋಸ ಮಾಡುವ ಕುತಂತ್ರದ ಜಗತ್ತಿದು . ಸ್ವಂತ ನೆರಳನ್ನೇ ನಂಬಲಾಗದಂತೆ ಮೋಸ ಮಾಡುವ రెలియుగద బదురదు . ಸ್ವಂತ ಕಣ್ಣನ್ನೇ నెంబలాగదంఠి ಮೋಸ ಮಾಡುವ ಕುತಂತ್ರದ ಜಗತ್ತಿದು . ಸ್ವಂತ ನೆರಳನ್ನೇ ನಂಬಲಾಗದಂತೆ ಮೋಸ ಮಾಡುವ రెలియుగద బదురదు . - ShareChat
#🖊ಬದುಕಿನ ಕೋಟ್ಸ್📜 #👌ಜೀವನದ ಮಾತು
🖊ಬದುಕಿನ ಕೋಟ್ಸ್📜 - నాచు బ-రియచరిగి చనుదళబిు ఎన్నువుదు ಜಾನ:. ಹೇಳಬೇಕಾಗಿರುವುದನ್ನು ಹೇಗೆ ಹೇಳಬೇಕು ಎನ್ನುವುದು ವ್ಯಕ್ತಿತ್ವ* * ಹೇಳಬೇಕಾಗಿರುವುದನ್ನು ಎಷ್ಟು ಹೇಳಬೇಕು ಎನ್ನುವುದು ಕಶಲ್ಕ: * ಹೇಳಬೇಕೋ ಬೇಡವೋ ಅಂತ ಯೋಚನೆ ಮಾಡಿ ಹೇಳೋದು ಎನ್ನುವುದು ವಿವೇಕ. నాచు బ-రియచరిగి చనుదళబిు ఎన్నువుదు ಜಾನ:. ಹೇಳಬೇಕಾಗಿರುವುದನ್ನು ಹೇಗೆ ಹೇಳಬೇಕು ಎನ್ನುವುದು ವ್ಯಕ್ತಿತ್ವ* * ಹೇಳಬೇಕಾಗಿರುವುದನ್ನು ಎಷ್ಟು ಹೇಳಬೇಕು ಎನ್ನುವುದು ಕಶಲ್ಕ: * ಹೇಳಬೇಕೋ ಬೇಡವೋ ಅಂತ ಯೋಚನೆ ಮಾಡಿ ಹೇಳೋದು ಎನ್ನುವುದು ವಿವೇಕ. - ShareChat
#👌ಜೀವನದ ಮಾತು #🖊ಬದುಕಿನ ಕೋಟ್ಸ್📜
👌ಜೀವನದ ಮಾತು - "ನಾನೇ" ಎನ್ನುವುದು ದುರಹಂಕಾರ ಎನ್ನುವುದು ಅಹಂಕಾರ "నాను" ಎನ್ನುವುದು ಮಮಕಾರ "నావు" "ನಾನೇ" ಎನ್ನುವುದು ದುರಹಂಕಾರ ಎನ್ನುವುದು ಅಹಂಕಾರ "నాను" ಎನ್ನುವುದು ಮಮಕಾರ "నావు" - ShareChat
#🖊ಬದುಕಿನ ಕೋಟ್ಸ್📜 #☺ಜೀವನದ ಸತ್ಯ #👌ಜೀವನದ ಮಾತು #📜ಲೈಫ್ ಮೆಸೇಜ್
🖊ಬದುಕಿನ ಕೋಟ್ಸ್📜 - ವಿಶ್ವಾಸವೆಂಬ ಗುಡಿಯೊಳು " ನಂಬಿಕೆಯೇ ದೇವರು  !! ವಿಶ್ವಾಸವೆಂಬ ಗುಡಿಯೊಳು " ನಂಬಿಕೆಯೇ ದೇವರು  !! - ShareChat
#🖊ಬದುಕಿನ ಕೋಟ್ಸ್📜 #☺ಜೀವನದ ಸತ್ಯ #📜ಲೈಫ್ ಮೆಸೇಜ್
🖊ಬದುಕಿನ ಕೋಟ್ಸ್📜 - ದೀಪದಂತಹ ಮನಸುಳ್ಳವ ಕತ್ತಲೆಗೆ ಭಯಪಡನು: ಕತ್ತಲಂತಹ ಮನಸುಳ್ಳವ ಬೆಳಕ ಕಂಡು ಹೆದರುವನು . ಪಥದಿ ಸಾಗುವವ ಭಯಪಡದೆ ನ್ಯಾಯ ಯಮನ ಬಳಿಗೂ ತೆರಳುವನು: ಅನ್ಯಾಯದಿ ನಡೆವವ ಭಯಪಡಬೇಕಿದೆ ১১০৪১ . ಯಮನೇ ಅವನ ಹುಡುಕುತಲಿರುವನು. ದೀಪದಂತಹ ಮನಸುಳ್ಳವ ಕತ್ತಲೆಗೆ ಭಯಪಡನು: ಕತ್ತಲಂತಹ ಮನಸುಳ್ಳವ ಬೆಳಕ ಕಂಡು ಹೆದರುವನು . ಪಥದಿ ಸಾಗುವವ ಭಯಪಡದೆ ನ್ಯಾಯ ಯಮನ ಬಳಿಗೂ ತೆರಳುವನು: ಅನ್ಯಾಯದಿ ನಡೆವವ ಭಯಪಡಬೇಕಿದೆ ১১০৪১ . ಯಮನೇ ಅವನ ಹುಡುಕುತಲಿರುವನು. - ShareChat