ಸಾಮ್ರಾಟ್ ಶ೦ಕರ ಅಣ್ಣ
ShareChat
click to see wallet page
@babasahebambedkar
babasahebambedkar
ಸಾಮ್ರಾಟ್ ಶ೦ಕರ ಅಣ್ಣ
@babasahebambedkar
ಭಾರತ ಭಾಗ್ಯವಿಧಾತ ಬಾಬಾಸಾಹೇಬ ಅ೦ಬೇಡ್ಕರ
#ರಮಾಬಾಯಿ ಅಂಬೇಡ್ಕರ್ ಜಯಂತಿ 🙏
ರಮಾಬಾಯಿ ಅಂಬೇಡ್ಕರ್ ಜಯಂತಿ 🙏 - ShareChat
01:49
#ರಮಾಬಾಯಿ ಅಂಬೇಡ್ಕರ್ ಜಯಂತಿ 🙏 #ಮಾತೋಶ್ರೀ_ರಮಾಭಾಯಿ_ಅ೦ಬೇಡ್ಕರ ತ್ಯಾಗಮಯಿ ತಾಯಿಯ ಅವರ ಒಂದು ಐತಿಹಾಸಿಕ ಸ೦ದರ್ಭ #ಕರ್ನಾಟಕದ_ಧಾರವಾಡದಲ್ಲಿ ಈ ಜಗತ್ತಿನ ಯಾವ ನಾಯಕರಿಗೂ ಇಂತಹ ತ್ಯಾಗಮಯಿ ಬಾಳ ಸಂಗಾತಿಯಾಗಿ ಸಿಕ್ಕಿಲ್ಲ.‌ ಈ ತಾಯಿ ನಮ್ಮ #ಕರ್ನಾಟಕಕ್ಕೆ ಬಂದಿದ್ದನ್ನು ನಾವಿಲ್ಲಿ ಸ್ಮರಿಸಿಕೊಳ್ಳಲೇಬೇಕು. ಈ ಘಟನೆಯನ್ನು ತಾಯ್ತನದ ಮಮತೆ, ಕರುಣೆಯ ಸೆಲೆ ಗೋಚರಿಸುತ್ತದೆ. #ಬಾಬಾಸಾಹೇಬ್_ಅಂಬೇಡ್ಕರ್ ದುಂಡು ಮೇಜಿನ ಪರಿಷತ್ನ ಸಲುವಾಗಿ 1930 ರಲ್ಲಿ ಲಂಡನ್ಗೆ ಹೋಗುವಾಗ ರಮಾಬಾಯಿಯವರು ಅನಾರೋಗ್ಯ ಪೀಡಿತರಾಗಿದ್ದರು. ಆಗ ಅಂಬೇಡ್ಕರ್ ರವರ ಹಿತೈಶಿಗಳಾದ ವರಾಳೆ ದಂಪತಿಗಳೊಂದಿಗೆ ರಮಾಬಾಯಿ ಧಾರವಾಡಕ್ಕೆ ಬರುತ್ತಾರೆ. #ಧಾರವಾಡದ_ಕೊಪ್ಪದ ಕೇರಿಯಲ್ಲಿ ಡಾ. ಪರಾಂಜಪೆ ಅನ್ನೊ ಆಯುರ್ವೇದ ಡಾಕ್ಟರ್ ಚಿಕಿತ್ಸೆ ನೀಡುತ್ತಾರೆ. ಈ ಹಿಂದೆ #ಬಾಬಾಸಾಹೇಬ_ಅಂಬೇಡ್ಕರ್ ರವರು ಧಾರವಾಡದಲ್ಲಿ #ಬುದ್ಧರಕ್ಕಿತ_ವಸತಿಶಾಲೆಯನ್ನು ಸ್ಥಾಪಿಸಿದ್ದರು. ಅದಕ್ಕೆ ವರಾಳೆಯವರೆ ವಾರ್ಡನ್ ಆಗಿದ್ದರು. ರಮಾಬಾಯಿಯವರಿಗೆ ಚಿಕಿತ್ಸೆಯಿಂದ ಸ್ವಲ್ಪ ಚೇತರಿಕೆ ಕಂಡಾಗ, ಬುದ್ಧರಕ್ಕಿತ ವಸತಿ ನಿಲಯಕ್ಕೆ ಹೋಗುತ್ತಾರೆ. ಅಲ್ಲಿ #ಮಕ್ಕಳು_ಊಟವನ್ನು_ಮಾಡಿಲ್ಲ ಎಂಬುದನ್ನು ತಿಳಿದು, ವರಾಳೆಯವರನ್ನು ವಿಚಾರಿಸಿದಾಗ ಅವರು ಸರ್ಕಾರದಿಂದ ಅನುಧಾನ ತಡವಾಗಿದೆ ಮತ್ತು ಅಂಗಡಿಯವನು ನಾವು ಬಾಕಿ ನೀಡಿದೆ ದವಸ ಧಾನ್ಯ ನೀಡುತ್ತಿಲ್ಲ ಎನ್ನುತ್ತಾರೆ. ಆಗ ಈ ನಿಲಯ #ಬಾಬಾಸಾಹೇಬರೂ ಸ್ಥಾಪಿಸಿದ್ದು, ಇಲ್ಲಿರುವ ಎಲ್ಲಾ ಮಕ್ಕಳು ನಮ್ಮ ಮಕ್ಕಳೆ ಇವರ ತಾಯಿಯಾದ #ರಮಾಯಿ ಅವರು ನಾನು ಹೇಗೆ ಸುಮ್ಮನಿರಲಿ ಎಂದು #ಕೈಗಳಲಿದ್ದ_4_ಬಂಗಾರದ_ಬಳೆಗಳನ್ನು ವರಾಳೆಯವರಿಗೆ ನೀಡಿ ಇದನ್ನು ಒತ್ತೆಯಿಡಿ ಇಲ್ಲ #ಮಾರಿ. ಅದರಲ್ಲಿ ಬಂದ ಹಣದಲ್ಲಿ ಊಟಕ್ಕೆ ವ್ಯವಸಾಧ್ಯವಾಗುತ್ತಿಲ್ಲಸ್ಥೆ ಮಾಡಿ ಎಂದು ನುಡಿದ ಆ ತಾಯಿಯ ತಾಯ್ತನದ ಮಮತೆಯನ್ನು ನಾವು ಕಲ್ಪಿಸಿಕೊಳ್ಳಲು. #ತ್ಯಾಗಮಯಿ_ಮಾತೋಶ್ರೀ #ರಮಾಯಿ ಅವರಿಗೆ ಜನ್ಮದಿನದ ಶುಭಾಶಯಗಳು ಮತ್ತು ಧನ್ಯವಾದಗಳು 🙏. ಜೈ ಭೀಮ್ ನಮೋ ಬುದ್ಧಯಾ
ರಮಾಬಾಯಿ ಅಂಬೇಡ್ಕರ್ ಜಯಂತಿ 🙏 - ShareChat
00:28
#ರಮಾಬಾಯಿ ಅಂಬೇಡ್ಕರ್ ಜಯಂತಿ 🙏
ರಮಾಬಾಯಿ ಅಂಬೇಡ್ಕರ್ ಜಯಂತಿ 🙏 - [ February MalRgudbai Ambedkar Jayanti [ February MalRgudbai Ambedkar Jayanti - ShareChat
#ರಮಾಬಾಯಿ ಅಂಬೇಡ್ಕರ್ ಜಯಂತಿ 🙏
ರಮಾಬಾಯಿ ಅಂಬೇಡ್ಕರ್ ಜಯಂತಿ 🙏 - ShareChat
00:28
#ರಮಾಬಾಯಿ ಅಂಬೇಡ್ಕರ್ ಜಯಂತಿ 🙏
ರಮಾಬಾಯಿ ಅಂಬೇಡ್ಕರ್ ಜಯಂತಿ 🙏 - ShareChat
00:15
#ರಮಾಬಾಯಿ ಅಂಬೇಡ್ಕರ್ ಜಯಂತಿ 🙏 #ಮಾತೋಶ್ರೀ_ರಮಾಬಾಯಿ_ಅಂಬೇಡ್ಕರ್ ಜೀ ಅವರ 128ನೇ ಜಯಂತಿ ನಿಮಿತ್ತ ಭೀಮ ಶುಭಾಶಯಗಳು 🙏 1898 ಫೆಬ್ರವರಿ 7ರಂದು ಜನಿಸಿದ ತ್ಯಾಗಮಯಿ ಮಾತೆ ರಮಾಬಾಯಿ ಅಂಬೇಡ್ಕರ್ ಅವರು, ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಜೀವನ ಹೋರಾಟದ ಹಿಂದೆ ನಿಂತ ಮಹಾನ್ ಶಕ್ತಿ. ಅಪಾರ ಬಡತನ, ವೈಯಕ್ತಿಕ ದುಃಖಗಳು ಮತ್ತು ಅಸಂಖ್ಯಾತ ಸಂಕಷ್ಟಗಳ ನಡುವೆಯೂ, ಬಾಬಾಸಾಹೇಬ್ ಅವರ ಶಿಕ್ಷಣ ಹಾಗೂ ಸಮಸಮಾಜ ನಿರ್ಮಾಣದ ಧ್ಯೇಯಕ್ಕೆ ಅಡ್ಡಿಯಾಗದಂತೆ ತ್ಯಾಗಮಯ ಬದುಕು ನಡೆಸಿದ ಮಹಾಸತಿ ಅವರು. ಮಕ್ಕಳನ್ನು ಕಳೆದುಕೊಂಡ ನೋವನ್ನೂ ಒಳಗೊಳಗೇ ಸಹಿಸಿಕೊಂಡು, “ಕೋಟ್ಯಾಂತರ ಶೋಷಿತರ ಮಕ್ಕಳು ನಮ್ಮ ಮಕ್ಕಳು” ಎಂಬ ಮಹತ್ತಾದ ಮನೋಭಾವದಿಂದ ಬಾಬಾಸಾಹೇಬ್ ಅವರನ್ನು ಹೋರಾಟದ ದಾರಿಯಲ್ಲಿ ನಿಲ್ಲಿಸಿದ ಮಹಾನ್ ತಾಯಿ ರಮಾಬಾಯಿ. ಸರಳತೆ, ಸ್ವಾಭಿಮಾನ, ಸಹನೆ ಮತ್ತು ತ್ಯಾಗದ ಪ್ರತಿರೂಪವಾಗಿದ್ದ ಅವರ ಜೀವನ ನಮ್ಮೆಲ್ಲರಿಗೂ ದಾರಿದೀಪ. ರಮಾಬಾಯಿ ಅವರ ತ್ಯಾಗವೇ ಅಂಬೇಡ್ಕರ್ ಅವರ ಶಕ್ತಿ; ಆ ಶಕ್ತಿಯ ಫಲವೇ ಸಮಾನತೆ, ನ್ಯಾಯ ಮತ್ತು ಸಂವಿಧಾನದ ಭಾರತ. ಈ ಪುಣ್ಯ ದಿನದಲ್ಲಿ ತ್ಯಾಗಮಯಿ ಮಾತೆ ರಮಾಬಾಯಿ ಅಂಬೇಡ್ಕರ್ ಅವರನ್ನು ಕೃತಜ್ಞತೆಯಿಂದ ಸ್ಮರಿಸೋಣ. ಅವರ ಚೇತನ ನಮ್ಮ ಬದುಕಿಗೆ ಪ್ರೇರಣೆಯಾಗಲಿ. #RamabaiAmbedkar #DrBabasahebAmbedkar #JaiBhim #NamoBuddhay ಜೈ ಭೀಮ್ | ನಮೋ ಬುದ್ಧಾಯ 🙏
ರಮಾಬಾಯಿ ಅಂಬೇಡ್ಕರ್ ಜಯಂತಿ 🙏 - February 7 Jldogmdడి Ambedkar Jayanti February 7 Jldogmdడి Ambedkar Jayanti - ShareChat
#ರಮಾಬಾಯಿ ಅಂಬೇಡ್ಕರ್ ಜಯಂತಿ 🙏
ರಮಾಬಾಯಿ ಅಂಬೇಡ್ಕರ್ ಜಯಂತಿ 🙏 - February 7 7 MaaRgndbai Ambedkar Jayanti February 7 7 MaaRgndbai Ambedkar Jayanti - ShareChat
#ಜೈಭೀಮ್🙏 #ಪರಮಪೂಜ್ಯ #ಬೋಧಿಸ್ಥವ #drbrambedkar ಜೀ ಅವರ ಹೋರಾಟದ ಸಾಗರಕ್ಕೆ ಕ್ರಾಂತಿಕಾರಿಯ #MukanayakPepar #ಪತ್ರಿಕೆ ಕೂಡ #ಅಸ್ಪೃಶ್ಯರ ವಿಮೋಚನೆಗೆ ಆತ್ಮವಿಶ್ವಾಸ ಜಾಗೃತಿ ಪರಿವರ್ತನೆ ತುಂಬಿದ " #ಮೂಕನಾಯಕ " ಪತ್ರಿಕೆಗೆ #106ನೇ ವಾರ್ಷಿಕೋತ್ಸವದ ಶುಭಾಶಯಗಳು💐🙏 ಬಾಬಾಸಾಹೇಬ್ #ಡಾ_ಬಿ_ಆರ್_ಅಂಬೇಡ್ಕರ್ ಮೂಕನಾಯಕ ಪತ್ರಿಕೆ ಆರಂಭದ #106ನೇ ವರ್ಷ 31 ಜನವರಿ 1920 – 31 ಜನವರಿ 2026 ಮೂಕನಾಯಕ ಮೌನಕ್ಕೆ ಧ್ವನಿ ನೀಡಿದ ಪತ್ರಿಕೆ 31 ಜನವರಿ 1920ರಂದು ಬಾಬಾಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರು ಮೂಲನಿವಾಸಿಗಳಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ “ಮೂಕನಾಯಕ” ಎಂಬ #ಮರಾಠಿ ಪಾಕ್ಷಿಕ ಪತ್ರಿಕೆಯನ್ನು ಆರಂಭಿಸಿದರು. ಅಸ್ಪೃಶ್ಯರ ವಿಮೋಚನೆಗೆ ಆತ್ಮವಿಶ್ವಾಸ ತುಂಬಿದ ಈ ಪತ್ರಿಕೆ, ಬಾಬಾಸಾಹೇಬರ ಸಾಮಾಜಿಕ ಹೋರಾಟದ ಪ್ರಮುಖ ಮಾಧ್ಯಮವಾಗಿತ್ತು. #ಬಾಬಾಸಾಹೇಬ್ ಜೀ ಅವರು ನಮ್ಮ #ಬಹುಜನರ_ವಿಮೋಚನಾ ಹೋರಾಟಕ್ಕಾಗಿ #ಮೂಕನಾಯಕ #ಪತ್ರಿಕೆಯನ್ನು ನಡೆಸಿದರು ಮನುವಾದಿಗಳ ಬಂಡವಾಳವನ್ನು ಬಯಲು ಮಾಡುವುದು ಮತ್ತು ಅಸ್ಪೃಶ್ಯರ ವಿಮೋಚನೆಗೆ ಪ್ರಥಮ ಆದ್ಯತೆ ನೀಡುವುದು ಅವರ ಉದ್ದೇಶವಾಗಿದ್ದರಿಂದ, ಮೂಕನಾಯಕ ಪತ್ರಿಕೆ ಮನುವಾದಿಗಳಿಗೆ ಸಿಂಹಸ್ವಪ್ನವಾಯಿತು ಅಸ್ಪೃಶ್ಯತೆ ಆಚರಣೆಯನ್ನು ಮುಂದುವರಿಸಿದ ಮನುವಾದಿ ಬಾಲಗಂಗಾಧರ #ತಿಲಕನು ನಡೆಸುತ್ತಿದ್ದ #ಕೇಸರಿ ಪತ್ರಿಕೆಯಲ್ಲಿ ಜಾಹೀರಾತು ನೀಡಲು ಬಾಬಾಸಾಹೇಬ್ ಕೇಳಿಕೊಂಡಾಗ #ಅಸ್ಪೃಶ್ಯರು ನಡೆಸುವ ಪತ್ರಿಕೆಗೆ ನಮ್ಮ ಪತ್ರಿಕೆಯಲ್ಲಿ ಜಾಹೀರಾತು ನೀಡಲು ಸಾಧ್ಯವಿಲ್ಲ” ಎಂದು ತಿಲಕ್ ನಿರಾಕರಿಸಿದ್ದರು ಎಂಬುದು ಬಾಬಾಸಾಹೇಬರಿಗೆ ನೆನಪಾಗಿತ್ತು. ಮೂಕನಾಯಕ ಪತ್ರಿಕೆ ತಿಲಕ್‌ಗೆ ಭಯವಾಗಿದ್ದಕ್ಕೆ ಕಾರಣ, ಅದು ಮನುವಾದಿ ಬಂಡವಾಳವನ್ನು ಬಯಲಿಗೆಳೆದಿದ್ದುದೇ ಆಗಿತ್ತು. ಮೂಕನಾಯಕ ಪತ್ರಿಕೆಯ ಮೊದಲ ಸಂಚಿಕೆಯಲ್ಲಿ ಬಾಬಾಸಾಹೇಬ್ ಅವರು ಅದರ ಧ್ಯೇಯೋದ್ದೇಶಗಳನ್ನು ಅತ್ಯಂತ ಸರಳವಾಗಿ, ಮಾರ್ಮಿಕವಾಗಿ ಮತ್ತು ಶಕ್ತಿಯುತವಾಗಿ ವಿವರಿಸಿದರು. ಭಾರತವನ್ನು ಸಮಾನತೆಯ ನೆಲವೆಂದು ಹೇಳಲಾಗುತ್ತಿದರೂ, ಹಿಂದೂ ಸಮಾಜವು ಹಲವು ಮಹಡಿಗಳಿರುವ ಕಟ್ಟಡದಂತೆ ಇರುವುದನ್ನು ಅವರು ಉದಾಹರಿಸಿದರು. ಒಂದು ಮಹಡಿಯಲ್ಲಿ ಜನಿಸಿದವನು ಎಷ್ಟು ಸಾಧನೆ ಮಾಡಿದರೂ, ಎಷ್ಟು ಮಹತ್ವಾಕಾಂಕ್ಷೆ ಹೊಂದಿದರೂ, ಮತ್ತೊಂದು ಮಹಡಿಗೆ ಹೋಗಲು ದಾರಿ ಇಲ್ಲ ಅವನು ಕೊನೆಯವರೆಗೂ ಅಲ್ಲಿ ಬದುಕಿ, ಅಲ್ಲಿಯೇ ಸಾಯಬೇಕಾದ ಪರಿಸ್ಥಿತಿ ಇದೆ ಎಂದು ಅವರು ವಿವರಿಸಿದರು ಈ ಸಮಾಜದಲ್ಲಿ ಬ್ರಾಹ್ಮಣರು ಬ್ರಾಹ್ಮಣೇತರರು ಮತ್ತು ಅಸ್ಪೃಶ್ಯರು ಮೂರು ವಿಭಿನ್ನ ಮಹಡಿಗಳಲ್ಲಿ ನೆಲೆಸಿದ್ದಾರೆ ಎಂದು ಬಾಬಾಸಾಹೇಬ್ ಸ್ಪಷ್ಟಪಡಿಸಿದರು. #ಪ್ರಾಣಿ_ಪಕ್ಷಿಗಳಲ್ಲಿಯೂ ದೇವರನ್ನು ಕಾಣುತ್ತೇವೆ ಎಂದು ಬೋಧಿಸುವ ಹಿಂದೂ ಸಮಾಜದಲ್ಲೇ ಬ್ರಾಹ್ಮಣೇತರರು ಮತ್ತು ಅಸ್ಪೃಶ್ಯರನ್ನು ಕೀಳಾಗಿ ಕಾಣುವ ರೂಢಿಯನ್ನು ಬ್ರಾಹ್ಮಣರು ಶತಮಾನಗಳಿಂದ ಅನುಸರಿಸಿಕೊಂಡು ಬಂದಿರುವುದು ನಾಚಿಕೆಗೇಡು ಎಂದು ಅವರು ಬರೆದರು. ಬ್ರಾಹ್ಮಣರು ಜ್ಞಾನ ಪ್ರಸಾರದ ಕಾರ್ಯವನ್ನು ತಮ್ಮ ಕೈಯಲ್ಲಿ ಇಟ್ಟುಕೊಂಡು, ಜ್ಞಾನವನ್ನು ಸಂಗ್ರಹಿಸಿ ಇಡುವ ಅಮಾನುಷ ನಡವಳಿಕೆಯನ್ನು ತೋರಿದ್ದಾರೆ ಎಂದು ಅವರು ಟೀಕಿಸಿದರು. ಬ್ರಾಹ್ಮಣೇತರರು ಮತ್ತು ಅಸ್ಪೃಶ್ಯರು ಹಿಂದುಳಿಯಲು ಮುಖ್ಯ ಕಾರಣವೆಂದರೆ ಶಿಕ್ಷಣದ ಅವಕಾಶವನ್ನು ಅವರಿಗೆ ನಿರಾಕರಿಸಿರುವುದೇ ಆಗಿದೆ ಎಂದು ಬಾಬಾಸಾಹೇಬ್ ಸ್ಪಷ್ಟವಾಗಿ ಹೇಳಿದರು. ನಿಮ್ನ ವರ್ಗಗಳನ್ನು ಗುಲಾಮಗಿರಿ, ಬಡತನ ಮತ್ತು ಅಜ್ಞಾನದಿಂದ ಪಾರು ಮಾಡುವ ಮೇರು ದಾರಿಯೆಂದರೆ, ಅವರಿಗೆ ಶಿಕ್ಷಣವನ್ನು ಒದಗಿಸುವುದೇ ಆಗಿದೆ ಎಂದು ಅವರು ಘೋಷಿಸಿದರು. ತಮ್ಮ ಹೀನಾಯ ಪರಿಸ್ಥಿತಿಯ ಬಗ್ಗೆ ಬ್ರಾಹ್ಮಣೇತರರು ಮತ್ತು ಅಸ್ಪೃಶ್ಯರನ್ನು ಜಾಗೃತಗೊಳಿಸುವ ಕಾರ್ಯ ತುರ್ತಾಗಿ ಪ್ರಾರಂಭವಾಗಬೇಕು ಎಂದು ಬಾಬಾಸಾಹೇಬ್ “ಮೂಕನಾಯಕ” ಪತ್ರಿಕೆಯಲ್ಲಿ ಪ್ರಕಟಿಸಿದರು. ಇದೇ ವಿಚಾರ ಮನುವಾದಿಗಳಿಗೆ ಸಹಿಸಲಾರದಂತಾಗಿತ್ತು. ಆದ್ದರಿಂದಲೇ ಬಾಬಾಸಾಹೇಬ್ ಜೀ ಅವರು #106ವರ್ಷಗಳ ಹಿಂದೆಯೇ #ಮಾಧ್ಯಮದ ಮೂಲಕ ಮನುವಾದಿಗಳಿಗೆ ತೀವ್ರ ಸವಾಲು ಹಾಕಿದ್ದರು. ಆದರೆ ನಾವು ಇನ್ನೂ ಸಂಪೂರ್ಣವಾಗಿ ಜಾಗೃತರಾಗಿಲ್ಲ. ಇದನ್ನು ಅರ್ಥಮಾಡಿಕೊಂಡು ನಡೆಯಬೇಕಾಗಿದೆ. ಸಂವಿಧಾನ ಮತ್ತು ದೇಶ ಇಂದು ಅಪಾಯದಲ್ಲಿವೆ — ಎಚ್ಚರಿಕೆ ಅಗತ್ಯ. #remember #babasahebambedkar #jaibhim #namobuddhay #ourhistory ಜೈ ಭೀಮ್ ನಮೋ ಬುದ್ಧಾಯ
ಜೈಭೀಮ್🙏 - মুকনাএক Mo dwatedr NuyAFuwvee 07 Vutra vur bn pulnre [ne కిpరనగs నp rn dnarn Oni Iiat . मुकनायक Celebrating the 1O6th Anniversary of Mooknayak Newspaper Warm Greetinss to All..! On 31 January 1920 Dr Bhimrao Ambedkar founded the newspaper Mookna 10^ vaare aon +adav মুকনাএক Mo dwatedr NuyAFuwvee 07 Vutra vur bn pulnre [ne కిpరనగs నp rn dnarn Oni Iiat . मुकनायक Celebrating the 1O6th Anniversary of Mooknayak Newspaper Warm Greetinss to All..! On 31 January 1920 Dr Bhimrao Ambedkar founded the newspaper Mookna 10^ vaare aon +adav - ShareChat
#ಜೈಭೀಮ್🙏 #ಪರಮಪೂಜ್ಯ #ಬೋಧಿಸ್ಥವ #drbrambedkar ಜೀ ಅವರ ಹೋರಾಟದ ಸಾಗರಕ್ಕೆ ಕ್ರಾಂತಿಕಾರಿಯ #MukanayakPepar #ಪತ್ರಿಕೆ ಕೂಡ #ಅಸ್ಪೃಶ್ಯರ ವಿಮೋಚನೆಗೆ ಆತ್ಮವಿಶ್ವಾಸ ಜಾಗೃತಿ ಪರಿವರ್ತನೆ ತುಂಬಿದ " #ಮೂಕನಾಯಕ " ಪತ್ರಿಕೆಗೆ #106ನೇ ವಾರ್ಷಿಕೋತ್ಸವದ ಶುಭಾಶಯಗಳು💐🙏 ಬಾಬಾಸಾಹೇಬ್ #ಡಾ_ಬಿ_ಆರ್_ಅಂಬೇಡ್ಕರ್ ಮೂಕನಾಯಕ ಪತ್ರಿಕೆ ಆರಂಭದ #106ನೇ ವರ್ಷ 31 ಜನವರಿ 1920 – 31 ಜನವರಿ 2026 ಮೂಕನಾಯಕ ಮೌನಕ್ಕೆ ಧ್ವನಿ ನೀಡಿದ ಪತ್ರಿಕೆ 31 ಜನವರಿ 1920ರಂದು ಬಾಬಾಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರು ಮೂಲನಿವಾಸಿಗಳಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ “ಮೂಕನಾಯಕ” ಎಂಬ #ಮರಾಠಿ ಪಾಕ್ಷಿಕ ಪತ್ರಿಕೆಯನ್ನು ಆರಂಭಿಸಿದರು. ಅಸ್ಪೃಶ್ಯರ ವಿಮೋಚನೆಗೆ ಆತ್ಮವಿಶ್ವಾಸ ತುಂಬಿದ ಈ ಪತ್ರಿಕೆ, ಬಾಬಾಸಾಹೇಬರ ಸಾಮಾಜಿಕ ಹೋರಾಟದ ಪ್ರಮುಖ ಮಾಧ್ಯಮವಾಗಿತ್ತು. #ಬಾಬಾಸಾಹೇಬ್ ಜೀ ಅವರು ನಮ್ಮ #ಬಹುಜನರ_ವಿಮೋಚನಾ ಹೋರಾಟಕ್ಕಾಗಿ #ಮೂಕನಾಯಕ #ಪತ್ರಿಕೆಯನ್ನು ನಡೆಸಿದರು ಮನುವಾದಿಗಳ ಬಂಡವಾಳವನ್ನು ಬಯಲು ಮಾಡುವುದು ಮತ್ತು ಅಸ್ಪೃಶ್ಯರ ವಿಮೋಚನೆಗೆ ಪ್ರಥಮ ಆದ್ಯತೆ ನೀಡುವುದು ಅವರ ಉದ್ದೇಶವಾಗಿದ್ದರಿಂದ, ಮೂಕನಾಯಕ ಪತ್ರಿಕೆ ಮನುವಾದಿಗಳಿಗೆ ಸಿಂಹಸ್ವಪ್ನವಾಯಿತು ಅಸ್ಪೃಶ್ಯತೆ ಆಚರಣೆಯನ್ನು ಮುಂದುವರಿಸಿದ ಮನುವಾದಿ ಬಾಲಗಂಗಾಧರ #ತಿಲಕನು ನಡೆಸುತ್ತಿದ್ದ #ಕೇಸರಿ ಪತ್ರಿಕೆಯಲ್ಲಿ ಜಾಹೀರಾತು ನೀಡಲು ಬಾಬಾಸಾಹೇಬ್ ಕೇಳಿಕೊಂಡಾಗ #ಅಸ್ಪೃಶ್ಯರು ನಡೆಸುವ ಪತ್ರಿಕೆಗೆ ನಮ್ಮ ಪತ್ರಿಕೆಯಲ್ಲಿ ಜಾಹೀರಾತು ನೀಡಲು ಸಾಧ್ಯವಿಲ್ಲ” ಎಂದು ತಿಲಕ್ ನಿರಾಕರಿಸಿದ್ದರು ಎಂಬುದು ಬಾಬಾಸಾಹೇಬರಿಗೆ ನೆನಪಾಗಿತ್ತು. ಮೂಕನಾಯಕ ಪತ್ರಿಕೆ ತಿಲಕ್‌ಗೆ ಭಯವಾಗಿದ್ದಕ್ಕೆ ಕಾರಣ, ಅದು ಮನುವಾದಿ ಬಂಡವಾಳವನ್ನು ಬಯಲಿಗೆಳೆದಿದ್ದುದೇ ಆಗಿತ್ತು. ಮೂಕನಾಯಕ ಪತ್ರಿಕೆಯ ಮೊದಲ ಸಂಚಿಕೆಯಲ್ಲಿ ಬಾಬಾಸಾಹೇಬ್ ಅವರು ಅದರ ಧ್ಯೇಯೋದ್ದೇಶಗಳನ್ನು ಅತ್ಯಂತ ಸರಳವಾಗಿ, ಮಾರ್ಮಿಕವಾಗಿ ಮತ್ತು ಶಕ್ತಿಯುತವಾಗಿ ವಿವರಿಸಿದರು. ಭಾರತವನ್ನು ಸಮಾನತೆಯ ನೆಲವೆಂದು ಹೇಳಲಾಗುತ್ತಿದರೂ, ಹಿಂದೂ ಸಮಾಜವು ಹಲವು ಮಹಡಿಗಳಿರುವ ಕಟ್ಟಡದಂತೆ ಇರುವುದನ್ನು ಅವರು ಉದಾಹರಿಸಿದರು. ಒಂದು ಮಹಡಿಯಲ್ಲಿ ಜನಿಸಿದವನು ಎಷ್ಟು ಸಾಧನೆ ಮಾಡಿದರೂ, ಎಷ್ಟು ಮಹತ್ವಾಕಾಂಕ್ಷೆ ಹೊಂದಿದರೂ, ಮತ್ತೊಂದು ಮಹಡಿಗೆ ಹೋಗಲು ದಾರಿ ಇಲ್ಲ ಅವನು ಕೊನೆಯವರೆಗೂ ಅಲ್ಲಿ ಬದುಕಿ, ಅಲ್ಲಿಯೇ ಸಾಯಬೇಕಾದ ಪರಿಸ್ಥಿತಿ ಇದೆ ಎಂದು ಅವರು ವಿವರಿಸಿದರು ಈ ಸಮಾಜದಲ್ಲಿ ಬ್ರಾಹ್ಮಣರು ಬ್ರಾಹ್ಮಣೇತರರು ಮತ್ತು ಅಸ್ಪೃಶ್ಯರು ಮೂರು ವಿಭಿನ್ನ ಮಹಡಿಗಳಲ್ಲಿ ನೆಲೆಸಿದ್ದಾರೆ ಎಂದು ಬಾಬಾಸಾಹೇಬ್ ಸ್ಪಷ್ಟಪಡಿಸಿದರು. #ಪ್ರಾಣಿ_ಪಕ್ಷಿಗಳಲ್ಲಿಯೂ ದೇವರನ್ನು ಕಾಣುತ್ತೇವೆ ಎಂದು ಬೋಧಿಸುವ ಹಿಂದೂ ಸಮಾಜದಲ್ಲೇ ಬ್ರಾಹ್ಮಣೇತರರು ಮತ್ತು ಅಸ್ಪೃಶ್ಯರನ್ನು ಕೀಳಾಗಿ ಕಾಣುವ ರೂಢಿಯನ್ನು ಬ್ರಾಹ್ಮಣರು ಶತಮಾನಗಳಿಂದ ಅನುಸರಿಸಿಕೊಂಡು ಬಂದಿರುವುದು ನಾಚಿಕೆಗೇಡು ಎಂದು ಅವರು ಬರೆದರು. ಬ್ರಾಹ್ಮಣರು ಜ್ಞಾನ ಪ್ರಸಾರದ ಕಾರ್ಯವನ್ನು ತಮ್ಮ ಕೈಯಲ್ಲಿ ಇಟ್ಟುಕೊಂಡು, ಜ್ಞಾನವನ್ನು ಸಂಗ್ರಹಿಸಿ ಇಡುವ ಅಮಾನುಷ ನಡವಳಿಕೆಯನ್ನು ತೋರಿದ್ದಾರೆ ಎಂದು ಅವರು ಟೀಕಿಸಿದರು. ಬ್ರಾಹ್ಮಣೇತರರು ಮತ್ತು ಅಸ್ಪೃಶ್ಯರು ಹಿಂದುಳಿಯಲು ಮುಖ್ಯ ಕಾರಣವೆಂದರೆ ಶಿಕ್ಷಣದ ಅವಕಾಶವನ್ನು ಅವರಿಗೆ ನಿರಾಕರಿಸಿರುವುದೇ ಆಗಿದೆ ಎಂದು ಬಾಬಾಸಾಹೇಬ್ ಸ್ಪಷ್ಟವಾಗಿ ಹೇಳಿದರು. ನಿಮ್ನ ವರ್ಗಗಳನ್ನು ಗುಲಾಮಗಿರಿ, ಬಡತನ ಮತ್ತು ಅಜ್ಞಾನದಿಂದ ಪಾರು ಮಾಡುವ ಮೇರು ದಾರಿಯೆಂದರೆ, ಅವರಿಗೆ ಶಿಕ್ಷಣವನ್ನು ಒದಗಿಸುವುದೇ ಆಗಿದೆ ಎಂದು ಅವರು ಘೋಷಿಸಿದರು. ತಮ್ಮ ಹೀನಾಯ ಪರಿಸ್ಥಿತಿಯ ಬಗ್ಗೆ ಬ್ರಾಹ್ಮಣೇತರರು ಮತ್ತು ಅಸ್ಪೃಶ್ಯರನ್ನು ಜಾಗೃತಗೊಳಿಸುವ ಕಾರ್ಯ ತುರ್ತಾಗಿ ಪ್ರಾರಂಭವಾಗಬೇಕು ಎಂದು ಬಾಬಾಸಾಹೇಬ್ “ಮೂಕನಾಯಕ” ಪತ್ರಿಕೆಯಲ್ಲಿ ಪ್ರಕಟಿಸಿದರು. ಇದೇ ವಿಚಾರ ಮನುವಾದಿಗಳಿಗೆ ಸಹಿಸಲಾರದಂತಾಗಿತ್ತು. ಆದ್ದರಿಂದಲೇ ಬಾಬಾಸಾಹೇಬ್ ಜೀ ಅವರು #106ವರ್ಷಗಳ ಹಿಂದೆಯೇ #ಮಾಧ್ಯಮದ ಮೂಲಕ ಮನುವಾದಿಗಳಿಗೆ ತೀವ್ರ ಸವಾಲು ಹಾಕಿದ್ದರು. ಆದರೆ ನಾವು ಇನ್ನೂ ಸಂಪೂರ್ಣವಾಗಿ ಜಾಗೃತರಾಗಿಲ್ಲ. ಇದನ್ನು ಅರ್ಥಮಾಡಿಕೊಂಡು ನಡೆಯಬೇಕಾಗಿದೆ. ಸಂವಿಧಾನ ಮತ್ತು ದೇಶ ಇಂದು ಅಪಾಯದಲ್ಲಿವೆ — ಎಚ್ಚರಿಕೆ ಅಗತ್ಯ. #remember #babasahebambedkar #jaibhim #namobuddhay #ourhistory ಜೈ ಭೀಮ್ ನಮೋ ಬುದ್ಧಾಯ
ಜೈಭೀಮ್🙏 - MOOKNAYAK Dr Ambekar I#+TF B~T+ ஈன " [= 7 apk Core HZFt OTF T manw -77 मूकनायाक 31 January Mooknayak to give voice to the voiceless and oppressed sections of society 31 January Mooknayak Heartfelt wishes on the Foundation Anniversary Day MOOKNAYAK Dr Ambekar I#+TF B~T+ ஈன " [= 7 apk Core HZFt OTF T manw -77 मूकनायाक 31 January Mooknayak to give voice to the voiceless and oppressed sections of society 31 January Mooknayak Heartfelt wishes on the Foundation Anniversary Day - ShareChat